ಮನೆಗೆ ಕೆಟ್ಟ ದೃಷ್ಟಿ ಬಿದ್ದಾಗ

• ಮನೆಯಲ್ಲಿ ಸದಾ ನೆಮ್ಮದಿ, ಸುಖ ಶಾಂತಿ ಇದ್ದರೆ ಆ ಮನೆಯಲ್ಲಿ ಸಕರಾತ್ಮಕತೆ ತುಂಬಿದೆ ಎಂದರ್ಥ. ಅದೇ ಆ ಮನೆಯಲ್ಲಿ ಪದೇ ಪದೇ ಕಾರಣವಿಲ್ಲದೇ ಜಗಳ, ಅಶಾಂತಿ ಸತತವಾಗಿ ಮನೆಯವರ ಆರೋಗ್ಯ ಕೆಡುತ್ತಿದೆ ಅಂದರೆ ಆ ಮನೆಯಲ್ಲಿ ನಕಾರಾತ್ಮಕತೆ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ. ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುವ ಸೂಚನೆಗಳೇನು ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಯಾರ ಮನೆಯಲ್ಲಿ ನಕಾರಾತ್ಮಕತೆ ಶಕ್ತಿಯ ಪ್ರಭಾವ ಇರುತ್ತದೆಯೋ ಅಲ್ಲಿ ಮನೆ ಸದಸ್ಯರ ನಡುವೆ ಸಣ್ಣ ಪುಟ್ಟ ವಿಷಯಕ್ಕೂ ಪದೇ … Read more

ಮುಂದಿನ 24 ಗಂಟೆಯಿಂದ 3ರಾಶಿಯವರಿಗೆ ಶಿವನ ಕೃಪೆ ಗಜಕೇಸರಿ ಯೋಗ ರಾಜಯೋಗ ಶುರು ಬಾರಿ ಅದೃಷ್ಟ ರಾಜಯೋಗ

ನಮಸ್ಕಾರ ಸ್ನೇಹಿತರೆ ಮುಂದಿನ 24 ಗಂಟೆಗಳ ಒಳಗಾಗಿ ಈ ಮೂರು ರಾಶಿಯವರಿಗೆ ಮಹಾಶಿವನ ಕೃಪೆ ಆರಂಭವಾಗುತ್ತಿದೆ ಹಾಗಾಗಿ ಇವರು ತಮ್ಮ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಹಾಗೂ ಲಾಭವನ್ನು ಕಾಣಲಿದ್ದಾರೆ ಹಾಗಾದರೆ ಆ ರಾಶಿಗಳು ಯಾವುದು ಹಾಗೆಯೇ ಅವುಗಳಿಗೆ ಯಾವೆಲ್ಲ ಲಾಭ ಸಿಗಲಿದೆ ಅಂತ ಲೇಖನದಲ್ಲಿ ನೋಡೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಈ ರಾಶಿಯವರು ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ಕೂಡ ನೆರವೇರುತ್ತದೆ ಮತ್ತು ಇವರ … Read more

ನಿಮಗೆ ಒಳ್ಳೆ ಸಮಯ ಬರುವ ಮುನ್ನ ತುಳಸಿ ಗಿಡ

ನಿಮಗೆ ಒಳ್ಳೆ ಸಮಯ ಬರುವ ಮುನ್ನ ತುಳಸಿ ಗಿಡ ಈ 8 ದೊಡ್ಡ ಸೂಚನೆಗಳನ್ನು ಕೊಡುತ್ತದೆ.ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿ ಗಿಡ ಇರುತ್ತದೆ. ತುಳಸಿ ಗಿಡವನ್ನು ಲಕ್ಷ್ಮಿದೇವಿ ಸ್ವರೂಪ ಎಂದು ಹೇಳುವುದರಿಂದ ಸಾಕಷ್ಟು ಮಹತ್ತ್ವವನ್ನು ತುಳಸಿ ಗಿಡ ಹೊಂದಿದೆ. ಧಾರ್ಮಿಕವಾಗಿ ಅಷ್ಟೇ ಅಲ್ಲದೆ ಕೂಡ ವೈಜ್ಞಾನಿಕವಾಗಿಯೂ ಸಾಕಷ್ಟು ಮಹತ್ತ್ವ ಹೊಂದಿದೆ. ತುಳಸಿ ಗಿಡವನ್ನು ಆರಾಧನೆ ಮಾಡಿರುವುದರಿಂದ ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು. ಹಾಗೂ ತುಳಸಿ … Read more

ಕೋಟಿ ಸಾಲ ಇದ್ದರೂ ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಇದನ್ನು ಅರ್ಪಿಸಿರಿ ಸಾಕು

ನಮಸ್ಕಾರ ಸ್ನೇಹಿತರೆ ಸಾಲವು ಅದೆಷ್ಟೇ ದೊಡ್ಡದಾಗಿರಲಿ ಬೇಗನೆ ಆ ಬಾರವು ಇಳಿದು ಹೋಗುತ್ತದೆ ಒಂದು ವೇಳೆ ಈ ಉಪಾಯಗಳಲ್ಲಿ ಯಾವುದಾದರೂ ಒಂದು ಉಪಾಯವನ್ನು ಮಾಡಿದರು ಸಹ ಖಂಡಿತ ಆ ಋಣದಿಂದ ನೀವು ಮುಕ್ತರಾಗುವಿರಿ ಸ್ನೇಹಿತರೆ ಸಾಲವಾಗಲಿ ಅಥವಾ ಋಣ ಏನಾದರೂ ತಲೆ ಮೇಲೆ ಇದ್ದರೆ ಜೀವನ ತುಂಬಾ ಕಷ್ಟಕರವಾಗಿರುತ್ತದೆ ಸಾಲದಿಂದ ಮುಕ್ತಿ ಹೊಂದಿದ ಜೀವನವೇ ಸುಖ ಶಾಂತಿ ನೆಮ್ಮದಿಯಿಂದ ಕೂಡಿದ ಜೀವನ ಆಗಿರುತ್ತದೆ ಸಾಲ ಪಡೆದುಕೊಳ್ಳುವುದು ಎಷ್ಟು ಸುಲಭ ಆಗಿರುತ್ತದೆ ಅಷ್ಟೇ ಕಠಿಣ ಸಾಲ ಮರಳಿ ಪಾವತಿಸುವುದು … Read more

ಎಡಭಾಗಕ್ಕೆ ತಿರುಗಿ ಯಾಕೆ ಮಲಗಬೇಕು ಗೊತ್ತಾ!!

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಎಡಭಾಗಕ್ಕೆ ಯಾಕೆ ತಿರುಗಿ ಮಲಗಬೇಕು ಎನ್ನುವುದರ ಬಗ್ಗೆ ತಿಳಿಸುತ್ತೇವೆ ಮಲಗುವಾಗ ನಾವು ಹೇಗೆ ಮಲಗಬೇಕು ಯಾವ ಬದಿಗೆ ಮಲಗಿದರೆ ಉತ್ತಮ ಎಡಬದಿಗೆ ಮಲಗಬೇಕು ಎನ್ನುತ್ತಾರೆ ಕಾರಣವೇನು ಗೊತ್ತಾ ಇಲ್ಲಿವೆ ಪ್ರಮುಖ ಕಾರಣಗಳು ಅದರಲ್ಲಿ ಮೊದಲೇ ಕಾರಣ ಜೀರ್ಣಕ್ರಿಯೆಗೆ ಸುಲುಭ ಜೀರ್ಣಕ್ರಿಯೆ ನಮ್ಮ ಹೊಟ್ಟೆ ಹಾಗೂ ಜೀರ್ಣ ಗ್ರಂಥಿ ಇರುವುದು ಎಡಭಾಗದಲ್ಲಿ ಹಾಗಾಗಿ ಎಡವದಿಗೆ ಹೊರಳಿ ಮಲಗುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಆಹಾರ ಸುಲಭವಾಗಿ ಹೊಟ್ಟೆ ಸೇರುತ್ತದೆ ಮತ್ತು ಆಹಾರದಲ್ಲಿರುವ ಬೇಡದ ಅಂಶ … Read more

ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಇದ್ರೆ ಈತರ ಸೂಚನೆಗಳು ಕಾಣಿಸುತ್ತವೆ ಮೊದಲು ಈರೀತಿ ಸರಿಮಾಡಿಕೊಳ್ಳಿ

