ಕನಸು ನನಸಾಗಲಿಲ್ಲ ಅಂದ್ರೆ ಬೇಜಾರು ಮಾಡ್ಕೋಬೇಡಿ

ನಮಸ್ಕಾರ ಸ್ನೇಹಿತರೆ ಯಾವಾಗಲೂ ಎಷ್ಟೊಂದು ಖುಷಿಯಾಗಿ ಇರಬೇಕು ಅಂದ್ರೆ ಈ ಜಗತ್ತು ಚಿಂತೆಗೊಳಗಾಗ ಬೇಕು ಇಷ್ಟೊಂದು ಖುಷಿ ಇವರಿಗೆ ಏನಿದೆ ಅಂತ ಕಂಡಿರುವ ಕನಸು ನನಸಾಗಿಲ್ಲ ಅಂದ್ರೆ ಏನಾಯಿತು ಕನಸು ಕಾಣುವುದು ಏನು ಕೆಟ್ಟದಲ್ಲ ಕನಸನ್ನು ಕಾಣಿ ಕನಸಿಗೆ ಪೂರ್ವಕವಾಗಿ ಕೆಲಸ ಮಾಡಿ ಅದು ಒಂದಿನ ಬೆಳಕಿಗೆ ಬರುತ್ತದೆ ಮುಂದೆ ನಿಮ್ಮ ಜೀವನಕ್ಕೂ ದಾರಿಯಾಗುತ್ತದೆ ನಮ್ಮ ಹಿಂದೆ ಯಾರು ಏನು ಮಾತನಾಡಿದರು ಎಂದು ತಲೆಕೆಡಿಸಿಕೊಳ್ಳುವ ಅಗತ್ಯ ನಮಗಿಲ್ಲ ನಾವು ಎದುರಿದ್ದಾಗ ಯಾರದು ಬಾಯಿ ಓಪನ್ ಆಗಲ್ವಲ್ಲ ಅಷ್ಟು … Read more

ಗ್ಯಾಸ್ಟಿಕ್ ತೋಂದರೆಗೆ ಮನೆ ಮದ್ದು

ನಮಸ್ಕಾರ ಸ್ನೇಹಿತರೆ ನಮ್ಮ ಇವತ್ತಿನ ಸಂಚಿಕೆಯಲ್ಲಿ ಗ್ಯಾಸ್ಟಿಕ್ ಸಮಸ್ಯೆ ಬಗ್ಗೆ ವಿಚಾರ ವಾಗಿ ನಾವು ನಮ್ಮ ಲೇಖನದಲ್ಲಿ ಬರೀತಾ ಇದ್ದಿವಿ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವೇನು ಇದನ್ನು ನಾವು ಮನೆಯಲ್ಲಿ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಅನ್ನೋ ವಿಚಾರವನ್ನು ನಾವು ಇವತ್ತಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ ಮೊದಲನೇದಾಗಿ ಗ್ಯಾಸ್ಟಿಕ್ ಅಂದರೆ ಏನು ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ತರ ಕಾಣಿಸಿಕೊಳ್ಳುತ್ತದೆ ಹೊಟ್ಟೆ ಉರಿ ಅನ್ಸುತ್ತೆ ಕೆಲವರಿಗೆ ವಾಂತಿ ಬಂದಂತಾಗುವುದು ಕೆಲವರಿಗೆ ಮೋಷನ್ ಕ್ಲೀರ್ ಆಗದಿರುವುದು ಕೆಲವರಿಗೆ ತಲೆಸುತ್ತು ಬರುವುದು ಕೆಲವರಿಗೆ ಕಣ್ಣು ಮಂಜಾಗುವುದು … Read more

ಮಿಥುನ ರಾಶಿಯವರ ಲೈಫ್ ಟೈಮ್ ಭವಿಷ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಇವತ್ತಿನ ಸಂಚಿಕೆಯಲ್ಲಿ ಮಿಥುನ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ಮಿಥುನ ರಾಶಿಯ ವ್ಯಕ್ತಿಗಳ ಗುಣ ಸ್ವಭಾವ ಏನು, ಯಾವ ಬಣ್ಣ ಅವರಿಗೆ ಅದೃಷ್ಟವನ್ನು ತಂದು ಕೊಡುತ್ತದೆ ಯಾವ ಸಂಖ್ಯೆಯನ್ನು ಅವರು ಪಾಲಿಸಿದರೆ ಅವರ ಜೀವನ ಬದಲಾಗುತ್ತದೆ ಎನ್ನುವುದನ್ನು ಸಂಕ್ಷಿಪ್ತವಾಗಿ ನಿಮಗೆ ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ. ಮಿಥುನ ರಾಶಿ ಎಂದು ಹೇಳುತ್ತಿದ್ದ ಹಾಗೆನೇ ಈ ರಾಶಿಯವರು ಏನೋ ಒಂಥರಾ ಸೆಳೆತ ಮಿಥುನ ರಾಶಿಯಲ್ಲಿ ಹುಟ್ಟಿರುವಂತವರು ರಾಶಿಯಲ್ಲಿರುವ ನಕ್ಷತ್ರವನ್ನು ಗಮನಿಸೋಣ ಮೃಗಶಿರ ನಕ್ಷತ್ರ … Read more

ಈಕೆಲಸ ಪ್ರತಿದಿನ ಮಾಡಿದರೆ ಬಡತನ ಬರೋದೆ ಇಲ್ಲ 

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪ್ರತಿದಿನ ಈ ಒಂಬತ್ತು ಕೆಲಸ ಮಾಡಿದರೆ ಲಕ್ಷ್ಮಿ ಮನೆಯನ್ನು ಬಿಟ್ಟು ಹೋಗುವುದೇ ಇಲ್ಲವಾ ಎನ್ನುವ ರಹಸ್ಯ ಮಾಹಿತಿಯನ್ನು ಈ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ, ಈಗಲೇ ಒಂದು ಸಂಚಿಕೆಗೆ ಲೈಕ್ ಕೊಟ್ಟು ಓಂ ಶ್ರೀ ರಾಘವೇಂದ್ರಾಯ ನಮಃ ಎಂದು ಕಾಮೆಂಟ್ ಮಾಡಿರಿನೀವೆಲ್ಲರೂ ಮಹಾಲಕ್ಷ್ಮಿಯನ್ನು ಪೂಜಿಸುತ್ತೀರಾ ಮತ್ತು ಆರಾಧಿಸುತ್ತೀರಾ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳನ್ನು ದೂರ ಮಾಡುವಂತಹ ಸದ್ಯ ಭಕ್ತಿಯಿಂದ ಬೇಡಿಕೊಳ್ಳುತ್ತೀರಾ ಮಾತೃ ಹೃದಯ ಲಕ್ಷ್ಮಿ ಭಕ್ತರ ಭಕ್ತಿ ನೋಡಿ ತಥಾಸ್ತು … Read more

ಉಗುರಿನ ಮೇಲೆ ಚಂದ್ರಾಕೃತಿ ಇದ್ದರೆ ಏನರ್ಥ ಗೊತ್ತಾ!

ಸಾಮಾನ್ಯವಾಗಿ ಬಹುತೇಕ ಎಲ್ಲರ ಕೈ ಬೆರಳುಗಳ ಉಗುರಿನ ಮೇಲೆ ಅರ್ಧ ಚಂದ್ರಾಕೃತಿ ಇದ್ದೇ ಇರುತ್ತದೆ. ಇನ್ನೂ ಹೀಗೆ ಉಗುರಿನ ಮೇಲೆ ಚಂದ್ರಾಕೃತಿ ಇದ್ದರೆ ಏನರ್ಥ ಮತ್ತು ಅವು ಯಾಕೆ ಬರುತ್ತವೆ ಎಂದು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.ಉಗುರಿನ ಮೇಲೆ ದೊಡ್ಡದಾದ ಚಂದ್ರಾಕೃತಿ ಇದ್ದರೆ ಅದೃಷ್ಟವಂತರು ಎನ್ನಬಹುದಾಗಿದೆ. ಇನ್ನು ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಷಯವಾಗಿದೆ. ಹಿಂದಿನ ಕಾಲದಲ್ಲಿ ಆರೋಗ್ಯವೇ ಭಾಗ್ಯ ಎನ್ನಲಾಗುತ್ತಿತ್ತು ಅದೇ ರೀತಿ ಒಬ್ಬ ವ್ಯಕ್ತಿಯ ಉಗುರಿನ ಮೇಲೆ ಅರ್ಧ ಚಂದ್ರಾಕೃತಿಯ ಚೆನ್ನಾಗಿದ್ದರೆ ಆ ವ್ಯಕ್ತಿ … Read more

ಕೊಬ್ಬನ್ನು ಕರಗಿಸುವ ಅದ್ಭುತವಾದ ಎಣ್ಣೆ !

ಎಲ್ಲರಿಗೂ ನಮಸ್ಕಾರ, ನಮ್ಮಲ್ಲಿ ಬಹಳಷ್ಟು ಜನರಿಗೆ ಹೊಟ್ಟೆ ಕರಗಿಸಿವುದು ಕಷ್ಟದ ಕೆಲಸ ಬದಲಾಗುತ್ತಿರುವ ಜೀವನ ಶೈಲಿ ಗಂಟೆ ಗಟ್ಟಲೇ ವಾಕಿಂಗ್ ಮಾಡಲು ಸಮಯ ಇಲ್ಲ ಹೊಟ್ಟೆಯನ್ನು ಕಟ್ಟಿ ಹಾಕಲು ಸಾದ್ಯವಿಲ್ಲ. ಹೊಟ್ಟೆ ಕಡಿಮೆ ಆಗುವುದು ಹೇಗೆ, ಈ ಎಣ್ಣೆಯಿಂದ ಹೊಟ್ಟೆಯ ಭಾಗದ ಕೊಬ್ಬನ್ನು ಕಮ್ಮಿ ಮಾಡಬಹುದು. ಇದೇ ಎಣ್ಣೆಯಿಂದ celebrities ದೇಹದ ಕೊಬ್ಬಿನಂಶ ಕರಗಿಸುವುದಕ್ಕೆ ಆಯಿಲ್ ಮಸಾಜ್ ಮಾಡಿಸಿಕೊಳ್ಳುತ್ತಾರೆ. ಇನ್ನು ಆ ಎಣ್ಣೆಯನ್ನು ತಯಾರಿಸುವುದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ. ಅದಕ್ಕಾಗಿ ಬೇಕಾಗುವ ಸಾಮಗ್ರಿಗಳು ಯಾವುವು ಎಂದರೆ … Read more

ಮನೆಯಲ್ಲಿ ಈ 5 ವಸ್ತುಗಳಿದ್ದರೆ ಜೀವನದಲ್ಲಿ ಎಂದಿಗೂ ಬಡತನ ಬರೋದಿಲ್ಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಯಲ್ಲಿ ಐದು ವರ್ಷ ಇದ್ದರೆ ಬಡತನ ಮನೆಯಲ್ಲಿ ಸುಳಿಯುವುದಿಲ್ಲ ಯಾವ ಮಾಟ ಮಂತ್ರ ತಂತ್ರ ಮಂತ್ರ ತಟ್ಟುವುದಿಲ್ಲ ಬಡತನವನ್ನು ಮನೆ ಹತ್ತಿರನು ಸುಳಿಯುವುದಿಲ್ಲ ಯಾವುದು ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಸುತ್ತೇವೆ. ನಮ್ ಹಣೆಬರಹ ಸರಿ ಇಲ್ಲ ಎಂದು ಅನಿಸುತ್ತದೆ ಪದೇ ಪದೇ ಸಮಸ್ಯೆಗಳು ಬಂದು ಜೀವನವನ್ನೇ ನರಕ ಮಾಡಿದೆ ಹಣ ಬರುತ್ತದೆ ಆದರೆ ಕೈಯಲ್ಲಿ ಉಳಿಯುವುದಿಲ್ಲ ಮನೆಯಲ್ಲಿ ಅಭಿವೃದ್ಧಿ ಎನ್ನುವುದೇ ದೂರವಾಗಿದೆ ದುಡಿಯುವುದಕ್ಕಿಂತ ಜಾಸ್ತಿ ಖರ್ಚಾಗುತ್ತಿದೆ ಎಂದರೆ ಖರ್ಚು ಎಷ್ಟು … Read more

ಗಂಡ ಹೆಂಡತಿಯ ಕಣ್ಣೀರು ಬರಿಸುವ ಕಥೆ

ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಗಂಡ ಹೆಂಡತಿಯ ಕಣ್ಣೀರು ಬರಿಸುವಂತಹ ಕಥೆ ಇದಾಗಿದೆಒಟ್ಟಿಗೆ ಪ್ರಯಾಣಿಸುತ್ತಿದ್ದರು ಯುವಕನೊಬ್ಬ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಅವನು ಪ್ರತಿದಿನವೂ ಗಂಡ ಹೆಂಡತಿಯನ್ನು ನೋಡುತ್ತಿದ್ದನು. ರೈಲಿನಲ್ಲಿ ಕುಳಿತು ಗಂಡ ಹೆಂಡತಿ ಇಬ್ಬರೂ ತುಂಬಾನೇ ಮಾತನಾಡುತ್ತಿದ್ದರು. ಅವರಿಬ್ಬರ ಜೋಡಿ ಪರ್ಫೆಕ್ಟ್ ಜೋಡಿ ಎನಿಸಿತು. ಹೆಂಡತಿ ಸ್ವೆಟರ್ ಹೆಣೆಯುತ್ತ ಮಾತನಾಡುತ್ತಿದ್ದಳು ಒಂದು ದಿನ ಪತಿ-ಪತ್ನಿ ರೈಲಿನಲ್ಲಿ ಬಾರದೇ ಇದ್ದಾಗ ಯುವಕನಿಗೆ ಸ್ವಲ್ಪ ಶಾಕ್ ಆಯ್ತು ಏಕೆಂದರೆ ಅವನಿಗೆ ಪ್ರತಿದಿನ ಅವರನ್ನು ನೋಡುವ ಅಭ್ಯಾಸವಿತ್ತು. ಗಂಡ ಹೆಂಡತಿ … Read more

ಈ ಮಾತುಗಳನ್ನು ಎಂದಿಗೂ ನೆನಪಿಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ, ನಮಗಾಗಿ ಯಾರು ಕಾಯುತ್ತಾರೋ ಅವರಿಗಾಗಿ ಬದುಕೋಣ ನಮಗಾಗಿ ಯಾರು ಅಳುತ್ತಾರೋ ಅವರನ್ನು ನಗಿಸೋಣ ನಮಗಾಗಿ ಯಾರು ಪ್ರತಿಕ್ಷಣ ಹಂಬಲಿಸುತ್ತಾರೋ ಅವರನ್ನು ಪ್ರೀತಿಸೋಣ! ಎಡವಿ ಬೀಳುವ ಸಂದರ್ಭದಲ್ಲಿ ಬರುತ್ತದೆ ದಾಟಿ ಹೋಗಲು ಯತ್ನಿಸಿ ಮುಗಿದು ಹೋದ ವಿಷಯಗಳ ಬಗ್ಗೆ ಚಿಂತೆ ಯಾಕೆ? ಕೆಳಕ್ಕೆ ಬಿದ್ದ ಹಾಗೂ ಮತ್ತೆ ಮರ ಸೇರಲಾರದು ನೆನಪಿರಲಿ.. ನಿಮ್ಮ ಬದುಕು ನಿಮ್ಮದೇ ಕಥೆ ಮನಮುಟ್ಟುವಂತೆ ಚೆನ್ನಾಗಿ ಬರೆಯಿರಿ ಆಗಾಗಿ ತಿದ್ದುತ್ತಲೂ ಇರಿ ಎಷ್ಟು ಕಡಿಮೆ ಆಸೆ ಪಡುತ್ತಿರೋ … Read more

ಕಷ್ಟದ ದಿನಗಳು ಆರಂಭವಾಗುವ ಮುನ್ನ ಸಿಗುತ್ತವೆ ಈ 9 ಸೂಚನೆಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಜೀವನದಲ್ಲಿ ಕೆಟ್ಟ ಸಮಯ ಶುರುವಾಗುವುದಕ್ಕಿಂತ ಮೊದಲು ಈ 10 ಸೂಚನೆಗಳು ಸಿಗುತ್ತವೆ ಎನ್ನುವರ ರಹಸ್ಯ ಮಾಹಿತಿಯನ್ನು ಈ ಒಂದು ಸಂಚಿಕೆಯ ಮೂಲಕ ತಿಳಿಸಿ ಕೊಡುತ್ತೇವೆಬದುಕಿರುವಾಗಲೇ ಜೀವನದಲ್ಲಿ ನರಕ ಯಾತನೆಯನ್ನು ಅನುಭವಿಸಬಾರದು ಪಾಪ ಕರ್ಮಗಳಿಗೆ ಫಲವನ್ನು ಅನುಭವಿಸಬಾರದು ಎಂದರೆ ಏನು ಮಾಡಬೇಕು ಎಂದು ನೀವು ಕೇಳಿದರೆ ನಾವು ಹೇಳುವುದು ಒಂದೇ ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅಪರೂಪಕರ ಮಾಡಿ ಎಂದು ಯಾರಿಗೂ ಎಂದು ಯಾವ ವಿಷಯಕ್ಕೂ ನೋವುಂಟು ಮಾಡಬೇಡಿ ಜನರನ್ನು ಮತ್ತು … Read more