ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದೀರ ? ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ತಪ್ಪದೇ ಈ 4 ಕೆಲಸಗಳನ್ನ ಮಾಡಿ.!

ನೀವು ಕಾರ್ಯಕ್ಷೇತ್ರದಲ್ಲಿ ಹಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದರ, ವಾಸ್ತುಕ್ರಮಗಳನ್ನು ಕೈಗೊಳ್ಳಬಹುದು. ವಾಸ್ತುವಿನ ಪ್ರಕಾರ ಬೆಳಗ್ಗೆ ಈ ಕ್ರಮಗಳನ್ನು ಅಳವಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಹಣದ ಕೊರತೆ ಉಂಟಾಗದು. ಲಕ್ಷ್ಮೀದೇವಿಯ ಕೃಪೆಯಿಂದ ನೀವು ಧನ ಸಂಪತ್ತನ್ನು ಪಡೆಯುವಿರಿ. ಹಾಗಾದರೆ ಆಆ ವಾಸ್ತು ಟಿಪ್ಸ್‌ ಏನೇನು ಎನ್ನುವುದನ್ನು ತಿಳಿದುಕೊಳ್ಳೋಣ. ಮುಖ್ಯ ದ್ವಾರ ವನ್ನು ತೆಗೆಯುವಾಗ ಲಕ್ಷ್ಮಿ ದೇವಿಯನ್ನು ನೆನೆದು ತೆಗೆಯಿರಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲಿನ ಪ್ರಾಮುಖ್ಯತೆ ಮನೆಯ ಪ್ರವೇಶಿಸುವುದರಲ್ಲಿ ಅದು ಸಂಪತ್ತಿನ ಹೆಚ್ಚಳವಾಗುತ್ತದೆ. ಸಂಪತ್ತು ಹೆಚ್ಚಾಗಬೇಕು ಎಂದರೆ ವಾಸ್ತು … Read more

ಅಪ್ಪಿ ತಪ್ಪಿಯೂ ಈ ನಾಲ್ಕು ತಪ್ಪುಗಳನ್ನು ಮಾಡಬೇಡಿ ಶನಿಯ ಕೋಪಕ್ಕೆ ಗುರಿಯಾಗತ್ತೀರ!

ಎಲ್ಲರಿಗೂ ನಮಸ್ಕಾರ, ಜೀವನದಲ್ಲಿ ಎಂದಿಗೂ ಏಳಿಗೆ ಆಗುವುದಿಲ್ಲ, ಶನಿ ಕೋಪಕ್ಕೆ ಗುರಿಯಾಗತ್ತೀರ ಶನಿ ದೇವರ ಅನುಗ್ರಹ ಪ್ರಾಪ್ತಿಯಾಗ ಬೇಕು ಎಂದರೆ ಯಾವ ತಪ್ಪುಗಳನ್ನು ಮಾಡಬಾರದು ಈ ತಪ್ಪುಗಳನ್ನು ನೀವೇನಾದರೂ ಮಾಡುತ್ತಿದ್ದರೆ ಎಂತಹ ಕಷ್ಟಗಳು ಜೀವನದಲ್ಲಿ ಎದುರಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ತಿಳಿಯಬಹುದಾಗಿದೆ. ಸಾಕಷ್ಟು ಕಷ್ಟಗಳನ್ನು ಎದುರಿಸುತ್ತ ಇದ್ದೀರಾ ಗೊತ್ತಿದು ಗೊತ್ತಿಲ್ಲದೇಯೊ ಈ ಕೆಲವೊಂದು ತಪ್ಪುಗಳನ್ನು ಮಾಡುತ್ತ ಇರುತ್ತೀರಿ ಈ ಒಂದು ಸಣ್ಣ ಪುಟ್ಟ ತಪ್ಪುಗಳಿಂದ ಜೀವನದಲ್ಲಿ ವಿಪರೀತವಾದಂತಹ ಕಷ್ಟಗಳು ಎದುರಾಗುತ್ತದೆ, ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತದೆ ಮನೆಯಲ್ಲಿ … Read more

ಶನಿದೋಷದ ನಿವಾರಣೆಗಾಗಿ ಪರಿಹಾರ

ನಮಸ್ಕಾರ ಸ್ನೇಹಿತರೆ, ಇವತ್ತಿನ ಸಂಚಿಕೆಯಲ್ಲಿ ಶನಿದೋಷ ಇದ್ದಲ್ಲಿ ಅದರ ನಿವಾರಣೆಗೆ ಏನು ಮಾಡಬೇಕೆಂಬುದನ್ನೇ ಇಲ್ಲಿ ತಿಳಿಸಿ ಕೊಡುತ್ತೇವೆ. ಸನಾತನ ಧರ್ಮದಲ್ಲಿ ನಿಸರ್ಗವನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ.ಹಾಗಾಗಿ, ಅನೇಕ ರೀತಿಯ ಮರಗಳನ್ನು ಮತ್ತು ಗಿಡಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುವ ಸಂಪ್ರದಾಯವಿದೆ. ಹೆಚ್ಚಾಗಿ ನಾವು ತುಳಸಿ ಗಿಡವನ್ನು ಮತ್ತು ಅರಳಿ ಮರವನ್ನು ಪೂಜಿಸಲಾಗುತ್ತದೆ. ನಾವಿಂದು ಅರಳಿ ಮರದ ಪೂಜೆಯ ವಿಧಾನ ಮತ್ತು ಅದರ ಪ್ರಯೋಜನದ ಕುರಿತು ತಿಳಿದುಕೊಳ್ಳೋಣ. ಅರಳಿ ಮರದ ಪ್ರತಿಯೊಂದು ಭಾಗದಲ್ಲೂ ದೇವರುಗಳು ನೆಲೆಸಿದ್ದಾರೆ ಎನ್ನುವ ನಂಬಿಕೆ ಇದೆ. … Read more

ಲಕ್ಷ್ಮಿ ನಿಮ್ಮ ಬಳಿಯೇ ಇರಬೇಕಾ

ನಮಸ್ಕಾರ ವೀಕ್ಷಕರೇ, ಇವತ್ತಿನ ಈ ಒಂದು ಸಂಚಿಕೆಯಲ್ಲಿ ಅದೃಷ್ಟ ಲಕ್ಷ್ಮಿಯನ್ನು ಯಾವ ರೀತಿ ಒಲಿಸಿಕೊಳ್ಳಬೇಕೆಂಬುದನ್ನು ತಿಳಿಸಿಕೊಡುತ್ತೇವೆ. ಅದೃಷ್ಟ ಲಕ್ಷ್ಮಿಯನ್ನು ಒಲಿಸಿ ಶ್ರೀಮಂತರಾಗಬೇಕು? ಹೀಗೆ ಮಾಡಿ ನೋಡಿ ಆರ್ಥಿಕ ಶಕ್ತಿ ಇದ್ದರೆ, ಜೀವನದಲ್ಲಿ ಪ್ರತಿಯೊಂದು ಕೆಲಸವು ಸುಲಭವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮಗೆ ಅಪಾರ ಸಂಪತ್ತನ್ನು ನೀಡುವ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನೀವು ಕೆಲವು ಕ್ರಮಗಳನ್ನು ಪ್ರಯತ್ನಿಸಬೇಕು. ಬನ್ನಿ, ಹಣವನ್ನು ಪಡೆಯಲು ವಾಸ್ತು ಪರಿಹಾರಗಳನ್ನು ತಿಳಿದುಕೊಳ್ಳಿ. ಜೀವನದಲ್ಲಿ ಕಷ್ಟ ಸುಖ ಎಲ್ಲ ಇರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿದ್ದರೆ ಮಾತ್ರ … Read more