ಇಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ದೊಡ್ಡ ಚಮಚ ಮೆಂತ್ಯ ಕಾಳನ್ನು ನೆನೆ ಹಾಕಿ ಮರುದಿನ ನೀರನ್ನು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಉರಿ ಮೂತ್ರದಿಂದ ಒದ್ದಾಡುತ್ತಿದ್ದರೆ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಅಡುಗೆ ಸೋಡವನ್ನು ಬೆರೆಸಿಕೊಂಡು ಕುಡಿಯಿರಿ. ಬೇಗನೇ ಉರಿಮೂತ್ರ ನಿವಾರಣೆಯಾಗುತ್ತದೆ. ಮುಟ್ಟಿನ ಸಮಯದಲ್ಲಿ ಸುವರ್ಣಗಡ್ಡೆಯಿಂದ ಮಾಡಿದ ಪದಾರ್ಥಗಳನ್ನು ಸೇವಿಸುವುದರಿಂದ ಹೊಟ್ಟೆ ನೋವು ಹಾಗೂ ಋತುಸ್ರಾವದ ಅನೇಕ ಸಮಸ್ಯೆಗಳಿಂದ ಇದು ನಮ್ಮನ್ನು ಕಾಪಾಡುತ್ತದೆ. ಮುಖ ಎಣ್ಣೆಯುಕ್ತವಾಗಿ ಹಾಗೂ ಮೊಡವೆಗಳು ಹೆಚ್ಚು ಹೆಚ್ಚು ಆಗುತ್ತಿರುವ ಸಮಸ್ಯೆಗೆ … Read more

ಶುಕ್ರವಾರದ ದಿನ ಈ ಕೆಲಸಗಳನ್ನು ಮಾಡಲೇಬಾರದು

ಶುಕ್ರವಾರದ ದಿನ ಈ ಕೆಲಸಗಳನ್ನು ಮಾಡಲೇಬಾರದು. ಶುಕ್ರವಾರದಂದು ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರವಾರದಂದು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. • ನಂಬಿಕೆಗಳ ಪ್ರಕಾರ, ಶುಕ್ರವಾರ ಲಕ್ಷ್ಮಿ ಮನೆಗೆ ಬರುವ ದಿನ. ಹಾಗಾಗಿ, ಈ ದಿನ ಯಾರಿಗೂ ಕೂಡ ಹಣ ನೀಡಬಾರದು ಎಂದು ಹೇಳಲಾಗುತ್ತದೆ.• ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು … Read more

ಅಕ್ಕಿ

ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಆ ನೀರಿಗೆ ಸೌತೆಕಾಯಿಯ ಬೀಜವನ್ನು ಅರೆದು ಸೇರಿಸಿ ಕುಡಿಯುವುದರಿಂದ ಉರಿ ಮೂತ್ರ ಶಾಂತವಾಗುವುದು. ಅಕ್ಕಿಯ ಗಂಜಿಯಲ್ಲಿ ಸ್ವಲ್ಪ ಸೈಂಧವ ಲವಣ ಮತ್ತು ಹುರಿದ ಜೀರಿಗೆ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಭೇದಿಯು ನಿಲ್ಲುತ್ತದೆ. ಅಕ್ಕಿ ಹಿಟ್ಟನ್ನು ನೀರಿನಲ್ಲಿ ಕಲೆಸಿ ಮುಖಕ್ಕೆ ಫೇಸ್ ಪ್ಯಾಕ್ ತರಹ ದಿನವು ಹಚ್ಚಿಕೊಂಡರೆ ಮುಖವು ಶುಭ್ರವಾಗಿ ಕಾಂತಿಯುಕ್ತವಾಗುವುದು. ಅಕ್ಕಿಯನ್ನು ಬಸಿದ ಗಂಜಿಯಲ್ಲಿ ವಾಯುವಿಳಂಗ ಶುಂಠಿ ಮೆಣಸು ಹಿಪ್ಪಲಿ ಇವುಗಳ ಚೂರ್ಣವನ್ನು ಸೇರಿಸಿ ಕುಡಿಯುವುದರಿಂದ ಹೊಟ್ಟೆಯು ಶುದ್ಧವಾಗುವುದು. … Read more

ಜನ್ಮ ಜನ್ಮಾಂತರಗಳ ಪಾಪ ಪರಿಹರಿಸುವ ಗಂಗೆಯ ಜನ್ಮಸ್ಥಳ ದರ್ಶನ ಜೊತೆಗೆ ಗಂಗಾ ಮಹಾತ್ಮೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ, ಪಾಪಗಳನ್ನು ಯಾವ ರೀತಿಯಾಗಿ ಪರಿಹರಿಸಬಹುದು ತಿಳಿದುಕೊಳ್ಳೋಣ. ಸ್ನೇಹಿತರೆ ಗಂಗೋತ್ರಿ ಚಾದಾಯಾತ್ರೆಯಲ್ಲಿ ಎರಡನೆಯ ಧಾಮ ಅಂತ ಹೇಳ್ತೇವೆ ಒಂದನೆಯದು ಯಮನೋತ್ರಿ ಎರಡನೆಯದು ಗಂಗೋತ್ರಿ. ಈ ಗಂಗೋತ್ರಿ ಪುಣ್ಯತಿ ಪುಣ್ಯಕ್ಷೇತ್ರಗಳಲ್ಲಿ ಒಂದು. ಗಂಗೆ ಭೂಮಿಗೆ, ಯಾಕೆ ಬಂದಳು? ಆ ಹಿನ್ನೆಲೆ ಕತೆಯನ್ನು ಮೊದಲು ತಿಳಿದುಕೊಳ್ಳೋಣ ಹಿಂದೆ ಹಿವಂಷು ವಂಶವಂಶದಲ್ಲಿ ಸಕಾರ ಎನ್ನುವ ಚಕ್ರವರ್ತಿ ಇರುತ್ತಾನೆ ಆತನಿಗೆ ಇಬ್ಬರು ಹೆಂಡತಿಯರು ಒಬ್ಬಳ ಹೆಸರು ಸುಮತಿ ಹಾಗೂ ಇನ್ನೊಬ್ಬಳು ಹೆಸರು ಕೇಶನಿ. ಆತನಿಗೆ ಎಷ್ಟೇ ವರ್ಷಗಳಾದರೂ ಮಕ್ಕಳ … Read more

ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದೀರ ? ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ತಪ್ಪದೇ ಈ 4 ಕೆಲಸಗಳನ್ನ ಮಾಡಿ.!

ನೀವು ಕಾರ್ಯಕ್ಷೇತ್ರದಲ್ಲಿ ಹಣದ ಬಿಕ್ಕಟ್ಟನ್ನು ಎದುರಿಸುತ್ತಿದ್ದರ, ವಾಸ್ತುಕ್ರಮಗಳನ್ನು ಕೈಗೊಳ್ಳಬಹುದು. ವಾಸ್ತುವಿನ ಪ್ರಕಾರ ಬೆಳಗ್ಗೆ ಈ ಕ್ರಮಗಳನ್ನು ಅಳವಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಹಣದ ಕೊರತೆ ಉಂಟಾಗದು. ಲಕ್ಷ್ಮೀದೇವಿಯ ಕೃಪೆಯಿಂದ ನೀವು ಧನ ಸಂಪತ್ತನ್ನು ಪಡೆಯುವಿರಿ. ಹಾಗಾದರೆ ಆಆ ವಾಸ್ತು ಟಿಪ್ಸ್‌ ಏನೇನು ಎನ್ನುವುದನ್ನು ತಿಳಿದುಕೊಳ್ಳೋಣ. ಮುಖ್ಯ ದ್ವಾರ ವನ್ನು ತೆಗೆಯುವಾಗ ಲಕ್ಷ್ಮಿ ದೇವಿಯನ್ನು ನೆನೆದು ತೆಗೆಯಿರಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲಿನ ಪ್ರಾಮುಖ್ಯತೆ ಮನೆಯ ಪ್ರವೇಶಿಸುವುದರಲ್ಲಿ ಅದು ಸಂಪತ್ತಿನ ಹೆಚ್ಚಳವಾಗುತ್ತದೆ. ಸಂಪತ್ತು ಹೆಚ್ಚಾಗಬೇಕು ಎಂದರೆ ವಾಸ್ತು … Read more

ಅಪ್ಪಿ ತಪ್ಪಿಯೂ ಈ ನಾಲ್ಕು ತಪ್ಪುಗಳನ್ನು ಮಾಡಬೇಡಿ ಶನಿಯ ಕೋಪಕ್ಕೆ ಗುರಿಯಾಗತ್ತೀರ!

ಎಲ್ಲರಿಗೂ ನಮಸ್ಕಾರ, ಜೀವನದಲ್ಲಿ ಎಂದಿಗೂ ಏಳಿಗೆ ಆಗುವುದಿಲ್ಲ, ಶನಿ ಕೋಪಕ್ಕೆ ಗುರಿಯಾಗತ್ತೀರ ಶನಿ ದೇವರ ಅನುಗ್ರಹ ಪ್ರಾಪ್ತಿಯಾಗ ಬೇಕು ಎಂದರೆ ಯಾವ ತಪ್ಪುಗಳನ್ನು ಮಾಡಬಾರದು ಈ ತಪ್ಪುಗಳನ್ನು ನೀವೇನಾದರೂ ಮಾಡುತ್ತಿದ್ದರೆ ಎಂತಹ ಕಷ್ಟಗಳು ಜೀವನದಲ್ಲಿ ಎದುರಾಗುತ್ತದೆ ಅಂತ ಇವತ್ತಿನ ಈ ಲೇಖನದಲ್ಲಿ ತಿಳಿಯಬಹುದಾಗಿದೆ. ಸಾಕಷ್ಟು ಕಷ್ಟಗಳನ್ನು ಎದುರಿಸುತ್ತ ಇದ್ದೀರಾ ಗೊತ್ತಿದು ಗೊತ್ತಿಲ್ಲದೇಯೊ ಈ ಕೆಲವೊಂದು ತಪ್ಪುಗಳನ್ನು ಮಾಡುತ್ತ ಇರುತ್ತೀರಿ ಈ ಒಂದು ಸಣ್ಣ ಪುಟ್ಟ ತಪ್ಪುಗಳಿಂದ ಜೀವನದಲ್ಲಿ ವಿಪರೀತವಾದಂತಹ ಕಷ್ಟಗಳು ಎದುರಾಗುತ್ತದೆ, ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತದೆ ಮನೆಯಲ್ಲಿ … Read more

ಶನಿದೋಷದ ನಿವಾರಣೆಗಾಗಿ ಪರಿಹಾರ

ನಮಸ್ಕಾರ ಸ್ನೇಹಿತರೆ, ಇವತ್ತಿನ ಸಂಚಿಕೆಯಲ್ಲಿ ಶನಿದೋಷ ಇದ್ದಲ್ಲಿ ಅದರ ನಿವಾರಣೆಗೆ ಏನು ಮಾಡಬೇಕೆಂಬುದನ್ನೇ ಇಲ್ಲಿ ತಿಳಿಸಿ ಕೊಡುತ್ತೇವೆ. ಸನಾತನ ಧರ್ಮದಲ್ಲಿ ನಿಸರ್ಗವನ್ನು ದೇವರ ರೂಪವೆಂದು ಪರಿಗಣಿಸಲಾಗುತ್ತದೆ.ಹಾಗಾಗಿ, ಅನೇಕ ರೀತಿಯ ಮರಗಳನ್ನು ಮತ್ತು ಗಿಡಗಳನ್ನು ಹಿಂದೂ ಧರ್ಮದಲ್ಲಿ ಪೂಜಿಸುವ ಸಂಪ್ರದಾಯವಿದೆ. ಹೆಚ್ಚಾಗಿ ನಾವು ತುಳಸಿ ಗಿಡವನ್ನು ಮತ್ತು ಅರಳಿ ಮರವನ್ನು ಪೂಜಿಸಲಾಗುತ್ತದೆ. ನಾವಿಂದು ಅರಳಿ ಮರದ ಪೂಜೆಯ ವಿಧಾನ ಮತ್ತು ಅದರ ಪ್ರಯೋಜನದ ಕುರಿತು ತಿಳಿದುಕೊಳ್ಳೋಣ. ಅರಳಿ ಮರದ ಪ್ರತಿಯೊಂದು ಭಾಗದಲ್ಲೂ ದೇವರುಗಳು ನೆಲೆಸಿದ್ದಾರೆ ಎನ್ನುವ ನಂಬಿಕೆ ಇದೆ. … Read more

ಲಕ್ಷ್ಮಿ ನಿಮ್ಮ ಬಳಿಯೇ ಇರಬೇಕಾ

ನಮಸ್ಕಾರ ವೀಕ್ಷಕರೇ, ಇವತ್ತಿನ ಈ ಒಂದು ಸಂಚಿಕೆಯಲ್ಲಿ ಅದೃಷ್ಟ ಲಕ್ಷ್ಮಿಯನ್ನು ಯಾವ ರೀತಿ ಒಲಿಸಿಕೊಳ್ಳಬೇಕೆಂಬುದನ್ನು ತಿಳಿಸಿಕೊಡುತ್ತೇವೆ. ಅದೃಷ್ಟ ಲಕ್ಷ್ಮಿಯನ್ನು ಒಲಿಸಿ ಶ್ರೀಮಂತರಾಗಬೇಕು? ಹೀಗೆ ಮಾಡಿ ನೋಡಿ ಆರ್ಥಿಕ ಶಕ್ತಿ ಇದ್ದರೆ, ಜೀವನದಲ್ಲಿ ಪ್ರತಿಯೊಂದು ಕೆಲಸವು ಸುಲಭವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮಗೆ ಅಪಾರ ಸಂಪತ್ತನ್ನು ನೀಡುವ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ನೀವು ಕೆಲವು ಕ್ರಮಗಳನ್ನು ಪ್ರಯತ್ನಿಸಬೇಕು. ಬನ್ನಿ, ಹಣವನ್ನು ಪಡೆಯಲು ವಾಸ್ತು ಪರಿಹಾರಗಳನ್ನು ತಿಳಿದುಕೊಳ್ಳಿ. ಜೀವನದಲ್ಲಿ ಕಷ್ಟ ಸುಖ ಎಲ್ಲ ಇರುತ್ತದೆ. ಆರ್ಥಿಕ ಸ್ಥಿತಿ ಚೆನ್ನಾಗಿದ್ದರೆ ಮಾತ್ರ … Read more

ಜುಲೈ21 ಗುರುಪೂರ್ಣಿಮಾ ತಪ್ಪದೆ ಈ ಮೂರು ವಸ್ತು ಮನೆಗೆ ತನ್ನಿ! ಲಕ್ಷ್ಮೀ ನಿಮ್ಮ ಹಿಂದೆ ಮನೆ ಪ್ರವೇಶ ಮಾಡ್ತಾಳೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ವೀಕ್ಷಕರೆ ಇವತ್ತು ವಿಶೇಷವಾದಂತಹ ಗುರು ಪೂರ್ಣಿಮಾ ಹುಣ್ಣಿಮೆ ಗುರು ಗ್ರಹದ ವಿಶೇಷ ಆಶೀರ್ವಾದ ಪಡೆಯಲಿಕ್ಕೆ ಜೀವನದಲ್ಲಿ ಗುರುಬಲ ಹೆಚ್ಚಿಸಿಕೊಳ್ಳೋದಕ್ಕೆ ನೀವು ಕೇಳಿರಬಹುದು ಗುರುಬಲ ಇಲ್ಲ ಅಂತ ಗುರುಬಲ ಇಲ್ಲ ಅಂದರೆ ಯಾವ ಕೆಲಸ ಆಗುವುದಿಲ್ಲ ಅಂತ, ಕೆಲಸ ಸಿಗುವುದಿಲ್ಲ ಮದುವೆ ಇನ್ನಿತರ ಕಾರ್ಯಗಳ ಆಗುತ್ತಿರುವುದಿಲ್ಲ ವ್ಯಾಪಾರ ವ್ಯವಹಾರ ಕೂಡ ಕೈಹಿಡಿಯುತ್ತಿರುತ್ತಿಲ್ಲ, ಸೈಟು ವ್ಯಾಪಾರ ಆಗುದಿಲ್ಲ ಮನೆ ಕೂಡ ಕೊಂಡುಕೊಳ್ಳಲು ಆಗುತ್ತಿಲ್ಲ ಅಥವಾ ಮಕ್ಕಳ ವಿದ್ಯಾಭ್ಯಾಸದಲ್ಲಿ ಅಡೆತಡೆ ಹೀಗೆ ಇದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ … Read more

ನೀವು ಹಾಸಿಗೆ ಮೇಲೆ ಕುಳಿತು ಊಟ ಮಾಡ್ತೀರಾ

ನಮಸ್ಕಾರ ಸ್ನೇಹಿತರೆ ಸುಖ ಶಾಂತಿ ಸಮೃದ್ಧಿ ನೆಮ್ಮದಿ ನೆಲೆಸಿರಬೇಕು ಎಂದರೆ ವಾಸ್ತು ಶಾಸ್ತ್ರದಲ್ಲಿ ಹೇಳಿರುವಂತೆ ಕೆಲವೊಂದು ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ ಅದೇ ರೀತಿ ಕೆಲವೊಂದು ಕೆಲಸಗಳನ್ನು ಮಾಡುವುದನ್ನು ವಾಸ್ತುಶಾಸ್ತ್ರದಲ್ಲಿ ನಿಷಿದ್ಧ ಎಂದು ಹೇಳಲಾಗಿದೆ ಯಾಂತ್ರಿಕ ಜೀವನ ಮತ್ತು ಸಮಯದ ಅಭಾವದ ನೆಪ ಒಡ್ಡಿ ಕೆಲವೊಂದು ತಪ್ಪು ಕೆಲಸಗಳನ್ನು ಮಾಡಿಬಿಡುತ್ತೇವೆ ಇದು ನಮ್ಮ ಏಳಿಗೆಗೆ ಅಡ್ಡಿಯಾಗುತ್ತದೆ ಎಂಬುದು ಅಷ್ಟೇ ಸತ್ಯ ಹಾಸಿಗೆ ಮೇಲೆ ಕುಳಿತು ಊಟ ಮಾಡುವುದು ಸರಿನಾ ತಪ್ಪಾ ಎನ್ನುವ ವಿಷಯಗಳನ್ನು ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ … Read more