ಇವೆಲ್ಲಾ ಶನಿ ಹೆಗಲೇರುವ ಸೂಚನೆಗಳು! ನಿಮ್ಮ ಜೀವನದಲ್ಲೂ ಈ ರೀತಿ ಆಗಿದೆಯಾ?

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಯಾವುದೇ ವಕ್ರದೃಷ್ಟಿ ಬಿದ್ದರೂ ಪಾರಾಗಬಹುದು ಯಾವುದೇ ದೇವರ ಕೆಂಗಣ್ಣು ಬಿದ್ದರು ಅದಕ್ಕೆ ಒಂದು ಪರಿಹಾರ ಇರುತ್ತದೆ ಭಗವಂತನನ್ನು ಸಂತೃಪ್ತಿ ಗೊಳಿಸಿದರೆ ಸಾಕು ಸಂಕಷ್ಟಗಳು ದೂರವಾಗಿ ಬಿಡುತ್ತವೆ ಆದರೆ ಶನಿದೇವ ಹಾಗೆ ಅಲ್ಲ ಒಂದು ಸಾರಿ ಶನಿದೇವನ ವಕ್ರದೃಷ್ಟಿ ಬಿದ್ದರೆ ಸಾಕು ಅವನಿಗೆ ಹಲವಾರು ಕಷ್ಟಗಳು ಎದುರಾಗುತ್ತವೆ ಏಳುವರೆ ದಿನ ಅಥವಾ ಏಳುವರೆ ವರ್ಷ ಸಂಕಷ್ಟಗಳು ಕಟ್ಟಿಟ್ಟಬುತ್ತಿ ಈ ವೇಳೆ ಅದೆಷ್ಟೇ ಪೂಜೆಯನ್ನು ಮಾಡಿ ಅದೆಂಥದ್ದೇ ಹರಕೆಯನ್ನು ಹೊತ್ತರು ಶನಿ ಕಾಟದಿಂದ ಪಾರಾಗಲು ಸಾಧ್ಯವೇ … Read more

ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಹೇಳುವ ಬದಲು ಈ 2 ಪದಗಳನ್ನು ಹೇಳಿ

ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ಕಷ್ಟಗಳು ಬಂದಾಗ ನಾವು ಮೊದಲು ಹೋಗಿ ಏನು ಮಾಡುತ್ತೇವೆ ಅಂದರೆ ದೇವರ ಹತ್ತಿರ ಹೋಗಿ ಬೇಡಿಕೊಳ್ಳುತ್ತೇವೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ಅವುಗಳನ್ನು ಪರಿಹರಿಸುವ ಎಂದು ಬೇಡಿಕೊಳ್ಳುತ್ತೇವೆ ಕೆಲವರು ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ ತಮ್ಮ ಕಷ್ಟಗಳನ್ನು ಪರಿಹರಿಸುವಂತೆ ಹಾಗೂ ತಮ್ಮ ಇಚ್ಛೆಯನ್ನು ಈಡೇರಿಸುವಂತೆ ನಮ್ಮ ಕಷ್ಟ ಪರಿಹಾರ ಗೊಂಡು ನಮ್ಮ ಇಚ್ಛೆ ಪೂರ್ತಿಯಾದರೆ ಅದಕ್ಕೆ ಪ್ರತಿಯಾಗಿ ದೇವರಿಗೆ ಕಾಣಿಕೆಯನ್ನು ಹಾಕುವುದು ಅಥವಾ ಇನ್ಯಾವುದೇ ವಸ್ತುವನ್ನು ಕೊಡುವುದಾಗಿ ದೇವರಲ್ಲಿ ಹರಕೆಯನ್ನು ಮಾಡುತ್ತೇವೆ ಇವತ್ತಿನ ಲೇಖನದಲ್ಲಿ ಎಲ್ಲಾ … Read more

ಇಂದೂ ಭಯಂಕರ ಸೋಮವಾರ!ಮುಂದಿನ 34ವರ್ಷ 6ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಕುಬೇರರಾಗುತ್ತಾರೆ ಗಜಕೇಸರಿ ಯೋಗ

