ಶರೀರದ ಈ 3 ಅಂಗಗಳಲ್ಲಿ ಇರುವ ಮಚ್ಚೆಗಳು ವ್ಯಕ್ತಿಯನ್ನ ಶ್ರೀಮಂತರನ್ನಾಗಿಸುತ್ತವೆ-ಶರೀರದಲ್ಲಿನ ಮಚ್ಚೆಯ ಫಲ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಸಮುದ್ರಿಕ ಶಾಸ್ತ್ರದಲ್ಲಿ ಶರೀರದ ಆಕಾರ ಮೇಲೆ, ಶರೀರದ ವಿನ್ಯಾಸದ ಮೇಲೆ ಭವಿಷ್ಯವನ್ನು ತಿಳಿಸುವ ವಿಧಾನವನ್ನು ತಿಳಿಸಿದ್ದಾರೆ. ಸಮುದ್ರಿಕ ಪ್ರಕಾರ ವ್ಯಕ್ತಿಯ ಶರೀರದ ಅಂಗದ ವಿನ್ಯಾಸಗಳು ಅವರ ಸ್ವಭಾವ ಮತ್ತು ಅವರ ಭವಿಷ್ಯದ ಬಗ್ಗೆ ರಹಸ್ಯ ತಿಳಿಸುತ್ತದೆ. ಪ್ರಾಚೀನ ಋಷಿಗಳು ಹೇಳುವ ಪ್ರಕಾರ ಗ್ರಹಗಳ ಸ್ಥಿತಿ ಕಾರಣದಿಂದ ಮನುಷ್ಯನ ದೇಹದಲ್ಲಿ ಮಚ್ಚೆಗಳು ಕಾಣುತ್ತದೆ. ಶರೀರದಲ್ಲಿ ಇರುವ ಮಚ್ಚೆಗಳ ಮೂಲಕ ಭವಿಷ್ಯದ ಬಗ್ಗೆ ತಿಳಿಯಬಹುದಾಗಿದೆ. ಆ ವ್ಯಕ್ತಿ ಯಾವಾಗ ಶ್ರೀಮಂತನಾಗುತ್ತಾನೆ. ಯಾವಾಗ ಅವರಿಗೆ ನೌಕರಿ ಸಿಗುತ್ತದೆ. … Read more

ಚಿನ್ನಕ್ಕಿಂತ ದುಬಾರಿ ಈ 5 ರೂಪಾಯಿಯ ಜಾಜಿ ಕಾಯಿ

ನಾವು ಈ ಲೇಖನದಲ್ಲಿ ಚಿನ್ನಕ್ಕಿಂತ ದುಬಾರಿ ಈ 5 ರೂಪಾಯಿಯ ಜಾಜಿ ಕಾಯಿಯ ಪ್ರಯೋಜನಗಳು ಏನು ಎಂದು ತಿಳಿಯೋಣ . ಜಾಜಿ ಕಾಯಿಯ ಮೂಲಕ ಯಾವ ವ್ಯಕ್ತಿ ಬೇಕಾದರೂ ಅದೃಶ್ಯ ಆಗುವ ಸಿದ್ದಿಯನ್ನು ಪಡೆಯಬಹುದು . ಅವರ ಮೇಲೆ ಯಾವುದಾದರೂ ತಂತ್ರ ಮಂತ್ರಗಳ ಪ್ರಭಾವ ಆಗಿದ್ದರೆ , ತಕ್ಷಣವೇ ಜಾಜಿ ಕಾಯಿಯ ಸಹಾಯದ ಮೂಲಕ ಅದನ್ನು ಹೊಡೆದು ಹಾಕಬಹುದು . ಮತ್ತು ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಬಹುದು . ಜಾಜಿ ಕಾಯಿಗೆ ಜಾಜಿ ಕಾಯಿ ಎಂದು ಏಕೆ … Read more

ಲಕ್ಷ್ಮಿ ಪೂಜೆ ಆಗಿ ಬರಲ್ಲಾ| ಪೂಜೆ ಮಾಡಿದಷ್ಟು ಕಷ್ಟಗಳು ಜಾಸ್ತಿಯಾಗ್ತಿದೆ| ನಾನು ಇದನ್ನ ಕಣ್ಣಾರೆ ನೋಡಿದ್ದೀನಿ|

ನಾವು ಈ ಲೇಖನದಲ್ಲಿ ಕಷ್ಟಪಟ್ಟು ಲಕ್ಷ್ಮಿ ಪೂಜೆ ಮಾಡಿದರೂ ಸಹ ಕಷ್ಟಗಳು ಜಾಸ್ತಿ ಆಗಿದೆ ಎಂದು ಕೆಲವರು ಏಕೆ ಹೇಳುತ್ತಾರೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಕರ್ಮದ ಫಲದ ಅನುಸಾರವಾಗಿ ನಮಗೆ ದೊರೆಯುತ್ತದೆ. ನಾವು ಒಳ್ಳೆಯ ಕೆಲಸವನ್ನು ಮಾಡಿದರೆ ಒಳ್ಳೆಯ ಫಲವನ್ನು ಅನುಭವಿಸುತ್ತೇವೆ. ನಾವು ತಪ್ಪು ಮಾಡಿದರೆ ನಾವು ಕೆಟ್ಟ ಫಲಗಳನ್ನು ಅನುಭವಿಸುತ್ತೇವೆ. ಆದರೆ ಪೂಜೆ ಮಾಡಿ ಕಷ್ಟ ಜಾಸ್ತಿ ಆಯ್ತು ಎಂದು ಅಂದುಕೊಳ್ಳಬೇಡಿ. ನಾನು ಪೂಜೆ ಮಾಡಿದಾಗ ಒಳ್ಳೆಯದೇ ಆಗುತ್ತದೆ ಎಂಬ ಸಕಾರಾತ್ಮಕ ಮನಸ್ಥಿತಿಯನ್ನು ಇಟ್ಟುಕೊಳ್ಳಬೇಕು. … Read more

ಜೂನ್ ಮುಗಿಯುವಷ್ಟರಲ್ಲಿ 6ರಾಶಿಯವರಿಗೆ ದುಡ್ಡಿನ ಸುರಿಮಳೆ ಕುಬೇರನ ಕೃಪೆ ಭಿಕ್ಷುಕನು ಕುಬೇರ

ನಾವು ಈ ಲೇಖನದಲ್ಲಿ ಜೂನ್ ಮುಗಿಯುವಷ್ಟರಲ್ಲಿ ಆರೂ ರಾಶಿಯವರಿಗೆ ದುಡ್ಡಿನ ಸುರಿಮಳೆ ಮತ್ತು ಕುಬೇರನ ಕೃಪೆ ಹೇಗೆ ದೊರೆಯುತ್ತದೆ ಎಂದು ತಿಳಿಯೋಣ . ಜೂನ್ ತಿಂಗಳು ಮುಗಿಯುವಷ್ಟರಲ್ಲಿ ಈ ಆರೂ ರಾಶಿಯವರಿಗೆ ಕುಬೇರನ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ . ರಾಜ ಯೋಗ ಶುರುವಾಗುತ್ತದೆ . ಹಾಗಾದರೆಅಂತಹ ಅದೃಷ್ಟವಂತ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಜೂನ್ ತಿಂಗಳು ಮುಗಿಯುವಷ್ಟರಲ್ಲಿ ಈ ಆರೂ ರಾಶಿಯವರ ಜೀವನವೇ ಬದಲಾಗಿ ಹೋಗುತ್ತದೆ . ಈ … Read more

ಮನೆಯಲ್ಲಿ ಮೃತ ವ್ಯಕ್ತಿಯ ಚಿತ್ರವನ್ನು ಈ ಸ್ಥಾನದಲ್ಲಿ ಮರೆತರೂ ಸಹ ಅಂಟಿಸಬಾರದು

ಸಾಮಾನ್ಯವಾಗಿ ಸತ್ತವರ ಹಿರಿಯರ ಫೋಟೋಗಳನ್ನು ಮನೆಯಲ್ಲಿ ನೇತು ಹಾಕಿರುತ್ತಾರೆ. ಇನ್ನು ಈ ರೀತಿ ಪೂರ್ವಜರ ಫೋಟೋಗಳನ್ನು ಹಾಕಿ ಅವಕ್ಕೆ ಕೆಲವರು ಪೂಜೆ ಸಲ್ಲಿಸುತ್ತಾರೆ. ಇನ್ನೂ ಇಂತಹ ಸತ್ತವರ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ನೇತು ಹಾಕಿದರೆ ಒಳ್ಳೆಯದು ಮತ್ತು ಯಾವ ದಿಕ್ಕಿನಲ್ಲಿ ಹಾಕಿದರೆ ಅಶುಭವುಂಟಾಗುತ್ತದೆ ಎಂಬುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಪಿತೃಪಕ್ಷ ವೆಂದರೆ ಹಿರಿಯರ ಪೂಜೆಯಾಗಲಿ, ಶ್ರಾದ್ಧವಾಗಲಿ, ದರ್ಪಣವಾಗಲಿ ದಾನದ ಧರ್ಮಗಳ ಮೂಲಕ ಇವುಗಳನ್ನು ಮಾಡಲಾಗುತ್ತದೆ. ಭಾದ್ರಪದ ಮಾಸದ 15 ದಿನಗಳನ್ನು ಪಿತೃಪಕ್ಷ ಎನ್ನಲಾಗುತ್ತದೆ.ಪಿತೃಪಕ್ಷದ … Read more

ಈ ರಾಶಿಯವರು ಆ ರಾಶಿಯವರು ಮದುವೆ ಆದ್ರೆ ದಿನಾ ಜಗಳವೇ ಗತಿ!

ಈ ರಾಶಿಯವರು ಕೆಲವು ರಾಶಿಯವರನ್ನು ಮದುವೆಯಾದರೆ ದಾಂಪತ್ಯ ಜೀವನದಲ್ಲಿ ಜಗಳವೇ ತುಂಬಿರುತ್ತದೆ. ವ್ಯಕ್ತಿತ್ವ ಮತ್ತು ಸ್ವಭಾವವನ್ನು ರಾಶಿ ನಕ್ಷತ್ರಗಳು ನಿರ್ಧರಿಸುತ್ತವೆ.ವ್ಯಕ್ತಿಗೆ ಯಾವ ನಕ್ಷತ್ರ ಮತ್ತು ರಾಶಿ ಹೊಂದುತ್ತವೆ ಎಂದು ಹೇಳುತ್ತವೆ. ಉದಾಹರಣೆಗೆ ಗಂಡ-ಹೆಂಡತಿಯ ಹಠಮಾರಿಗಳು ಆದರೆ ಅವರ ಜೀವನದಲ್ಲಿ ಚೆನ್ನಾಗಿ ಇರೋದಕ್ಕೆ ಸಾಧ್ಯ ಇಲ್ಲ. ದಾಂಪತ್ಯದಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ.ಮದುವೆ ವಿಷಯದಲ್ಲಿ ಹೊಂದದೇ ಇರುವ ರಾಶಿ ನಕ್ಷತ್ರಗಳು ಯಾವುದೆಂದರೆ, ಮಕರ ಮತ್ತು ಸಿಂಹ ರಾಶಿ :ಸಿಂಹ ರಾಶಿಯವರು ಬಹಳ ಬುದ್ಧಿವಂತರು ಜೊತೆಗೆ ತಮ್ಮ ಕೆಲಸವನ್ನು ಪ್ರೀತಿಸುತ್ತಾರೆ.ಮಕರ ರಾಶಿಯವರು … Read more

ಮಲಗುವ ಮುನ್ನ ಕೇವಲ ಈ ರೀತಿ 3 ಬಾರಿ ಹೇಳಿ ರಾಮ ಎಲ್ಲ ಕಷ್ಟಗಳನ್ನು ತಕ್ಷಣ ದೂರ 3 ಸೆಕೆಂಡಲ್ಲಿ ಸ್ವತಃ ಚಮತ್ಕಾರ ನೋಡಿ

ನಾವು ಈ ಲೇಖನದಲ್ಲಿ ಮಲಗುವ ಮುನ್ನ ಕೇವಲ ಈ ರೀತಿ 3 ಬಾರಿ ಹೇಳಿ ರಾಮ ಹೇಗೆ ಎಲ್ಲ ಕಷ್ಟಗಳನ್ನು ತಕ್ಷಣ ದೂರ ಮಾಡುತ್ತಾನೆ ಎಂದು ತಿಳಿಯೋಣ . ಇದು ಯಾವ ರೀತಿಯ ಮಂತ್ರ ಆಗಿದೆ ಅಂದರೆ ಇದನ್ನು ನೀವು ಕೇವಲ ಮನಸ್ಸಿನಲ್ಲಿ ಜಪ ಮಾಡಿದರೆ ಸಾಕು , ನಿಮ್ಮ ಎಲ್ಲಾ ಸಂಕಟಗಳು ದೂರವಾಗುತ್ತವೆ . ಇಲ್ಲಿ ಸ್ವತಃ ಭಗವಂತನಾದ ಆಂಜನೇಯ ಸ್ವಾಮಿ ನಿಮ್ಮ ಬಳಿ ಬರುತ್ತಾರೆ . ನಿಮ್ಮ ಸಹಾಯಕ್ಕೆ ಅವರು ಯಾವತ್ತಿಗೂ ಮುಂದೆ ಇರುತ್ತಾರೆ … Read more

ಪ್ರಾಣ ಹೋದರೂ ಚಿಂತೆಯಿಲ್ಲ ಈ ವಸ್ತು ದಾನ ಮಾಡಬೇಡಿ

ಈ ಎರಡೂ ವಸ್ತುವನ್ನು ಯಾವುದೇ ಕಾರಣಕ್ಕೂ ದಾನ ಮಾಡಬೇಡಿ. ದಾನ ಮಾಡಿದರೇ ಏಳು ತಲೆಮಾರಿನವರೆಗೂ ಉದ್ಧಾರವಾಗುವುದಿಲ್ಲ ಎಂಬ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ದೇವಸ್ಥಾನಕ್ಕೆ ಹೋದಾಗ ಕೆಲವು ಭಕ್ತರು ದೇವರಲ್ಲಿ ತಲ್ಲೀನರಾಗಿರುತ್ತಾರೆ. ಅಕ್ಕಪಕ್ಕ ಏನು ಆಗುತ್ತಿದೆ ಎನ್ನುವುದು ಅವರಿಗೆ ತಿಳಿದಿರುವುದಿಲ್ಲ. ಭಯ, ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡುತ್ತಿರುತ್ತಾರೆ. ನಮಗೆ ಕಣ್ಣಿಗೆ ಏನು ಕಾಣುತ್ತದೆ ಎಂದರೆ ಆ ವ್ಯಕ್ತಿ ಏನು ಕಷ್ಟಪಡುತ್ತಿದ್ದಾನೆ ಎಂದು ಅಂದರೆ ಆ ವ್ಯಕ್ತಿಯು ತಾನು ಕಷ್ಟಪಡುತ್ತಿರುವುದನ್ನು ಬೇರೆಯವರಿಗೆ ಹೇಳಿಕೊಳ್ಳುವುದಕ್ಕೆ ಆಗದೇ ಒದ್ದಾಡುತ್ತಿರುತ್ತಾರೆ. ಕೊನೆಗೆ ದೇವರ ಮುಂದೆ … Read more

ಎಲ್ಲಾ ಹೆಣ್ಣು ಮಕ್ಕಳ ಪೋಷಕರಿಗೆ ವಿಶೇಷವಾದ ಸೂಚನೆ

ಎಲ್ಲಾ ಹೆಣ್ಣು ಮಕ್ಕಳ ಪೋಷಕರಿಗೆ ವಿಶೇಷವಾದ ಸೂಚನೆ ನಿಮ್ಮ ಮಗಳ ಮೇಲೆ ಎಷ್ಟೇ ಪ್ರೀತಿ ಇರಲಿ, ಗೌರವವಿರಲಿ, ಕಾಳಜಿ ಇರಲಿ ಅದರಲ್ಲಿ ಏನು ತಪ್ಪಿಲ್ಲ ಆದರೆ ನೀವೇ ಹೇಳಿ ನೀವು ಅವಳ ಜೊತೆ ಜೀವನ ಪರ್ಯಂತ ಇರೋಕೆ ಆಗುತ್ತಾ? ಅದರಿಂದ ಅವಳಿಗೆ ಈಗಿಂದಲೇ ಸ್ವತಂತ್ರವಾಗಿ ಬೆಳೆಸಿ ಸಣ್ಣ ಪುಟ್ಟ ಮನೆ ಕೆಲಸವನ್ನು ಈಗಲೇ ರೂಢಿ ಮಾಡಿಸಿ.ನೀವು ಈ ನನ್ನ ಮಾತನ್ನು ತಪ್ಪುತಿಳುವಳಿಕೆಯನ್ನು ಮಾಡಿಕೊಂಡು ಬರೀ ಹೆಣ್ಣು ಮಕ್ಕಳು ಏಕೆ ಮನೆ ಕೆಲಸ ಮಾಡಬೇಕು ಅಂತ ನೀವು ಯೋಚಿಸುತ್ತಿರಬಹುದು … Read more

ಭಯಂಕರ ಬುಧವಾರ!4ರಾಶಿಯವರಿಗೆ ಅದೃಷ್ಟ ಡಬಲ್ ಮುಟ್ಟಿದ್ದೆಲ್ಲಾ ಚಿನ್ನ

ನಾವು ಈ ಲೇಖನದಲ್ಲಿ ಬುಧವಾರ ನಾಲ್ಕೂ ರಾಶಿಯವರಿಗೆ ಅದೃಷ್ಟ ಹೇಗೆ ಬರುತ್ತದೆ. ಎಂದು ತಿಳಿಯೋಣ . ನಾಳೆಯ ಬುಧವಾರದಿಂದ ಈ ನಾಲ್ಕು ರಾಶಿಯವರಿಗೆ ಮಂಜುನಾಥ ಸ್ವಾಮಿಯ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ನಾಳೆಯಿಂದ ಈ ವಿಶೇಷವಾದ ರಾಜ ಯೋಗದಿಂದ ಈ ರಾಶಿ ಅವರು ಸಾಕಷ್ಟು ಲಾಭ ಮತ್ತು ಸುಖ- ಸಮೃದ್ಧಿ – ಶಾಂತಿ ಹಾಗೂ ಸಮಾಜದಲ್ಲಿ ಇವರು ಮಾಡುವ … Read more