ಪ್ರತಿದಿನ ಈ 20 ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡರೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ, ಪ್ರತಿದಿನ ಈ 20 ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಂಡರೆ ಜೀವನ ಸದಾ ಸುಂದರವಾಗಿರುತ್ತದೆ 1) ಸೂರ್ಯ ಹುಟ್ಟುವ ಮೊದಲೇ ಎದ್ದು ಆಕ್ಟಿವ್ ಆಗಿ. 2) ಬೆಳಗ್ಗೆ ಎದ್ದ ತಕ್ಷಣ ಫೋನ್ ನೋಡಬೇಡಿ ಮುಂಜಾವಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ 3) ನೀವು ಹೇಳುತ್ತಲೇ ಗುಣಗಾಟ ಜಗಳ ಮಾಡದೆ ಯಾವಾಗಲೂ ನಗು ಮುಖದಿಂದ ದಿನವನ್ನು ಆರಂಭಿಸಿ. 4) ಎದ್ದ ನಂತರ ವಾಕ್ ವ್ಯಾಯಾಮ ಯೋಗ ಅಥವಾ ಧ್ಯಾನ ಮಾಡಿರಿ. 5) ಪ್ರತಿದಿನ ಐದು ನಿಮಿಷವಾದರೂ … Read more

ಸತ್ತವರ ಈ ವಸ್ತುಗಳನ್ನು ಬಳಸಿದರೆ ಕಷ್ಟ ತಪ್ಪಿದ್ದಲ್ಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಎಂದಿಗೂ ನಿಜ ಅದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ಸಾವಿನ ನಂತರ ಆತ್ಮ ಏನಾಗುತ್ತದ? ಅಥವಾ ಸಾವಿನ ನಂತರ ಆತ್ಮದ ಪ್ರಯಾಣ ಹೇಗಿರುತ್ತದೆ ಎಂಬುದರ ಕುರಿತು ಹಲವರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಹಿಂದೂ ಧಾರ್ಮಿಕ ಪುಸ್ತಕ ವಾದ ಗರುಡ ಪುರಾಣದಲ್ಲಿ ಮರಣದ ಕುರಿತು ವಿವರವಾಗಿ ವಿವರಿಸಲಾಗಿದೆ. ಗರುಡ ಪುರಾಣವು ಹಿಂದೂ ಧರ್ಮದ ಮತ್ತು ವೈಷ್ಣವ ಪಂಥದ ಪವಿತ್ರ ಪುಸ್ತಕವಾಗಿದ್ದು ಇದರಲ್ಲಿ ಮರಣ, ಪಾಪ ಪುಣ್ಯ ಮತ್ತು ಸ್ವರ್ಗ ನರಕಗಳ ಕುರಿತು … Read more

ಕರ್ಕ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಿಸಿಕೊಳ್ಳಿ | ಇಂತಹ ಕೆಲಸಗಳನ್ನು ಮಾಡಿ ಅಪಾಯಕ್ಕೆ ಸಿಲುಕಬೇಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಕಟಕ ರಾಶಿಯವರ ಬಗ್ಗೆ ನೋಡಿ ಕಟಕ ರಾಶಿಯವರು ಎಂದರೆ ಯಾರು ಇವರ ಜೀವನವು ಹೇಗೆ, ಇದರ ನಿರ್ಧಾರಗಳು ಹೇಗೆ,ಯಾವ ವಿಚಾರಕ್ಕೆ ಸಂಬಂಧ ಪಟ್ಟಂತಹ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದೀರಿ ನಿಮ್ಮ ಜೀವನದಲ್ಲಿ ಯಾವುದನ್ನು ತಿದ್ದುಕೊಳ್ಳಬೇಕು ಜೀವನದ ಮೈನಸ್ ಪಾಯಿಂಟ್ ಎಂದರೆ ಏನು ಎನ್ನುವಂತಹ ಮುಖ್ಯವಾಗಿರುವ ಮಾಹಿತಿಯನ್ನು ತಿಳಿಸುತ್ತೇವೆ. ಸ್ನೇಹಿತರ ಕಟಕ ರಾಶಿಯವರು ಎಂದ ತಕ್ಷಣ ಯಾವತ್ತಿಗೂ ಕೂಡ ಜೀವನದಲ್ಲಿ ಬಹಳಷ್ಟು ಕಷ್ಟ ಕಾರ್ಪಣ್ಯವನ್ನು ಅನುಭವಿಸಿರುವಂಥವರು ಜೀವನದಲ್ಲಿ ಅನೇಕ ಏರಳಿತಗಳನ್ನು ಅನುಭವಿಸಿ ಒಂದು ಒಳ್ಳೆಯ … Read more

ನಮ್ಮ ಹಿರಿಯರು ನಂಬಿಕೊಂಡು ಬಂದಿರುವ ಶಾಸ್ತ್ರ ಸಂಪ್ರದಾಯಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಮ್ಮ ಹಿರಿಯರು ನಂಬಿಕೊಂಡ ಬಂದಿರುವ ಶಾಸ್ತ್ರ ಸಂಪ್ರದಾಯಗಳನ್ನು ಪ್ರತಿಯೊಬ್ಬರು ಇದನ್ನು ತಪ್ಪದೆ ಪಾಲಿಸಬೇಕು. ಸ್ನೇಹಿತರೆ ನಾವು ದಿನನಿತ್ಯ ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ ನಡೆ-ನುಡಿಯುಗಳನ್ನೆಲ್ಲ ನಮ್ಮ ಹಿರಿಯರು ಹೇಳುತ್ತಿದ್ದರು ಕೆಲವೊಂದು ನೋಡಿ ತಿದ್ದಿ ಮಾಡಿಸುತ್ತಿದ್ದರು ಬೆಳಗ್ಗೆ ಬಲ ಮಗ್ಗಲಲ್ಲಿ ಹೇಳುವುದರಿಂದ ಹಿಡಿದು ರಾತ್ರಿ ಮಲಗುವ ತನಕ ನಿತ್ಯ ಜೀವನದ ನಿಯಮಾವಳಿಗಳನ್ನು ಹೇಳುತ್ತಿದ್ದರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರವು ನಮ್ಮ ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳಿಗೆ ಪ್ರತಿಯೊಂದುಕ್ಕೂ ಕಾರಣ ಇರುತ್ತಿತ್ತು … Read more

ಗಂಡಸರಿಗೆ ಗೊತ್ತಿರದ ಹೆಂಗಸರ ಕೆಲವೊಂದು ಗುಟ್ಟುಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಗಂಡಸರಿಗೆ ಗೊತ್ತಿರದ ಹೆಂಗಸರ ಕೆಲವೊಂದು ಗುಟ್ಟುಗಳು1) ಹೆಂಗಸರು ಅಷ್ಟು ಸುಲಭವಾಗಿ ಯಾರನ್ನು ಕೂಡ ಮನಸಾರೆ ಪ್ರೀತಿಸುವುದಿಲ್ಲ ಒಂದು ವೇಳೆ ಹಾಗೆ ಪ್ರೀತಿಸಿದರು ಕೂಡ ಆಕೆ ನಿಮ್ಮನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. 2) ಹೆಂಗಸರು ತುಂಬಾ ದುಃಖದಲ್ಲಿ ಇದ್ದಾಗ ಕಣ್ಣೀರು ಸುರಿಸಲು ಬಯಸುತ್ತಾರೆ ಅಥವಾ ತನ್ನ ಪ್ರಿಯತಮನ ಹೆಗಲ ಮೇಲೆ ಇಟ್ಟು ಅಳಬೇಕೆಂದು ಬಯಸುತ್ತಾರೆ.3) ಹೆಂಗಸರು ಎಲ್ಲದಕ್ಕಿಂತ ಹೆಚ್ಚು ಅವರ ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. 4) ದುಃಖದಲ್ಲಿದ್ದಾಗ ಅವಳಿಗೆ ಒಂಟಿತನವಲ್ಲ ಬದಲಿಗೆ … Read more

ಮಿಥುನ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಿಸಿಕೊಳ್ಳಿ | ಇಂತಹ ಕೆಲಸಗಳನ್ನು ಮಾಡಿ ಅಪಾಯಕ್ಕೆ ಸಿಲುಕಬೇಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮಿಥುನ ರಾಶಿಯವರ ಬಗ್ಗೆ ಬಹಳ ಮುಖ್ಯವಾಗಿರುವಂತ ಸಂಚಿಕೆ ಮಿಥುನ ರಾಶಿಯವರು ಎಂದರೆ ಯಾರು ಮತ್ತು ಏನು ಅವರ ಶಕ್ತಿ ಏನು ಮತ್ತು ಅವರ ತಾಕತ್ತು ಏನಿದೆ ಅವರ ಪ್ಲಸ್ ಪಾಯಿಂಟ್ ಏನು ಮತ್ತು ಜೊತೆಗೆ ನಿಮ್ಮ ಮೈನಸ್ ಪಾಯಿಂಟ್ ಏನು ಯಾವ ವಿಚಾರದ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು ಜನ ನಿಮ್ಮ ಬಗ್ಗೆ ಏನು ಹೇಳುತ್ತಾರೆ ಏನು ನಡೆಯುತ್ತಿದೆ ಯಾವುದನ್ನು ಅಲರ್ಟ್ ಆಗಿ ಇರಬೇಕು ಅನ್ನುವಂತಹ ಮಾಹಿತಿಯನ್ನು ನಾವಿಂದು ನಿಮಗೆ … Read more

ಮನೆಯ ಈಶಾನ್ಯ ಮೂಲದಲ್ಲಿ ಈ ಒಂದು ಕೆಲಸ ಮಾಡಿದರೆ ಎಂತಹ ಬಡವರು ಕೂಡ ಧನವಂತರಾಗುತ್ತಾರೆ !

ತಾಮ್ರದ ತಂಬಿಗೆಯನ್ನ ಈ ದಿಶೆಯಲ್ಲಿ ಇಟ್ಟರೆ ಸಾಕು ಆ ಮನೆಯಲ್ಲಿ ಧನಕ್ಕೆ ಕೊರತೆಯೆ ಇರುವುದಿಲ್ಲ ಎಂದು ಹೇಳುತ್ತಾರೆ ಪಂಡಿತರು. ಹೌದು ಮನೆಯಲ್ಲಿ ಈ ರೀತಿಯಾಗಿ ತಾಮ್ರದ ತಂಬಿಗೆಯನ್ನ ತುಂಬಿ ಇಡುವುದರಿಂದ ಮನೆಯಲ್ಲಿ ಅಷ್ಟ ಐಶ್ವರ್ಯಗಳು ಸಿಗುತ್ತದೆ.ಮುಖ್ಯವಾಗಿ ಹುಣ್ಣಿಮೆ, ಅಮಾವಾಸ್ಯೆ ದಿನ ಈ ರೀತಿಯಾಗಿ ಮಾಡುವುದರಿಂದ ಸಾಕಷ್ಟು ಪ್ರಭಾವ ಇರುತ್ತದೆ ಎಂದು ಹೇಳುತ್ತಾರೆ. ಇನ್ನು ಪ್ರಪಂಚದಲ್ಲಿ ಅನೇಕ ಲೋಹಗಳಿವೆ ಬೆಳ್ಳಿ ಬಂಗಾರ, ತಾಮ್ರ, ಹಿತ್ತಾಳೆ, ಪಂಚಲೋಹ. ಅದರಲ್ಲಿ ಸುವರ್ಣ ಈಶ್ವರನಿಗೆ ಪ್ರತೀಕವಾದರೆ. ತಾಮ್ರ ನಾರಾಯಣನಿಗೆ ಪ್ರತೀಕ. ತಾಮ್ರದ ಪಾತ್ರೆಗಳಲ್ಲಿ … Read more

ಯಾವ ರಾಶಿಯವರು ಯಾವ ಹರುಳನ್ನು ಧರಿಸಬೇಕು, ಹುರುಳನ್ನು ಧರಿಸುವುದರಿಂದ ಆಗುವ ಅನುಕೂಲಗಳು!

ಯಾವ ರಾಶಿಯವರು ಯಾವ ಹರುಳನ್ನು ಧರಿಸಬೇಕು, ಹುರುಳನ್ನು ಧರಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತಾನು ಜನಿಸಿದ ಸಮಯದಲ್ಲಿ ಇರುವ ‌ಗ್ರಹಗಳ ಸ್ಥಾನ ಹಾಗೂ ಚಲನೆಗೆ ಅನುಗುಣವಾಗಿ ಭಿನ್ನವಾದ ಜನ್ಮನಕ್ಷತ್ರ ಹಾಗೂ ರಾಶಿಚಕ್ರವನ್ನು ಹೊಂದಿರುತ್ತಾರೆ. ಅವುಗಳಿಗೆ ಅನುಗುಣವಾಗಿ ಜನ್ಮ ಕುಂಡಲಿಯನ್ನು ರಚಿಸಲಾಗುವುದು. ಕುಂಡಲಿಯಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ನಮ್ಮ ರಾಶಿಯನ್ನು ಆಳುವ ಗ್ರಹಗಳಿಗೆ ಸಂಬಂಧಿಸಿದಂತೆ ನಮ್ಮ ನಿತ್ಯದ ಬದುಕು ನಿರ್ಧಾರವಾಗುತ್ತದೆ. ಅದೃಷ್ಟಗಳು ಹಾಗೂ ದುರದೃಷ್ಟಗಳು ಸಹ ಅವುಗಳ ಪ್ರಭಾವದಿಂದಲೇ ಬದಲಾಗುವುದು … Read more

ಈ ವಸ್ತುಗಳನ್ನು ಅಪ್ಪಿ ತಪ್ಪಿ ಕೂಡ ಯಾರಿಗೂ ಧಾನ ಮಾಡಬೇಡಿ! ಒಂದು ವೇಳೆ ಇವನ್ನು ಧಾನ ಮಾಡಿದರೆ ಅಸ್ತಿ, ಐಶ್ವರ್ಯ ಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆ!

ನಮ್ಮ ಹಿಂದೂ ಸಂಪ್ರದಾಯದಲ್ಲಿ ಅಚಾರ ವಿಚಾರಗಳಿಗೆ ಸಾಕಷ್ಟು ಪ್ರಾಮುಖ್ಯತೆ ಕೊಡಲಾಗುತ್ತದೆ. ಮನುಷ್ಯ ತಾನು ಎಷ್ಟೇ ಆಸ್ತಿಪಾಸ್ತಿ ಸಂಪಾದನೆ ಮಾಡಿದರು ಮನಸ್ಸಿಗೆ ನೆಮ್ಮದಿ ಹುಡುಕುತ್ತಾನೆ ಮನುಷ್ಯ ತನ್ನ ನೆಮ್ಮದಿಗಾಗಿ ಸಾಕಷ್ಟು ಒಳ್ಳೆಯ ಕೆಲಸವನ್ನು ಮಾಡಲು ಮುಂದಾಗುತ್ತಾನೆ. ತುಂಬಾ ಜನರು ಹೆಚ್ಚಿನ ಹಣ್ಣ ಸಂಪಾದನೆ ಮಾಡಿದ ನಂತರ ಪ್ರಮುಖವಾಗಿ ಧಾನಧರ್ಮ ಮಾಡುತ್ತಾರೆ. ಹಿಂದೂ ಧರ್ಮದಲ್ಲಿ ಧಾನ ಮಾಡುವುದು ಪ್ರಮುಖವಾದ ಕೆಲಸ ಎಂದು ಪರಿಗಣಿಸಲಾಗುತ್ತದೆ. ಈ ಕೆಲಸ ಮಾಡಿದ ನಂತರ ಸಾಕಷ್ಟು ಜನರು ತಾವು ಮಾಡುವ ಕೆಲಸದಲ್ಲಿ ಒಳ್ಳೆಯ ಅಭಿವೃದ್ಧಿ ಹೊಂದುತ್ತಾರೆ. … Read more

ವೃಷಭ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಿಸಿಕೊಳ್ಳಿ | ಇಂತಹ ಕೆಲಸಗಳನ್ನು ಮಾಡಿ ಅಪಾಯಕ್ಕೆ ಸಿಲುಕಬೇಡಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ವೃಷಭ ರಾಶಿಯವರ ಮುಖ್ಯವಾದ ಸಂಚಿಕೆಯನ್ನು ಇವತ್ತಿನ ಈ ಸಂಚಿಕೆಯಲ್ಲಿ ಹೇಳುತ್ತಿದ್ದೇವೆ ವೃಷಭ ರಾಶಿಯವರ ತಾಕತ್ತೇನು? ಶಕ್ತಿ ಏನು ಹಾಗೆ ನೀವು ಯಾವ ವಿಚಾರಕ್ಕೆ ಎಚ್ಚರಿಕೆಯನ್ನು ವಹಿಸಬೇಕು ನಿಮ್ಮ ಮೈನಸ್ ಪಾಯಿಂಟ್ ಗಳೇನು? ಪ್ಲಸ್ ಏನು ಜನ ನಿಮ್ಮ ಬಗ್ಗೆ ಏನು ಅಂದುಕೊಳ್ಳಬಹುದು ನೀವು ಯಾವ ರೀತಿ ನಡೆದುಕೊಳ್ಳಬೇಕು ಬಹಳ ಮುಖ್ಯವಾದ ವಿಷಯಗಳನ್ನು ಇವತ್ತಿನ ಈ ಸಂಚಿಕೆಯಲ್ಲಿ ನೀವು ತಿಳಿದುಕೊಳ್ಳುತ್ತೀರಾ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ವೃಷಭ ರಾಶಿಯವರು ಯಾವತ್ತಿಗೂ … Read more