ಎಲ್ಲರಿಗೂ ನಮಸ್ಕಾರ, ಇಂದೂ ಭಯಂಕರವಾದ ವಿಶೇಷ ಸೋಮವಾರ ನಾಳೆಯಿಂದ ಈ ಆರು ರಾಶಿರಿಗೂ ಕೂಡ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಶುರುವಾಗುತ್ತಿದೆ ಈ ಆರು ರಾಶಿಯವರು ತುಂಬಾನೇ ಅದೃಷ್ಟವಂತರು ಹಾಗಾದರೆ ಅಂತಹ ಅದೃಷ್ಟವನ್ನು ಪಡೆಯುತ್ತಿರುವಂತಹ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಮಂಜುನಾಥ ಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಹೌದು ಇವರು ಶ್ರೀಮಂತರಾಗುವ ಅದೃಷ್ಟವನ್ನು ಪಡೆಯಲಿದ್ದಾರೆ ಯಾರು ಊಹಿಸಿ ಇರದಂತಹ ಬದಲಾವಣೆಯನ್ನು … Read more

ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಿಸಿಕೊಳ್ಳಿ | ಇಂತಹ ಕೆಲಸಗಳನ್ನು ಮಾಡಿ ಅಪಾಯಕ್ಕೆ ಸಿಲುಕಬೇಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮೇಷ ರಾಶಿಯವರ ಬಗ್ಗೆ ಬಹಳ ವಿಶೇಷವಾದ ಉಪಯುಕ್ತವಾದ ಮಾಹಿತಿಯನ್ನು ತಿಳಿಸುತ್ತಿದ್ದೇನೆ ಮೇಷ ರಾಶಿಯವರ ಶಕ್ತಿ ಏನು ಹಾಗೆ ನೀವು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಯಾವುದರ ಬಗ್ಗೆ ಜಾಗೃತರಾಗಿ ಇರಬೇಕು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತಿದ್ದೇನೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಮೇಷ ರಾಶಿಯವರು ಅಂದರೆ ಯಾರು ಇವರ ವ್ಯಕ್ತಿತ್ವ ಏನು ಅಂತ ನೋಡುವುದಾದರೆ ಯಾವತ್ತಿಗೂ ದಯೆ ಉಳ್ಳವರು ಧರ್ಮವುಳ್ಳವರು ಧರ್ಮಾಧಿಪತಿಯಾದ ಶನಿಯು ನಿಮಗೆ ಉದ್ಯೋಗದಲ್ಲಿ ಯಶಸ್ಸನ್ನು … Read more

ಅಡುಗೆ ಮಾಡುವಾಗ ಒಂದಿಷ್ಟು ಟಿಪ್ಸ್ ಗಳನ್ನು ಹೇಳುತ್ತೇವೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಅಡುಗೆ ಮಾಡುವಾಗ ಒಂದಿಷ್ಟು ಟಿಪ್ಸ್ ಗಳನ್ನು ಹೇಳುತ್ತೇವೆ ಅದನ್ನು ಫಾಲೋ ಮಾಡಿ ನಿಮ್ಮ ಅಡುಗೆಯನ್ನು ಮಾಡಿ 01. ಬದನೆಕಾಯಿಯನ್ನು ಹುರಿಯುವಾಗ ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಉರಿಯುವುದರಿಂದ ಸಿಪ್ಪೆ ಬೇಗ ಸರಳವಾಗಿ ತೆಗೆಯಬಹುದು 02. ಆಲೂಗೆಡ್ಡೆ ಸಿಹಿ ಎನಿಸಿದರೆ ಅವುಗಳನ್ನು ಕೊಯ್ದು ಸ್ವಲ್ಪ ಹೊತ್ತು ಉಪ್ಪಿನ ನೀರಿನಲ್ಲಿ ಇಟ್ಟರೆ ಸಿಹಿತನ ಎಲ್ಲಾ ಹೋಗಿಬಿಡುತ್ತದೆ 03. ಸಾಲಡ್ ಮಾಡುವಾಗ ಈರುಳ್ಳಿಯನ್ನು ಕೊಯ್ದು ಐದು ನಿಮಿಷ ನೀರಿನಲ್ಲಿ ಇಟ್ಟರೆ ಅದರ ಕಾರ ಕಡಿಮೆಯಾಗುತ್ತದೆ 04 … Read more

ಕೋಟ್ಯಾಧಿಪತಿ ಮಾಡುವ ಶಕ್ತಿ ಅಡಿಕೆಗೆ ಇದೆ! ಇದರ ಚಮತ್ಕಾರ ಏನು ಗೊತ್ತಾ?

ಎಲ್ಲರಿಗೂ ನಮಸ್ಕಾರ, ಕೋಟ್ಯಾಧಿಪತಿ ಮಾಡುವ ಶಕ್ತಿ ಅಡಿಕೆಗಿದೆ. ಈ ರಹಸ್ಯಗೊತ್ತಾದ್ರೆ ಶಾಕ್ ಆಗುತ್ತಿರ. ಹಿಂದೂ ಧರ್ಮದಲ್ಲಿ ಅಡಿಕೆಗೆ ಮಹತ್ವದ ಸ್ಥಾನ ಇದೆ. ದೇವನು ದೇವತೆಗಳ ಪೂಜೆ ವೇಳೆ ಅಡಿಕೆಯನ್ನು ಬಳಸಲಾಗುತ್ತದೆ. ಈ ಒಂದು ಅಡಿಕೆ ನಿಮ್ಮನ್ನು ರಾತ್ರೊ ರಾತ್ರಿ ಶ್ರೀಮಂತನಾಗಿ ಮಾಡಬಲ್ಲದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಅಡಿಕೆಯ ಉಪಾಯ ಮಾಡಿದರೆ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳಲಿದೆ. ಒಂದು ಲವಂಗ ಹಾಗೂ ಒಂದು ಅಡಿಕೆ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣ ಗೊಳಿಸಬಹುದು. ಕೆಲಸಕ್ಕೆ ಹೋಗುವ ಮೊದಲು ಅಡಿಕೆಯನ್ನು … Read more

ಬೆಳಗ್ಗೆ ಬೇಗ ಎದ್ದೇಳಲು ಕಷ್ಟಪಟ್ಟಿದ್ದರೆ ಹಾಗಿದ್ದರೆ ಹೀಗೆ ಮಾಡಿ ನೋಡಿ

ಎಲ್ಲರಿಗೂ ನಮಸ್ಕಾರ, ಬೆಳಗ್ಗೆ ಬೇಗ ಎದ್ದು ಏಳಲು ಕಷ್ಟ ಪಡುತ್ತಿರ ಹಾಗಿದ್ದರೆ ಹೀಗೆ ಮಾಡಿ ನೋಡಿ. ರಾತ್ರಿ ತುಂಬಾ ಹೊತ್ತು ಎಚ್ಚರಿಕೆ ಇರುವ ಕಾರಣ ಬೆಳಗ್ಗೆ ಬೇಗ ಎದ್ದು ಏಳಲು ಅನೇಕರಿಗೆ ಕಷ್ಟ ಮನೆಯ ಹಿರಿಯರು ಬೇಗ ಏಳಲು ಯುವಕರಿಗೆ ಹೇಳುತ್ತ ಇರುತ್ತಾರೆ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿ ಮತ್ತು ಜೊತೆಗೆ ಮನಸು ಉಲ್ಲಾಸದಿಂದ ದಿನವಿಡಿ ಇರುತ್ತದೆ. ಬಹುತೇಕರು ಬೆಳಿಗ್ಗೆ ಬೇಗ ಏಳಲು ಪ್ರಯತ್ನಿಸುತ್ತಾರೆ. ಆದರೆ ಏಳುವುದು ಕಷ್ಟ ಆಗುತ್ತದೆ. ಅಂಥವರಿಗೆ ಇಲ್ಲಿದೆ ನೋಡಿ. ಬೆಳಗ್ಗೆ … Read more

ಇಂದಿನಿಂದ 3011ರವರೆಗೂ 5ರಾಶಿಯವರಿಗೆ ರಾಜಯೋಗ!ಹಣದ ಹೊಳೆ ಹರಿಯುತ್ತೆ ಕುಬೇರನ ಕೃಪೆ ಗಜಕೇಸರಿ ಯೋಗ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಇಂದಿನಿಂದ ಮೂರು ಸಾವಿರದ ಹನ್ನೊಂದನೇ ವರ್ಷದವರೆಗೂ ಈ ಐದು ರಾಶಿಯವರಿಗೆ ರಾಜಯೋಗ ಪ್ರಾರಂಭವಾಗುತ್ತದೆ ಗಜಕೇಸರಿ ಯೋಗ ಅನ್ನುವುದು ಈ ರಾಶಿಯವರಿಗೆ ಪ್ರಾರಂಭವಾಗುತ್ತದೆ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಹಾಗೂ ಯಾವೆಲ್ಲ ಲಾಭಗಳು ಸಿಗಲಿವೆ ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಈ ರಾಶಿಯವರಿಗೆ 3011ನೇ ಇಸವಿಯ ತನಕ ಕುಬೇರನ ಕೃಪೆ ಇರುವುದರಿಂದ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುತ್ತೀರಾ, ಎಲ್ಲಾ ರೀತಿಯಿಂದಲೂ ನಿಮಗೆ ಅವಕಾಶ … Read more

ಶ್ರಾವಣ ಮಾಸದ ಸೋಮವಾರ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಶ್ರಾವಣ ಮಾಸದ ಸೋಮವಾರ, ಮಂಗಳವಾರ ಈ ಐದು ತಪ್ಪುಗಳನ್ನು ಮಾಡಿದರೆ ಶ್ರಾವಣ ಮಾಸದ ಯಾವುದೇ ಫಲ ಸಿಗುವುದಿಲ್ಲ!ಶ್ರಾವಣ ಮಾಸದ ಸೋಮವಾರಕ್ಕೆ ವಿಶೇಷ ಮಹತ್ವವಿದೆ ಸೋಮವಾರದ ವ್ರತವನ್ನು ಆಚರಿಸುವುದರಿಂದ ಮಹಾದೇವನ ಕೃಪೆಯಿಂದ ಭಕ್ತರು ಇಷ್ಟಾರ್ಥಗಳನ್ನು ನೆರವೇರುತ್ತವೆ ಎಂಬ ನಂಬಿಕೆ ಇದೆ. ಪ್ರತಿ ಸೋಮವಾರ ಶಿವನಿಗೆ ವಿಶೇಷ ಪೂಜೆ ಮಾಡಿ ಆರಾಧಿಸಲಾಗುವುದು. ಈ ದಿನ ಶಿವನ ಆರಾಧನೆ ಮಾಡುವುದರಿಂದ ಹೆಚ್ಚಿನ ಫಲ ಸಿಗಲಿದೆ ಈ ದಿನ ಉಪವಾಸವಿದ್ದು ಶಿವ ಪಾರ್ವತಿಯ ಆರಾಧನೆ ಮಾಡಿದರೆ ಶಿವ … Read more

ದೇವರ ಹುಂಡಿಗೆ ಎಷ್ಟು ಹಣ ಹಾಕಿದರೆ ಏನು ಫಲ 

ಜೀವನದ ಕಷ್ಟ ಮತ್ತು ದೋಷಗಳು ದೂರವಾಗಲು ದೇವರಲ್ಲಿ ಪ್ರಾರ್ಥನೆ ಮಾಡುವುದು ಸಹಜ. ಅದರಲ್ಲೂ ನಾವು ಮಾಡುವ ಕೆಲವು ಪರಿಹಾರಗಳು ವಿಶೇಷ ಫಲಗಳನ್ನು ಕೊಡುತ್ತವೆ. ದೇವಸ್ಥಾನಗಳಿಗೆ ಹೋಗಿ ದೇವರಿಗೆ ಕಾಣಿಕೆ ಅರ್ಪಿಸಿ ಬರುವುದು ಕೂಡ ಒಂದು ರೀತಿಯ ಪರಿಹಾರವೇ ಆಗಿದೆ. ಹುಂಡಿಗೆ ಹಣವನ್ನು ಹಾಕುವುದರ ಮೂಲಕ ನಮ್ಮ ಎಲ್ಲಾ ಸಂಕಷ್ಟಗಳನ್ನು ದೂರ ಮಾಡಿ ಸುಖ ಸಂಮೃದ್ಧಿ ನೀಡುತ್ತಾನೆಂಬ ನಂಬಿಕೆ. ಇದರಿಂದ ಮನಸ್ಸಿಗೂ ಸಮಾಧಾನ ಸಿಗುತ್ತದೆ. ಇದು ಕೇವಲ ಒಂದು ಅಥವಾ ಎರಡು ದಿನದಿಂದ ಬಂದಿರುವ ಪದ್ಧತಿಯಲ್ಲ, ಶತಮಾನಗಳಿಂದಲೂ ಈ … Read more