ನಿಮ್ಮ ಹೊಟ್ಟೆ ದಪ್ಪ ಮತ್ತು ಜೋತು ಬಿದ್ದಿದ್ದರೂ ಚಿಂತೆ ಬೇಡ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಿಮ್ಮ ಹೊಟ್ಟೆ ದಪ್ಪ ಮತ್ತು ಜೋತು ಬಿದ್ದಿದ್ದರೂ ಚಿಂತೆ ಬೇಡ ಮೂರು ದಿನ ಹೀಗೆ ಮಾಡಿದರೆ ಹೊಟ್ಟೆ ಮಾಯವಾಗುತ್ತದೆ ಇದು ಗ್ಯಾರಂಟಿ ಎಷ್ಟೇ ಪ್ರಯತ್ನ ಮಾಡಿದರು ಆರೋಗ್ಯಕರವಾಗಿ ಹೊಟ್ಟೆ ಕಡಿಮೆ ಮಾಡುವುದು ನಿಮಗೆ ಕಷ್ಟ ಎಂದು ಅನಿಸುತ್ತಿರಬಹುದು ಅಲ್ಲವೇ ಆದರೆ ಖಂಡಿತವಾಗಿಯೂ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಸುಲಭವಾಗಿ ಹೊಟ್ಟೆಯನ್ನು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕಡಿಮೆ ಮಾಡುವ ಎರಡು ಮನೆಮದ್ದುಗಳನ್ನು ನಾನಿವತ್ತು ತಿಳಿಸಿಕೊಡುತ್ತಿದ್ದೇನೆ ಹಾಗಾಗಿ ತಪ್ಪದೇ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಪೂರ್ತಿಯಾಗಿ ಓದಿದರೆ ಮಾತ್ರ ನಿಮಗೆ ಈ ಮನೆ ಮದ್ದಿನ ಬಗ್ಗೆ ಅರ್ಥ ಆಗೋದು ಪೂರ್ತಿ ತಿಳಿದುಕೊಂಡ ನಂತರ ನೀವು ಟ್ರೈ ಮಾಡುವುದಾದರೆ ಒಳ್ಳೆಯ ರಿಸಲ್ಟ್ ಖಂಡಿತ ನಿಮಗೆ ಸಿಗುತ್ತದೆ ಸ್ನೇಹಿತರೆ ಹಾಗಾದರೆ ಬನ್ನಿ ಇವತ್ತಿನ ಈ ಸಂಚಿಕೆಯಲ್ಲಿ ಆ ಎರಡು ಮನೆಮದ್ದು ಯಾವುದು ಅಂತ ನೋಡೋಣ 01. ಮೊದಲನೇದಾಗಿ

ಒಂದು ಗ್ಲಾಸ್ ಅನ್ನು ತೆಗೆದುಕೊಳ್ಳಿ ನಂತರ ಅದಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಹಾಕಬೇಕು ಅದಾದ ನಂತರ ಅದಕ್ಕೆ ಒಂದು ಚಮಚ ಇನ್ಸ್ಟೆಂಟ್ ಕಾಫಿ ಪೌಡರನ್ನು ಸೇರಿಸಿ ಅದಕ್ಕೆ ಬಿಸಿ ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ ಬೆರೆಸಿದ ಕೂಡಲೇ ಇದನ್ನು ಬರಿ ಹೊಟ್ಟೆಯಲ್ಲಿ ಬೆಳಿಗ್ಗೆ ಎದ್ದ ನಂತರ ತೆಗೆದುಕೊಳ್ಳಬೇಕು ಈ ರೀತಿ ಮಾಡುವುದರಿಂದ ಹೊಟ್ಟೆಯಲ್ಲಿ ಸೇರಿಕೊಂಡಿರುವ ಕೊಬ್ಬು ಕರಗುತ್ತದೆ ಶರೀರದ ತೂಕವು ಸಹ ಕಡಿಮೆಯಾಗುತ್ತದೆ ಈ ರೀತಿ ವಾರದಲ್ಲಿ ಎರಡರಿಂದ ಮೂರು ಸಲ ತೆಗೆದುಕೊಳ್ಳಿ ಖಂಡಿತ ಒಳ್ಳೆಯ ಫಲಿತಾಂಶ ಸಿಗುತ್ತದೆ

02. ಎರಡನೇ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳುವುದಾದರೆ ಮನೆ ಮದ್ದನ್ನು ತಯಾರಿಸಲು ಮೊದಲನೇದಾಗಿ ಒಂದು ದೊಡ್ಡ ಸಾಲಡ್ ಮಾಡಲು ಬಳಸುವ ಸೌತೆಕಾಯಿಯನ್ನು ಸಿಪ್ಪೆ ತೆಗೆದು ಮಿಕ್ಸಿಗೆ ಹಾಕಿ ಎರಡರಿಂದ ಮೂರು ಪುದಿನ ಎಲೆಗಳನ್ನು ಅದಕ್ಕೆ ಹಾಕಿ ಹಾಗೆ ಒಂದು ಇಂಚು ಶುಂಠಿಯನ್ನು ಸಹ ಸಿಪ್ಪೆ ತೆಗೆದು ಹಾಕಿ ಕೊನೆಯದಾಗಿ ಒಂದು ನಿಂಬೆಹಣ್ಣಿನ ರಸವನ್ನು ಕೂಡ ಸೇರಿಸಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ ಸ್ವಲ್ಪ ಕೂಡ

ನೀರು ಸೇರಿಸಬಾರದು ಹಾಗೆ ರುಬ್ಬಿಕೊಂಡ ನಂತರ ಕುಡಿಯಿರಿ ಇದನ್ನು ಸಹ ಬರಿ ಹೊಟ್ಟೆಯಲ್ಲಿ ಕುಡಿಯಬೇಕು ಅಂದರೆ ಬೆಳಿಗ್ಗೆ ಹಲ್ಲು ಉಜ್ಜಿದ ನಂತರ ಈ ಡ್ರಿಂಕ್ ಅನ್ನು ತೆಗೆದುಕೊಳ್ಳಬೇಕು ಒಳ್ಳೆಯ ರಿಸಲ್ಟ್ ಬೇಗ ಗೊತ್ತಾಗುತ್ತದೆ ಇವತ್ತು ತಿಳಿಸಿಕೊಟ್ಟ ಈ ಎರಡು ಡ್ರಿಂಕುಗಳು ಉಪಯೋಗಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗುವುದಿಲ್ಲ

ನಾವು ಹೇಳಿದ ಹಾಗೆ ಬಳಸಿದರೆ ಖಂಡಿತ ಒಳ್ಳೆಯ ರಿಸಲ್ಟ್ ಸಿಗುತ್ತದೆ ಮತ್ತೆ ನಿಮಗೆ ಅಸಿಡಿಟಿ ತೊಂದರೆ ಡ್ರಿಂಕ್ ಅನ್ನು ಸೇವಿಸಬೇಡಿ ಬರೀ ಹೊಟ್ಟೆಯಲ್ಲಿ ಅಸಿಡಿಟಿ ಇರುವವರು ಕುಡಿಯಬಾರದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment