ರಾಹು ಪರಿವರ್ತನೆಗೂ ಮೊದಲು ಗ್ರಹಣದ ಧಮಾಕಾ!

ಆತ್ಮೀಯ ವೃಶ್ಚಿಕ ರಾಶಿಯವರೇ ಈಗಾಗಲೇ ಕೆಲವರು ಅರ್ಧಅಷ್ಟಮ ಶನಿಯಿಂದ ಕಿರಿಕಿರಿ ಅನುಭವಿಸುತ್ತಿರುತ್ತೀರಿ ಸಮಸ್ಯೆಗಳು ಬರಲಿಕ್ಕೆ ಶುರುವಾಗುತ್ತಿದೆ ಗುರು ಮತ್ತು ರಾಹು ಆರನೇ ಸ್ಥಾನದಲ್ಲಿದ್ದುಕೊಂಡು ಸಿಕ್ಕಾಪಟ್ಟೆ ಗೆಲುವು ಆರೋಗ್ಯ ಸಂಪತ್ತನ್ನು ತಂದು ಕೊಡುತ್ತಿದ್ದಾರೆ ಆದರೂ ಸ್ವಲ್ಪ ಗೊಂದಲ ಮನಸ್ತಾಪಗಳು ಇದ್ದೇ ಇರುತ್ತವೆ ಗುರು ಚಂಡಾಲ ಯೋಗದ ಪವರ್ ಇನ್ನೇನು ಕಡಿಮೆಯಾಗುತ್ತದೆ

ಎಂಬ ಟೈಮಿಗೆ ಹೀಗೊಂದು ಮಹತ್ವದ ಬೆಳವಣಿಗೆ ನಿಮಗೆ ತುಂಬಾ ಲಾಭವನ್ನು ತಂದು ಕೊಡುವುದಿದೆ ಎಷ್ಟು ಅಂತ ಕಲ್ಪಿಸಿಕೊಳ್ಳಲು ಆಗುವುದಿಲ್ಲ ಏಕೆಂದರೆ ಅ ಲಾಭ ಬರುತ್ತಿರುವುದು ನಿಗೂಢ ಅಧಿಪತಿ ರಾಹುವಿನಿಂದ ನಿಮ್ಮ ಜೀವನವೇ ಬದಲಾಗುವ ಮಹಾಘಟನೆ ಅಕ್ಟೋಬರ್ ಕೊನೆಯಲ್ಲಿ ನಡೆಯಲಿದೆ ಘಟನೆಯಾದರೂ ಏನು ಅದರ ಪರಿಣಾಮ ಎಷ್ಟು ದಿನ ಇರುತ್ತದೆ

ಏನೇನು ಲಾಭವಾಗುತ್ತದೆ ಕುತೂಹಲಕಾರಿ ವಿಚಾರವನ್ನು ಮುಂದೆ ತಿಳಿಸಲಿದ್ದೇವೆ ನಿಮಗೆ ಅಂಧಕಾರ ತೊಲಗಿಸಿ ಶುಬ್ರ ಬೆಳಕನ್ನು ನೀಡುವುದು ಅಕ್ಟೋಬರ್ 28ಕ್ಕೆ ನಡೆಯೋ ರಾಹುಗ್ರಸ್ತ ಚಂದ್ರಗ್ರಹಣ ನಾವಿದ್ದಲ್ಲಿ ಗ್ರಹಣ ನಡೆಯುವುದು ಮಧ್ಯರಾತ್ರಿ ಒಂದು ಐದು ಪ್ರಾರಂಭವಾದರೆ ಮುಗಿಯುವುದು ಎರಡು ಗಂಟೆ 23ಕ್ಕೆ ಸುಮಾರು ಒಂದು ಗಂಟೆ 18 ನಿಮಿಷ ಕಾಲ ಗೋಚಾರವಿದೆ

ಈ ಸಮಯವನ್ನು ಪುಣ್ಯ ಕಾಲವೆಂದು ಕರೆಯುತ್ತೇವೆ ಆದಷ್ಟು ಪೂಜೆ ಪುನಸ್ಕಾರ ದಾನವನ್ನು ಮಾಡಿದ್ದೇನೆ ಲಾಭವಿದೆ ಎನ್ನಲಾಗಿದೆ ಗ್ರಹಣ ನಡೆಯುತ್ತಿರುವುದು ಅಶ್ವಿನಿ ನಕ್ಷತ್ರ ಮೇಷ ರಾಶಿಯಲ್ಲಿ ಇದು ನಿಮ್ಮಿಂದ ಆರನೇ ಮನೆ ಅಂದರೆ ಶತ್ರು ನಾಶ ಕೊಡುವ ಸ್ಥಾನ ನಿಮಗೆ ಮೊದಲೇ ತಿಳಿಸಿದಂತೆ ಅರ್ಧ ಅಷ್ಟಮ ಶನಿಯ ದೋಷ ನಡೆಯುತ್ತಿದೆ ಇದರಿಂದ ನಿಮಗೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಆದರೆ ಈ ಗ್ರಹಣದಿಂದ ಶತ್ರುಗಳು ಯಾರು ಎಂದು ತಿಳಿದು ಬರುತ್ತದೆ

ನಿಮಗೆ ಯಾವುದೋ ಒಂದು ಸಮಸ್ಯೆ ಉಂಟಾಗಿ ಮಾರ್ಲ್ ಸಪೋರ್ಟ್ ಬೇಕಾಗಿರುತ್ತದೆ ಆದರೆ ಅವರನ್ನು ಕೊಡದೆ ನಿಮ್ಮನ್ನು ಕುಗ್ಗಿಸುವ ಕೆಲಸ ಮಾಡುತ್ತಾರೆ ಉದಾಹರಣೆಗೆ ನಿಮ್ಮ ತೋಟದಲ್ಲಿ ನೀವು ಬೋರ್ವೆಲ್ ತೆಗೆಸಬೇಕೆಂದು ಅಂದುಕೊಂಡಿದ್ದೇನೆ ಎಲ್ಲಾ ಪರಿಕರಗಳನ್ನು ಮತ್ತು ಮಿಷನ್ ಅನ್ನು ತರಿಸಿರುತ್ತೀರಿ ಆದರೆ ನಿಮ್ಮ ಶತ್ರುಗಳು ಫಾರೆಸ್ಟ್ ಇಲಾಖೆಗೆ ಸುಮ್ಮನೆ ಫೋನ್ ಮಾಡಿ ಅವರನ್ನು ಕಳಿಸಿ ನಿಮ್ಮ ಕೆಲಸವನ್ನು ತಡಮಾಡುತ್ತಾರೆ ಅವರಿಗೆ ದುಡ್ಡು ಕೊಟ್ಟು

ಕೆಲಸ ನಿಲ್ಲಿಸುವುದು ಇಂಥ ಹುಳುಕು ಕೆಲಸ ಮಾಡುತ್ತಾರೆ ಮಗುವನ್ನು ಚೂಟುವುದು ಆ ಕಡೆ ತೊಟ್ಟಲನ್ನು ತೂಗುವ ಕೆಲಸವನ್ನು ಮಾಡುತ್ತಾರೆ ಇಂಥವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವ ಸಮಯವಿದು ಬೆನ್ನ ಹಿಂದೆ ಮಾತನಾಡುವವರಿಗೂ ಸರಿಯಾದ ಬುದ್ಧಿ ಕಲಿಸುತ್ತೀರಿ ಈಗ ಜೀವನ ರೇಸಲ್ಲಿ ನಡೆಯುವ ಕುದುರೆ ಹಾಗೆ ಕೆಲವರು ಗೆದ್ದರೆ ನಾನೆ ಗೆಲ್ಲಬೇಕು ಇಲ್ಲ ಯಾರು ಗೆಲ್ಲಬಾರದು ಎನ್ನುವ ಭಾವನೆ ಇರುತ್ತದೆ ಯಾರ್ ಎಷ್ಟೇ ಪ್ರಯತ್ನ ಪಟ್ಟರು ನಿಮ್ಮನ್ನು ಗೆಲ್ಲಲು ಮೂರು ತಿಂಗಳು ಅಸಾಧ್ಯವೆಂದು ಹೇಳಬಹುದು ಏಕೆಂದರೆ

ಈ ಗ್ರಹಣದ ಪ್ರಭಾವ ಅಕ್ಟೋಬರ್ 28 ರಿಂದ ಮುಂದಿನ 81 ದಿನಗಳವರೆಗೆ ಇರುತ್ತದೆ ಕೋರ್ಟು ಕಚೇರಿ ಎಂದು ಅಲೆಯುತ್ತಿದ್ದೀರಿ ನಿಮ್ಮ ವಿರುದ್ಧ ತೀರ್ಪು ಬರುತ್ತದೆ ಎಂಬ ಭಯ ಕಾಡುತ್ತಿದೆ ಅಂತವರಿಗೆ ಒಂದು ಬಿಗ್ ರಿಲೀಫ್ ಸಿಗುವ ಕಾಲವಿದು ಒಂದೇ ಸಲ ಫೈನಲ್ ಆಗುತ್ತದೆ ಎಂದೇನು ಇಲ್ಲ ತಾತ್ಕಾಲಿಕವಾಗಿ ಅಂದರೆ ನಿಮಗೆ ಜಾಮೀನು ಸಿಗುವುದು ಮುಂತಾದ ಒಳ್ಳೆಯ ಸುದ್ದಿ ಬರುತ್ತದೆ ರಾಹುವಿಗೆ ಬ್ರಾಂತಿ ಹುಟ್ಟಿಸುವ ಶಕ್ತಿ ಇದೆ ನಾವು ಅಂದುಕೊಂಡಿದ್ದಲ್ಲ ಬೇರೆ ಏನೋ ಇದೆ

ಎನ್ನುವ ಕಲ್ಪನೆ ಉಂಟು ಮಾಡುತ್ತದೆ ಒಮ್ಮೊಮ್ಮೆ ಆ ವಸ್ತುವಿನ ನೆರಳು ಆ ವಸ್ತುವಿನಿಂದ ಬೇರೆಯಾಗಿ ಕಾಣಬಹುದು ಮನುಷ್ಯ ನಡೆದುಕೊಂಡು ಹೋಗುತ್ತಿದ್ದರೆ ಅಥವಾ ಕಾರು ಹೋಗುತ್ತಿದ್ದರೆ ಅದರ ನೆರಳನ್ನು ನೋಡಿ ಬೇರೆ ಏನೂ ಇದೆ ಎಂಬ ಬ್ರಾಂತಿಗೆ ಒಳಗಾಗುತ್ತೀರಿ ನಿಮ್ಮ ಮನೆಗೆ ಯಾರೋ ಬಂದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು ನಂಬರ್ ಕೊಡಿ ಎನ್ನುತ್ತಾರೆ ನೀವು ಬ್ಯಾಂಕಿಗೆ ಹೋಗುವ ಕೆಲಸವಿಲ್ಲವೆಂದು ನಂಬರ್ ಕೊಡುತ್ತೀರಿ ಆಗ ನಿಮ್ಮ ಅಕೌಂಟ ಡೀಟೇಲನ್ನು ಹೇಳಿ ಬಿಟ್ಟು ನಿಮಗೆ ಒಂದು ಓಟಿಪಿ ಬರುತ್ತದೆ ಅದನ್ನು ತಿಳಿಸಿ ಎನ್ನುತ್ತಾರೆ

ಆಗ ನಿಮಗೆ ಅನುಮಾನ ಬರುತ್ತದೆ ಆಗ ನಾವು ನಿಮಗೆ ಓಟಿಪಿ ಕೊಡದಂತೆ ಇರುವ ಬುದ್ದಿ ರಾಹು ಕೊಡುತ್ತಾರೆ ಈಗ ಶುಭಫಲವನ್ನು ತಿಳಿಯುವ ಸಮಯ ಮುಂದಿನ ಐದು ವರ್ಷಗಳ ಕಾಲ ನಿಮಗೆ ಗುರು ಮತ್ತು ಶನಿಯಿಂದ ಒಳ್ಳೊಳ್ಳೆ ನ್ಯೂಸ್ ಬರುವ ಸಾಧ್ಯತೆ ಇದೆ ಗ್ರಹಣದ ಟೈಮಲ್ಲಿ ನೀವು ಹೇಗಿರಬೇಕೆಂದರೆ ಗ್ರಹಣ ಶುರುವಾಗುವ ಸಮಯದಲ್ಲಿ ನೀವು ತಲೆ ಸ್ನಾನ ಮಾಡಿ ಶುದ್ದಕರಾಗಿ ದೇವರ ಭಜನೆ ಪೂಜೆ ನಾಮಸ್ಮರಣೆಯಲ್ಲಿ ನಿರತರಾಗಿ ಇದಾದ ನಂತರ ರಾಹುವಿನ ಅಷ್ಟೋತ್ತರ

ಚಂದ್ರನ ಅಷ್ಟೋತ್ತರ ಕೇಳಿ ಪಠಣೆ ಮಾಡಬಹುದು ದೇವರ ಧ್ಯಾನ ದಾನ ಧರ್ಮ ಬಿಟ್ಟು ಬೇರೆ ಕೆಲಸದ ಕಡೆ ಗಮನ ಕೊಡಬೇಡಿ ಅದೇನೆಂದರೆ ಟಿವಿ ನೋಡುವುದು ಇತ್ಯಾದಿ ಮತ್ತೆ ಮಧ್ಯಾಹ್ನ 3:00 ನಂತರ ಊಟವನ್ನು ಮಾಡಬಾರದು ರೋಗಿಗಳು ವೃದ್ಧರು ಮಕ್ಕಳು ಗರ್ಭಿಣಿಯರು ಅವರಿಗೆ ಸಂಜೆ 6:00 ವರೆಗೆ ಊಟ ತಿಂಡಿ ಮಾಡಬಹುದು ನೀರು ಕುಡಿಯಬೇಕೆಂದಿದ್ದರೂ ಅದಕ್ಕೆ ತುಳಿಸಿದಳ ಹಾಕಿ ಕುಡಿಯಿರಿ ಈ ವರ್ಷ ಗೋಚಾರವಾಗುವ ಫಸ್ಟ್ ಎಂಡ್ ಲಾಸ್ಟ್ ಗ್ರಹಣ ಇದಾಗಿದ್ದು ಮಹತ್ವ ಜಾಸ್ತಿ ಇದೆ

ಈಗ ಹೇಳುವುದನ್ನು ಮರೆಯದೆ ಅನುಸರಿಸಿ ರಾಹು ಚಂದ್ರ ಹುಟ್ಟಿಗೆ ಬರುವುದರಿಂದ ಮಾನಸಿಕ ಕಾಯಿಲೆ ಡಿಪ್ರೆಶನ್ ಒಂಟಿತನದಿಂದ ಬಳಲುತ್ತಿದ್ದರೆ ಅದಕ್ಕೆ ಪರಿಹಾರ ಸಿಗುವ ಸಾಧ್ಯತೆ ಇದೆ ಚಂದ್ರನನ್ನು ಮನ ಕಾರಕ ಎನ್ನುತ್ತೇವೆ ನೆಮ್ಮದಿ ಶಾಂತಿ ಸಿಗುತ್ತದೆ ಮಾನಸಿಕ ಗೊಂದಲ ಯಾರೊಂದಿಗೂ ಹೇಳಿಕೊಳ್ಳಲಾಗದೆ ಇರುವ ಸಮಸ್ಯೆಗಳಿಗೆ ಅಚಾನಕ್ಕಾಗಿ ಪರಿಹಾರ ಸಿಗುತ್ತದೆ

ಒಳ್ಳೆ ಊಟ ನಿದ್ದೆ ಆರೋಗ್ಯಕರ ವಾತಾವರಣದಲ್ಲಿ ರಾಹು ನಿಮ್ಮನ್ನು ಇರಿಸುತ್ತಾನೆ ಹೆಚ್ಚಿನವರಿಗೆ ದೈಹಿಕವಾಗಿಯೂ ಆರಾಮ ಸಿಗುತ್ತದೆ ಯಾರಿಗಾದರೂ ದೀರ್ಘ ಕಾಲದ ಆರೋಗ್ಯ ಸಮಸ್ಯೆ ಕಾಡುತ್ತಿರಬಹುದು ಈ ಸಮಸ್ಯೆಗೆ ರಾಹು ಪರಿಹಾರವನ್ನು ಹುಡುಕಿ ಕೊಡುತ್ತಾರೆ ಜೊತೆಗೆ ಚಂದ್ರಾ ಇರುವುದರಿಂದ ನೀರಿಗೆ ಸಂಬಂಧಪಟ್ಟ ಯಾವುದೇ ಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ

ನೀವು ಯಾವುದೋ ಕೆಲಸ ಮಾಡಬೇಕೆಂದು ಬಹಳ ಉತ್ಸಾಹದಿಂದ ಮುಂದೆ ಹೋಗಿರುತ್ತೀರಿ ಆದರೆ ಯಾವುದೋ ಕಾರಣದಿಂದ ಕೆಲಸ ನಿಂತಿರುತ್ತದೆ ಆದರೆ ಈ ಗ್ರಹಣದಿಂದ ಆ ಕೆಲಸಗಾರರು ನಿಮ್ಮನ್ನು ಮತ್ತೆ ಹುಡುಕಿಕೊಂಡು ಬರುತ್ತಾರೆ ಮತ್ತು ದುಡ್ಡನ್ನ ಆಮೇಲೆ ಕೊಟ್ಟರೂ ಪರವಾಗಿಲ್ಲ ಎನ್ನುತ್ತಾರೆ ಮತ್ತೆ ಕೆಲವರಿಗೆ ಅಚಾನಕ್ಕಾಗಿ ಲಾಭವಾಗುವುದು ಶೇರು ಮಾರುಕಟ್ಟೆಯಲ್ಲಿ ಲಾಭವಾಗುವುದು ಇತ್ಯಾದಿ ಎಲ್ಲಾ ಕಡೆಯಿಂದ ಲಾಭ

ಬರುವ ಸಾಧ್ಯತೆ ಇದೆ ಕರಾರುವಕ್ಕಾಗಿ ಹೀಗೆ ಆಗುತ್ತದೆ ಎಂದೇನು ಇಲ್ಲ ಇದೇ ರೀತಿ ಘಟನೆಗಳು ನಡೆಯುತ್ತವೆ ಎಂಬುದಕ್ಕೆ ಉದಾಹರಣೆ ಅಷ್ಟೇ ಇದು ರಾಹು ಹೊಳೆಯುವ ವಸ್ತುಗಳು ತುಳುಕು ಬಳಕಾಗಿರುವ ವಸ್ತುಗಳ ಕಾರಕ ರಾಹುವಿನ ಪ್ರಭಾವ ಹೆಚ್ಚಾಗಿರುವವರಿಗೆ ಅಂತಹ ವಸ್ತುವಿನ ಮೇಲೆ ಆಸೆ ಹೆಚ್ಚಾಗುತ್ತದೆ ಎನ್ನಬಹುದು ಇದೆಲ್ಲಾ ಕಾರಣದಿಂದ ಐಶಾರಾಮಿ ಜೀವನ ನಡೆಸುವ ಸಾಧ್ಯತೆಯೂ ಇದೆ ನೀವು ಒಂದು ಮಾತನ್ನು ನೆನಪಿಡಬೇಕು ಇದು ಶಾಶ್ವತವಲ್ಲ ಎಕ್ಸ್ಪರಿ ಡೇಟ್ ಇದ್ದೇ ಇದೆ ರಾಹು ಎಷ್ಟು ಬೇಗ ಕೊಡುತ್ತಾನೋ ಅಷ್ಟು ಬೇಗ ನಾಪತ್ತೆ ಆಗಬಹುದು ಗ್ರಹಣದಿಂದ ಒಳ್ಳೆಯದು ಆಗುತ್ತದೆ ಈಗಾಗಲೇ ಹೇಳಿದ ಸೂಚನೆಯನ್ನು ಅನುಸರಿಸಿ ಖುಷಿಯಾಗಿರಿ

Leave a Comment