ಮನೆಯಲ್ಲಿ ಕೆಟ್ಟ ಶಕ್ತಿಗಳು ಇದ್ದರೇ ಈ ತರಹದ ಸೂಚನೆಗಳು ಕಾಣಿಸುತ್ತವೆ. ನಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಇದೆಯಾ ಇಲ್ಲವಾ ಎಂದು ತಿಳಿದುಕೊಳ್ಳಿ. ಯಾವ ರೀತಿ ಎಂದರೆ ನಮ್ಮ ಮನೆಯಲ್ಲಿ ದೈವ ಅನುಗ್ರಹವಿಲ್ಲ ಎಂದಾಗ ಕೆಲವು ಸೂಚನೆಗಳು ನಮ್ಮ ಕಣ್ಣಿಗೆ ಕಾಣಿಸುತ್ತಿರುತ್ತದೆ. ಅವುಗಳನ್ನು ಮೊದಲು ಗುರುತಿಸಬೇಕು. ಕೆಟ್ಟ ಶಕ್ತಿ ಎನ್ನುವುದು ಮನೆಯಲ್ಲಿ ಬರುವ ಸಮಸ್ಯೆಗಳು ತುಂಬಾ ಇರುತ್ತವೆ. ಮನೆಯಲ್ಲಿ ದುಡ್ಡಿನ ಸಮಸ್ಯೆ, ಅನಾರೋಗ್ಯದ ಸಮಸ್ಯೆ, ವ್ಯಾಪಾರದಲ್ಲಿ ನಷ್ಟ ಬರುವುದು, ಸ್ನೇಹಿತರು ಮೋಸ ಮಾಡುವುದು, ಮನೆಯಲ್ಲಿ ಕುಟುಂಬದವರ ಜೊತೆ ಯಾವಾಗಲೂ … Read more

ದೇವರ ಮನೆಯಲ್ಲಿ ಇಟ್ಟುರುವ ಅರಿಶಿನ,ಕುಂಕುಮ ಎಷ್ಟು ದಿನಕ್ಕೆ ಬದಲಾಯಿಸಬೇಕು, ದೀಪಕ್ಕೆ ಮೊದಲು ಬತ್ತಿಹಾಕಬೇಕಾ, ಅಕ್ಷತೆಯ

ದೇವರ ಮನೆಯಲ್ಲಿ ಇಟ್ಟಿರುವ ಅರಿಶಿಣ ಮತ್ತು ಕುಂಕುಮವನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು? ಹೊಸದಾಗಿ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳುವವರು ಯಾವ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಳ್ಳಬೇಕು? ಅಕ್ಷತೆಯ ಮಹತ್ತ್ವವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.ಎಲ್ಲಾ ದೇವರ ಫೋಟೋಗಳಿಗೆ ಶ್ರೀಗಂಧದ ಬಟ್ಟನ್ನು ಇಟ್ಟು ಅದರ ಮೇಲೆ ಅರಿಶಿಣ ಮತ್ತು ಕುಂಕುಮವನ್ನು ಇಡಬಹುದು. ದೇವರ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಅದೇನೆಂದರೆ ಅರಿಶಿಣ, ಕುಂಕುಮ, ಅಕ್ಷತೆ, ದೀಪದ ಎಣ್ಣೆ ಯಾವಗಲೂ ದೇವರ ಕೋಣೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಗೆಯೇ ಅರಿಶಿಣ ಮತ್ತು ಕುಂಕುಮದ … Read more

ಪಶು ಪಕ್ಷಿಗಳು ಮನೆ ಒಳಗೆ ಬಂದರೆ ಏನು ಅರ್ಥ

ಪಶು ಪಕ್ಷಿಗಳು ಮನೆ ಒಳಗೆ ಬಂದರೆ ಏನು ಅರ್ಥ ಮನೆಗೆ ಈ ರೀತಿಯಾದ ಪಶು ಪಕ್ಷಿ ಕೀಟಗಳು ಬರುವುದು ಅತ್ಯಂತ ಶುಭದಾಯಕ. ಹಿಂದೂ ಪುರಾಣಗಳ ಪ್ರಕಾರ ಪಶು ಪಕ್ಷಿಗಳನ್ನು ಪೂಜನೀಯ ಭಾವನೆಯಿಂದ ನೋಡುತ್ತಾರೆ. ಪಶು ಪಕ್ಷಿಗಳು ದೇವತೆಗಳ ವಾಹನಗಳ ರೂಪದಲ್ಲಿ ಶ್ರೇಷ್ಠವಾಗಿವೆ. ಇಂತಹ ಪಶು ಪಕ್ಷಿಗಳು ಕೀಟಗಳು ನಮ್ಮ ಮನೆಗೆ ಬರುವುದು ಶುಭದ ಸಂಕೇತ. ಇವುಗಳ ಹಿಂದೆ ವೈಜ್ಞಾನಿಕ ಮತ್ತು ಶಾಸ್ತ್ರೀಯ ಕಾರಣವಿದೆ. ಕೆಲವೊಂದು ಪಶು ಪಕ್ಷಿಗಳು ವಾತಾವರಣದಲ್ಲಿರುವ ನಕಾರಾತ್ಮಕ ಅಂಶವನ್ನು ಪತ್ತೆ ಹಚ್ಚುತ್ತವೆ ಮತ್ತು ಆ … Read more

