ನಿಮ್ಮ ಮನೆಯಲ್ಲಿ ಸಂತೋಷವನ್ನು ತರಲು 27 ಸರಳ ಮಾರ್ಗಗಳು

ನಾವು ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿ ಸಂತೋಷವನ್ನು ತರಲು 21 ಸರಳ ಮಾರ್ಗಗಳು ಯಾವುದು ಎಂದು ತಿಳಿಯೋಣ .ನಿಮ್ಮ ಮನೆಯಲ್ಲಿ , ಮತ್ತು ಜೀವನ ಮತ್ತು ಮನಸ್ಸಿನಲ್ಲಿ ಶಾಂತಿ ನೆಲೆಸುವಂತೆ ನಾವು ಪ್ರತಿದಿನ ಶ್ರಮಿಸುತ್ತೇವೆ . ಸಂಬಂಧಗಳಲ್ಲಿ ಮಧುರತೆ ಇರಲಿ , ಆದರೆ ದಿನದಿಂದದಿನಕ್ಕೆ ನಾವು ಒತ್ತಡ ಮತ್ತು ಅಶಾಂತಿಗೆ ಬಲಿಯಾಗುತ್ತಿದ್ದೇವೆ. ಜೀವನದಲ್ಲಿ ಪ್ರೀತಿ , ಹಣ , ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಕೆಲವು ಸರಳ ಪರಿಹಾರಗಳನ್ನು ನಾವು ಇಲ್ಲಿ ತಿಳಿಯೋಣ . 1 . … Read more

ಮೇಷ ರಾಶಿಯ ಮಹಿಳೆಯರ ಗುಣಸ್ವಭಾವಗಳು

ಈ ಲೇಖನದಲ್ಲಿ ಮೇಷ ರಾಶಿಯವರ ಗುಣ ಸ್ವಭಾವ ಮತ್ತು ಅವರ ಯೋಜನೆಗಳು ಮದುವೆಯ ವಿಚಾರದಲ್ಲಿ ಅವರ ತೀರ್ಮಾನಗಳ ಬಗ್ಗೆ ತಿಳಿದುಕೊಳ್ಳೋಣ. ಮೇಷ ರಾಶಿಯ ಸ್ತ್ರೀಯರು ಬಹಳಷ್ಟು ಪ್ರಭಾವಿಗಳಾಗಿರುತ್ತಾರೆ. ಇವರಲ್ಲಿ ಸ್ವಲ್ಪ ಅಹಂಕಾರವಿರುತ್ತದೆ . ಅಂದರೆ ಅದರ‌ ಅರ್ಥ ಬೇರೆಯವರಿಗೆ ಕೆಟ್ಟ ಪರಿಣಾಮವನ್ನು ಉಂಟು ಮಾಡುವುದಿಲ್ಲ. ಅಂದರೆ ಕಟೋರವಾಗಿರುತ್ತಾರೆ, ಸಾಹಸಿಗಳಾಗಿರುತ್ತಾರೆ. ದೃಢವಾದ ಇಚ್ಛೆ ಉಳ್ಳವರಾಗಿರುತ್ತಾರೆ. ಕೆಲವೊಂದು ಸಮಸ್ಯೆಗಳಿಗೆ ಸ್ವಯಂ ಪರಿಹಾರವನ್ನು ಕಂಡುಕೊಳ್ಳುವವರಾಗಿರುತ್ತಾರೆ. ಯಾವುದೇ ಕೆಲಸವಿದ್ದರೂ ಸಹ ಅದನ್ನು ಸುಗಮವಾಗಿ ಮುಗಿಸಿಕೊಳ್ಳುವ ಗುಣವುಳ್ಳವರಾಗಿರುತ್ತಾರೆ. ಯಾವುದೇ ಸಮಯದಲ್ಲಿ ಕೋಪ ಬಂದರೆ ಅದನ್ನು … Read more

