ಭಯಂಕರ ಬುಧವಾರ!4ರಾಶಿಯವರಿಗೆ ಅದೃಷ್ಟ ಡಬಲ್ ಮುಟ್ಟಿದ್ದೆಲ್ಲಾ ಚಿನ್ನ

ನಾವು ಈ ಲೇಖನದಲ್ಲಿ ಬುಧವಾರ ನಾಲ್ಕೂ ರಾಶಿಯವರಿಗೆ ಅದೃಷ್ಟ ಹೇಗೆ ಬರುತ್ತದೆ. ಎಂದು ತಿಳಿಯೋಣ . ನಾಳೆಯ ಬುಧವಾರದಿಂದ ಈ ನಾಲ್ಕು ರಾಶಿಯವರಿಗೆ ಮಂಜುನಾಥ ಸ್ವಾಮಿಯ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ನಾಳೆಯಿಂದ ಈ ವಿಶೇಷವಾದ ರಾಜ ಯೋಗದಿಂದ ಈ ರಾಶಿ ಅವರು ಸಾಕಷ್ಟು ಲಾಭ ಮತ್ತು ಸುಖ- ಸಮೃದ್ಧಿ – ಶಾಂತಿ ಹಾಗೂ ಸಮಾಜದಲ್ಲಿ ಇವರು ಮಾಡುವ … Read more

ಯಾವ ರಾಶಿಗೆ ಯಾವ ಬಣ ಅದೃಷ್ಟವನ್ನು ತರುತ್ತದೆ

ಯಾವ ರಾಶಿಗೆ ಯಾವ ಬಣ್ಣ ಶುಭ ಪ್ರತಿಯೊಬ್ಬರೂ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ ಆದರೆ ಪ್ರತಿಯೊಂದು ರಾಶಿಗೂ ಅದರದೇ ಬಣ್ಣ ಇರುತ್ತದೆ. ನಿಮ್ಮ ರಾಶಿ ಯಾವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದರಿಂದ ಒಳ್ಳೆಯದಾಗುತ್ತದೆ. ಬಣ್ಣವು ಪ್ರತಿಯೊಬ್ಬರನ್ನು ಸೆಳೆಯುವಂತಹ ಆಕರ್ಷಣೆಯನ್ನುಂಟು ಮಾಡುವಂತಹ ವಸ್ತುವಾಗಿದೆ. ಪ್ರತಿ ಬಣ್ಣಗಳಿಗೂ ವಿಶೇಷತೆ ಇದ್ದು ಅವುಗಳದ್ದೇ ಆದ ಶಕ್ತಿ ಕೂಡಾ ಇರುತ್ತದೆ.ಹೀಗಾಗಿ ಯಾವ ರಾಶಿಗೆ ಯಾವ ಬಣ್ಣಗಳು ಆಗಿಬರುತ್ತವೆ. ಅದೃಷ್ಟವನ್ನು ತರುತ್ತವೆ ಎಂಬುದನ್ನು ತಿಳಿಸಿಕೊಡುತ್ತೇವೆ. ಮೇಷರಾಶಿ : ಈ ರಾಶಿಯವರಿಗೆ ಸದಾ ಕೆಂಪು … Read more

ದರಿದ್ರ ಮನೆಯ ಲಕ್ಷಣಗಳು

ದರಿದ್ರ ಮನೆಯ ಲಕ್ಷಣಗಳುನಾವು ಎಲ್ಲೇ ಹೋಗಲಿ ಎಷ್ಟೇ ವೈಭವಯುತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಒಟ್ಟಿಗೆ ಸಿಗುವ ಸ್ಥಾನವೆಂದರೆ ಅದು ನಮ್ಮ ಮನೆ. ಎಷ್ಟೇ ಕಷ್ಟಪಟ್ಟು ದುಡಿದರೂ ಮನೆಯ ಏಳಿಗೆ ಆಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಹಾಗಾದರೇ ಈ ವಿಷಯಗಳನ್ನು ತಿಳಿದುಕೊಳ್ಳಿ ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ. ಮನೆಯನ್ನು ಅಶುದ್ಧವಾಗಿ ಇಡುವುದು ವಸ್ತುಗಳನ್ನು ಅತ್ತ ಇತ್ತ ಚೆಲ್ಲುವುದು. ಹೊತ್ತು ಮುಳುಗಿ ಕತ್ತಲಾದರೂ ಮನೆಯ ದೀಪ ಹಚ್ಚದೇ ಕತ್ತಲಲ್ಲಿ ಇರುವುದು ದೇವರ … Read more

ತವರು ಮನೆಯಿಂದ ಈ ವಸ್ತುಗಳನ್ನು ತರಬಾರದು

ತವರು ಮನೆಯಿಂದ ಗಂಡನ ಮನೆಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತರಬಾರದು, ತಂದರೇ ಕಂಟಕ ತಪ್ಪಿದ್ದಲ್ಲ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈಗಿನ ಕಾಲದಲ್ಲಿ ಮದುವೆ ಎನ್ನುವುದು ಅವರವರ ಘನತೆಯನ್ನು ತೋರಿಸುವುದು ಆಗಿದೆ. ಮದುವೆ ಮಾಡಲು ಕೋಟಿ ಕೋಟಿ ಹಣವನ್ನು ಖರ್ಚು ಮಾಡುವವರು ಇದ್ದಾರೆ. ಮದುವೆ ಮಾಡುವ ಸಂದರ್ಭದಲ್ಲಿ ಮದುಮಗನಿಗೆ ದುಬಾರಿ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಉಡುಗೊರೆ ಕೊಡುವ ಉದ್ದೇಶವೇನೆಂದರೆ ಮದುವೆಯಾಗುವ ನಮ್ಮ ಹೆಣ್ಣು ಮಗು ಚೆನ್ನಾಗಿರಬೇಕು ಎಂಬುದಾಗಿರುತ್ತದೆ. ಆದರೇ ಕೆಲವು ಉಡುಗೊರೆಗಳನ್ನು ಅಪ್ಪಿತಪ್ಪಿಯೂ ತವರು ಮನೆಯಿಂದ … Read more

ಮನೆ ಮನೆಗೆ ಸಂಸ್ಕಾರ

ಮನೆ ಮನೆಗೆ ಸಂಸ್ಕಾರ ಮನೆಯೇ ಮಂದಿರ• ವಸುದೈವ ಕುಟುಂಬಕಂ ಪ್ರಪಂಚವೇ ನಮ್ಮ ಕುಟುಂಬ• ದೇವರು ಸರ್ವವ್ಯಾಪಿ ಮನೆಯಲ್ಲೂ ಇದ್ದಾನೆ, ಮನದಲ್ಲೂ ಇದ್ದಾನೆ. • ಸ್ವರ್ಗದಂತಹ ಮನೆಯಲ್ಲಿ ಮಕ್ಕಳೇ ದೇವರು.• ಅನ್ನ, ವಿದ್ಯೆ, ಔಷಧಿ ಮಾರಾಟ ಮಾಡುವುದಕ್ಕಿಂತ ದಾನ ಮಾಡುವುದು ಶ್ರೇಷ್ಠ.• ನಮ್ಮ ದುರ್ಗುಣಗಳನ್ನು ತ್ಯಾಗ ಮಾಡಿದಾಗ ನಾವೇ ದೇವರಾಗುತ್ತೇವೆ.• ಊಟ ಮಾಡುವಾಗ ಮನೆಯ ಇತರ ಸದಸ್ಯರನ್ನು ಕಾದು ಊಟ ಮಾಡೋಣ ಮತ್ತು ಅನ್ನದ ಭಾಗ್ಯ ನೀಡಿದ ರೈತರನ್ನು, ದೇವರನ್ನು ನೆನೆಯೋಣ. • ಮನೆಯಲ್ಲೇ ಆಹಾರ ತಯಾರಿಸಿ ಎಲ್ಲಾ … Read more