ಈ ಗಿಡ ನಿಮ್ಮ ಮನೆಯಲ್ಲಿದ್ದರೆ ಕೆಟ್ಟ ಶಕ್ತಿಗಳು ಮನೆಯೊಳಗೆ ಬರೋದಿಲ್ಲ

ಭೂತ ಪೇತದ ಭಯ ಕಾಡುತ್ತಿದೆಯಾ? ಮನೆಯಲ್ಲಿ ಈ ಗಿಡವಿದ್ದರೇ ಸಾಕು ಯಾವ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ. ಎಂಬ ವಿಷಯವನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇವೆ.ಲಕ್ಷ್ಮಿದೇವಿ ಎಂದು ಕರೆಯುವ ಈ ಗಿಡ ಮನೆಯ ಮುಂದೆ ಇದ್ದರೇ ಶುಭಕರ. ಯಾರ ಮನೆಯಲ್ಲಿ ತುಳಸಿ ಗಿಡ ಇರುತ್ತದೆಯೋ ಅಲ್ಲಿ ಸುಖ, ಸಂತೋಷ, ಸಂಮೃದ್ಧಿ ನೆಲೆಸಿರುತ್ತದೆಂಬ ನಂಬಿಕೆ ಇದೆ. ಹಿಂದೂ ಧರ್ಮದ ಎಷ್ಟೋ ಪೂಜೆಗಳಲ್ಲಿ ತುಳಸಿ ದಳಗಳನ್ನು ಬಳಸಲಾಗುತ್ತದೆ ಅದರಲ್ಲೂ ವಿಷ್ಣುವಿನ ಪೂಜೆಯಲ್ಲಿ ತುಳಸಿ ಇಲ್ಲದಿದ್ದರೇ ಅಪೂರ್ಣ. ಇದೇ ಗಿಡ ನಿಮ್ಮನ್ನು … Read more

ನಿಮ್ಮ “ಕೈ ಬೆರಳುಗಳು” ಈ ರೀತಿ ಇದ್ದರೆ ನೀವೇ ಅದೃಷ್ಟವಂತರು !

ನಾವು ಈ ಲೇಖನದಲ್ಲಿ ನಿಮ್ಮ ಕೈ ಬೆರಳುಗಳು ಈ ರೀತಿ ಇದ್ದರೆ, ನಾವು ಹೇಗೆ ಅದೃಷ್ಟವಂತರು ಆಗುತ್ತೇವೆ , ಎಂದು ತಿಳಿಯೋಣ . ಕೈ ಬೆರಳುಗಳು ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಅದು ಹೇಗೆ ಎಂದರೆ, ನಿಮ್ಮ ಬೆರಳುಗಳು ಉದ್ದವಾಗಿದೆ ಅಥವಾ ಒಂದು ಉದ್ದ , ಒಂದು ಗಿಡ್ಡವಾಗಿದೆಯೇ , ಪರೀಕ್ಷೆ ಮಾಡಿಕೊಳ್ಳಬಹುದು. ತೋರು ಬೆರಳು ಉಂಗುರದ ಬೆರಳಿಗಿಂತ ಉದ್ದವಾಗಿ ಇದ್ದರೆ, ಅಥವಾ ಗಿಡ್ಡವಾಗಿ ಇದ್ದರೆ , ಎರಡು ಸಮಾನವಾಗಿ ಇದ್ದರೆ , ಏನೆಲ್ಲಾ ಇರುತ್ತದೆ. ಎಂದು ನೋಡೋಣ … Read more

ವೃಷಭ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ವೃಷಭ ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ . ವೃಷಭ ರಾಶಿಯವರ ಲಾಂಛನವು ಎತ್ತು ಆಗಿರುತ್ತದೆ .ರಾಶಾಧಿಪತಿ ಶುಕ್ರನಾಗಿರುತ್ತಾನೆ .ಭೂಮಿ ತತ್ವದ ರಾಶಿ ಆಗಿರುತ್ತದೆ. ದಕ್ಷಿಣ ದಿಕ್ಕಿನ ರಾಶಿಯಾಗಿದ್ದು ಸ್ತ್ರೀ ಲಿಂಗವಾಗಿರುತ್ತದೆ. ಸೌಮ್ಯ ಸ್ವಭಾವದ ‌ ರಾಶಿ ಆಗಿರುತ್ತದೆ. ಅದೃಷ್ಟದ ಬಣ್ಣ ನೀಲಿ ಮತ್ತು ಬಿಳಿಯಾಗಿರುತ್ತದೆ .ಶುಕ್ರವಾರ ಮತ್ತು ಶನಿವಾರ ಅದೃಷ್ಟದ ದಿನಗಳಾಗಿರುತ್ತದೆ . ಅದೃಷ್ಟದ ದೇವತೆಯು ಶ್ರೀ ಮಹಾಲಕ್ಷ್ಮಿ ತಾಯಿಯಾಗಿರುತ್ತಾಳೆ. ಅದೃಷ್ಟದ ಸಂಖ್ಯೆ ಆರು ಮತ್ತು ಎಂಟು ಆಗಿರುತ್ತದೆ . … Read more

ಕೋಟಿಗಟ್ಟಲೆ ಸಾಲ ಇದ್ದರೂ ತೀರುತ್ತದೆ ಆಂಜನೇಯ ಸ್ವಾಮಿಗೆ ಈ 1 ವಸ್ತು ಅರ್ಪಿಸಿ ಸಾಕು

ನಮಸ್ಕಾರ ಸ್ನೇಹಿತರೆ. ಹಲವಾರು ಜನರ ಜೀವನದಲ್ಲಿ ಸಾಲದ ತೊಂದರೆ ಎಷ್ಟು ಹೆಚ್ಚಾಗಿರುತ್ತೆ ಎಂದರೇ ಬೇಕು ಎಂದರೂ ಸಹ ಅವುಗಳಿಂದ ಆಚೆ ಬರಲು ಅವರಿಗೆ ಸಾಧ್ಯವಾಗುತ್ತಿರಲ್ಲ ಇದೆ ರೀತಿ ಒಂದು ಮಾತು ಇದೆ ಸಾಲಕ್ಕಿಂತ ದೊಡ್ಡ ಶತ್ರು ಮತ್ತೊಂದಿಲ್ಲ ಮತ್ತು ಸಾಲಕ್ಕಿಂತ ದೊಡ್ಡದಾದ ದುಃಖ ಮತ್ತೊಂದಿಲ್ಲ ಯಾಕಂದ್ರೆ ಯಾರು ಸಾಲದಲ್ಲಿ ಮುಳುಗಿರುತ್ತಾರೊ ಅವರು 24ಗಂಟೆ ಚಿಂತೆಯಲ್ಲಿ ಮುಳಿಗಿರುತ್ತಾರೆ ಹಾಗಾಗಿ ಈ ತೊಂದರೆಗಳೇ ಅವರ ಜೀವನದಲ್ಲಿ ದುರ್ಬಗ್ಯಗಳಾಗಿ ಬಿಡುತ್ತವೆ ಇವತ್ತಿನ ನಮ್ಮ ಈ ಲೇಖನದಲ್ಲಿ ಆಂಜನೇಯ ಸ್ವಾಮಿಯ ಒಂದು ಪ್ರಯೋಗವನ್ನು … Read more

ಈ 3 ಫೋಟೋ ಮನೆಯಲ್ಲಿ ಹಾಕಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ!

ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಿರಬೇಕು ಹಣದ ಹರಿವು ಇರಬೇಕು ಮನೆಯ ಸದಸ್ಯರಲ್ಲಿ ಸಾಮರಸ್ಯ ಇರಬೇಕು ಎಲ್ಲರೂ ಖುಷಿಖುಷಿಯಾಗಿ ಇರಬೇಕು ವ್ಯಾಪಾರ ವ್ಯವಹಾರ ನೌಕರಿ ಎಲ್ಲವೂ ಒಳ್ಳೆಯ ರೀತಿಯಲ್ಲಿ ಸಾಗಬೇಕು ಎಂದರೆ ಮನೆಯ ವಾಸ್ತು ಸರಿ ಇರಬೇಕು ಮನೆಯ ವಾಸ್ತು ನೆಟ್ಟಗೆ ಇಲ್ಲ ಅಂದರೆ ಮನೆಯಲ್ಲಿ ಅಶಾಂತಿ ಕಿರಿಕಿರಿ ಜಗಳ ನೌಕರಿ ವ್ಯಾಪಾರದಲ್ಲಿ ಅಡೆತಡೆ ಹೀಗೆ ಸಾಕಷ್ಟು ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ ಮನೆಯ ಗೋಡೆಯ ಮೇಲೆ ಈ ಮೂರು ಚಿತ್ರಗಳನ್ನು ಅಂಟಿಸಿದರೆ ವಾಸ್ತು ಬಲಗೊಳ್ಳುತ್ತದೆ … Read more

