ಶರೀರದ ಈ ಅಂಗಕ್ಕೆ ಇಂದೇ ಕಪ್ಪುದಾರ ಕಟ್ಟಿರಿ ನಿಮ್ಮ ಆಸೆಗಳೆಲ್ಲಾ ಈಡೇರುತ್ತವೆ

ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಸಾಮಾನ್ಯವಾಗಿ ಈ ವಿಷಯವನ್ನು ನೀವು ಗಮನಿಸಿರಬಹುದು ಒಂದು ವೇಳೆ ಮನೆಯಲ್ಲಿ ಮಗು ಜನಿಸಿದ ಕೂಡಲೇ ಅದಕ್ಕೆ ಕಪ್ಪು ಬೊಟ್ಟು ಆಗಲಿ ಕಪ್ಪು ದಾರ ಕಟ್ಟುವುದಾಗಲಿ ಅತ್ವ ದೃಷ್ಟಿ ತೆಗೆಯುವುದನ್ನು ಮಾಡುತ್ತಾರೆ ಆದರೆ ಇದರ ಹಿಂದೆ ಇರುವ ರಹಸ್ಯ ವನ್ನು ತಿಳಿಯಲು ಪ್ರಯತ್ನ ಮಾಡಿದ್ದೀರಾ ನಾವು ಸಮಯದ ಜೊತೆ ಮುಂದೆ ಸಾಗುತ್ತಾನೆ ಇದ್ದೀವಿ ಹಳೆಯ ಕಾರ್ಯಗಳನ್ನು ಧರ್ಮ ವನ್ನು ಮರೆಯುತ್ತ ಹೋಗುತ್ತಾ ಇದ್ದೀವಿ ಇದರಿಂದ ಅದರ ಪ್ರಭಾವ ನೋಡಲು ಸಿಗುತ್ತಿದೆ ಇಂದು … Read more

A ಹೆಸರು ಇರುವವರ ಜೀವನದ ಸತ್ಯ,ಪ್ರೀತಿ,ನೌಕರಿ,ಹವ್ಯಾಸ,ಸ್ವಭಾವ,ಗುಣ,ಅವಗುಣ ಮತ್ತು ಯಶಸ್ಸು

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲೂ ಹೆಸರಿಗೆ ತುಂಬಾನೇ ಪ್ರಾಮುಖ್ಯತೆ ಇದೆ ಎ ಟು ಝೆಡ್ ಅಕ್ಷರ ಹೊಂದಿರುವ ಜನರು ತಮ್ಮಲ್ಲಿ ವಿಶೇಷವಾದ ಗುಣವನ್ನು ಹೊಂದಿರುತ್ತಾರೆ ಪ್ರತಿಯೊಬ್ಬರ ಜೀವನದ ಮೊದಲಕ್ಷರವು ಅವರ ಜೀವನದ ಮಹತ್ವವನ್ನು ತೋರಿಸುತ್ತದೆ ಇವತ್ತಿನ ಲೇಖನದಲ್ಲಿ A ಅಕ್ಷರ ಹೊಂದಿರುವ ವೆಕ್ತಿ ಗಳು ಯಾವ ರೀತಿ ಇರುತ್ತಾರೆ ಇಂದು ತಿಳಿಸಿ ಕೊಡುತ್ತೇವೆ ಇವರ ಗುಣ ಹೇಗಿರುತ್ತದೆ ಇವರ ರಾಶಿ ಯಾವುದು ಇವರ ಹವ್ಯಾಸ ಯಾವ ರೀತಿ ಇರುತ್ತವೆ ಇಂದು ಎಲ್ಲ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ವೆಕ್ತಿ … Read more

ಶುಕ್ರವಾರ ಈ 1 ವಸ್ತು ಪರ್ಸನಲ್ಲಿ ಇಟ್ಟು ನೋಡಿ, ತಾಯಿ ಲಕ್ಷ್ಮೀ ದೇವಿಯ ಚಮತ್ಕಾರ ನೀವೇ ಕಾಣುವಿರಿ

ನಮಸ್ಕಾರ ಸ್ನೇಹಿತರೆ ಶುಕ್ರವಾರದ ದಿನದಂದು 5 ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ನಿಮ್ಮ ಪರ್ಸಿನಲ್ಲಿ ಇಟ್ಟುಕೊಂಡರೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಧನಸಂಪತ್ತು ಗೌರವ ಯಾರಿಗೆ ತಾನೇ ಬೇಡ ಹೇಳಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಬಳಿ ಸುಖ-ಸಂಪತ್ತು ಗೌರವ ಇರಲು ಬಯಸುತ್ತಾರೆ ಹಲವಾರು ಬಾರಿ ನಮಗೆ ಯಾವ ರೀತಿ ಜನರು ನೋಡಲು ಸಿಗುತ್ತಾರೆ ಎಂದರೆ ಅವರ ಬಳಿ ಧನ ಸಂಪತ್ತಿನ ಕೊರತೆ ಇರುವುದಿಲ್ಲ ಒಂದು ವೇಳೆ ಇವರ ಬಳಿ ಧನಸಂಪತ್ತು … Read more

ನಿಮ್ಮ ಕೋರಿಕೆ ಏನೇ ಇರಲಿ ಈ ಸಮಯದಲ್ಲಿ ಬೇಡಿಕೊಳ್ಳಿ 100% ಅದಷ್ಟು ಬೇಗನೆ ಈಡೇರುತ್ತದೆ.

ನಾವು ಈ ಲೇಖನದಲ್ಲಿ ನಮ್ಮ ಕೋರಿಕೆ ಏನೇ ಇರಲಿ ಈ ಸಮಯದಲ್ಲಿ ಬೇಡಿಕೊಂಡರೆ 100% ಬೇಗನೆ ಹೇಗೆ ಈಡೇರುತ್ತದೆ ಎಂದು ತಿಳಿಯೋಣ . ಯಾವ ಸಮಯದಲ್ಲಿ ಸರಿಯಾಗಿ ಬೇಡಿಕೊಳ್ಳಬೇಕು ಎಂಬ ಸರಳ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ . ನಿರ್ಧಾರಗಳನ್ನು ಮಾಡಿಕೊಳ್ಳದೆ ಯಾವುದೇ ಕೆಲಸವನ್ನು ಮಾಡಿದರೆ ಅದು ಖಂಡಿತವಾಗಿಯೂ ನೆರವೇರುವುದಿಲ್ಲ . ನಾವು ಯಾವುದೇ ಕೆಲಸವನ್ನು ಪ್ರಾರಂಭ ಮಾಡಿಕೊಳ್ಳಬೇಕು ಎಂದರೆ ಸರಿಯಾದ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ . ಮೊದಲಿಗೆ ನೀವು ಒಂದು ಪುಸ್ತಕವನ್ನು ಇಡಬೇಕು .ಆ ಪುಸ್ತಕಕ್ಕೆ ಒಂದು ಹೆಸರನ್ನು … Read more

ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ.

ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಕೀಟಾಣುಗಳು ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಮಾವಾಸ್ಯೆಯಂದು ಮನೆಯನ್ನು ಸ್ವಚ್ಛಗೊಳಿಸಿ, ನಂತರ ಐದು ಅಗರಬತ್ತಿಯನ್ನು ಹಚ್ಚಿ. ಪೂಜೆ ಮಾಡುವ ಸಮಯದಲ್ಲಿ ಮನೆಗೆ ಅತಿಥಿ ಬಂದರೆ, ಇಲ್ಲವೇ ಸಂಜೆ ದೀಪ ಬೆಳಗುವ ವೇಳೆ ಸೌಭಾಗ್ಯವತಿ ಮನೆಗೆ ಬಂದರೆ ಇದು ಶುಭ ಸಂಕೇತ. ಯಾವುದೇ ವಸ್ತುವನ್ನು ದಾನ ಮಾಡುವಾಗ, ಹೊಸ್ತಿಲಿನಿಂದ ಹೊರಗೆ ನಿಂತು ದಾನ ಮಾಡಬೇಡಿ. ಲವಂಗ ನಿಮ್ಮ ಅದೃಷ್ಟ ಬದಲಿಸಲಿದೆ ಲವಂಗವನ್ನು ಕರ್ಪೂರದ ಜೊತೆ ಸೇರಿಸಿ … Read more

ಶನಿವಾರದ ರಾತ್ರಿ 1 ಲವಂಗ ಇಲ್ಲಿ ಇಟ್ಟುಬಿಡಿಕೋಟಿ ಅಲ್ಲಾಅರಮನೆಯ ಮಾಲೀಕರಾಗುವಿರಿ

ನಾವು ಈ ಲೇಖನದಲ್ಲಿ ಶನಿವಾರದ ರಾತ್ರಿ 1 ಲವಂಗ ಇಡುವುದರಿಂದ ಕೋಟಿ ಅಲ್ಲಾ ಅರಮನೆಯ ಮಾಲೀಕರು ಹೇಗೆ ಆಗುತ್ತಾರೆ ಎಂದು ತಿಳಿಯೋಣ .ಇಲ್ಲಿ ಲವಂಗದ ಕೆಲವು ಹೊಸ ಉಪಾಯಗಳ ಬಗ್ಗೆ ತಿಳಿಸಲಾಗಿದೆ . ಇದು ತುಂಬಾ ಸರಳವಾಗಿದೆ . ಆದರೆ ತುಂಬಾ ಲಾಭವನ್ನು ಕೂಡ ಕೊಡುತ್ತದೆ. ಒಂದು ವೇಳೆ ಈ ಉಪಾಯವನ್ನು ಶನಿವಾರದ ದಿನ ಎರಡರಿಂದ ಮೂರು ನಿಮಿಷಗಳ ಸಮಯ ತೆಗೆದುಕೊಂಡು ಮಾಡಿದರೆ, ಅಪಾರ ಸಂತೋಷ ಮತ್ತು ಯಶಸ್ಸು ದೊರೆಯುತ್ತದೆ . ನೀವು ಯಾವ ಕಾರ್ಯವನ್ನು ಆರಂಭಿಸುತ್ತೀರಾ … Read more