808 ವರ್ಷ ಮಹಾ ಸಂಯೋಗ, ಈ 5 ರಾಶಿಯವರಿಗೆ ಕುಬೀರದೀವರ ಕೃಪೆ! ರಾಜಯೋಗ ಆರಂಭ!!..

ನಮಸ್ಕಾರ ಸ್ನೇಹಿತರೆ ಸುಮಾರು 808ವರ್ಷಗಳ ನಂತರ ಈ 5 ರಾಶಿಯವರಿಗೆ ಕುಬೇರ ದೇವರ ಆಶೀರ್ವಾದ ಸಿಗುತ್ತಿದೆ ಪ್ರತಿಯೊಬ್ಬರ ಜೀವನದಲ್ಲೂ ಕಷ್ಟದ ಸುರಿಮಳೆ ಇದ್ದೆ ಇರುತ್ತದೆ ಹಾಗೆ ಪ್ರತಿಯೊಂದು ಕಷ್ಟಕ್ಕೂ ಪರಿಹಾರ ಅನ್ನೋದು ಇದ್ದೇ ಇರುತ್ತದೆ ಆದರೆ ಆ ಪರಿಹಾರವನ್ನು ನಾವು ಕಂಡುಕೊಳ್ಳಬೇಕು ಕೆಲವೊಬ್ಬರು ಜ್ಯೋತಿಷ್ಯ ಶಾಸ್ತ್ರವನ್ನು ನಂಬುತ್ತಾರೆ ಆದರೆ ಇನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರವನ್ನು ನಂಬುವುದಿಲ್ಲ ಆದರೆ ಇದೀಗ 808 ವರ್ಷಗಳ ನಂತರ ಮಹಾ ಸಂಯೋಗ ಆಗಿರುವುದರಿಂದ ನಾವು ತಿಳಿಸುವ ಈ 5 ರಾಶಿಯವರಿಗೆ ಕುಬೇರನ ಆಶೀರ್ವಾದ … Read more

ಶ್ರೀಚಕ್ರ ಮನೆಯಲ್ಲಿ ಪೂಜೆ ಮಾಡಬಹುದಾ? ಶ್ರೀಮಂತರ ಮನೆಯಲ್ಲಿ ಇದ್ದೇ ಇರುತ್ತದೆ|ನಾನ್ ವೆಜ್ ತಿನ್ನೋವರು ಪೂಜೆ ಮಾಡಬಹುದ?

ಶ್ರೀಚಕ್ರವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆಯನ್ನ ಮಾಡಬಹುದಾ? ಮಾಡಬಾರದ? ಮನೆಯಲ್ಲಿ ಯಾರು ಈ ಶ್ರೀಚಕ್ರವನ್ನು ಪೂಜೆ ಮಾಡಬಹುದು? ಪೂಜಾ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಇತ್ತೀಚೆಗೆ ಶ್ರೀಚಕ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದು ಹೆಚ್ಚಾಗುತ್ತಿದೆ. ತುಂಬಾ ಮಡಿ ನಿಯಮಗಳಿಂದ ಶ್ರೀಚಕ್ರವನ್ನು ಪೂಜೆ ಮಾಡಬೇಕು. ಯಾರ ಮನೆಯಲ್ಲಿ ದೇವರ ಮನೆ ಪ್ರತ್ಯೇಕವಾಗಿ ಇರುತ್ತದೆಯೋ ಅಂತಹವರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡಬಹುದು. ಶ್ರೀ ಚಕ್ರ ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು, ಶುಕ್ರವಾರ, ಭಾನುವಾರ ಹುಣ್ಣಿಮೆಯ ದಿನಗಳಲ್ಲಿ ಅಧಿಕವಾದ ಫಲಗಳು ಸಿಗುತ್ತದೆ. ಯಾರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ … Read more

ಸದಾ ಆರೋಗ್ಯವಾಗಿರಲು ನಮ್ಮ ಹಿರಿಯರ ಕೆಲವೊಂದು ಮುಖ್ಯವಾದ ಸಲಹೆಗಳು

ಸದಾ ಆರೋಗ್ಯವಾಗಿರಲು ನಮ್ಮ ಹಿರಿಯರು ನಂಬಿಕೊಂಡು ಬಂದ ಕೆಲವೊಂದು ಮುಖ್ಯವಾದ ಸಲಹೆಗಳು. ಹೆಬ್ಬೆರಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ನಿಮ್ಮ ದೃಷ್ಟಿ ಸುಧಾರಿಸುತ್ತದೆ. ಮೆದುಳಿನ ಆರೋಗ್ಯಕ್ಕೆ ಅಥವಾ ನೆನಪಿನ ಶಕ್ತಿ ವೃದ್ಧಿ ಆಗಲು ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ಆಹಾರವನ್ನು ಸೇವಿಸಿದರೆ ಉತ್ತಮ ಎಂದು ಹೇಳುತ್ತಾರೆ. ಹಾಲು ಕುಡಿದ ನಂತರ ಖರ್ಜೂರ ತಿಂದರೆ ಮೆದುಳು ಚುರುಕುಗೊಳ್ಳುತ್ತದೆ.ಊಟ ಮಾಡುವಾಗ ಹೆಚ್ಚು ನೀರು ಕುಡಿಯಬಾರದು. ತಣ್ಣೀರು ಕುಡಿದ ನಂತರ ಚಹಾ ಕುಡಿಯಬಾರದು. ಬೆಳ್ಳುಳ್ಳಿ ರಸದಿಂದ ಹೊಟ್ಟೆಯನ್ನು ಮಸಾಜ್ ಮಾಡುವುದರಿಂದ ಹೊಟ್ಟೆ ಬೊಜ್ಜು … Read more

ಈ ರಹಸ್ಯಗಳನ್ನು ಯಾರಿಗು ಹೇಳಬಾರದು

ಈ ರಹಸ್ಯವನ್ನು ಯಾರಿಗೂ ಹೇಳಬೇಡಿ, ಹೇಳಿದರೇ ಯಾವುದೇ ಕಾರಣಕ್ಕೂ ಹಣ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ. ಲಕ್ಷ್ಮಿದೇವಿಯು ಮನೆ ಬಿಟ್ಟು ಹೋಗುತ್ತಾಳೆಂಬ ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.ಈ ಲೇಖನದಲ್ಲಿ ಯಾರಿಗೂ ಹೇಳಬಾರದ ಗುಟ್ಟುಗಳನ್ನು ತಿಳಿಸಿಕೊಡುತ್ತೇವೆ. ಈ ಗುಟ್ಟುಗಳನ್ನು ಬೇರೆಯವರಿಗೆ ಹೇಳಿದರೇ ಹಣ ಕೈನಲ್ಲಿ ನಿಲ್ಲುವುದಿಲ್ಲ. ನಿಮ್ಮ ದಾಂಪತ್ಯ ಜೀವನವನ್ನು ಉತ್ತಮವಾಗಿರುವಂತಹ ನಿಮ್ಮ ಮನೆಯ ಶಾಂತಿ, ಸಂಮೃದ್ಧಿಯನ್ನು ಕಾಪಾಡುವಂತಹ ಗುಟ್ಟನ್ನು ತಿಳಿಸಿಕೊಡುತ್ತೇವೆ. ಅದರಲ್ಲೂ ಎರಡು ಗುಟ್ಟನ್ನು ಹೇಳಲೇಬಾರದು ಅಕಸ್ಮಾತ್ ಹೇಳಿದರೇ ಮನೆ ಸುಖೀ ಕುಟುಂಬ ಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಸಂಸಾರದ … Read more

ನಿಮ್ಮ ಸಂಪೂರ್ಣ ಜೀವನದ ಮಾಹಿತಿಯನ್ನು ತಿಳಿಯಿರಿ, ಸಂಪೂರ್ಣ ಕೈ ವಿಶ್ಲೇಷಣೆ 

ನಾವು ಈ ಲೇಖನದಲ್ಲಿ ನಿಮ್ಮ ಬಳಿ ನೌಕರಿ ಇರುವುದು ವ್ಯಾಪಾರ ಇರುವುದು ನಿಮ್ಮ ಬಳಿ ಎಷ್ಟು ಹಣವಿರುತ್ತದೆ ಮದುವೆ ಯಾವಾಗ ಆಗುತ್ತದೆ ಯಾವಾಗ ಅದೃಷ್ಟ ಬದಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ನೀವು ಮಹಿಳೆಯರಾಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು. ಅಥವಾ ಪುರುಷರಾಗಿದ್ದರೆ ಬಲಗೈಯ ಅಸ್ತರೇಖೆಯನ್ನು ನೋಡಿಕೊಳ್ಳಬೇಕು. ಪರ್ವತಗಳು ನಮ್ಮ ಬೆರಳುಗಳ ಕೆಳಭಾಗದಲ್ಲಿ ಇರುತ್ತದೆ . ಮತ್ತು ಬೆರಳಿನ ಕೆಳಗಡೆ ಇರುವಂತಹ ಪರ್ವತವನ್ನು ಗುರು ಪರ್ವತ ಎಂದು ಕರೆಯುತ್ತಾರೆ. ಮತ್ತು ಇದನ್ನು ಬೃಹಸ್ಪತಿ ಪರ್ವತ ಎಂದು ಸಹ ಕರೆಯುತ್ತಾರೆ . ಈ … Read more