ಈ ರೀತಿ ಸ್ತ್ರಿಯರು ಮನೆಯಲ್ಲಿದ್ರೆ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸೊಲ್ಲ

ನಮಸ್ಕಾರ ಸ್ನೇಹಿತರೆ ಈ ರೀತಿಯ ಸ್ತ್ರೀಯರು ಮನೆಯಲ್ಲಿ ಇದ್ದರೆ ಮನೆಯಲ್ಲಿ ಒಂದು ನಿಮಿಷವೂ ಕೂಡ ಲಕ್ಷ್ಮೀದೇವಿ ನೆಲೆಸುವುದಿಲ್ಲ ಮಹಾಲಕ್ಷ್ಮಿ ದೇವಿಯು ಮನೆಯನ್ನು ಬಿಟ್ಟು ಹೋಗುತ್ತಾಳೆ ಮನೆಯಲ್ಲಿ ದರಿದ್ರತನ ಅನ್ನೋದು ತುಂಬುತ್ತದೆ ಕಷ್ಟಗಳ ಮೇಲೆ ಕಷ್ಟಗಳು ಅನ್ನುವುದು ಬರುತ್ತದೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೆಣ್ಣು ಮಕ್ಕಳು ತಮಗೆ ಗೊತ್ತಿಲ್ಲದೆ ಅಥವಾ ಗೊತ್ತಿದ್ದು ಇಂತಹ ತಪ್ಪುಗಳನ್ನು ಮಾಡುತ್ತಾ ಇರುತ್ತಾರೆ ಈ ರೀತಿಯ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ದುಡ್ಡು ಅನ್ನುವುದು ನೆಲೆಸುವುದಿಲ್ಲ ಲಕ್ಷ್ಮಿ ನೆಲೆಸುವುದಿಲ್ಲ ಆ ತಪ್ಪುಗಳು ಯಾವುದು ಎಂದು … Read more

ನಿಮ್ಮ ಅಂಗೈಯಲ್ಲಿ ಈ ರೇಖೆ ಇಲ್ಲಾ ತಾನೆ ? ಬೇಗ ನೋಡಿಕೊಳ್ಳಿ, ಮುಂದಿನ ಶ್ರೀಮಂತರ ಸಾಲಿನಲ್ಲಿ ನಿಮ್ಮದೇ ಹೆಸರು

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರ ಅಂಗೈಯಲ್ಲಿ ಭಾಗ್ಯರೇಖೆ ಜೀವನ ರೇಖೆ ಆರೋಗ್ಯದ ರೇಖೆಯ ಜೊತೆಗೆ ಧನ ಸಂಪತ್ತಿಗೆ ಸಿರಿಸಂಪತ್ತಿಗೆ ಸಂಬಂಧಿಸಿದ ರೇಖೆಗಳು ಕೂಡ ಇರುತ್ತವೆ ಒಂದು ವೇಳೆ ನೀವು ನಿಮ್ಮ ಅಂಗೈಯನ್ನು ಗಮನಿಸಿ ನೋಡಿದರೆ ನಿಮ್ಮ ಇಡೀ ಜೀವನದ ಸ್ಥಿತಿಯು ಇವುಗಳಲ್ಲಿ ಕಂಡುಬರುತ್ತದೆ ಇಲ್ಲಿ ನಾವು ನಿಮಗೆ ಧನ ಸಂಪತ್ತಿಗೆ ಸಂಬಂಧಿಸಿದ ಕೆಲವು ರೇಖೆಗಳ ಬಗ್ಗೆ ತಿಳಿಸಿಕೊಡುತ್ತೇವೆ ಹಸ್ತಸಾಮುದ್ರಿಕ ಶಾಸ್ತ್ರ ದಲ್ಲಿ ಕೆಲವು ಯಾವ ರೀತಿಯ ರೇಖೆಗಳ ಬಗ್ಗೆ ತಿಳಿಸಿದ್ದಾರೆ ಎಂದರೆ ಇವುಗಳ ಸಹಾಯದ ಮೂಲಕ ಮನುಷ್ಯರು ವರ್ತಮಾನ … Read more