ಮಂಗಳವಾರ ದಿನ ಹನುಮಂತನಿಗೆ ಈ ಎರಡು ಕೆಲಸಗಳು ಮಾಡಿದರೆ ಸಾಕು ಸಕಲ ಇಷ್ಟಾರ್ಥಗಳು ಈಡೇರುತ್ತದೆ!

ನಮಸ್ಕಾರ ಸ್ನೇಹಿತರೆ ಹನುಮಂತನಿಗೆ ಪ್ರೀತಿ ಕರವಾದ ದಿನ ಅಂದರೆ ಮಂಗಳವಾರ ಹನುಮಂತನನ್ನು ನೆನೆದರೆ ಸಾಕು ಭಯಾನೆ ಇಲ್ಲ ಎಲ್ಲವು ಅಭಯವೇ ಎಷ್ಟೇ ಗ್ರಹದೋಷ ಇರಲಿ ಆರ್ಥಿಕ ಸಮಸ್ಯೆ ಇರಲಿ ಪಾಪಕರ್ಮಗಳು ಇರಲಿ ಕೇವಲ ಹನುಮಂತನನ್ನು ಪ್ರಾರ್ಥಿಸಿ ಕೊಳ್ಳುವುದರಿಂದ ಎಲ್ಲಾ ನಿರ್ಣಾಮ ಆಗುತ್ತದೆ ಎನ್ನುತ್ತಾರೆ ಹಿರಿಯರು ಗುಡ್ಡದಂತಹ ಸಮಸ್ಯೆಗಳು ಕೂಡ ಬೇಗ ಮಂಜಿನಂತೆ ಕರಗಿ ಹೋಗುತ್ತವೆ ಹನುಮಂತನನ್ನು ಧ್ಯಾನಿಸುವುದು ರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಆತನ ಆರಾಧನೆಯಿಂದ ನಾವು ಗುಡ್ಡದಷ್ಟು ಸಮಸ್ಯೆಯನ್ನು ಉಗುರಿನಿಂದ ಕಡಿಮೆ ಮಾಡಿಕೊಡುತ್ತಾನೆ ಹನುಮಂತ ಎಂದು ಹೇಳುತ್ತಾರೆ ಇದಕ್ಕೆ ನಾವು ಮಾಡಬೇಕಿರುವುದು ಏನು ಇಲ್ಲ ಷೋಡೋಪಚಾರ ದ ಪೂಜೆಗಳು ಕೂಡ ಅಗತ್ಯ ಇಲ್ಲ ಕೇವಲ ನಾವು ಮಂಗಳವಾರದ ದಿನ ಎರಡು ವಿಷಯಗಳನ್ನು ಪಾಲನೆ ಮಾಡಿಕೊಂಡು ಬಂದರೆ ಸಾಕು ಆ ವಿಷಯಗಳು ಯಾವುವು ಎಂದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈಗ ನೋಡೋಣ ಮೊದಲನೆಯದು ಮಂಗಳವಾರದ ದಿನ ಸೂರ್ಯ ಉದಯ ಕ್ಕಿಂತ ಮೊದಲೇ ಎದ್ದು ಸುಜಿ ಭೂತ ರಾಗಿ ಕೇವಲ 11 ವೀಳ್ಯದ ಎಲೆಯನ್ನು ತೆಗೆದುಕೊಂಡು ಹನುಮಂತನ ಚಿತ್ರಪಟ ಆಗಲಿ ಅಥವಾ ಹನುಮಂತನ ದೇವಾಲಯಕ್ಕೆ ಹೋಗಿ ಹನ್ನೊಂದು ವೀಳ್ಯದ ಎಲೆಗಳಿಂದ ಪೂಜಿಸಿ ಕೊಳ್ಳುವುದು ಪ್ರತಿಯೊಂದು ವೀಳ್ಯದ ಎಲೆಯನ್ನು ಸಮರ್ಪಣೆ ಮಾಡುವಾಗ ಆತನ ನಾಮಸ್ಮರಣೆ ಮಾಡುತ್ತಾ ಸಮರ್ಪಣೆ ಮಾಡಬೇಕು ಹಾಗೆಯೇ ಹನುಮಂತನಿಗೆ 11 ಮಂಗಳವಾರಗಳು 11 ಪ್ರದಕ್ಷಿಣೆಯನ್ನು ಹಾಕುವುದು ಈ ಎರಡನ್ನು ಮಾಡಿಕೊಳ್ಳುವುದರಿಂದ ನಿಮಗೆ ಯಾವುದೇ ಆಪತ್ತು ಆಗಿರಲಿ ಯಾವುದೇ ಸಮಸ್ಯೆ ಆಗಿರಲಿ ಅವು ಮಂಜಿನಂತೆ ಕರಗಿಹೋಗುತ್ತವೆ ಎನ್ನುತ್ತಾರೆ ಪಂಡಿತರು ಹೀಗೆ ಹನುಮಂತನಿಗೆ ಮಂಗಳವಾರ ಪ್ರಶಸ್ತವಾದ ದಿನ ಆದ್ದರಿಂದ ಮಂಗಳವಾರ ಈ ಎರಡು ಪರಿಹಾರವನ್ನು ಪಾಲಿಸುವುದರಿಂದ ಬಹಳ ಬೇಗ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ

ಕುಟುಂಬ ಸಮಸ್ಯೆ ಆಗಿರಲಿ ಆರೋಗ್ಯ ಸಮಸ್ಯೆ ಆಗಿರಲಿ ಅಥವಾ ಗೃಹದೋಷ ಸಮಸ್ಯೆ ಆಗಿರಲಿ ಯಾವುದೇ ಎಂತಹ ಸಮಸ್ಯೆ ಇರಲಿ ಅವು ಕರಗಿ ನೀರಾಗುತ್ತದೆ ನವಗ್ರಹ ಸಂಬಂಧಿಸಿದ ಸಮಸ್ಯೆಯಿಂದ ಕಷ್ಟ ಪಡುತ್ತಿರುವವರು ಅಥವಾ ಸಮಸ್ಯೆಯನ್ನು ಎದುರಿಸುತ್ತಿರುವವರು ಮಂಗಳವಾರದ ದಿನ ಹನುಮಂತನನ್ನು ಪೂಜಿಸಿ ಪ್ರಾರ್ಥಿಸಿ ಕೊಂಡರೆ ಸಾಕು ಆಶಿಸಿ ದಷ್ಟು ಪಲಿತಾಂಶಗಳು ಸಿಗುತ್ತವೆ ನಾವು ಬಯಸಿದಷ್ಟು ಫಲವನ್ನು ನೀಡುತ್ತಾನೆ ಹನುಮಂತ ಕೇವಲ ಭಕ್ತಿ-ಶ್ರದ್ಧೆಯಿಂದ ಪ್ರದಕ್ಷಣೆ ಮಾಡುವುದರಿಂದ ಪೂಜೆ ಅಭಿಷೇಕಗಳನ್ನು ಕರಗಿಸಿಕೊಂಡು ಯಥಾನುಶಕ್ತಿ ಯಾವುದು ಸಾಧ್ಯವೋ ಅದನ್ನು ಪಠಿಸಬೇಕು

ಅಂದರೆ ಸುಂದರಕಾಂಡ ಪಾರಾಯಣ ಇಲ್ಲವೇ ಹನುಮಾನ್ ಚಾಲೀಸ್ ಪರಾಯಣ ಹೀಗೆ ಯಾವುದು ಸಾಧ್ಯವೋ ಅದನ್ನು ಮಾಡಿಕೊಂಡರೆ ಸಾಕು ಅದರಿಂದ ಕೇತು ಮತ್ತು ಶನಿ ಇಬ್ಬರೂ ಶಾಂತಿಯಾಗಿ ನಿಮಗೆ ಹಿಡಿದ ಅಥವಾ ನಿಮ್ಮನ್ನು ಪೀಡಿಸುತ್ತಿರುವ ಪೀಡೆ ತೊಲಗುತ್ತಾರೆಎನ್ನುತ್ತಾರೆ ಆದ್ದರಿಂದ ಮಂಗಳವಾರದ ದಿನ ಎರಡು ಪರಿಹಾರವನ್ನು ಪಾಲಿಸುವುದೇ ಅಲ್ಲದೆ ನವಗ್ರಹಗಳನ್ನು ಈರೀತಿಯಾಗಿ ಪೂಜಿಸುವುದರಿಂದ ಸಮಸ್ಯೆಗಳು ಅಂಥವೇ ಆಗಿರಲಿ ಅವು ಬಹಳ ಬೇಗ ನಿವಾರಣೆ ಹೊಂದಿ ಸುಖ ಸಂಪತ್ತು ಐಶ್ವರ್ಯ ಆರೋಗ್ಯ ಪ್ರಾಪ್ತಿಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment