ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ 

ಜೀವನದ ಕಷ್ಟ ಮತ್ತು ದೋಷಗಳು ದೂರವಾಗಲು ದೇವರಲ್ಲಿ ಪ್ರಾರ್ಥನೆ ಮಾಡುವುದು ಸಹಜ. ಅದರಲ್ಲೂ ನಾವು ಮಾಡುವ ಕೆಲವು ಪರಿಹಾರಗಳು ವಿಶೇಷ ಫಲಗಳನ್ನು ಕೊಡುತ್ತವೆ. ದೇವಸ್ಥಾನಗಳಿಗೆ ಹೋಗಿ ದೇವರಿಗೆ ಕಾಣಿಕೆ ಅರ್ಪಿಸಿ ಬರುವುದು ಕೂಡ ಒಂದು ರೀತಿಯ ಪರಿಹಾರವೇ ಆಗಿದೆ. ಹುಂಡಿಗೆ ಹಣವನ್ನು ಹಾಕುವುದರ ಮೂಲಕ ನಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸುಖ ಸಂಮೃದ್ಧಿ ನೀಡುತ್ತಾನೆಂಬ ನಂಬಿಕೆ. ಇದರಿಂದ ಮನಸ್ಸಿಗೂ ಸಮಾಧಾನ ಸಿಗುತ್ತದೆ. ಇದು ಕೇವಲ ಒಂದು ಅಥವಾ ಎರಡು ದಿನದಿಂದ ಬಂದಿರುವ ಪದ್ಧತಿಯಲ್ಲ, ಶತಮಾನಗಳಿಂದಲೂ ಈ … Read more

ಇಂದಿನ ಮಧ್ಯರಾತ್ರಿಯಿಂದ 2099ವರ್ಷದ ತನಕ 6ರಾಶಿಯವರಿಗೆ ಗಜಕೇಸರಿ ಯೋಗ 1ತಿಂಗಳಲ್ಲಿ ಶ್ರೀಮಂತರು 

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಇಂದಿನ ಮಧ್ಯರಾತ್ರಿ 2099 ವರ್ಷಗಳ ತನಕ ಈ 6 ರಾಶಿಯವರಿಗೆ ಗಜಕೇಸರಿ ಯೋಗ ಶುರುವಾಗುತ್ತದೆ ಒಂದು ತಿಂಗಳಿನಲ್ಲಿ ಶ್ರೀಮಂತರಾಗುವ ಯೋಗ ಈ ರಾಶಿಯವರಿಗೆ ಒಲಿದು ಬಂದಿದೆ. ಹಾಗಾದರೆ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಅವುಗಳಿಗೆ ಯಾವೆಲ್ಲ ಲಾಭಗಳು ಸಿಗಲಿದೆ ಎಂದು ಈ ಸಂಚಿಕೆಯಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ. ಈ ರಾಶಿಯವರು ವ್ಯಾಪಾರ ವ್ಯವಹಾರವನ್ನು ಮಾಡುವಂತಹ ವ್ಯಕ್ತಿಗಳಾಗಿದ್ದರೆ ಈ ಸಮಯದಲ್ಲಿ ಇವರು ದೂರ ಪ್ರಯಾಣ ಮಾಡುವ ಸಾಧ್ಯತೆ ಬರುತ್ತದೆ ಇದರಿಂದ ನೀವು ವ್ಯಾಪಾರ … Read more

ಇಂದಿನಿಂದಲೇ ಶ್ರಾವಣ ತಿಂಗಳಲ್ಲಿ ಈ 5 ತಪ್ಪು ಮಾಡಬೇಡಿ, ಇಲ್ಲವಾದರೆ ಶಿವನ ಕೋಪಕ್ಕೆ ಗುರಿಯಾಗುವಿರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಶ್ರಾವಣ ಮಾಸಕ್ಕೆ ವಿಶೇಷವಾದ ಒಂದು ಮಹತ್ವವಿದೆ ಶಿವಭಕ್ತರೆಲ್ಲ ಶಿವನ ಒಲಿಸಿಕೊಳ್ಳಲು ಹಲವಾರು ರೀತಿಯ ಪೂಜೆ ಪಾಠಗಳನ್ನು ಜಪತಪಗಳನ್ನು ಮಾಡುತ್ತಾರೆ ಸಾಧನೆಗಳನ್ನೆಲ್ಲ ಮಾಡುತ್ತಾರೆ ಈ ಶ್ರಾವಣ ಮಾಸವು ಭಗವಂತನಾದ ಶಿವನ ತಿಂಗಳು ಆಗಿದೆ ಭಗವಂತನಾದ ಶಿವನ ತಾಂಡವ ರೂಪ ಸಿಟ್ಟಿನ ಬಗ್ಗೆ ಎಲ್ಲರಿಗೂ ಗೊತ್ತಿದೆ ಶ್ರಾವಣ ಮಾಸದ ವಿಶೇಷವಾಗಿ ಭಗವಂತನ ಪ್ರಿಯವಾದ ತಿಂಗಳಾಗಿದೆ ಈ ತಿಂಗಳಲ್ಲಿ ನೀವು ಪೂಜೆಗಳನ್ನು ಮಾಡಿದರು ಕೂಡ ಒಳ್ಳೆಯ ಫಲಗಳು ಸಿಗುತ್ತವೆ ಜೊತೆಗೆ ಶಿವನು ಕೂಡ ನಿಮ್ಮೆಲ್ಲಾ ಮನಸೃಚೆಗಳನ್ನು … Read more

ಮೀನ ರಾಶಿಯವರ ಅಗಸ್ಟ್ ತಿಂಗಳ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮೀನ ರಾಶಿಯವರ ಅಗಸ್ಟ್ ತಿಂಗಳ ಮಾಸ ಭವಿಷ್ಯವನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಇವರಿಗೆ ಇರುವಂತಹ ಲಾಭಗಳೇನು? ನಷ್ಟಗಳೇನು ಯಾವ ಎಚ್ಚರಿಕೆಗಳನ್ನು ಪಾಲಿಸಬೇಕು ಎನ್ನುವಂತಹ ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಸ್ನೇಹಿತರೆ ಮೀನ ರಾಶಿಯ ಜನ್ಮ ನಕ್ಷತ್ರಗಳು ಪೂರ್ವಭಾದ್ರಪದ ನಕ್ಷತ್ರದ ಕೊನೆಯ ನಾಲ್ಕನೇ ಚರಣ ಉತ್ತರ ಭಾದ್ರಪದ ನಕ್ಷತ್ರದ ನಾಲ್ಕು ಚರಣ ರೇವತಿ ನಕ್ಷತ್ರದ ನಾಲ್ಕು ಚರಣಗಳು ಸೇರಿ ಆಗಿರುವಂತಹ ಮೀನ ರಾಶಿಯಾಗಿದೆ ಮೀನ ರಾಶಿಯವರು ಅಂದರೆ … Read more