ಸಂಜೀವಿನಿ ಕೂಡ ಫೇಲ್ ಈ ಬೇವಿನ ತೊಗಟೆಯ ಮುಂದೆ ಶತ್ರು ಭಯ ಸಾಲ ಮುಕ್ತಿ ಧನ ಪ್ರಾಪ್ತಿ

ಬೇವಿನ ಗಿಡ ಒಂದು ಯಾವ ರೀತಿಯ ಸಸ್ಯವಾಗಿದೆ ಅಂದರೆ, ಪ್ರಾಚೀನ ಕಾಲದಲ್ಲಿ ಇದು ಎಲ್ಲರ ಮನೆಯ ಅಂಗಳದಲ್ಲಿ ನೋಡಲು ಸಿಗುತ್ತಿತ್ತು. ಇಂದಿಗೂ ಸಹ ನೀವು ಹಳ್ಳಿಗಳಲ್ಲಿ ಹೋದ್ರೆ ಅಲ್ಲಿಯ ಜನರು ಎಷ್ಟೋ ವರ್ಷಗಳಿಂದ ತಮ್ಮ ಮನೆಯ ಮುಂದೆ ಬೇವಿನ ಗಿಡಗಳನ್ನು ನೆಟ್ಟಿರೋದನ್ನ ನೀವು ನೋಡಬಹುದು. ಎಲ್ಲರ ಪೂರ್ವಜರು ಇವುಗಳನ್ನು ನೇಡುತ್ತಿದ್ದರು ಯಾಕೆಂದರೆ ಅವರಿಗೆಲ್ಲ ಈ ಗಿಡದ ಮಹತ್ವ ಗೊತ್ತಿತ್ತು ಬೇವು ಇದೇನು ಸಾಮಾನ್ಯವಾಗಿ ಸಸ್ಯವಲ್ಲ

ಇದು ಲಕ್ಷಾಂತರ ರೂಪಾಯಿ ಖಜಾನೆಯು ಆಗಿದೆ ಆರೋಗ್ಯವನ್ನು ಹಿಡಿದುಕೊಂಡು ತಂತ್ರದವರೆಗೆ ಪ್ರತಿಯೊಂದು ವಿಷಯಗಳಲ್ಲಿ ಇದರ ಬಳಕೆಯಂತೂ ಆಗುತ್ತದೆ .ಆದರೆ ಇಂದು ನಾವು ಬೇವಿನ ಮರದ ತೊಗಟೆಯಿಂದ ಶತ್ರುಗಳಿಂದ ಹೇಗೆ ಮುಕ್ತಿ ಪಡೆಯುವುದು ಅಂತ ತಿಳಿದುಕೊಳ್ಳೋಣ .ಹೌದು ಸ್ನೇಹಿತರೆ ಈಗಿನ ದಿನಗಳಂತೂ ಎಲ್ಲರ ಜೀವನದಲ್ಲೂ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ ,

ಯಾಕಂದ್ರೆ ಈಗಿನ ದಿನಗಳಲ್ಲಂತೂ ಒಬ್ಬರನ್ನು ನೋಡಿ ಒಬ್ಬರಿಗೆ ಆಗುವುದಿಲ್ಲ ಆದ್ರೆ ಇಲ್ಲಿ ಶತ್ರುಗಳಿಂದ ಮುಕ್ತಿ ಕೂಡ ಪಡೀಬಹುದು ಇದರಿಂದ ಅವರು ನಿಮಗೆ ಕೆಟ್ಟದನ್ನು ಮಾಡಲು ಅವಕಾಶಗಳು ಸಿಗುವುದಿಲ್ಲ ಮತ್ತು ಅವರು ನಿಮಗೆ ತೊಂದರೆ ಕೂಡ ಕೊಡುವುದಿಲ್ಲ ಬೇವಿನ ತೊಗಟೆ ಅಂತೂ ಸುಲಭವಾಗಿ ಸಿಗುತ್ತದೆ. ಇದನ್ನು ನೀವು ಸಹ ತರಬಹುದು, ಇಲ್ಲಿ ನಾವು ನಿಮಗೆ ಹೇಳಬೇಕಂದ್ರೆ ಬೇವಿನ ತೊಗಟೆಯನ್ನ ಮಂತ್ರ ಸಾಧನೆ ಆಗ್ಲಿ ಮತ್ತು ಹಲವಾರು ತಾಂತ್ರಿಕ ಕ್ರಿಯೆಗಳಲ್ಲೂ ಸಹ ಇದರ ಬಳಕೆ ನಡೆಯುತ್ತದೆ.

ಯಾಕಂದ್ರೆ ಬೇವಿನ ಗಿಡದಲ್ಲಿ ಕೆಲವು ಯಾವ ರೀತಿಯ ಶಕ್ತಿಗಳ ವಾಸ ಇರುತ್ತದೆ ಅಂದ್ರೆ, ಇವುಗಳಿಗೆ ಸಂಪೂರ್ಣ ಪ್ರಕಾರದ ನಕಾರಾತ್ಮಕ ಶಕ್ತಿಗಳು ಹೆದ್ರುಕೊಳ್ಳುತ್ತವೆ ಇದೇ ಒಂದ ಕಾರಣದಿಂದಾಗಿ ಯಾರ ಮೇಲೆ ನಕರಾತ್ಮಕ ಶಕ್ತಿಗಳ ನೆರಳು ಬೀಳುತ್ತದೆಯೋ ಅಥವಾ ಯಾರಿಗೆ ನಕರಾತ್ಮಕ ಶಕ್ತಿಗಳು ತೊಂದರೆಯನ್ನು ಕೊಡುತ್ತವೆಯೋ ಅವರ ಬಳಿ ಬೇವಿನ ಎಲೆ ಮತ್ತು ಟೊಂಗೆಗಳನ್ನು ಇಡುತ್ತಾರೆ

ಮತ್ತು ಅವುಗಳನ್ನು ಅವರಿಗೆ ಹಚ್ಚುತ್ತಾರೆ. ಬದಲಿಗೆ ಮೊದಲಿನ ಕಾಲದಲ್ಲಂತೂ ಪ್ರತಿಯೊಬ್ಬರೂ ಮನೆಗಳ ಮುಂದೆ ಬೇವಿನ ಗಿಡಗಳಂತೂ ಇರುತ್ತಿದ್ದವು, ಯಾಕಂದ್ರೆ ಅವರ ಮನೆಯಿಂದ ಭೂತ ಪ್ರೇತ ನಕಾರಾತ್ಮಕ ಶಕ್ತಿಗಳಾಗಲಿ, ಶತ್ರುಗಳಾಗಲಿ, ದೂರ ಇರ್ಲಿ ಅಂತ ಇಷ್ಟ ಪಡ್ತಾ ಇದ್ರು. ಆದ್ರೆ ಬೇವಿನ ಗಿಡದ ಈ ತೊಗಟೆಯಿಂದ ಹಲವಾರು ರೀತಿಯ ಸಮಸ್ಯೆಗಳನ್ನು ದೂರ ಮಾಡಬಹುದಾಗಿತ್ತು .

ಒಂದು ವೇಳೆ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಇದ್ರೆ ,ಸಾಲದ ಸಮಸ್ಯೆ ಇದ್ರೆ ,ವಿಶೇಷವಾಗಿ ಶತ್ರುಗಳು ಹೆಚ್ಚಾಗಿ ನಿಮಗೆ ತೊಂದರೆ ಕೊಡ್ತಾ ಇದ್ರೆ, ಇಲ್ಲಿ ಶತ್ರುಗಳಿಂದ ಮುಕ್ತಿ ಪಡೆದುಕೊಳ್ಳಲು ಬೇವಿನ ತೊಗಟೆ ಬಳಕೆ ಮಾಡಲಾಗುತ್ತದೆ. ಈ ವಿಧಿಯನ್ನು ಯಾವ ಪ್ರಕಾರದಲ್ಲಿ ಮಾಡಬೇಕು ಇದರ ಬಗ್ಗೆ ಈ ವಿಡಿಯೋದಲ್ಲಿ ವಿಸ್ತಾರವಾಗಿ ನಾವು ನಿಮಗೆ ತಿಳಿಸಿಕೊಡುತ್ತೇವೆ .

ಸ್ನೇಹಿತರೆ ಹಲವಾರು ಬಾರಿ ಜೀವನದಲ್ಲಿ ಯಾವ ರೀತಿ ಶತ್ರುಗಳು ಬಂದಿರುತ್ತಾರೆ ಅಂದ್ರೆ ,ಜನರಿಗೆ ತುಂಬಾ ತೊಂದರೆ ಕೊಡ್ತಾ ಇಲ್ಲಿ ತಾವು ಕೂಡ ನೆಮ್ಮದಿ ಆಗಿ ಬದುಕೋದಿಲ್ಲ ,ನಿಮಗೂ ಸಹ ಬದುಕಲು ಬಿಡ್ತಾ ಇರುವುದಿಲ್ಲ ಒಂದು ವೇಳೆ ನಿಮ್ಮ ಜೀವನದಲ್ಲಿ ಏನಾದರೂ ಇಂತಹ ಯಾವುದಾದರೂ ಶತ್ರುಗಳಿದ್ರೆ, ಅವರು ನಿಮಗೆ ತುಂಬಾ ಹೆಚ್ಚಾಗಿ ತೊಂದರೆ ಕೊಡ್ತಾ ಇದ್ರೆ ಇಲ್ಲಿ ನೀವು ಯಾವುದೇ ಕಾರಣಕ್ಕೂ ಚಿಂತೆ ಮಾಡೋ ಅವಶ್ಯಕತೆ ಇರುವುದಿಲ್ಲ. ಯಾವುದಾದರೂ ಒಳ್ಳೆಯ ದಿನ ಬೇವಿನ ತೊಗಟೆಯನ್ನು ತೆಗೆದುಕೊಂಡು ಬನ್ನಿರಿ,

ಆದರೆ ಇಲ್ಲಿ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಮಂಗಳ ಆಗಲಿ, ಬುಧ ಆಗಲಿ, ಶನಿವಾರ ವಾರದಲ್ಲಿ ತೆಗೆದುಕೊಂಡು ಬರಬೇಕು ಈ ಮಾತಿನ ಅರ್ಥ ಇಡೀ ದಿನದಲ್ಲಿ 24 ಗಂಟೆಗಳು ಇರುತ್ತವೆ. ಇಲ್ಲಿ ಪ್ರತಿಯೊಂದು ಗಂಟೆಯಲ್ಲಿ ಯಾವುದಾದರೂ ಒಂದು ಗ್ರಹದ ಕಾಲ ಇರುತ್ತದೆ .ಇಲ್ಲಿ ನಾವು ನಿಮಗೆ ತಿಳಿಸಿದ ಗ್ರಹಗಳ ಕಾಲದಲ್ಲಿ ಆ ಬೇವಿನ ತೊಗಟೆಯನ್ನು ತೆಗೆದುಕೊಂಡು ಬನ್ನಿರಿ .

ಬೇವಿನ ತೊಗಟೆಯನ್ನು ತಂದ ನಂತರ ,ನೀವು ಚೆನ್ನಾಗಿ ಒಣಗಿಸಬೇಕು ,ಯಾಕಂದ್ರೆ ಇದನ್ನು ನೀವು ಸುಡಬೇಕಾಗುತ್ತದೆ ಇದು ಸರಿಯಾಗಿ ಸುಡಬೇಕು ಅಂದ್ರೆ ಇದು ಸರಿಯಾಗಿ ಒಣಗೋದು ಇಂಪಾರ್ಟೆಂಟ್ ಇದೆ. ಇದನ್ನು ಚೆನ್ನಾಗಿ ಒಣಗಿಸಿದ ನಂತರ ಇಲ್ಲಿ ಕೇವಲ ನೀವು ಮಾಡಬೇಕಾಗಿರುವುದು ಇಷ್ಟೇ ರಾತ್ರಿ ಸಮಯದಲ್ಲಿ ಈ ಸಾಧನೆಯನ್ನು ನೀವು ಶುರು ಮಾಡಬೇಕು.

ಒಂದು ಏಕಾಂತವಾದ, ಶಾಂತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ ಅಂದ್ರೆ ಇಲ್ಲಿ ನೀವು ಆರಾಮಾಗಿ ಕುಳಿತುಕೊಂಡು ಸಾಧನೆಯನ್ನು ಮಾಡಬಹುದು ಅಂದ್ರೆ ಯಾರು ಸಹ ನಿಮ್ಮನ್ನು ಡಿಸ್ಟರ್ಬ್ ಮಾಡುವಂತೆ ಇರಬಾರದು. ಇಲ್ಲಿ ಯಾವ ಬೇವಿನ ತೊಗಟೆಯನ್ನು ನೀವು ತೆಗೆದುಕೊಂಡು ಬಂದಿರುತ್ತೀರಾ ಆ ತೊಗಟೆಯನ್ನ ನೀವು ಯಾವ ರೀತಿ ಸುಡಬೇಕು ಅಂದ್ರೆ ಅದು ಉದ್ದಿನ ಕಡ್ಡಿ ರೀತಿ ಸುಡುತ್ತಾ ಹೋಗಬೇಕು, ಅದರಿಂದ ಹೊಗೆಯು ಆಚೆ ಬರ್ತಾ ಇರ್ಬೇಕು ಒಂದು ವೇಳೆ ಇದು

ಈ ರೀತಿಯಾಗಿ ಸುಡಲಿಲ್ಲ ಅಂದ್ರೆ ಯಾವುದಾದರೂ ಸಗಣಿಯ ಕೊಳ್ಳನ್ನು ತೆಗೆದುಕೊಂಡು ಅದರ ಸಹಾಯದ ಮೂಲಕ ಇದನ್ನು ಉರಿಸಬಹುದು .ಆ ಕೊಳ್ಳಿನ ಮೇಲೆ ಆ ತೊಗಟೆಯನ್ನು ಇಟ್ಟ ನಂತರ ಮನಸ್ಸಿನಲ್ಲಿ ಈ ಮಂತ್ರವನ್ನು ನೀವು ಜಪ ಮಾಡಬೇಕು ಈ ಮಂತ್ರವು ಈ ಪ್ರಕಾರದಲ್ಲಿದೆ ಓಂ ಕ್ರೀಮ್ ಮಹಾಕಾಳಿ ಕ್ರೀಮ್ ಶತ್ರು ನಾಶಾಯ ಪಟ್ ಸ್ವಾಹ.

ಈ ಮಂತ್ರವನ್ನು ಪ್ರತಿದಿನ ನಿಮ್ಮ ಮನಸ್ಸಿನಲ್ಲಿ 108 ಭಾರಿ ಜಪ ಮಾಡೋದ್ರಿಂದ ಇಲ್ಲಿ ಯಾವುದೇ ರೀತಿಯ ಶತ್ರುಗಳಿರಲಿ ನಿಮಗೆ ತೊಂದರೆ ಕೊಡಲು ಸಾಧ್ಯವಾಗುವುದಿಲ್ಲ. ಇದು ಮಹಾಕಾಳಿಯ ಮೂಲ ಮಂತ್ರ ವಾಗಿದೆ ಇದು ದೊಡ್ಡದಾಗಿರು ಶತ್ರುಗಳನ್ನು ಕೂಡ ಸಹ ಸರಿ ಮಾಡುತ್ತದೆ. ಬೇವಿನ ತೊಗಟೆಯ ಜೊತೆಗೆ ಇದರ ಶಕ್ತಿ ಪ್ರಬಲಗೊಂಡು ಶತ್ರುವಿನ ಜೊತೆ ದಾಳಿ ಮಾಡುತ್ತದೆ. ಇಲ್ಲಿ ಯಾವ ಶತ್ರುಗಳು ನಿಮಗೆ ಹೆಚ್ಚಾಗಿ ಬಂದ್ರೆ ಕೊಡ್ತಾ ಇರ್ತಾರೆ

ಈ ಪ್ರಯೋಗದ ಪ್ರಭಾವದಿಂದ ಅವರು ನಿಮಗೆ ತೊಂದರೆ ಕೊಡದಿರಲಿ ಮುಂದೆ ಸಹ ಬರುವುದಿಲ್ಲ ಒಂದು ವೇಳೆ ಬಂದರೂ ಸಹ ನಿಮ್ಮನ್ನು ಅವರು ನೋಡುವುದಿಲ್ಲ. ಈ ಪ್ರಯೋಗದ ಪ್ರಭಾವದಿಂದ ಅವರು ನಿಮಗೆ ತೊಂದರೆ ಕೊಡುವುದನ್ನು ನಿಲ್ಲಿಸಿ ಬಿಡುತ್ತಾರೆ, ಕೇವಲ ಇದರ ವಿಧಿಯನ್ನು ನೀವು ಸರಿಯಾಗಿ ತಿಳಿದುಕೊಳ್ಳುವುದು ಇಂಪಾರ್ಟೆಂಟ್ ಇದೆ ಅಂದ್ರೆ ನಾವು ವಿಡಿಯೋದಲ್ಲಿ ತಿಳಿಸಿದ ಹಾಗೆ ಬೇವಿನ ತೊಗಟೆಯನ್ನು ನೀವು ಒಳ್ಳೆಯ ಸಮಯದಲ್ಲಿ ತೆಗೆದುಕೊಂಡು

ಬಂದು ಅದನ್ನು ಸಗಣಿ ಕೊಳ್ಯ ಸಹಾಯದಿಂದ ಅದನ್ನ ಉದ್ದಿನ ಕಡ್ಡಿಯ ರೀತಿ ಉರಿಸುತ್ತಾ ಅಂದ್ರೆ ಉದ್ದಿನ ಕಡ್ಡಿಯಲ್ಲಿ ಬರುವಂತೆ ಹೊಗೆ ಅದ್ರಲ್ಲಿ ಬರ್ತಾ ಇರ್ಬೇಕು ಆ ಸಮಯದಲ್ಲಿ ನಾವು ತಿಳಿಸಿದ ಬೀಜ ಮಂತ್ರ ಅಂದ್ರೆ ಮಹಾಕಾಳಿಯ ಬೀಜ ಮಂತ್ರವನ್ನು ಜಪ ಮಾಡುತ್ತಾ ತಾಯಿಯ ಬಳಿ ನಿಮ್ಮ ಸಮಸ್ಯೆಯ ಬಗ್ಗೆ ಕೇಳಿಕೊಳ್ಳಬೇಕು .ಹೇ ತಾಯಿಯೇ ಶತ್ರು ಶತ್ರುನಾಷಿಣಿ ನನಗೆ ನನ್ನ ಶತ್ರುಗಳು ತುಂಬಾ ಸಮಸ್ಯೆಯನ್ನು ಉಂಟು ಮಾಡಿದ್ದಾರೆ ದಯವಿಟ್ಟು ನೀವು ಅದನ್ನು ಬಗೆಹರಿಸಿರಿ.

ಸರಿ ಮಾಡಿರಿ ಶತ್ರುಗಳು ನಮ್ಮ ದಾರಿಯಲ್ಲಿ ಬರದಂತೆ ನೋಡಿಕೊಳ್ಳಿ ತಾಯಿ ಎಂದು ಬೇಡಿಕೊಳ್ಳಿ. ಈ ರೀತಿ ಬೇಡಿಕೊಂಡ ನಂತರ ನಾವು ತಿಳಿಸಿದ ಮಂತ್ರವನ್ನು ಕಡಿಮೆ ಎಂದರು 11 ಬಾರಿ ಮನಸ್ಸಿನಲ್ಲಿ ಜಪ ಮಾಡಲು ಪ್ರಯತ್ನ ಮಾಡಿರಿ . ಈ ರೀತಿಯಾಗಿ ಈ ಪ್ರಯೋಗವನ್ನು ಮಾಡಿರಿ ಎಲ್ಲ ಪ್ರಕಾರದ ಶತ್ರುಗಳ ಮೇಲೆ ನೀವು ವಿಜಯವನ್ನು ಸಾಧಿಸಬಹುದು ಬೇವಿನ ತೊಗಟೆಯ ಸಹಾಯದಿಂದಲೇ ನೀವು ಧನ ಸಂಪತ್ತನ್ನು ಸಹ ಆಕರ್ಷಣೆ ಮಾಡಬಹುದು. ಅದರ ಬಗ್ಗೆಯೂ ತಿಳಿಸ್ತೀವಿ ಕೇಳಿ ಆದ್ರೆ

ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಯಾವ ಸಮಯದಲ್ಲಿ ಈ ಪ್ರಯೋಗವನ್ನು ಮಾಡಬೇಕೆನ್ನುವುದು ಇಂಪಾರ್ಟೆಂಟ್ ಇದೆ .ಒಂದು ವೇಳೆ ಯಾವತ್ತಿಗೂ ನಿಮ್ಮ ಶತ್ರುಗಳು ನಿಮಗೆ ತೊಂದರೆಯನ್ನು ಕೊಡುತ್ತಾ ಇದ್ದರೆ ,ವಿಶೇಷವಾಗಿ ಶತ್ರುಗಳು ನಿಮಗೇನಾದರೂ ಅನಿಷ್ಟವನ್ನು ಮಾಡಬಹುದು ಅನ್ನೋ ಭಯ ನಿಮ್ಮಲ್ಲಿದ್ದರೆ, ಈ ಮಂತ್ರ ಸಾಧನೆಯ ಪ್ರಯೋಗವನ್ನು ಖಂಡಿತವಾಗಿ ಮಾಡಿರಿ .

ಯಾಕಂದ್ರೆ ಈ ಪ್ರಯೋಗವನ್ನು ಮಾಡಿದ್ರೆ ಯಾವುದೇ ಪ್ರಕಾರದ ಶತ್ರುಗಳು, ನಿಮಗೆ ಯಾವುದೇ ಪ್ರಕಾರದ ಅನಿಷ್ಟವನ್ನು ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಎರಡನೇ ವಿಷಯ ಏನಿದೆ ಅಂದ್ರೆ ಯಾರ ಜೀವನದಲ್ಲಿ ಧನ ಸಂಪತ್ತಿನ ಸಮಸ್ಯೆಗಳು ಇರುತ್ತವೆಯೋ ಇಲ್ಲಿ ಹಣಕಾಸಿನ ಸಮಸ್ಯೆ ಬರಲು ಹಲವಾರು ಕಾರಣಗಳಿರುತ್ತವೆ .ಇಲ್ಲಿ ಗ್ರಹದೋಷ ಇರಬಹುದು, ಪಿತೃ ದೋಷವು ಇರಬಹುದು, ಕಾಲ ಸರ್ಪದಂತ ದೋಷಗಳು ಇರಬಹುದು ,ಇನ್ನು ಹಲವಾರು ಕಾರಣಗಳು ಆಗಬಹುದು, ಇವು ಕುಂಡಲಿಯಲ್ಲಿ ತಿಳಿದು ಬರುತ್ತವೆ.

ಆದರೆ ಇಲ್ಲಿ ನಾವು ನಿಮಗೆ ಹೇಳುವುದಾದರೆ ನಿಮ್ಮ ಜೀವನದಲ್ಲಿ ಅದೆಷ್ಟೇ ದೊಡ್ಡದಾಗಿರುವ ಹಣಕಾಸಿನ ಸಮಸ್ಯೆ ಇರಲಿ ಪ್ರತಿದಿನ ಸಾಯಂಕಾಲ ಭಗವಂತನಾದ ಶಿವನ ಮಂದಿರಕ್ಕೆ ಹೋಗಿ ,ಬೇವಿನ ತೊಗಟೆ ಮೇಲೆ ಗುಗುಳವ ಅಥವಾ ಸಾಂಬೃಣಿಯನ್ನು ಇಟ್ಟು ಅದನ್ನ ಉರಿಸುವುದರಿಂದ ಅಲ್ಲಿ ನಿಮ್ಮ ಮನಸ ಇಚ್ಛೆಗಳನ್ನು ನೀವು ಬೇಡಿ ಕೊಂಡ್ರೆ ಪೂರ್ತಿಯಾಗಿ ನೇಮದ ಜೊತೆಗೆ ಪ್ರತಿದಿನ ಸಾಯಂಕಾಲ ಮನೆಯಿಂದ ಶಿವನ ದೇವಾಲಯ

ತನಕ ನಡೆದುಕೊಂಡು ಹೋಗಬೇಕು ಇಲ್ಲಿ ಎಲ್ಲಾ ಪ್ರಕಾರದ ಮನಸ ಇಚ್ಛೆಗಳು ಪೂರ್ತಿ ಆಗುತ್ತವೆ . ಒಂದು ವೇಳೆ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾದಾಗ ಯಾವುದೇ ದಾರಿ ಕಾಣಲಿಲ್ಲ ಅಂದ್ರೆ ಕೇವಲ ಈ ಪ್ರಯೋಗವನ್ನು ಮಾಡಲು ಶುರು ಮಾಡಿರಿ. ಈ ಪ್ರಯೋಗವನ್ನು ಮಾಡಿದ್ರೆ ತಕ್ಷಣವೇ ಮತ್ತು ಶೀಘ್ರವಾಗಿ ಮನಸ ಇಚ್ಛೆಗಳು ಈಡೇರುತ್ತವೆ.

ವಿಶೇಷವಾಗಿ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ಬೇಗನೆ ದೂರಾಗುತ್ತವೆ. ಕೆಲವು ಜನರು ಯಾವ ರೀತಿ ಇರ್ತಾರೆ ಎಂದರೆ ಅವರಿಗೆ ನೌಕರಿ ಸಿಕ್ತಾ ಇರುವುದಿಲ್ಲ ,ವ್ಯವಸಾಯ ಸರಿಯಾಗಿ ನಡಿತಾ ಇರುವುದಿಲ್ಲ, ಅದು ಹಣಕಾಸಿನ ವಿಷಯ ಸಂಬಂಧ ಪಟ್ಟಂತ ವಿಷಯ ಇರಬಹುದು, ಯಾವುದೇ ಸಮಸ್ಯೆ ಇರಲಿ ಭಗವಂತನಾದ ಶಿವನ ದೇವಾಲಯಕ್ಕೆ ಹೋಗಿ ಬೇವಿನ ತೊಗಟೆ ಮೇಲೆ ಗುಗ್ಗುಳ ಅಥವಾ ಸಾಂಬೃಣಿಯನ್ನು ಇಟ್ಟು ಅದನ್ನು ಉರಿಸಿದ್ರೆ ಆ ಸಮಯದಲ್ಲಿ ನಿಮ್ಮ ಸಮಸ್ಯೆ ಬಗ್ಗೆ ಬೇಡಿಕೊಳ್ಳಬೇಕು

ಇಲ್ಲಿ ಸಾಂಬೃಣಿಯ ಹೊಗೆ ಮಹದೇವನಿಗೆ ಅತಿಪ್ರಿಯವಾಗಿದ್ದು ಇದನ್ನು ಪ್ರತಿ ದಿನ ಉಳಿಸುವಂತಹ ಸಾಧಕರು ಶಿವನ ಭಕ್ತರಾಗಿರುತ್ತಾರೆ. ಶಿವನಿಗೆ ಪ್ರಿಯವಾಗಿರ್ತಾರೆ ಇವರು ಆಧ್ಯಾತ್ಮಿಕ ಉನ್ನತಿಯನ್ನು ಮಾಡುವುದಷ್ಟೇ ಅಲ್ಲದೆ ಬದಲಿಗೆ ಸಾಧನೆಯ ಕ್ಷೇತ್ರದಲ್ಲಿ ತುಂಬಾ ಮುಂದೆ ಸಾಗ್ತಾರೆ, ನಿರಂತರವಾಗಿ ಧನ ಸಂಪತ್ತಿನ ಆಕರ್ಷಣೆಯನ್ನು ಕೂಡ ಮಾಡುತ್ತಾರೆ, ಈ ರೀತಿಯಾಗಿ ಪ್ರತಿದಿನ ಬೇವಿನ ತೊಗಟೆ ಮೇಲೆ ಈ ರೀತಿ ಮಾಡಿದ್ರೆ ಇದು ಎಲ್ಲಾ ಪ್ರಕಾರದ ದುರ್ಭಾಗ್ಯವನ್ನು ನಾಶ ಮಾಡುತ್ತದೆ.

ಒಂದು ವೇಳೆ ಮನೆಯಲ್ಲಿ ಯಾವುದಾದರೂ ರೋಗಿ ವ್ಯಕ್ತಿಗಳಿದ್ದರೆ ಬೇವಿನ ತೊಗಟೆ ಮೇಲೆ ಗುಗ್ಗುಳ ಅಥವಾ ಸಾಂಬೃಣಿಯನ್ನು ಉರಿಸಿ ಹೊಗೆಯನ್ನು ಆಡಿಸುತ್ತಾ ಅನಾರೋಗ್ಯ ವ್ಯಕ್ತಿಯ ಮುಂದೆ ಮಹಾ ಮೃತ್ಯುಂಜಯ ಮಂತ್ರವನ್ನು ಕೇವಲ ಒಂದು ಮಾಲೆ ಜಪ ಮಾಡಿದ್ರು ಅನಾರೋಗ್ಯ ವ್ಯಕ್ತಿ ನಿಧಾನವಾಗಿ ಸರಿ ಹೋಗುತ್ತಾರೆ ಒಂದು ವೇಳೆ ಅನಾರೋಗ್ಯ ವ್ಯಕ್ತಿಯಲ್ಲಿರುವಂತ ರೋಗಗಳು ಬೇಗನೆ ದೂರಾಗಲಿ ಅಂತ ಅವರು ಇಷ್ಟ ಪಡ್ತಾ ಇದ್ರೆ ಇಂಥ ಸ್ಥಿತಿಯಲ್ಲಿ ಅವರಿಗೆ ಅಧಿಕವಾಗಿ ಮಂತ್ರವನ್ನು ಮನಸ್ಸಿನಲ್ಲಿ ಜಪ ಮಾಡಲು ಹೇಳಿರಿ.

ಈ ಮೂಲಕ ಅವರು ಯಾವುದೇ ಶಕ್ತಿ ಅವರಿಗೆ ಸಹಾಯ ಮಾಡಲು ಬಂದಿದೆ ಅನ್ನೋ ವಿಷಯ ಅವರಿಗೆ ಅರ್ಥವಾಗುತ್ತದೆ. ಇದೆ ರೀತಿಯಾಗಿ ಒಂದುವೇಳೆ ಯಾವುದಾದರೂ ವ್ಯಕ್ತಿಗಳಿಗೆ ಕೆಟ್ಟ ದೃಷ್ಟಿ ಅಂಟಿಕೊಂಡಿದ್ದರೆ ,ಮಕ್ಕಳಿಗೆ ಕೆಟ್ಟ ದೃಷ್ಟಿ ಅಂಟುತ್ತಾ ಇದ್ರೆ ,ಮಕ್ಕಳಿಗೆ ಅಥವಾ ದೊಡ್ಡವರಿಗೆ ಹೆಚ್ಚಾಗಿ ಮನಸ್ನಲ್ಲಿ ಭಯ ಕಾಡ್ತಾ ಇದ್ರೆ, ಬೇವಿನ ತೊಗಟೆಯ ಪೌಡರ್ ಅನ್ನು ರೆಡಿಮಾಡಿಕೊಂಡು ಅಥವಾ ಬೇವಿನ ತೊಗಟೆಯ ಬಸ್ಮಾವನ್ನು ರೆಡಿ ಮಾಡಿ ಒಂದು ವೇಳೆ ಥರ್ಡ್ ಐ ಅಂದ್ರೆ ಹಣೆಯ ಮಧ್ಯಭಾಗದಲ್ಲಿ ತಿಲಕವನ್ನು ಇಟ್ಕೊಂಡ್ರೆ ಎಲ್ಲಾ ಪ್ರಕಾರದ ಭಯ ದೂರವಾಗುತ್ತದೆ.

ತಕ್ಷಣವೇ ಎಲ್ಲಾ ಪ್ರಕಾರದ ಕೆಟ್ಟ ದೃಷ್ಟಿಗಳು ದೂರ ಆಗುತ್ತವೆ. ದೊಡ್ಡದಾಗಿರುವ ದೃಷ್ಟಿಕೋನ ಇಳಿದು ಹೋಗುತ್ತದೆ. ಬೇವಿನ ತೊಗಟೆಯ ಭಸ್ಮವನ್ನು ಮಾಡಲು ನೀವು ಮಾಡಬೇಕಾಗಿರೋ ಕೆಲಸ ಇಷ್ಟೇ ಇಲ್ಲಿ ಬೇವಿನ ತೊಗಟೆ ಸುಟ್ಟು ಅದರ ಬೂದಿಯನ್ನು ರೆಡಿ ಮಾಡಿ ಇಟ್ಕೊಳ್ಳಿ ಯಾವಾಗ ನಿಮಗೆ ಯಾವುದಾದರು ಶತ್ರುಗಳು ಕೆಟ್ಟ ದೃಷ್ಟಿ ಅಂಟಿಸಿದ್ದಾರೆ ಅಂತ ಅನ್ಸುತ್ತೋ ,ಯಾರೋ ನಿಮ್ಮನ್ನು ಎಲ್ಲಿಗೋ ಹೋಗದಂತೆ ತಡೆದಿದ್ರೆ ಅಥವಾ ಯಾವುದಾದರೂ ನಿಮ್ಮ ಕೆಲಸ ನಿಂತು ಹೋಗಿದ್ರೆ ಇಲ್ಲಿ ಯಾವುದು ಶತ್ರು ಕೆಟ್ಟ ದೃಷ್ಟಿಯನ್ನು ಅಂಟಿಸಿದ್ದಕ್ಕಾಗಿ ಅದು ನಿಂತು ಹೋಗಿದ್ರೆ ಅಥವಾ ನಿಮ್ಮನ್ನು ಯಾರಾದ್ರೂ ತಡೆದಿದ್ರೆ ಅಥವಾ ಅಡಚಣೆ ಉಂಟಾದರೆ

ಕೇವಲ ರಾತ್ರಿ ಮಲಗೋ ಮುನ್ನ ಬೇವಿನ ತೊಗಟೆಯ ಭಸ್ಮಾವನ್ನ ನಿಮ್ಮ ಹಣೆಗೆ ಹಚ್ಚಿಕೊಂಡು ಮಲಗಲು ಶುರು ಮಾಡಿರಿ ಇದರಿಂದ ತಕ್ಷಣ ಎಲ್ಲಾ ಪ್ರಕಾರದ ಕೆಟ್ಟ ದೃಷ್ಟಿ ನಕಾರಾತ್ಮಕ ಶಕ್ತಿಗಳು ದೂರ ಆಗಲು ಶುರುವಾಗುತ್ತವೆ. ಇಲ್ಲಿ ನಕರಾತ್ಮಕ ಶಕ್ತಿಗಳು ಯಾವ ಸಮಸ್ಯೆಗಳು ಉಂಟಾಗುತ್ತವೆಯೋ ಭೂತ ಪ್ರೇತಗಳ ಸಮಸ್ಯೆಗಳಿರಲಿ ಅವುಗಳಿಂದಲೂ ಸಹ ಮುಕ್ತಿ ಸಿಗುತ್ತವೆ.

ಕೇವಲ ಇಲ್ಲಿ ಈ ಭಸ್ಮವನ್ನ ಪ್ರತಿದಿನ ನಿಮ್ಮ ಮೂರು ಬೆರಳುಗಳಿಂದ ಹಣೆಗೆ ಹಚ್ಚಿಕೊಳ್ಳಲು ಶುರು ಮಾಡಿ ಈ ರೀತಿ ಹಚ್ಕೊಂಡು ಮಲಗಲು ಶುರು ಮಾಡಿದ್ರೆ ಸಮಸ್ಯೆಗಳು ತಕ್ಷಣವೇ ದೂರ ಆಗುತ್ತವೆ. ಇದನ್ನು ಮಕ್ಕಳ ಮೇಲೆ ಸಹ ಮಾಡಬಹುದು ಯಾವ ಮಕ್ಕಳು ರಾತ್ರಿ ಹೆದರಿಕೊಳ್ಳುತ್ತಿರುತ್ತಾರೆ ಅಥವಾ ಅವರಿಗೆ ನಿದ್ರೆ ಮಾಡಲು ಸಾಧ್ಯವಾಗ್ತಾ ಇರುವುದಿಲ್ಲ ಅಥವಾ ರಾತ್ರಿ ಅಳುತ್ತಾರೋ ಇಂತಹ ಸ್ಥಿತಿಯಲ್ಲಿ ನೀವು ತಯಾರಿಸಿದಂತ ಈ ಭಸ್ಮವನ್ನು ಅವರಿಗೆ ಹಣೆಗೆ ಹಚ್ಚಿ ಮಲಗಿಸಿರಿ

ಈ ರೀತಿ ಮಾಡುವುದರಿಂದ ತಕ್ಷಣವೇ ಭಯ ದೂರ ಆಗುತ್ತವೆ .ಒಂದು ವೇಳೆ ರಾತ್ರಿ ನೀವು ಎಲ್ಲಾದರೂ ಹೋಗು ಅಂತ ಪರಿಸ್ಥಿತಿ ಬಂದ್ರೆ ಅಥವಾ ಶತ್ರುಗಳು ಇರುವಂತ ಸ್ಥಾನಕ್ಕೆ ನೀವು ಹೋಗ್ತಾ ಇದ್ರೆ ಈ ಭಸ್ಮವನ್ನು ನೀವು ಹಣೆಗೆ ಹಚ್ಚಿಕೊಂಡು ಹೋಗಿರಿ ಮತ್ತು ಮನಸ್ಸಿನಲ್ಲಿ ಮಹಾ ಮೃತ್ಯುಂಜಯ ಜಪವನ್ನು ಮಾಡಿಕೊಂಡು ಹೋಗಿರಿ ಇದರಿಂದ ಕೆಟ್ಟ ದೃಷ್ಟಿ ಅಂಟುವುದಿಲ್ಲ, ಭಯ ಕೂಡ ಆಗುವುದಿಲ್ಲ, ಶತ್ರುಗಳು ನಿಮಗೆ ದಾರಿಯಲ್ಲಿ ಅಡ್ಡಿ ಬರುವುದಿಲ್ಲ ,

ಒಂದು ವೇಳೆ ನಿಮಗೆ ಎಲ್ಲಾದರೂ ಗಾಯ ಆದ್ರೆ ಉದಾಹರಣೆಗಾಗಿ ಮನೆಯಲ್ಲಿರುವ ತಾಯಿ ,ತಂಗಿಯರು, ಅಡುಗೆ ಮಾಡುವಾಗ ಕೆಲವೆಡೆ ಗಾಯ ಮಾಡ್ಕೊಳ್ತಾರೆ ಅಂತ ಜಾಗದಲ್ಲೂ ಕೂಡ ಈ ಭಸ್ಮವನ್ನು ಹಚ್ಚಿದರೆ ಆ ಗಾಯವೂ ಕೂಡ ಬೇಗ ವಾಸಿಯಾಗುತ್ತದೆ. ಹಾಗಾಗಿ ನೀವು ಮೊದಲ ಈ ಭಸ್ಮವನ್ನು ನೀವು ಮನೆಯಲ್ಲಿ ರೆಡಿ ಮಾಡಿಕೊಳ್ಳಿ. ತುಂಬಾ ಜನರು ನಮಗೆ ಒಂದು ಪ್ರಶ್ನೆಯನ್ನು ಕೇಳ್ತಾರೆ ಮಹಾದೇವನಿಗೆ ಹೇಗೆ ನಾವು ಭಸ್ಮವನ್ನು ಮನೆಯಲ್ಲೇ ಕುಳಿತುಕೊಂಡು ಅರ್ಪಿಸುವುದು ಅಂತ ಕೇಳ್ತಾರೆ

ಯಾಕಂದ್ರೆ ಮಹಾದೇವನಿಗೆ ಭಸ್ಮ ಅಂದರೆ ಅತಿಪ್ರಿಯ ಸ್ನೇಹಿತರೆ ಇಲ್ಲಿ ನೀವು ಬೇವಿನ ಎಲೆಗಳನ್ನು ಒಣಗಿಸಿ ಇದರ ತೊಗಟೆ, ಹೂವು, ಬೇರನ್ನ ,ಒಣಗಿಸಿ ಎಲ್ಲಾ ವಸ್ತುಗಳನ್ನು ಸೇರಿಸಿ ಭಸ್ಮ ಮಾಡಿ ಒಂದು ಚೆನ್ನಾಗಿರುವ ಬಾಕ್ಸ್ ನಲ್ಲಿ ಅದನ್ನು ಕಟ್ಟಿಟ್ಟುಕೊಳ್ಳಿ .ಇದನ್ನು ನೀವು ನಿಮ್ಮ ಮನೆ ದೇವರ ಕೋಣೆಯಲ್ಲಿ ಇಟ್ಟುಕೊಳ್ಳಿ ದಿನ ಪೂಜೆ ಮಾಡುವಂತ ಸಮಯದಲ್ಲಿ ಮಹಾದೇವನ ಚರಣಗಳಿಗೆ ಪಾದಗಳಿಗೆ ಭಸ್ಮವನ್ನು ಹಚ್ಚಿರಿ ,ಅದು ಶಿವಲಿಂಗಕ್ಕೂ ಹಚ್ಚಿರಿ ,ಶಿವನಿಗೆ ಅರ್ಪಿಸಿದ ನಂತರ ಉಳಿದ ಭಸ್ಮವನ್ನು ಪ್ರಸಾದದ ರೂಪದಲ್ಲಿ ನಿಮ್ಮ ಹಣೆಗೆ ಹಚ್ಚಿಕೊಳ್ಳಿ .ಈ ರೀತಿ ಮಾಡೋದ್ರಿಂದ ಕೂಡ ನಿಮ್ಮ ಭಾಗ್ಯವು ಬದಲಾಗುತ್ತದೆ, ದುರ್ಭಾಗ್ಯ ಸುಟ್ಟು ನಾಶವಾಗುತ್ತದೆ ದರಿದ್ರತೆ ತುಂಬಾ ದೂರ ಇರುತ್ತದೆ.

Leave a Comment