ನಿಮಗೆ ಹಣ ಹೆಸರು ಗಳಿಸಲು ಇಷ್ಟ ಇದ್ದರೆ, ರಾತ್ರಿ ಮಲಗುವ ಮುನ್ನ ಕೇವಲ ಈ ಚಿಕ್ಕ ಚಮತ್ಕಾರದ ಮಂತ್ರ ಹೇಳಿ ಸಾಕು

ನಮಸ್ಕಾರ ಸ್ನೇಹಿತರೆ ನಮ್ಮ ಶಾಸ್ತ್ರಗಳಲ್ಲಿ ರಾತ್ರಿಯ ಸಮಯವನ್ನು ತುಂಬಾನೇ ಮಹತ್ವ ಪೂರ್ಣ ಅಂತ ತಿಳಿಸಿದ್ದಾರೆ ವಿಶೇಷವಾಗಿ ಯಾರು ಮಂತ್ರ ತಂತ್ರಗಳ ಸಾಧನೆಯನ್ನು ಮಾಡುತ್ತಾರೋ ಅಥವಾ ಧ್ಯಾನವನ್ನು ಮಾಡುತ್ತಾರೋ ಅಂತವರಿಗಾಗಿ ರಾತ್ರಿಯ ಸಮಯ ಎಲ್ಲಕ್ಕಿಂತ ವಿಶೇಷ ಮತ್ತು ಉತ್ತಮ ಆಗಿರುತ್ತದೆ ಇನ್ನೊಂದೆಡೆ ರಾತ್ರಿ ಮಾಡುವಂತಹ ಹವ್ಯಾಸಗಳು ಯಾವ ರೀತಿ ಇರುತ್ತವೆ ಎಂದರೆ ಒಂದು ವೇಳೆ ಯಾವುದಾದರೂ ವ್ಯಕ್ತಿಗಳು ಇವುಗಳನ್ನು ಮಾಡಿದರೆ ಅವರ ಜೀವನದಲ್ಲಿ ಇರುವ ಎಲ್ಲಾ ರೀತಿಯ ಕಷ್ಟಗಳು ನಿವಾರಣೆಯಾಗುತ್ತದೆ ಕಷ್ಟಗಳಿಂದ ಮುಕ್ತಿ ಕೂಡ ಸಿಗುತ್ತದೆ ಒಂದು ವೇಳೆ ಇವರ ಮನಸ್ಸಿನಲ್ಲಿ ಅದೇನೇ ಇಚ್ಛೆ ಇದ್ದರೂ ಕೂಡ ತಕ್ಷಣವೇ ಪೂರ್ತಿಯಾಗುತ್ತದೆ ಯಾಕೆ ಅಂದರೆ ಇದು ರಾತ್ರಿಯ ಸಮಯದ ಪ್ರಯೋಗ ಆಗಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಎಲ್ಲಾ ಮನಸ್ಸಿನ ಇಚ್ಛೆಯನ್ನು ಸಿದ್ದಿ ಮಾಡಿಕೊಳ್ಳಲು ಇದು ವಿಶೇಷ ಸಮಯ ಆಗಿದೆ ಒಂದು ವೇಳೆ ನಿಮಗೇನಾದರೂ ಮನಸ್ಸಿನ ಇದ್ದರೆ ಅವು ಈಡೇರುತ್ತಾ ಇಲ್ಲ ಅಂದರೆ ಹಲವಾರು ರೀತಿಯ ಪ್ರಯೋಗ ಗಳನ್ನು ಮಾಡಿದರೂ ಕೂಡ ಅದರಲ್ಲಿ ನಿಮಗೆ ಯಶಸ್ಸು ಸಿಗುತ್ತಾ ಇಲ್ಲ ಅಂದರೆ ನಿಮ್ಮ ಮನಸ್ಸಿನ ಇಚ್ಛೆ ಯಾವುದೇ ವಿಷಯಕ್ಕೆ ಇರಲಿ ಎಲ್ಲಾ ರೀತಿಯ ಮನಸ್ಸಿನ ಇಚ್ಛೆಗಳನ್ನು ಪೂರ್ತಿ ಮಾಡಿಕೊಳ್ಳಲು ರಾತ್ರಿಯ ಸಮಯ ಯಾವ ರೀತಿ ಕಾರ್ಯಗಳನ್ನು ಮಾಡಬೇಕು ಎಂದರೆ ಇವುಗಳ ಬಗ್ಗೆ ನಾವು ನಿಮಗೆ ಇವತ್ತಿನ ಲೇಖನದಲ್ಲಿ ಸವಿಸ್ತಾರವಾಗಿ ತಿಳಿಸುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ

ಸ್ನೇಹಿತರೆ ಹಲವಾರು ಜನರಿಗೆ ಯಾವ ರೀತಿಯ ಹವ್ಯಾಸ ಇರುತ್ತದೆ ಅಂದರೆ ರಾತ್ರಿಯ ಮಲಗುವ ಸಮಯದಲ್ಲಿ ಕೆಲವು ವಿಷಯಗಳ ಬಗ್ಗೆ ಚಿಂತೆ ಮಾಡುತ್ತಾ ಇರುತ್ತಾರೆ ಸಾಮಾನ್ಯವಾಗಿ ಕೆಲವು ಜನರು ತಮ್ಮ ಜೀವನದಲ್ಲಿ ನಡೆದ ಕೆಟ್ಟ ಘಟನೆಗಳ ಬಗ್ಗೆ ಚಿಂತೆ ಮಾಡುತ್ತಾರೆ ಅಥವಾ ತಮ್ಮ ಶತ್ರುಗಳ ಬಗ್ಗೆ ಹೆಚ್ಚಿನ ಚಿಂತೆ ಮಾಡುತ್ತಾರೆ ಇದರ ಅರ್ಥ ತಮ್ಮ ಜೀವನದಲ್ಲಿ ಶತ್ರುಗಳಿಂದ ತುಂಬಾ ತೊಂದರೆಯಲ್ಲಿ ಇರುತ್ತಾರೆ ಇವರು ನಿದ್ರೆ ಮಾಡಲು ಹೋಗಿರುವಾಗ ಶತ್ರುಗಳು ಕಣ್ಣು ಮುಂದೆ ಬರುತ್ತಾರೆ ಯಾರು ರೋಗಿಗಳು ಆಗಿರುತ್ತಾರೋ ಅವರು ತಮ್ಮ ರೋಗದ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ ಯಾರು ಸಾಲದಲ್ಲಿ ಮುಳುಗಿರುತ್ತಾರೆ ಅವರು ತಮ್ಮ ಸಾಲವನ್ನು ಹೇಗೆ ತೀರಿಸುವುದು ಎಂದು ಯೋಚನೆ ಮಾಡುತ್ತಾ ಇರುತ್ತಾರೆ

ಇದೇ ರೀತಿಯಾಗಿ ಯಾರಿಗೆ ಯಾವ ಸಮಸ್ಯೆ ಇದೆಯೋ ಆ ಸಮಸ್ಯೆಯ ಬಗ್ಗೆ ಯೋಚನೆ ಮಾಡುತ್ತಾ ಮಲಗುತ್ತಾರೆ ಇವತ್ತಿನಿಂದ ನೀವು ಒಂದು ಕಾರ್ಯವನ್ನು ಮಾಡಬೇಕು ಎಲ್ಲಿ ನಿಮ್ಮ ತೊಂದರೆ ಹಾಗೂ ಕಷ್ಟಗಳ ಬಗ್ಗೆ ಯೋಚನೆ ಮಾಡುತ್ತಿರುತೀರೋ ಅಲ್ಲಿ ನೀವು ಈ ಒಂದು ಮಂತ್ರವನ್ನು ಜಪ ಮಾಡಬೇಕು ಇದು ಭಗವಂತನಾದ ಶಿವನ ಸಂಜೀವಿನಿ ಮಂತ್ರ ಆಗಿದೆ ಇದು ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸುಖ ಸಂತೋಷಗಳನ್ನು ನೀಡುತ್ತದೆ ಜೊತೆಗೆ ನಿಮ್ಮ ಮನಸ್ಸಿನ ಇಚ್ಛೆ ಏನೇ ಇದ್ದರೂ ಕೂಡ ಅದು ಈಡೇರುತ್ತದೆ ಈ ಮಂತ್ರ ಹೀಗಿದೆ ಓಂ ರೂಮ್ ಜೋಮ್ ಸಹ ನಮಃ ಶಿವಾಯ ವಿಶೇಷವಾಗಿ ನೀವು ರಾತ್ರಿ ಮಲಗುವಾಗ ಈ ಮಂತ್ರವನ್ನು ಜಪ ಮಾಡಿದರೆ ಈ ಮಂತ್ರವು ನಿಮ್ಮ ಮನಸ್ಸಿನ ಇಚ್ಛೆಗಳನ್ನು ಎಲ್ಲವನ್ನು ಪೂರ್ತಿ ಮಾಡುತ್ತದೆ ಆದರೆ

ಈ ಮಂತ್ರವನ್ನು ಪ್ರಯೋಗ ಮಾಡಬೇಕಾದರೆ ಏನು ಮಾಡಬೇಕು ಅಂದರೆ ಯಾವಾಗ ನೀವು ನಿಮ್ಮ ಬೆಡ್ ಮೇಲೆ ಮಲಗಿರುತೀರೋ ಆಗ ನಿಮ್ಮ ಎರಡು ಕಣ್ಣುಗಳನ್ನು ಮುಚ್ಚಿ ನಿಮ್ಮ ಕಣ್ಣುಗಳ ಮಧ್ಯೆ ನಿಮ್ಮ ಜ್ಞಾನವನ್ನು ಕೇಂದ್ರಿಕರಿಸಬೇಕು ಎಲ್ಲಿಯತನಕ ನಿಮಗೆ ನಿದ್ರೆ ಬರುವುದಿಲ್ಲವೋ ಅಲ್ಲಿಯತನಕ ಈ ಮಂತ್ರವನ್ನು ಜಪ ಮಾಡ್ತಾ ಇರಬೇಕು ಹಾಗೆ ಒಂದು ಮಾತನ್ನು ನೀವು ಸರಿಯಾಗಿ ನೆನಪಿಟ್ಟುಕೊಳ್ಳಿ ಯಾವಾಗ ಈ ಮಂತ್ರವನ್ನು ನೀವು ಜಪ ಮಾಡುತ್ತಾ ಇರುತ್ತೀರೋ ಆಗ ನಿಮ್ಮ ಮನಸ್ಸಿನ ಇಚ್ಛೆಗಳು ಇದರ ಹಿಂಭಾಗದಲ್ಲಿ ನಡಿತಾ ಇರಬೇಕು ಎಕ್ಸಾಂಪಲ್ ನೀವು ಯಾವುದೋ ಒಂದು ವ್ಯಕ್ತಿಯ ಜೊತೆ ಮಾತನಾಡುತ್ತೀರಾ ನಿಮ್ಮ ಮನಸ್ಸಿನ ಒಳಗಡೆ ಬೇರೆ ವಿಷಯದ ಬಗ್ಗೆ ಯೋಚನೆ ಮಾಡುತ್ತೀರಾ

ಈ ರೀತಿಯಾಗಿ ಪತ್ರವನ್ನು ಜಪ ಮಾಡುತ್ತಾ ನಿಮ್ಮ ಮನಸ್ಸಿನ ಇಚ್ಛೆ ಬಗ್ಗೆ ಪಾಸಿಟಿವ್ ಆಗಿ ಯೋಚನೆ ಮಾಡಬೇಕು ಈ ಮಂತ್ರವನ್ನು ನಿಮ್ಮ ಕಣ್ಣುಗಳ ಮಧ್ಯೆ ಕೇಂದ್ರೀಕರಿಸಿ ನಿಮಗೆ ನಿದ್ದೆ ಬರುವವರೆಗೂ ಜಪ ಮಾಡಬೇಕು ಮನಸ್ಸಿನ ಒಳಗಡೆ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಹೇಳುತ್ತಾ ಇರಬೇಕಾಗುತ್ತದೆ ಇದೇ ರೀತಿಯಾಗಿ ಈ ಪ್ರಯೋಗಗಳನ್ನು ಮಾಡಲಾಗುತ್ತದೆ ಹಾಗೆ ಯಾರ ಮನಸ್ಸಿನ ಇಚ್ಛೆಗಳು ಚಿಕ್ಕದಾಗಿರುತ್ತವೆ ಅವು ಒಂದೆರಡು ದಿನಗಳಲ್ಲಿ ಪೂರ್ತಿಯಾಗುತ್ತದೆ ಒಂದು ವೇಳೆ ನಿಮ್ಮ ಮನಸ್ಸಿನ ಇಚ್ಛೆ ದೊಡ್ಡದಾಗಿದ್ದರೆ 11 ದಿನದಿಂದ ಹಿಡಿದು 21ನೇ ದಿನದವರೆಗೂ ಮಾಡಿ ಎಲ್ಲಿಯತನಕ ನಿಮ್ಮ ಮನಸ್ಸಿನ ಇಚ್ಛೆ ಪೂರ್ತಿಯಾಗುವುದಿಲ್ಲ ಅಲ್ಲಿಯತನಕ ಈ ಪ್ರಯೋಗವನ್ನು ಮಾಡುವುದು ಉತ್ತಮವಾಗಿದೆ ರಾತ್ರಿ ಮಲಗುವ ಸಮಯ ಯಾವ ರೀತಿ ಇರುತ್ತವೆ ಎಂದರೆ ಇದು ನಿಮ್ಮ ಜೀವನವನ್ನು ಬದಲಿಸಿಬಿಡುತ್ತವೆ ಇದು ನಿಮಗೆ ಸುಖ ಶಾಂತಿ ನೆಮ್ಮದಿಯನ್ನು ಕೊಡುತ್ತವೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment