ಮಲಗುವ ಮುನ್ನ ಈ 2 ಶಬ್ದ ಹೇಳಿ ಕಷ್ಟಗಳು ಕೊನೆಯಾಗುತ್ತೆ ಶ್ರೀಕೃಷ್ಣ ಹೇಳಿದ ರಹಸ್ಯ

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಹಿರಿಯರು ಇದ್ದರೆ ಚೆಂದ ಅವರ ಮಾರ್ಗದರ್ಶನ ಅವರ ಅನುಭವ ನಮಗೆ ದಾರಿದೀಪ ಆಗುತ್ತದೆ ಪ್ರತಿದಿನ ಅವರಿಂದ ನಮಗೆ ಸಾಕಷ್ಟು ಅನುಭವದ ಮಾತುಗಳು ಜೀವನಕ್ಕೆ ಉಪಯೋಗವಾಗಬಲ್ಲ ಹಿತನುಡಿಗಳು ಆಶೀರ್ವಾದದ ರೂಪದಲ್ಲಿ ಸಿಗುತ್ತದೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುವ ಕೆಲಸ ಹಿರಿಯರಿಂದಲೇ ಆಗುತ್ತದೆ ಮನೆಯ ಸದಸ್ಯರು ಪ್ರತಿದಿನ ದೇವರ ಪೂಜೆ ಮಾಡುವುದು ಸ್ತ್ರೀಯರನ್ನು ಗೌರವದಿಂದ ಕಾಣುವುದು ಕಿರಿಯರನ್ನು ಪ್ರೀತಿ-ವಿಶ್ವಾಸದಿಂದ ಕಾಣುವುದು ಹಿರಿಯರನ್ನು ಗೌರವದಿಂದ ಕಾಣುವುದು ಮಾಡುವ ಕೆಲಸದಲ್ಲಿ ಧರ್ಮನಿಷ್ಠೆಯಿಂದ ನಡೆದುಕೊಂಡರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಅನ್ನ ತಿನ್ನುವಾಗ ಈ 15 ತಪ್ಪುಗಳನ್ನು ಮಾಡಬೇಡಿ..!

ಅನ್ನವನ್ನು ಪರಬ್ರಹ್ಮ ಸ್ವರೂಪ ಎನ್ನುವರು. ಹಾಗೆಂದು ಭಾವಿಸುತ್ತಾರೆ ಕೂಡಾ ಅಂತಹ ಅನ್ನವನ್ನು ಊಟ ಮಾಡುವಾಗ ಅಪ್ಪಿತಪ್ಪಿಯು ಈ ಲೇಖನದಲ್ಲಿ ಹೇಳಿರುವ 15 ತಪ್ಪುಗಳನ್ನು ಮಾಡಬಾರದು. ಊಟ ಮಾಡುವ ಮುಂಚೆ ಕೈ ಕಾಲು ಚೆನ್ನಾಗಿ ತೊಳೆದುಕೊಂಡು ನೆಲದ ಮೇಲೆ ಕಾಲು ಮಡಚಿ ಕೂತುಕೊಂಡು ಊಟ ಮಾಡಬೇಕು. ಅನ್ನವನ್ನು ಒಂದೇ ಸ್ಥಳದಲ್ಲಿ ಕೂತುಕೊಂಡು ಊಟ ಮಾಡಬೇಕು. ಕೆಲವು ಜನ ಆ ಕಡೆ ಈ ಕಡೆ ತಿರುಗುತ್ತಾ ಮಾಡುತ್ತಾರೆ. ಆ ರೀತಿ ಖಂಡಿತ ಮಾಡಬಾರದು. ಊಟ ಮಾಡುವಾಗ ಎಂಜಲು ಕೈಯಲ್ಲಿ ಇತರ … Read more

ಏಲಕ್ಕಿಯ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ

ನಮಸ್ಕಾರ ಸ್ನೇಹಿತರೆ ಏಲಕ್ಕಿಯ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಏಲಕ್ಕಿಯ ಪ್ರಯೋಜನ ಏನು ಗೊತ್ತಾ? ಆಗಾಗ ಏನಕ್ಕೆ ಸೇವನೆಯನ್ನು ಮಾಡಿದರೆ, ಸಿಗುವ ಆರೋಗ್ಯದ ಪ್ರಯೋಜನಗಳು # ನಾವು ಬಳಸುವ ಹಲವಾರು ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಸಹ ಒಂದು ಇದರಲ್ಲಿ ಅನೇಕ ಆರೋಗ್ಯದ ಲಾಭಗಳು ಸಿಗುತ್ತವೆ ನೂರಾರು ವರ್ಷಗಳಿಂದ ಏಲಕ್ಕಿ ನಮ್ಮ ಬಳಕೆಯಲ್ಲಿದೆ ಜಗತ್ತಿನಲ್ಲಿ ಸಿಗುವ ದುಬಾರಿ ಆಹಾರ ಪದಾರ್ಥಗಳ ಸಾಲಿನಲ್ಲಿ ಏಲಕ್ಕಿ ನಿಲ್ಲುತ್ತದೆ ಏಲಕ್ಕಿಯಿಂದ ಸಿಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ # ಕ್ಯಾನ್ಸರ್ … Read more

ಇಂದಿನಿಂದ ಮುಂದಿನ47ವರ್ಷ ಶನಿದೇವರ ದಿವ್ಯದೃಷ್ಟಿ ಈ 4 ರಾಶಿಯವರಿಗೆ 1ತಿಂಗಳಲ್ಲಿ ಶ್ರೀಮಂತರು ನೀವೇ

ಶನಿದೇವರ ನೇರ ದಿವ್ಯದೃಷ್ಠಿ ಈ ನಾಲ್ಕು ರಾಶಿಯವರ ಮೇಲೆ ಬೀಳಲಿದ್ದು, ಇವರ ಬಾಳು ಬಂಗಾರವಾಗಲಿದೆ. ಹಾಗೇ ಶನಿದೇವರ ಕೃಪೆಯಿಂದಾಗಿ ಇವರ ಜೀವನದಲ್ಲಿ ಎಂದೂ ಕಾಣದ ಲಾಭವನ್ನು ಕಂಡು ಒಂದು ತಿಂಗಳಿನಲ್ಲಿ ಶ್ರೀಮಂತರಾಗಲಿದ್ದಾರೆ. ಹಾಗಾದರೇ ಅಂತಹ ಅದೃಷ್ಠವಂತ ರಾಶಿಗಳು ಯಾವುವು ಹಾಗೂ ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ ರಾಶಿಯವರಿಗೆ ಇಂದಿನಿಂದ ಮುಂದಿನ 47 ವರ್ಷ ಗುರುಬಲ ಮತ್ತು ಅದೃಷ್ಠವಿದೆ ಎಂದರೆ ತಪ್ಪಾಗಲಾರದು. ಈ ರಾಶಿಯವರು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ … Read more

ಗಾಯತ್ರೀ ಮಂತ್ರವನ್ನು ಈ ಸಮಯದಲ್ಲಿ ಮಂತ್ರವನ್ನು ಹೇಳಿದರೆ ಅಷ್ಟ ಐಶ್ವರ್ಯ ಜತೆ ಮನೆಯಲ್ಲಿ ಇರುವ ಎಲ್ಲರೂ ಆರೋಗ್ಯ ಸುಖ ಶಾಂತಿ !

ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದೇವರಿಗೂ ಒಂದೊಂದು ರೀತಿಯ ಮಂತ್ರವನ್ನು ಹೇಳಿ ಪೂಜೆ ಸಲ್ಲಿಸುತ್ತೇವೆ ಪ್ರತಿಯೊಂದು ಮಂತ್ರದಲ್ಲೂ ಅದರದ್ದೇ ಆದ ಭಕ್ತಿ ಶಕ್ತಿ ತುಂಬಿರುತ್ತದೆ ಹೀಗಾಗಿ ಮಂತ್ರವನ್ನು ಹೇಳುತ್ತಾ ಪೂಜೆ ಮಾಡಿಕೊಂಡರೆ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ ಅದೇ ರೀತಿ ಮಂತ್ರಗಳಲ್ಲಿ ತುಂಬಾ ಶಕ್ತಿಯುತವಾದ ಮಂತ್ರ ಗಾಯತ್ರಿ ಮಂತ್ರ ಸಂಧ್ಯಾ ವಂದನೆಯ ಸಮಯದಲ್ಲಿ ಈ ಮಂತ್ರವನ್ನು ತಪ್ಪದೇ ಪಠಣ ಮಾಡಬೇಕು ಗಾಯಿತ್ರಿ ಎಂದೊಡನೆ ಕೆಲವರಿಗೆ ನೆನಪಾಗುವುದು ಪಂಚಮುಖ ಉಳ್ಳ … Read more

ಆಗಸ್ಟ್31 ಭಯಂಕರ ನೂಲ ಹುಣ್ಣಿಮೆ!8ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ರಾಜಯೋಗ ಶನಿದೇವರ ಅನುಗ್ರಹ

ಆಗಸ್ಟ್ 31ನೇ ತಾರೀಖು ಬಹಳ ಭಯಂಕರವಾದ ನೂಲ ಹುಣ್ಣಿಮೆ ಇದೆ. ಈ ಹುಣ್ಣಿಮೆಯಂದು ಈ ಎಂಟು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಶನಿ ಪರಮಾತ್ಮನ ಕೃಪಾಕಟಾಕ್ಷ ಈ ಎಂಟು ರಾಶಿಯವರಿಗೆ ಇದೆ. ಹಾಗಾಗಿ ಇವರು ತಮ್ಮ ಜೀವನದಲ್ಲಿ ತುಂಬಾ ಅದೃಷ್ಟವನ್ನು ಪಡೆಯಲಿದ್ದಾರೆ. ಆ ಅದೃಷ್ಟವಂತ ರಾಶಿಗಳು ಯಾವುವು ಮತ್ತು ಅವುಗಳಿಗೆ ಯಾವೆಲ್ಲಾ ಲಾಭ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈ 8 ರಾಶಿಯ ವ್ಯಕ್ತಿಗಳು ತುಂಬಾ ಅದೃಷ್ಟವಂತರು. ಇವರಿಗೆ ನೂಲ ಹುಣ್ಣಿಮೆಯಿಂದ ಒಳ್ಳೆಯ ಯೋಗಫಲವನ್ನು ಇವರು ಪಡೆಯಲು … Read more

ಯಕ್ಷಿಣಿ ಯಂತ್ರವನ್ನು ಮನೆಯಲ್ಲಿ ಈ ರೀತಿ ಪೂಜೆ ಮಾಡಿದರೆ ಸಾಕು

ಹಲವಾರು ಯಕ್ಷಿಣಿಗಳು ಇವೆ ಅವುಗಳಲ್ಲಿ ಅದ್ಭುತವಾದ ಫಲಗಳನ್ನ ಕೊಡುವುದು ಯಕ್ಷಿಣಿಯಂತ್ರ. ಯಂತ್ರ ಯಕ್ಷಿಣಿ ಬಹಳ ವಿಶೇಷವಾಗಿರುವಂತದ್ದು, ಯಾರು ಈ ಸಿದ್ಧಿಯನ್ನು ಮಾಡಿಕೊಳ್ಳುತ್ತಾರೋ ಅವರು ಏನು ಅಂದುಕೊಂಡಿರುತ್ತಾರೋ ಅದೆಲ್ಲವೂ ಮಿರಾಕಲ್ ತರಹ ನಡೆಯುತ್ತದೆ. ಯಾವುದೇ ರೀತಿಯದುಷ್ಟಶಕ್ತಿಗಳು ಅಥವಾ ಮಾಂತ್ರಿಕ ದೋಷಗಳು ಈ ಯಕ್ಷಿಣಿ ಯಂತ್ರವನ್ನ ಇಟ್ಟಿರುವ ಸ್ಥಳದಲ್ಲಿ ಬರುವುದಿಲ್ಲ. ಅಂತಹ ಅದ್ಭುತವಾದ ಯಂತ್ರ ಈ ಯಕ್ಷಿಣಿಯಂತ್ರ. ಈ ಯಂತ್ರದ ವಿಶೇಷತೆ ಏನು ಎಂದರೆ 8 ಮೂಲೆಗಳನ್ನ ಹೊಂದಿರುತ್ತದೆ. ಆ ಎಂಟು ತುದಿಗಳು ಯಕ್ಷಿಣಿ ಚಕ್ರದಲ್ಲಿ ಇರುತ್ತದೆ. ಕೊನೆಯ ತುದಿ … Read more

ಸಾಯೋವರೆಗೂ ಯವ್ವನವಾಗಿರಲು ಸಲಹೆಗಳು

ಯೌವನವಾಗಿರಲು ಕೆಲವು ಸಲಹೆಗಳು ಪ್ರತಿದಿನ ಸಾಧ್ಯವಾದಷ್ಟು ಹಸಿರು ತರಕಾರಿ ಮತ್ತು ಸೊಪ್ಪುಗಳ ಸೇವನೆ ಮಾಡಿ.ಹಾಗೇನೆ ಪ್ರತಿದಿನ ಯಾವುದಾದರೂ ಒಂದು ಹಣ್ಣಿನ ಸೇವನೆ ಮಾಡಿ. ಇಂತದ್ದೇ ಹಣ್ಣು ಸೇವನೆ ಮಾಡಬೇಕೆಂದೇನೂ ಇಲ್ಲ. ಯಾವುದೇ ಹಣ್ಣು ಬೇಕಾದರೂ ಸೇವಿಸಬಹುದು. ಪ್ರತಿದಿನ ಆರರಿಂದ ಏಳು ಗ್ಲಾಸ್ ನೀರನ್ನು ಕುಡಿಯಲೇಬೇಕು. ಸರಿಯಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಮುಖ್ಯ.ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಅರ್ಥ ಗಂಟೆ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ಸಾಧ್ಯವಾದರೆ ಯಾವುದಾದರೂ ಒಂದು ನಮೂನೆ ಡ್ರೈ … Read more

