ಕನಸಲ್ಲಿ ಕಂಡಿದ್ದಕ್ಕೆ ಅರ್ಥವನ್ನು ತಿಳಿಸುತ್ತಿದ್ದೇವೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಕನಸಲ್ಲಿ ಕಂಡಿದ್ದಕ್ಕೆ ಅರ್ಥವನ್ನು ತಿಳಿಸುತ್ತಿದ್ದೇವೆ ನೋಡೋಣ ಬನ್ನಿ 01. ಕನಸಲ್ಲಿ ಕುಂಕುಮ ಕಂಡರೆ ಕೀರ್ತಿ ಅದೃಷ್ಟ ಬರುತ್ತದೆ 02. ಅಡುಗೆಮನೆ ಕನಸಲ್ಲಿ ಕಂಡರೆ ಭೋಜನ ಪ್ರಾಪ್ತಿ ಸಾಲದಿಂದ ಮುಕ್ತಿಯಾಗುತ್ತದೆ 03. ದೇವಸ್ಥಾನ ಕನಸಲ್ಲಿ ಕಂಡರೆ ಶುಭಕಾಲ ಬರುತ್ತಿದೆ ಎಂದು ಅರ್ಥ 04. ಶುದ್ಧವಾದ ನೀರು ಕನಸಲ್ಲಿ ಕಂಡರೆ ಅದೃಷ್ಟ ಶುರುವಾಗುತ್ತಿದೆ ಎಂದು ಅರ್ಥ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

05 ಅಶುದ್ಧವಾದ ನೀರು ಕನಸಲ್ಲಿ ಕಂಡರೆ ಕೆಟ್ಟ ಸುದ್ದಿ ನಾಷ್ಟ ದುಃಖ ಕೇಳಿ ಬರುತ್ತದೆ ಅಂತ ಅರ್ಥ 06. ನಿಧಿಯನ್ನು ಕನಸಲ್ಲಿ ಕಂಡರೆ ಸಂಪತ್ತು ನಿಮ್ಮ ಸ್ವಂತ ಅಂತ ಅರ್ಥ 07. ಗಂಧವನ್ನು ಕನಸಲ್ಲಿ ಕಂಡರೆ ಶುಭ ಸಂಕೇತ 08. ಹಣವನ್ನು ಕನಸಲ್ಲಿ ಕಂಡರೆ ದುಡ್ಡು ಸಿಗಲಿದೆ ಅಂತ ಅರ್ಥ 09. ಚಿಲ್ಲರೆ ಕನಸಲ್ಲಿ ಕಂಡರೆ ಖರ್ಚು ಅಂತ ಅರ್ಥ 10. ದೀಪವನ್ನು ಕನಸಲ್ಲಿ ನೋಡಿದರೆ ಸಮೃದ್ಧಿ ಹೆಚ್ಚಾಗುತ್ತದೆ

11. ಹೂಗಳನ್ನು ಕನಸಲ್ಲಿ ಕಂಡರೆ ಒಳ್ಳೆಯ ಆರೋಗ್ಯ ಅಂತ ಅರ್ಥ 12. ಪುಸ್ತಕಗಳು ಕನಸಲಿ ಕಂಡರೆ ಮಾನಸಿಕ ಅರಿವು 13. ಆಯುಧಗಳನ್ನು ಕನಸಲ್ಲಿ ಕಂಡರೆ ನಿಂತು ಹೋದ ಕೆಲಸಗಳು ಪೂರ್ತಿಯಾಗುತ್ತವೆ ಅಂತ ಅರ್ಥ 14. ಕನಸಿನಲ್ಲಿ ಕಾಗೆ ನೋಡಿದರೆ ಎಚ್ಚರಿಕೆಯಿಂದ ಇರಬೇಕು ಎಂಬ ಸೂಚನೆಯಾಗಿದೆ 15. ತಲಪಾಯ ಕನಸಿನಲ್ಲಿ ಕಂಡರೆ ಗೌರವ ಹೆಚ್ಚುತ್ತದೆ ಅಂತಾ ಅರ್ಥ

16. ಕನಸಿನಲ್ಲಿ ಸತ್ತವರು ಕಂಡರೆ ಆಶೀರ್ವಾದವಾಗಿದೆ ಅಂತ ಅರ್ಥ 17. ಕನಸಿನಲ್ಲಿ ವಾಹನಗಳನ್ನು ಕಂಡರೆ ಪ್ರಯಾಣದ ಸೂಚನೆಯನ್ನು ಕೊಡುತ್ತದೆ 18. ಕನ್ನಡಿಯನ್ನು ಕನಸಿನಲ್ಲಿ ಕಂಡರೆ ಆಸೆಗಳ ಪೂರೈಕೆ ಆಗುತ್ತದೆ 19. ಸಂಖ್ಯೆಗಳನ್ನು ಕನಸಿನಲ್ಲಿ ಕಂಡರೆ ಲಾಟರಿ ಸಂಪಾದನೆ 20. ಕುದುರೆಗಳ ಮೇಲೆ ಸವಾರಿ ಮಾಡಿದ ಹಾಗೆ ಕನಸು ಕಂಡರೆ ಕೆಲಸದಲ್ಲಿ ವಿಜಯದ ಸೂಚನೆ ಸ್ನೇಹಿತರೆ ಈ ಪುಟ್ಟ ಸಂದೇಶ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment