25 ಮಾರ್ಚ ಹೋಳಿ ಹುಣ್ಣಿಮೆ ದಿನ ಇಲ್ಲಿ 1 ಮುಟ್ಟಿಗೆ ಕೊತ್ತಂಬರಿ ಕಾಳು ಹಾಕಿ ಶ್ರೀಮಂತರಾಗುವಿರಿ

ನಾವು ಈ ಲೇಖನದಲ್ಲಿ 25 ಮಾರ್ಚ್ ಹೋಳಿ ಹುಣ್ಣಿಮೆ ದಿನ ಇಲ್ಲಿ ಒಂದು ಮುಷ್ಠಿ ಕೊತ್ತಂಬರಿ ಕಾಳು ಹಾಕುವುದರಿಂದ ಹಣ ಹೇಗೆ ಬರುತ್ತದೆ. ಎಂದು ತಿಳಿದುಕೊಳ್ಳೋಣ . 25 ಮಾರ್ಚ್ ಹೋಳಿ ಹುಣ್ಣಿಮೆ ದಿನ ಮತ್ತು ಚಂದ್ರ ಗ್ರಹಣ . ಗುಪ್ತವಾಗಿ ಒಂದು ಮುಷ್ಟಿ ಕೊತ್ತಂಬರಿ ಕಾಳುಗಳ ಪ್ರಾಚೀನ ಕಾಲದ ಮಹಾ ಉಪಾಯವನ್ನು ಮಾಡಿ, ನಿಮಗೆ ಜೀವನದ ಎಲ್ಲಾ ಕಷ್ಟಗಳಿಂದ ತಕ್ಷಣವೇ ಮುಕ್ತಿ ಸಿಗುತ್ತದೆ . ತಾಯಿ ಲಕ್ಷ್ಮಿ ದೇವಿ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ ,

ನೆಮ್ಮದಿ ತುಂಬುತ್ತದೆ .ಜೊತೆಗೆ ಧನ ಸಂಪತ್ತಿನ ಮಳೆ ಕೂಡ ಸುರಿಯುತ್ತದೆ . ಒಂದೇ ದಿನದ ಉಪಾಯದಿಂದ ಶ್ರೀಮಂತರು ಆಗಬಹುದು . ಇಲ್ಲಿ ನಿಮ್ಮ ಮನಸ್ಸಿನ ಎಲ್ಲಾ ಇಚ್ಛೆಗಳು ಮತ್ತು ಆಸೆಗಳು ಕೂಡ ಪೂರ್ತಿ ಆಗುತ್ತದೆ . ಇಲ್ಲಿ ಸುಮಾರು 247 ವರ್ಷಗಳ ನಂತರ ಅಂತಹ ಅದ್ಭುತ ಅವಕಾಶ ಬಂದಿದೆ. 25 ಮಾರ್ಚ್ 2024 ದ ದಿನದಂದು ಹೋಳಿ ಹುಣ್ಣಿಮೆಯ ಪವಿತ್ರವಾದ ಹಬ್ಬ ಇರುತ್ತದೆ . ಇದೇ ದಿನ ದೊಡ್ಡದಾದ ಚಂದ್ರ ಗ್ರಹಣ ಕೂಡ ಇರುತ್ತದೆ . ಹಿಂದೂ ಪಂಚಾಂಗದ ಅನುಸಾರವಾಗಿ ಇಂತಹ ಅದ್ಭುತವಾದ ಸಮಯ ಸುಮಾರು 247 ವರ್ಷಗಳ ನಂತರ ಬಂದಿದೆ . ಈ ದಿನ ಹಲವಾರು ಶುಭ ಯೋಗಗಳು ಕೂಡ ಇರುತ್ತದೆ .

ವೇದ ಪುರಾಣಗಳ ಅನುಸಾರವಾಗಿ ಹೋಳಿ ಹುಣ್ಣಿಮೆಯ ದಿನ ಲಕ್ಷ್ಮಿ ಜಯಂತಿಯನ್ನು ಕೂಡ ಆಚರಿಸಲಾಗುತ್ತದೆ . ಒಂದು ವೇಳೆ ಯಾರಾದರೂ ಈ ದಿನ ಲಕ್ಷ್ಮಿ ದೇವಿಯ ಪೂಜೆಯನ್ನು ಮಾಡಿದರೆ , ತಾಯಿ ಲಕ್ಷ್ಮಿ ದೇವಿ ಆಶೀರ್ವಾದದಿಂದ ಆ ವ್ಯಕ್ತಿಯಲ್ಲಿ ಇರುವ ಬಡತನ, ದಾರಿದ್ರ್ಯ ದೂರವಾಗಿ ನಾಶವಾಗುತ್ತದೆ . ಈ ದಿನ ತಾಯಿ ಲಕ್ಷ್ಮಿ ದೇವಿ ಗೂಬೆಯನ್ನು ತನ್ನ ವಾಹನವಾಗಿಸಿಕೊಂಡು , ಇಡೀ ಭೂಮಿಯನ್ನು ತಿರುಗಾಡುತ್ತಾರೆ . ಒಂದು ವೇಳೆ ಈ ದಿನ ಲಕ್ಷ್ಮಿ ದೇವಿಗೆ ಅತ್ಯಂತ ಪ್ರಿಯವಾಗಿರುವ ಕೊತ್ತಂಬರಿ ಕಾಳುಗಳ ಆ ಒಂದು ಮಹಾ ಉಪಾಯವನ್ನು ಮಾಡುವುದರ ಬಗ್ಗೆ ಇಲ್ಲಿ ವಿಸ್ತಾರವಾಗಿ ತಿಳಿಸಲಾಗಿದೆ . ತಕ್ಷಣ ನಿಮಗೆ ತಾಯಿ ಲಕ್ಷ್ಮಿ ದೇವಿ ಆಶೀರ್ವಾದ ಸಿಗುತ್ತದೆ .

ಇದರಿಂದ ನಿಮ್ಮ ಜೀವನದಲ್ಲಿ ಎಲ್ಲಾ ಕಷ್ಟಗಳ ಜೊತೆಗೆ ಮುಕ್ತಿ ಸಿಗುವುದರ ಜೊತೆಗೆ , ಈ ಹೋಳಿ ಹುಣ್ಣಿಮೆ ಹಬ್ಬದ ನಂತರ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆಯೇ ಸುರಿಯುತ್ತದೆ ಎಂದು ಹೇಳಬಹುದು . ಹೋಳಿ ಹುಣ್ಣಿಮೆಯ ಹಬ್ಬವನ್ನು ಪವಿತ್ರವಾದ ಹಬ್ಬ ಎಂದು ಕರೆಯುತ್ತಾರೆ . ಈ ಹಬ್ಬವನ್ನು ಆಚರಿಸುವಂತಹ ಜನರಲ್ಲಿ ಯಾವ ಭೇದ – ಭಾವ , ಮೇಲು – ಕೀಳು ಇರುವುದಿಲ್ಲ . ಈ ದಿನ ಚಂದ್ರ ಗ್ರಹಣ ಕೂಡ ಇದೆ . ಈ ದಿನ ಯಾವುದೇ ಚಿಕ್ಕ ಪುಟ್ಟ ಉಪಾಯ ಮಾಡಿದರೂ ,

ಆ ಉಪಯೋಗಗಳು ವ್ಯರ್ಥ ಆಗುವುದಿಲ್ಲ . ಈ ಚಂದ್ರ ಗ್ರಹಣದ ಸಮಯದ ಹಾದಿಯನ್ನು ಕೇವಲ ಜ್ಯೋತಿಷ್ಯರು ಮಾತ್ರವಲ್ಲದೆ , ಪಂಡಿತರು , ಆಸ್ಟ್ರೋಲಜಿಗಳು ಸಿದ್ಧಿಯನ್ನು ಪಡೆದು ಕೊಳ್ಳುವಂತಹ ಜನರು , ಹಲವಾರು ದಿನಗಳಿಂದ ಈ ದಿನಕ್ಕಾಗಿ ಕಾಯುತ್ತಿರುತ್ತಾರೆ . ಯಾಕೆಂದರೆ ಈ ದಿನ ಯಾವುದೇ ಉಪಾಯ ಪ್ರಯೋಗಗಳನ್ನು ಮಾಡಿದರೂ , ಅವು ವ್ಯರ್ಥ ಆಗುವುದಿಲ್ಲ . ಸಾವಿರ ಪಟ್ಟು ಹೆಚ್ಚಾಗಿ ಲಾಭವನ್ನು ಕೊಡುತ್ತದೆ . ಹಾಗಾಗಿ ನಾವು ಇಲ್ಲಿ ತಿಳಿಸುವ ಉಪಾಯವನ್ನು ಸರಿಯಾದ ಸಮಯಕ್ಕೆ ಸರಿಯಾದ ವಿಧಾನದಲ್ಲಿ ಮಾಡಿದರೆ , ನಿಮಗೆ ನಿಮ್ಮ ಜೀವನದ ಎಲ್ಲಾ ಕಷ್ಟಗಳಿಗೂ ಖಂಡಿತವಾಗಿ ಮುಕ್ತಿ ದೊರೆಯುತ್ತದೆ .

ಕೇವಲ ಒಂದು ಮುಷ್ಠಿಯಷ್ಟು ಕೊತ್ತಂಬರಿ ಕಾಳುಗಳ ಉಪಾಯ ಮಾಡಿದರೆ, ತಾಯಿ ಲಕ್ಷ್ಮಿ ದೇವಿ ಒಲಿಯುತ್ತಾರೆ . ಧನ ತ್ರಿಯೋದಶಿ , ದೀಪಾವಳಿಯಂತಹ ಪೂಜೆಯಲ್ಲಿ ಲಕ್ಷ್ಮೀ ದೇವಿಯ ಪೂಜೆ ಮಾಡಲಾಗುತ್ತದೆ. ಆಗ ಖಂಡಿತವಾಗಿ ನಿಮ್ಮ ಮನೆಯ ಹಿರಿಯರು ಕೊತ್ತಂಬರಿ ಕಾಳುಗಳನ್ನು ತಂದಿರುತ್ತಾರೆ . ವಿಧಿ ವಿಧಾನದಿಂದ ಪೂಜೆ ಮಾಡಿದ ನಂತರ ಹಣ ಇಡುವ ಕಬೋರ್ಡಿನಲ್ಲಿ , ಹಣ ಇಡುವ ಸ್ಥಾನದಲ್ಲಿ ಇದನ್ನು ಇಟ್ಟು ಬಿಡಬೇಕು . ಧನ ಸಂಪತ್ತಿನ ನೇರವಾದ ಸಂಬಂಧ ಕೊತ್ತಂಬರಿ ಕಾಳುಗಳೊಂದಿಗೆ ಇರುತ್ತದೆ . ಯಾಕೆಂದರೆ ಇವುಗಳಲ್ಲಿ ತಾಯಿ ಲಕ್ಷ್ಮಿ ದೇವಿಯ ದಿವ್ಯ ಶಕ್ತಿಯ ವಾಸ ಇರುತ್ತದೆ . ಹಾಗಾದರೆ ಆ ಉಪಾಯಗಳ ಬಗ್ಗೆ ತಿಳಿಯೋಣ .

ಮೊದಲನೆಯದು ಧನ ಪ್ರಾಪ್ತಿಯ ಮಹಾ ಉಪಾಯ : – ಇಲ್ಲಿ ನೀವು ಶ್ರೀಮಂತರಾಗಬೇಕು ಎಂದರೆ , ಲಕ್ಷ್ಮೀ ದೇವಿಯ ಕೃಪೆ ಬೇಕು ಎಂದರೆ , ಈ ಹೋಳಿ ಹುಣ್ಣಿಮೆಯ ದಿನ ಸೂರ್ಯಾಸ್ತ ಆದ ನಂತರ ಚೆನ್ನಾಗಿ ಸ್ನಾನ ಮಾಡಬೇಕು . ಕೆಂಪು ಬಣ್ಣದ ಸ್ವಚ್ಛವಾದ ವಸ್ತ್ರವನ್ನು ಧರಿಸಬೇಕು .ಆ ನಂತರ ನಿಮ್ಮ ಮನೆಯ ದೇವರ ಕೋಣೆಗೆ ಹೋಗಬೇಕು .ಎಲ್ಲಕ್ಕಿಂತ ಮೊದಲು ತಾಯಿ ಲಕ್ಷ್ಮೀದೇವಿಯ ಫೋಟೋ ಮುಂದೆ ಒಂದು ತುಪ್ಪದ ದೀಪವನ್ನು ಹಚ್ಚಬೇಕು . ನಂತರ ಒಂದು ಕೆಂಪು ಬಣ್ಣದ ವಸ್ತ್ರವನ್ನು ಆಸಬೇಕು .

ಆ ಬಟ್ಟೆಯಲ್ಲಿ ಒಂದು ಮುಷ್ಟಿಯಷ್ಟು ಕೊತ್ತಂಬರಿ ಕಾಳುಗಳನ್ನು ಹಾಕಬೇಕು . ಆ ನಂತರ ಒಂದು ಬೆಳ್ಳಿಯ ನಾಣ್ಯವನ್ನು ಇಡಬೇಕು .ಬೆಳ್ಳಿಯ ನಾಣ್ಯ ಇಲ್ಲ ಎಂದರೆ , ಒಂದು ರೂಪಾಯಿ ನಾಣ್ಯವನ್ನು ಇಡಬಹುದು .ನಂತರ ಈ ಬಟ್ಟೆಯನ್ನು ಕಟ್ಟಿ ಒಂದು ಗಂಟನ್ನು ರೆಡಿ ಮಾಡಿ . ಇದನ್ನು ಬಲಗೈಯಲ್ಲಿ ಇಟ್ಟುಕೊಂಡು ತಾಯಿ ಲಕ್ಷ್ಮಿ ದೇವಿಯ ಬೀಜ ಮಂತ್ರವನ್ನು 11 ಬಾರಿ ಜಪ ಮಾಡಬೇಕು . ಬೀಜ ಮಂತ್ರ

ಈ ರೀತಿಯಾಗಿ ಇದೆ … ” ಓಂ ಮಹಾಲಕ್ಷ್ಮಿ ನಮಃ . ” ಅಥವಾ “ಓಂ ಶ್ರೀ 0 ಶ್ರೀ 0 ಶ್ರೀಯೇ ನಮಃ” ಅಥವಾ ಓಂ ಶ್ರೀ 0 ಅನ್ನೋ ಬೀಜ ಮಂತ್ರವನ್ನು 108 ಬಾರಿ ಜಪ ಮಾಡಿದರೂ ನಡೆಯುತ್ತದೆ. ಆ ನಂತರ ಈ ಗಂಟನ್ನು ತೆಗೆದುಕೊಂಡು ಹಣ ಇಡುವ ಸ್ಥಾನದಲ್ಲಿ ಇಡಬೇಕು. ಕೇವಲ ಇಷ್ಟು ಚಿಕ್ಕ ಕೆಲಸ ಮಾಡಿದರೂ ಇದು ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದದಂತೆ ಕೆಲಸ ಮಾಡುತ್ತದೆ .

ಎರಡನೇಯದು ಶುಕ್ರ ಗ್ರಹದ ಕೃಪೆ ಪಡೆಯುವಂತಹ ಉಪಾಯ : – ಈ ಹೋಳಿ ಹುಣ್ಣಿಮೆಯ ದಿನ ಸಾಯಂಕಾಲದಲ್ಲಿ ಒಂದು ಕೆಂಪು ಬಣ್ಣದ ವಸ್ತ್ರವನ್ನು ತೆಗೆದುಕೊಳ್ಳಬೇಕು . ಅದರಲ್ಲಿ ಒಂದು ಮುಷ್ಟಿಯಷ್ಟು ಕೊತ್ತಂಬರಿ ಕಾಳುಗಳನ್ನು ಇಡಬೇಕು . ಇದನ್ನು ಗಂಟು ಕಟ್ಟಿ ಮನೆಯ ಮಾಳಿಗೆಯ ಮೇಲೆ ಎಲ್ಲಾದರೂ ಒಂದು ಕಡೆ ಚಂದ್ರನ ಬೆಳಕು ಬೀಳುವಂತೆ ಅದನ್ನು ಇಡಬೇಕು .ಮಾರನೇ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ , ಆ ಗಂಟನ್ನು ಮನೆಗೆ ತೆಗೆದುಕೊಂಡು ಬರಬೇಕು .

ಯಾವ ಕೋಣೆಯಲ್ಲಿ ನೀವು ಹೆಚ್ಚಿನ ಸಮಯವನ್ನು ಕಳೆಯುತ್ತೀರಾ , ಆ ಕೋಣೆಯಲ್ಲಿ ಆ ಗಂಟನ್ನು ಇಡಬೇಕು . ಯಾವತ್ತಿಗೂ ನಿಮ್ಮ ಕೋಣೆಯನ್ನು ಬಿಟ್ಟು ಇದನ್ನು ಬೇರೆ ಕೋಣೆಯಲ್ಲಿ ಇಡಬಾರದು . ಇಷ್ಟು ಮಾಡಿದರೆ ಲಕ್ಷ್ಮಿ ದೇವಿಯ ಆಶೀರ್ವಾದದಂತೆ ಕಾರ್ಯ ನಿರ್ವಹಿಸುತ್ತದೆ . ಹಣಕಾಸಿನ ವಿಚಾರದಲ್ಲಿ ಏನೇ ನಿರ್ಧಾರಗಳನ್ನು ತೆಗೆದುಕೊಂಡರು ಲಾಭ ದೊರೆಯುತ್ತದೆ . ಇಲ್ಲಿ ನಿಮ್ಮ ಶುಕ್ರ ಗ್ರಹ ಕೂಡ ಸುದಾರಿಸುತ್ತದೆ.

ಮೂರನೇಯದು ಸಾಲದ ಸಮಸ್ಯೆಯನ್ನು ದೂರ ಮಾಡುವಂತಹ ಮಹಾ ಉಪಾಯ . ಹೋಳಿ ಹುಣ್ಣಿಮೆಯ ದಿನ ರಾತ್ರಿ ಮಲಗುವ ಮುನ್ನ ಒಂದು ಚಿಕ್ಕದಾದ ಹಳದಿಯ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಮುಷ್ಟಿಯಷ್ಟು ಕೊತ್ತಂಬರಿ ಕಾಳುಗಳನ್ನು ಹಾಕಿ ಗಂಟು ಕಟ್ಟಬೇಕು . ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು . ಮಾರನೇ ದಿನ ಮುಂಜಾನೆ ಎದ್ದು ಸ್ನಾನ ಮಾಡಿದ ನಂತರ , ಆ ಗಂಟನ್ನು ಹರಿಯುತ್ತಿರುವ ನೀರಿನಲ್ಲಿ ವಿಸರ್ಜನೆ ಮಾಡಬೇಕು .

ಕೇವಲ ಇಷ್ಟು ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು , ಸಾಲದ ಸಮಸ್ಯೆ ನಿಧಾನವಾಗಿ ದೂರವಾಗುತ್ತದೆ . ನಿಮ್ಮ ಅದೃಷ್ಟ ಗಟ್ಟಿಯಾಗಬೇಕು ಎಂದರೆ , ನೀವು ಯಾವುದೇ ಕಾರ್ಯಗಳನ್ನು ಮಾಡಿದರೂ ಅದರಲ್ಲಿ ಯಶಸ್ಸು ಆಗಬೇಕು ಎಂದರೆ , ನವಗ್ರಹಗಳ ಸಮಸ್ಯೆ ದೂರವಾಗಬೇಕು ಎಂದರೆ , ಈ ದಿನದಂದು ಗೋ ಮಾತೆಗೆ 11 ರೊಟ್ಟಿಯನ್ನು ತಯಾರು ಮಾಡಬೇಕು .ನಿಮ್ಮ ಕೈಗಳಿಂದ ಹಸುವಿಗೆ ರೊಟ್ಟಿಯನ್ನು ತಿನ್ನಿಸಬೇಕು . ಕೇವಲ ಇಷ್ಟು ಮಾಡಿದರೂ ಕೂಡ 33 ಕೋಟಿ ದೇವಾನು ದೇವತೆಗಳ ಜೊತೆಗೆ , ತಾಯಿ ಲಕ್ಷ್ಮಿ ದೇವಿ ಅಪಾರ ಕೃಪೆ ನಿಮಗೆ ದೊರೆಯುತ್ತದೆ ಎಂದು ಹೇಳಲಾಗಿದೆ .

Leave a Comment