ಶ್ರಾವಣ ಮಾಸದಲ್ಲಿ ತುಳಸಿ ಸಸ್ಯ ಕೊಡುತ್ತದೆ ಈ 7 ಸಂಕೇತ ಇಲ್ಲಿ ಲಕ್ಷ್ಮೀ ಬರುವವರಿದ್ದಾರೆ

ಶ್ರಾವಣ ಮಾಸದಲ್ಲಿ ತುಳಸಿ ಗಿಡಕ್ಕೆ ಇರುವ ಮಹತ್ತ್ವವನ್ನು ತಿಳಿಸಿದ್ದಾರೆ. ಈ ತಿಂಗಳಿನಲ್ಲಿ ತುಳಸಿ ಗಿಡಕ್ಕೆ ಹಸಿರು ಬಣ್ಣದ ಬಟ್ಟೆಯನ್ನು ಕಟ್ಟಬೇಕು. ತುಳಸಿ ಗಿಡದ ಬಳಿ ಸಾಯಂಕಾಲ ದೀಪವನ್ನು ಹಚ್ಚಬೇಕು. ಇವುಗಳ ಜೊತೆಗೆ ಶ್ರಾವಣ ಮಾಸದಲ್ಲಿ ತುಳಸಿ ಗಿಡವು ನಾನಾ ಪ್ರಕಾರದ ಸಂಕೇತಗಳನ್ನು ಕೊಡುತ್ತದೆ. ಹಾಗಾಗಿ ಈ ಸಂಕೇತಗಳನ್ನು ಗಮನಿಸಬೇಕು. ಶಿವಪುರಾಣದ ಅನುಸಾರವಾಗಿ ತುಳಸಿ ಎಲೆಗಳನ್ನು ಶಿವನಿಗೆ ಅರ್ಪಿಸುವುದಿಲ್ಲ. ಏಕೆಂದರೆ ಭಗವಂತನಾದ ಶಿವನು ದೇವಿ ಬೃಂದಾಳ ಗಂಡನಾದ ಜಾಲಂಧರ ವಧೆಯನ್ನು ಮಾಡಿದ್ದನು. ಈ ಸಿಟ್ಟಿನಿಂದ ಬೃಂದಾ ಭಗವಂತನಾದ ಶಿವನಿಗೆ … Read more

ಆಗಸ್ಟ್ 25ನೇ ತಾರೀಕು ವರಮಹಾಲಕ್ಷ್ಮಿ ಹಬ್ಬದ ನಂತರ ಈ 6 ರಾಶಿಯವರು ಲಕ್ಷ್ಮೀಪುತ್ರರಾಗುತ್ತಾರೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಆಗಸ್ಟ್ 25ನೇ ತಾರೀಕು ವಿಶೇಷವಾದ ದಿನವಾಗಿದ್ದು ವರಮಹಾಲಕ್ಷ್ಮಿ ಹಬ್ಬ ಇದೆ ಈ ವರಮಹಾಲಕ್ಷ್ಮಿ ಹಬ್ಬದ ನಂತರ ಈ ಆರು ರಾಶಿಯವರಿಗೆ ಈ ವರಮಹಾಲಕ್ಷ್ಮಿ ಹಬ್ಬ ಮುಗಿದ ನಂತರ ಈ ರಾಶಿಯವರು ಲಕ್ಷ್ಮಿ ಆಶೀರ್ವಾದ ಪಡೆಯಲಿದ್ದಾರೆ. ಲಕ್ಷ್ಮಿ ದೇವಿ ಸಂಪೂರ್ಣ ಆಶೀರ್ವಾದವನ್ನು ಇವರು ಪಡೆಯಲಿದ್ದಾರೆ. ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ಮಹಾಲಕ್ಷ್ಮಿ ಗೆ ಒ೦ದು ಲೈಕ್ ಕೊಡಿ ನೀವು ಇನ್ನೂ ನಮ್ಮ ಪೇಜ್ ಗೆ ಲೈಕ್ ಮಾಡಿಲ್ಲ … Read more