ಕನ್ಯಾ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಕನ್ಯಾ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಕನ್ಯಾ ರಾಶಿಯವರ ಲಾಂಛನವು ಕನ್ಯೆಯ ಲಾಂಛನವಾಗಿರುತ್ತದೆ. ರಾಶಿಯ ಅಧಿಪತಿಯು ‌ಬುಧನಾಗಿರುತ್ತಾನೆ. ಭೂಮಿ ತತ್ವದ ರಾಶಿ ಆಗಿರುತ್ತದೆ. ದಕ್ಷಿಣ ದಿಕ್ಕಾಗಿದ್ದು ಸ್ತ್ರೀಲಿಂಗದ ರಾಶಿ ಆಗಿರುತ್ತದೆ. ಸೌಮ್ಯ ಸ್ವಭಾವದ ರಾಶಿ ಆಗಿರುತ್ತದೆ. ಈ ರಾಶಿಯ ರತ್ನವು ಪಚ್ಚೆಯಾಗಿರುತ್ತದೆ. ಅದೃಷ್ಟದ ಬಣ್ಣ ಹಸಿರು ಮತ್ತು ಹಳದಿಯಾಗಿದೆ .ಅದೃಷ್ಟದ ದಿನ ಸೋಮವಾರ ಮತ್ತು ಬುಧವಾರ. ಇವರ ರಾಶಿಗೆ ಅದೃಷ್ಟದ ದೇವತೆಯು ಶ್ರೀ ವಿಜ್ಞ ನಿವಾರಕ ಗಣೇಶ ಆಗಿರುತ್ತಾನೆ. ಅದೃಷ್ಟದ … Read more

ಮನಿಪ್ಲಾಂಟ್ ಸಸ್ಯದಲ್ಲಿ 1 ವಸ್ತು ಕಟ್ಟಿರಿ ಹಣ ಓಡಿ ಬರುತ್ತದೆ

ನಾವು ಈ ಲೇಖನದಲ್ಲಿ ಮನಿ ಪ್ಲಾಂಟ್ ಸಸ್ಯದಲ್ಲಿ ಈ ಒಂದು ವಸ್ತು ಕಟ್ಟುವುದರಿಂದ ಹಣ ಹೇಗೆ ಬರುತ್ತದೆ. ಎಂದು ತಿಳಿಯೋಣ .ಒಂದು ವೇಳೆ ನಿಮ್ಮ ಮನಿ ಪ್ಲಾಂಟ್ ಸಸ್ಯದಲ್ಲಿ ಈ ಒಂದು ಬಣ್ಣದ ರಿಬ್ಬನ್ ಕಟ್ಟಿದರೆ ರಾತ್ರೋರಾತ್ರಿ ಕೋಟ್ಯಾಧೀಶ್ವರರು ಆಗಬಹುದು . ಒಂದು ವೇಳೆ ಕಟ್ಟಿಲ್ಲಾ ಎಂದರೆ , ಈಗಲೇ ಕಟ್ಟಿ ನೋಡಿ ಎಂದು ಹೇಳಲಾಗಿದೆ . ಅಪಾರ ಧನ ಸಂಪತ್ತಿನ ಆಗಮನ ನಿಮ್ಮ ಮನೆಗೆ ಆಗುತ್ತದೆ . ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮನಿ ಪ್ಲಾಂಟ್ ಸಸ್ಯವನ್ನು … Read more

ನೀರಿಗೆ ಈ ವಸ್ತು ಬೆರೆಸಿತುಳಸಿಗೆ ಹಾಕಿ ದುಡ್ಡು ಹಾಗೂ ಶತ್ರುಗಳ ವಿಷಯದಲ್ಲಿ ಆಗುವ ಚೇಂಜಸ್ ನೋಡಿ

ನಾವು ಈ ಲೇಖನದಲ್ಲಿ ನೀರಿಗೆ ಈ ವಸ್ತು ಬೆರೆಸಿ , ತುಳಸಿಗೆ ಹಾಕುವುದರಿಂದ ದುಡ್ಡು ಹಾಗೂ ಶತ್ರುಗಳ ವಿಷಯದಲ್ಲಿ ಆಗುವ ಬದಲಾವಣೆ ಹೇಗೆ ಇರುತ್ತದೆ ಎಂದು ತಿಳಿಯೋಣ . ಶತ್ರುಗಳ ಕಾಟದಿಂದ ಮುಕ್ತಿಯನ್ನು ಹೊಂದಲು ಅವರಿಂದ ಆಗುವ ಕಷ್ಟ , ದುಃಖ , ಅಸೂಯೆಗಳಿಂದ ಪಾರಾಗಲು ಯಾರಿಗೂ ತಿಳಿಯದ ಹಾಗೆ ಈ ಎರಡು ವಸ್ತುಗಳನ್ನು ಮಣ್ಣಿನಲ್ಲಿ ಬಚ್ಚಿಡಬೇಕು . ತುಳಸಿ ಗಿಡಕ್ಕೆ ಈ ನೀರನ್ನು ಅರ್ಪಿಸಬೇಕು . ಬಿಳಿ ಕಾಗದದ ಮೇಲೆ ಈ ದೇವರ ಹೆಸರನ್ನು ಕಣ್ಣು … Read more

ದೇವರಲ್ಲಿ ಹರಿಕೆ ಹೊತ್ತು ನೀವು ಮರೆತ್ತಿದ್ದರೆ , ಏನು ಮಾಡಬೇಕು

ನಾವು ಈ ಲೇಖನದಲ್ಲಿ ದೇವರಲ್ಲಿ ಹರಿಕೆ ಹೊತ್ತು ನೀವು ಮರೆತ್ತಿದ್ದರೆ , ಏನು ಮಾಡಬೇಕು ಎಂದು ತಿಳಿಯೋಣ . ನಮಗೆ ಕಷ್ಟಗಳು ಬಂದಾಗ ಕಷ್ಟಗಳನ್ನು ನಿವಾರಿಸಲು ದೇವಸ್ಥಾನಕ್ಕೆ ತೆರಳಿ ದೇವರಿಗೆ ಹರಿಕೆಗಳನ್ನು ಹೊರುತ್ತೇವೆ .ಅಥವಾ ಮನೆ ದೇವರಿಗೆ ಹರಕೆಯನ್ನು ಕೋರುತ್ತೇವೆ . ಕಷ್ಟಗಳನ್ನು ತೀರಿದ ನಂತರ ಹರಕೆಯನ್ನು ತಿರೀಸದೆ ಮರೆತು ಬಿಟ್ಟು ಇದರಿಂದ ಸಾಕಷ್ಟು ಕಷ್ಟಗಳು ಅನುಭವಿಸಬೇಕಾಗುತ್ತದೆ . ನಾವು ಮಾಡುವ ಕೆಲಸಗಳಲ್ಲಿ ಅಡಚಣೆ ಉಂಟಾಗುವುದು, ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ . 1 . … Read more

ಇಂದಿನಿಂದ 171 ವರ್ಷಗಳ ನಂತರ 4 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ನೀವೇ ಪುಣ್ಯವಂತರು ಶನಿದೇವನ ಕೃಪೆಯಿಂದ

ನಮಸ್ಕಾರ ಸ್ನೇಹಿತರೆ 1 ನೇ ತಾರೀಕು ಬಹಳ ವಿಶೇಷವಾದ ಹಾಗೂ ಭಯಂಕರವಾದ ಭಾನುವಾರ ಇಂದಿನಿಂದ ಈ ನಾಲ್ಕು ರಾಶಿಯವರಿಗೆ ಶನಿದೇವ ಹಾಗೂ ಸೂರ್ಯದೇವನ ಆಶೀರ್ವಾದ ಸಿಗುತ್ತಾ ಇದೆ ಇದರಿಂದ ಇವರಿಗೆ ಮುಟ್ಟಿದ್ದೆಲ್ಲ ಚಿನ್ನ ವಾಗುತ್ತದೆ ಇಂದಿನಿಂದ ಈ ರಾಶಿಯವರಿಗೆ ಬಹಳಷ್ಟು ಅದೃಷ್ಟದ ಫಲಗಳು ಸಿಗುತ್ತವೆ ಶನಿದೇವ ಹಾಗೂ ಸೂರ್ಯದೇವನ ನೇರ ದಿವ್ಯದೃಷ್ಟಿ ಈ ರಾಶಿಯವರಿಗೆ ಸಿಗುತ್ತಿದೆ ಸ್ನೇಹಿತರೆ ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಯೋಗ ಫಲಗಳು ಸಿಗುತ್ತವೆ ಎನ್ನುವುದನ್ನು ಇವತ್ತಿನ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಮನೆಯ ಈಶಾನ್ಯ ಮೂಲೆಯಲ್ಲಿ ಇವು ಇದ್ದರೆ ಮನೆಯಲ್ಲಿ ಯಾವಾಗಲೂ ಜಗಳ!

ನಮಸ್ಕಾರ ಸ್ನೇಹಿತರೆ ಮನೆ ಮತ್ತು ಮನಸ್ಸಿಗೆ ಶಾಂತಿ ನೀಡುವ ವಾಸ್ತು ಸೂತ್ರ ಪ್ರತಿಯೊಂದು ಮನೆಯಲ್ಲೂ ತನ್ನದೇ ಆದಂತಹ ವಿಶೇಷತೆಯನ್ನು ಪಡೆದುಕೊಂಡಿರುತ್ತದೆ ಅದರಲ್ಲೂ ಪ್ರಮುಖ ಜಾಗಗಳ ಆದ ಲಿವಿಂಗ್ ರೂಮ್ ಮಕ್ಕಳ ಕೋಣೆ ಅಡುಗೆ ಕೋಣೆ ಮೊದಲಾದ ಕಡೆ ವಾಸ್ತು ನಿಯಮವನ್ನು ಅಚ್ಚಕಟ್ಟಾಗಿ ನೋಡಿಕೊಂಡರೆ ಸಾಕು ಸುಖದ ಜೀವನಕ್ಕೆ ಯಾವುದೇ ತೊಡಕುಗಳು ಎದುರಾಗುವುದಿಲ್ಲ ಸುಖದ ಜೀವನ ಎಲ್ಲರ ದೇಯ ಇದು ನೆರವೇರಬೇಕಾದರೆ ವಾಸ್ತು ನಿಯಮವನ್ನು ಸರಿಯಾಗಿ ಪಾಲಿಸುವುದು ಕೂಡ ಅತ್ಯಗತ್ಯ ಇನ್ನು ಮನೆಯಲ್ಲಿ ಆಗಿರುವ ವಾಸ್ತು ಲೋಕವನ್ನು ಸರಿಮಾಡಿಕೊಂಡು … Read more

ಅಪ್ಪಿ ತಪ್ಪಿಯೂ ಮುಂಜಾನೆ ಈ 3 ಕೆಲಸ ಮಾಡಲೇಬಾರದು

ನಮಸ್ಕಾರ ಸ್ನೇಹಿತರೆ ಯಾರಿಗೆ ತಾನೇ ಭಗವಂತನಾದ ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಇಷ್ಟ ಇಲ್ಲ ಹೇಳಿ ಒಂದು ವೇಳೆ ನಿಮಗೂ ಕೂಡ ಶ್ರೀ ಕೃಷ್ಣನ ಆಶೀರ್ವಾದ ಬೇಕು ಎಂದರೆ ಕಮೆಂಟ್ ಬಾಕ್ಸಲ್ಲಿ ಜೈ ಶ್ರೀ ಕೃಷ್ಣ ಅಂತ ಕಾಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಸ್ನೇಹಿತರೆ ಭಗವಂತನಾದ ಶ್ರೀಕೃಷ್ಣನ ಅನುಸಾರವಾಗಿ ವ್ಯಕ್ತಿಗಳಿಗೆ ಅವರ ಕರ್ಮಗಳ ಅನುಸಾರವಾಗಿ ಫಲವು ಸಿಗುತ್ತದೆ ಜೀವನದಲ್ಲಿ ಒಳ್ಳೆಯ ಕರ್ಮವನ್ನು ಮಾಡಲು ಯಶಸ್ಸನ್ನು ಗಳಿಸಲು ನಾವು ಸರಿಯಾದ ನಿಯಮಗಳನ್ನು ಕಾನೂನುಗಳನ್ನು … Read more

ವೃಷಭ ರಾಶಿಯ ಮಹಿಳೆಯರ ಗುಣಸ್ವಭಾವಗಳು

ನಾವು ಈ ಲೇಖನದಲ್ಲಿ ವೃಷಭ ರಾಶಿಯ ಮಹಿಳೆಯರ ಗುಣ ಸ್ವಭಾವಗಳು ಹೇಗೆ ಇರುತ್ತದೆ. ಎ೦ದು ತಿಳಿಯೋಣ .ವೃಷಭ ರಾಶಿಯವರ ಗುಣ ಸ್ವಭಾವ ನೋಡುವುದಾದರೆ, ಪ್ರಾರಂಭದ ಹಂತದಲ್ಲಿ ಅಂದರೆ, ಚಿಕ್ಕವರಾಗಿ ಇರುವಾಗ ತೆಳುವಾಗಿ ಇರುವ ಸಾಧ್ಯತೆ ಹೆಚ್ಚು . ಕೈ ಕಾಲುಗಳು ಚಿಕ್ಕದಾಗಿ ಇರುವಂತದ್ದು , ಅಥವಾ ದೃಢ ಕಾಯ ಇರುವಂತದ್ದು ಬಹಳ ಕಡಿಮೆ . ಪ್ರೌಢಾವಸ್ಥೆಯಲ್ಲಿ ಬಹಳ ಸ್ಥೂಲ ಕಾಯದವರಾಗಿ ಸದೃಢವಾಗಿ ಕಂಡು ಬರುತ್ತಾರೆ . ಇನ್ನು ಮಂದಗತಿಯಲ್ಲಿ ಕೆಲಸ ಮಾಡುವಂತಹ ಸ್ವಭಾವದವರು ಆಗಿರುತ್ತಾರೆ . ಆದರೆ … Read more