ಗೃಹಿಣಿ ಈ 5 ತಪ್ಪು ಮಾಡಿದರೆ ಲಕ್ಷ್ಮಿ ಮನೆಯಲ್ಲಿ ನಿಲ್ಲುವುದಿಲ್ಲ

ಗೃಹಿಣಿ ಈ 5 ತಪ್ಪು ಮಾಡಿದರೆ ಲಕ್ಷ್ಮಿ ಮನೆಯಲ್ಲಿ ನಿಲ್ಲುವುದಿಲ್ಲ. ಮನೇಲಿ ಮುತ್ತೈದೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ ಎನ್ನುವ ಕುತೂಹಲಕಾರಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಮೊದಲನೆಯದಾಗಿ ಸಂಜೆ ವೇಳೆಗೆ ಬಟ್ಟೆಗಳನ್ನು ಒಗೆಯಬಾರದು. ಸಂಜೆ ವೇಳೆಯಲ್ಲಿ ಮಹಾಲಕ್ಷ್ಮಿಯ ಪ್ರವೇಶದ ಕಾಲವಾದ್ದರಿಂದ ಆ ಸಮಯದಲ್ಲಿ ಬಟ್ಟೆ ಒಗೆಯುವುದು ಸೂಕ್ತವಲ್ಲ. ಮಹಿಳೆಯರು ಉದ್ದವಾಗಿ ಉಗುರುಗಳನ್ನು ಬೆಳೆಸಬಾರದು. ಇದರಿಂದ ಆರೋಗ್ಯ ಸಮಸ್ಯೆ ಕಾಡುವುದರ ಜೊತೆಗೆ ತಾಯಿ ಲಕ್ಷ್ಮಿದೇವಿ ನಿಮ್ಮ ಮನೆಗೆ ಪ್ರವೇಶ ಮಾಡುವುದಿಲ್ಲ. ಹಾಗೆ ಹಣಕಾಸಿನ ಸಮಸ್ಯೆ ಉದ್ಭವವಾಗುತ್ತದೆ. ಮಹಿಳೆಯರು ಹೆಚ್ಚು … Read more

ಮಹಿಳೆಯ ಈ ಅಭ್ಯಾಸವೇ ಮನೆಗೆ ಕಂಠಕ

ಮಹಿಳೆಯ ಈ ಅಭ್ಯಾಸವೇ ಮನೆಗೆ ಕಂಠಕ. ಮಹಿಳೆಯರು ಈ ತಪ್ಪುಗಳನ್ನು ಮಾಡಲೇಬೇಡಿ.ಹಿಂದೂ ಧರ್ಮಗ್ರಂಥಗಳ ಪ್ರಕಾರ, ಲಕ್ಷ್ಮಿದೇವಿಯನ್ನು ಒಲಿಸಿಕೊಳ್ಳಲು ಮಹಿಳೆಯರು ಏನು ಮಾಡಬೇಕು ಗೊತ್ತಾ?ಮನೆಯ ಮಹಿಳೆಯು ಈ ತಪ್ಪುಗಳನ್ನು ಮಾಡಿದರೆ ಆ ಮನೆಯಲ್ಲಿ ಸಂತೋಷ, ಸಂಮೃದ್ಧಿ ನಾಶವಾಗಿ ಬಡತನ ಹೆಚ್ಚಾಗುವುದು ಖಂಡಿತ. ಓರ್ವ ವ್ಯಕ್ತಿಯ ಸಂತೋಷ ಮತ್ತು ಸಂಮೃದ್ಧಿಯು ಅವನ ಮನೆಯಲ್ಲಿರುವ ಮಹಿಳೆಯರ ಮೇಲೆ ಅವಲಂಬಿಸಿರುತ್ತದೆ. ಮಹಿಳೆಯರನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮಹಿಳೆ ಬಯಸಿದರೆ ಯಾವ ಮನೆಯನ್ನೂ ಕೂಡ ಸ್ವರ್ಗವನ್ನಾಗಿಸಬಹುದು ಹಾಗೂ ನರಕವನ್ನಾಗಿಸಬಹುದು.ಧರ್ಮಗ್ರಂಥಗಳ ಪ್ರಕಾರ ಮಹಿಳೆಯರು … Read more

ಇಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ದೊಡ್ಡ ಚಮಚ ಮೆಂತ್ಯ ಕಾಳನ್ನು ನೆನೆ ಹಾಕಿ ಮರುದಿನ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಉರಿ ಮೂತ್ರದಿಂದ ಒದ್ದಾಡುತ್ತಿದ್ದರೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅಡುಗೆ ಸೋಡವನ್ನು ಬೆರೆಸಿಕೊಂಡು ಕುಡಿಯಿರಿ. ಬೇಗನೇ ಉರಿಮೂತ್ರ ನಿವಾರಣೆಯಾಗುತ್ತದೆ. ಮುಟ್ಟಿನ ಸಮಯದಲ್ಲಿ ಸುವರ್ಣಗಡ್ಡೆಯಿಂದ ಮಾಡಿದ ಪದಾರ್ಥಗಳನ್ನು ಸೇವಿಸುವುದರಿಂದ ಹೊಟ್ಟೆ ನೋವು ಹಾಗೂ ಋತುಸ್ರಾವದ ಅನೇಕ ಸಮಸ್ಯೆಗಳಿಂದ ಇದು ನಮ್ಮನ್ನು ಕಾಪಾಡುತ್ತದೆ. ಮುಖ ಎಣ್ಣೆಯುಕ್ತವಾಗಿ ಹಾಗೂ ಮೊಡವೆಗಳು ಹೆಚ್ಚು ಹೆಚ್ಚು ಆಗುತ್ತಿರುವ ಸಮಸ್ಯೆಗೆ … Read more