ಆಷಾಡ ಮುಗಿಯುವಷ್ಟರಲ್ಲಿ 5ರಾಶಿಯವರಿಗೆ ಕಾಲಿಟ್ಟಲೆಲ್ಲ ದುಡ್ಡೇ ದುಡ್ಡು ಚಾಮುಂಡೇಶ್ವರಿ ಕೃಪೆ!ಗುರುಬಲ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಆಷಾಢ ಮಾಸ ಪ್ರಾರಂಭವಾಗಿದೆ ಆಷಾಢ ಮಾಸ ಮುಗಿಯುವಷ್ಟರಲ್ಲಿ ಐದು ರಾಶಿ ಅವರಿಗೆ ತಾಯಿ ಚಾಮುಂಡೇಶ್ವರಿ ದೇವಿಯ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ, ಹಾಗಾದರೆ ಅಂತಹ ಅದೃಷ್ಟ ರಾಶಿಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲ ಲಾಭಗಳು ಸಿಗಲಿದೆ ಎನ್ನುವುದನ್ನು ಈ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ. ಆಷಾಢ ಮಾಸ ಮುಗಿಯುವಷ್ಟರಲ್ಲಿ ಈ ಐದು ರಾಶಿಯವರು ವ್ಯಾಪಾರದಲ್ಲಿ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಾರೆ, ಆರ್ಥಿಕವಾಗಿ ಇವರು ತುಂಬಾನೇ ಬಲಿಷ್ಠರಾಗಿರುತ್ತಾರೆ, ಆದಾಯದ ಹರಿವು ಕೂಡ ಹೆಚ್ಚಾಗಿರುತ್ತದೆ, ನಿಮ್ಮ ಮನೆಯಲ್ಲಿ … Read more

ಮಹಿಳೆಯರೇ ಈ ಲೇಖನವನ್ನು ತಪ್ಪದೇ ಓದಿರಿ

ಮಹಿಳೆಯರೇ ಈ ಲೇಖನವನ್ನು ತಪ್ಪದೇ ಓದಿರಿ. ಪೀರಿಯಡ್ಸ್ ಸಮಯದಲ್ಲಿ ಮನೆಯಿಂದ ಹೊರಗೆ ಇರಬೇಕಾ? ಮನೆ ಒಳಗೆ ಇದ್ದರೆ ಅದು ಮನಗೆ ತೊಂದರೆನಾ ಅನಿಷ್ಟನಾ ಮನೆಗೆ ಆಗಿ ಬರೋದಿಲ್ವಾ? :- ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬಹಳ ಕೆಲಸ ಮಾಡುತ್ತಿದ್ದರು. ಮುಟ್ಟಿನ ಸಮಯದಲ್ಲಿ ಹೆಂಗಸರು ಮನೆ ಒಳಗೆ ಇದ್ದರೆ ಏನಾದರೂ ಕೆಲಸ ಮಾಡುತ್ತಾರೆ ಎಂದು ಅವರನ್ನು ಹೊರಗಡೆ ಪ್ರತ್ಯೇಕವಾಗಿ ಸ್ಥಳ ಮಾಡಿ ಅಲ್ಲಿ ಪ್ರತ್ಯೇಕ ಚಾಪೆ ದಿಂಬು ತಟ್ಟೆ ಚೊಂಬು ಎಲ್ಲವೂ ಕೊಡುತ್ತಿದ್ದರು. ಕಾರಣ ಇಷ್ಟೇ ಪ್ರಶಾಂತವಾಗಿ ಇದ್ದು, … Read more

ಆರೋಗ್ಯವಾಗಿರಲು 20 ನಿಯಮಗಳು:

ಆರೋಗ್ಯವಾಗಿರಲು 20 ನಿಯಮಗಳು: ಬೆಳಿಗ್ಗೆ ಬೇಗನೇ ಏಳುವುದು ಒಳ್ಳೆಯ ಅಭ್ಯಾಸ. ಸೂರ್ಯ ಉದಯಿಸುವ ಮುನ್ನ ನೀವು ಪ್ರತಿದಿನ ಬೆಳಿಗ್ಗೆ ಏಳಬೇಕು. ಬೆಳಗಿನ ವಾತಾವರಣವನ್ನು ಅಮೃತವೆಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ 5 ರಿಂದ 6ರ ನಡುವೆ ಎದ್ದರೆ ದೇಹ ಮತ್ತು ಮನಸ್ಸು ಎರಡೂ ಫಿಟ್ ಆಗಿರುತ್ತದೆ. ವಾಕಿಂಗ್, ವ್ಯಾಯಾಮ ಮತ್ತು ಧ್ಯಾನಕ್ಕೆ ಬೆಳಗಿನ ಸಮಯ ತುಂಬಾ ಉಪಯುಕ್ತವಾಗಿದೆ. ವಿದ್ಯಾರ್ಥಿಗಳಿಗೆ ಓದಲು ಇದು ಅತ್ಯುತ್ತಮ ಸಮಯ. ನಿದ್ರೆ:- ನಿದ್ರೆಯ ಕೊರತೆಯಿಂದಾಗಿ ಅನೇಕ ರೋಗಗಳು ಸಂಭವಿಸುತ್ತವೆ. ನಿದ್ರೆ ಇಲ್ಲದಿದ್ದರೇ ಇಡೀ ದಿನ ವ್ಯರ್ಥವಾಗುತ್ತದೆ. … Read more