ಕೋಟಿ ಸಾಲ ಇದ್ದರೂ ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇದನ್ನು ಅರ್ಪಿಸಿರಿ ಸಾಕು

ನಮಸ್ಕಾರ ಸ್ನೇಹಿತರೆ ಸಾಲವು ಅದೆಷ್ಟೇ ದೊಡ್ಡದಾಗಿರಲಿ ಬೇಗನೆ ಆ ಬಾರವು ಇಳಿದು ಹೋಗುತ್ತದೆ ಒಂದು ವೇಳೆ ಈ ಉಪಾಯಗಳಲ್ಲಿ ಯಾವುದಾದರೂ ಒಂದು ಉಪಾಯವನ್ನು ಮಾಡಿದರು ಸಹ ಖಂಡಿತ ಆ ಋಣದಿಂದ ನೀವು ಮುಕ್ತರಾಗುವಿರಿ ಸ್ನೇಹಿತರೆ ಸಾಲವಾಗಲಿ ಅಥವಾ ಋಣ ಏನಾದರೂ ತಲೆ ಮೇಲೆ ಇದ್ದರೆ ಜೀವನ ತುಂಬಾ ಕಷ್ಟಕರವಾಗಿರುತ್ತದೆ ಸಾಲದಿಂದ ಮುಕ್ತಿ ಹೊಂದಿದ ಜೀವನವೇ ಸುಖ ಶಾಂತಿ ನೆಮ್ಮದಿಯಿಂದ ಕೂಡಿದ ಜೀವನ ಆಗಿರುತ್ತದೆ ಸಾಲ ಪಡೆದುಕೊಳ್ಳುವುದು ಎಷ್ಟು ಸುಲಭ ಆಗಿರುತ್ತದೆ ಅಷ್ಟೇ ಕಠಿಣ ಸಾಲ ಮರಳಿ ಪಾವತಿಸುವುದು … Read more

ಎಡಭಾಗಕ್ಕೆ ತಿರುಗಿ ಯಾಕೆ ಮಲಗಬೇಕು ಗೊತ್ತಾ!!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಡಭಾಗಕ್ಕೆ ಯಾಕೆ ತಿರುಗಿ ಮಲಗಬೇಕು ಎನ್ನುವುದರ ಬಗ್ಗೆ ತಿಳಿಸುತ್ತೇವೆ ಮಲಗುವಾಗ ನಾವು ಹೇಗೆ ಮಲಗಬೇಕು ಯಾವ ಬದಿಗೆ ಮಲಗಿದರೆ ಉತ್ತಮ ಎಡಬದಿಗೆ ಮಲಗಬೇಕು ಎನ್ನುತ್ತಾರೆ ಕಾರಣವೇನು ಗೊತ್ತಾ ಇಲ್ಲಿವೆ ಪ್ರಮುಖ ಕಾರಣಗಳು ಅದರಲ್ಲಿ ಮೊದಲೇ ಕಾರಣ ಜೀರ್ಣಕ್ರಿಯೆಗೆ ಸುಲುಭ ಜೀರ್ಣಕ್ರಿಯೆ ನಮ್ಮ ಹೊಟ್ಟೆ ಹಾಗೂ ಜೀರ್ಣ ಗ್ರಂಥಿ ಇರುವುದು ಎಡಭಾಗದಲ್ಲಿ ಹಾಗಾಗಿ ಎಡವದಿಗೆ ಹೊರಳಿ ಮಲಗುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಆಹಾರ ಸುಲಭವಾಗಿ ಹೊಟ್ಟೆ ಸೇರುತ್ತದೆ ಮತ್ತು ಆಹಾರದಲ್ಲಿರುವ ಬೇಡದ ಅಂಶ … Read more

ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಇದ್ರೆ ಈತರ ಸೂಚನೆಗಳು ಕಾಣಿಸುತ್ತವೆ ಮೊದಲು ಈರೀತಿ ಸರಿಮಾಡಿಕೊಳ್ಳಿ

ಮನೆಯಲ್ಲಿ ಕೆಟ್ಟ ಶಕ್ತಿಗಳು ಇದ್ದರೇ ಈ ತರಹದ ಸೂಚನೆಗಳು ಕಾಣಿಸುತ್ತವೆ. ನಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಇದೆಯಾ ಇಲ್ಲವಾ ಎಂದು ತಿಳಿದುಕೊಳ್ಳಿ. ಯಾವ ರೀತಿ ಎಂದರೆ ನಮ್ಮ ಮನೆಯಲ್ಲಿ ದೈವ ಅನುಗ್ರಹವಿಲ್ಲ ಎಂದಾಗ ಕೆಲವು ಸೂಚನೆಗಳು ನಮ್ಮ ಕಣ್ಣಿಗೆ ಕಾಣಿಸುತ್ತಿರುತ್ತದೆ. ಅವುಗಳನ್ನು ಮೊದಲು ಗುರುತಿಸಬೇಕು. ಕೆಟ್ಟ ಶಕ್ತಿ ಎನ್ನುವುದು ಮನೆಯಲ್ಲಿ ಬರುವ ಸಮಸ್ಯೆಗಳು ತುಂಬಾ ಇರುತ್ತವೆ. ಮನೆಯಲ್ಲಿ ದುಡ್ಡಿನ ಸಮಸ್ಯೆ, ಅನಾರೋಗ್ಯದ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ ಬರುವುದು, ಸ್ನೇಹಿತರು ಮೋಸ ಮಾಡುವುದು, ಮನೆಯಲ್ಲಿ ಕುಟುಂಬದವರ ಜೊತೆ ಯಾವಾಗಲೂ … Read more

ದೇವರ ಮನೆಯಲ್ಲಿ ಇಟ್ಟುರುವ ಅರಿಶಿನ,ಕುಂಕುಮ ಎಷ್ಟು ದಿನಕ್ಕೆ ಬದಲಾಯಿಸಬೇಕು, ದೀಪಕ್ಕೆ ಮೊದಲು ಬತ್ತಿಹಾಕಬೇಕಾ, ಅಕ್ಷತೆಯ

ದೇವರ ಮನೆಯಲ್ಲಿ ಇಟ್ಟಿರುವ ಅರಿಶಿಣ ಮತ್ತು ಕುಂಕುಮವನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು? ಹೊಸದಾಗಿ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳುವವರು ಯಾವ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಬೇಕು? ಅಕ್ಷತೆಯ ಮಹತ್ತ್ವವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.ಎಲ್ಲಾ ದೇವರ ಫೋಟೋಗಳಿಗೆ ಶ್ರೀಗಂಧದ ಬಟ್ಟನ್ನು ಇಟ್ಟು ಅದರ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಇಡಬಹುದು. ದೇವರ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಅದೇನೆಂದರೆ ಅರಿಶಿಣ, ಕುಂಕುಮ, ಅಕ್ಷತೆ, ದೀಪದ ಎಣ್ಣೆ ಯಾವಗಲೂ ದೇವರ ಕೋಣೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಅರಿಶಿಣ ಮತ್ತು ಕುಂಕುಮದ … Read more

ಪಶು ಪಕ್ಷಿಗಳು ಮನೆ ಒಳಗೆ ಬಂದರೆ ಏನು ಅರ್ಥ

ಪಶು ಪಕ್ಷಿಗಳು ಮನೆ ಒಳಗೆ ಬಂದರೆ ಏನು ಅರ್ಥ ಮನೆಗೆ ಈ ರೀತಿಯಾದ ಪಶು ಪಕ್ಷಿ ಕೀಟಗಳು ಬರುವುದು ಅತ್ಯಂತ ಶುಭದಾಯಕ. ಹಿಂದೂ ಪುರಾಣಗಳ ಪ್ರಕಾರ ಪಶು ಪಕ್ಷಿಗಳನ್ನು ಪೂಜನೀಯ ಭಾವನೆಯಿಂದ ನೋಡುತ್ತಾರೆ. ಪಶು ಪಕ್ಷಿಗಳು ದೇವತೆಗಳ ವಾಹನಗಳ ರೂಪದಲ್ಲಿ ಶ್ರೇಷ್ಠವಾಗಿವೆ. ಇಂತಹ ಪಶು ಪಕ್ಷಿಗಳು ಕೀಟಗಳು ನಮ್ಮ ಮನೆಗೆ ಬರುವುದು ಶುಭದ ಸಂಕೇತ. ಇವುಗಳ ಹಿಂದೆ ವೈಜ್ಞಾನಿಕ ಮತ್ತು ಶಾಸ್ತ್ರೀಯ ಕಾರಣವಿದೆ. ಕೆಲವೊಂದು ಪಶು ಪಕ್ಷಿಗಳು ವಾತಾವರಣದಲ್ಲಿರುವ ನಕಾರಾತ್ಮಕ ಅಂಶವನ್ನು ಪತ್ತೆ ಹಚ್ಚುತ್ತವೆ ಮತ್ತು ಆ … Read more