ಮೇಷ ರಾಶಿಯವರ ಆರನೇ ತಿಂಗಳಿನ ಜೂನ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಮೇಷ ರಾಶಿಯವರ ಆರನೇ ತಿಂಗಳಿನ ಜೂನ್ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಮೇಷ ರಾಶಿಯ ಲಾಂಛನವು ಮೇಕೆ ಆಗಿರುತ್ತದೆ. ರಾಶ್ಯಾಧಿಪತಿ ಕುಜನಾಗಿರುತ್ತಾನೆ. ಅಗ್ನಿ ತತ್ವದ ರಾಶಿ ಆಗಿರುತ್ತದೆ. ಮೇಷ ರಾಶಿಯ ‌ ದಿಕ್ಕು ಪೂರ್ವವಾದರೆ ಇದು ಪುರುಷ ಲಿಂಗದರಾಶಿಯಾಗಿರುತ್ತದೆ. ಕ್ಷತ್ರಿಯ ವರ್ಣದ ರಾಶಿ ಜೊತೆಗೆ ರಾಶಿಯ ರತ್ನವು ಹವಳವಾಗಿರುತ್ತದೆ. ಮೇಷ ರಾಶಿಗೆ ಬಿಳಿ ಮತ್ತು ಕೆಂಪು ಅದೃಷ್ಟಬಣ್ಣವಾಗಿರುತ್ತದೆ. ಭಾನುವಾರ ಮತ್ತು ಮಂಗಳವಾರ ಮೇಷ ರಾಶಿಯವರಿಗೆ ಅದೃಷ್ಟದ ದಿನಗಳಾಗಿರುತ್ತದೆ . ಮತ್ತು ಅದೃಷ್ಟದ ದೇವತೆಗಳು ಮಹಾಶಿವ … Read more

ಒಂದೇ ಒಂದು ಲವಂಗದಿಂದ ಹೀಗೆ ಮಾಡಿ // ದುಡ್ಡು ಮನೆಯಲ್ಲೆಲ್ಲಾ ನಿಮ್ಮ ಜೀವನವೇ ಬದಲು!!

ನಾವು ಈ ಲೇಖನದಲ್ಲಿ ಒಂದೇ ಒಂದು ಲವಂಗದಿಂದ ಹೀಗೆ ಮಾಡಿ ದುಡ್ಡು ಮನೆಯಲ್ಲಿ ನಿಮ್ಮ ಜೀವನವನ್ನೇ ಹೇಗೆ ಬದಲಾಯಿಸುತ್ತದೆ ಎಂದು ತಿಳಿಯೋಣ . ಅಡುಗೆ ಮನೆಯಲ್ಲಿ ಇರುವ ಲವಂಗಕ್ಕೆ ನಿಮ್ಮ ಸಮಸ್ಯೆಗಳನ್ನು ಸರಿ ಮಾಡುವ ಶಕ್ತಿ ಇದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯವನ್ನು ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮನ್ನು ಶ್ರೀಮಂತರಾಗಿ ಮಾಡುತ್ತದೆ . ಲವಂಗದಿಂದ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ . ಹಾಗಾದರೆ ಲವಂಗದಿಂದ ಏನು ಮಾಡಬೇಕು , ಏನು ಮಾಡುವುದರಿಂದ ಮನೆಯಲ್ಲಿ ಸಿರಿ ಸಂಪತ್ತು … Read more

ಪ್ರಪಂಚದ ಕೆಲವೇ ಮಂದಿ ಕೈಯಲ್ಲಿ ಮಾತ್ರ X ಗುರುತು ಇದ್ರೆ ಏನಾಗುವುದು

ನಾವು ಈ ಲೇಖನದಲ್ಲಿ ಪ್ರಪಂಚದ ಕೆಲವೇ ಮಂದಿ ಜನರ ಕೈಯಲ್ಲಿ ಮಾತ್ರ X ಗುರುತು ಇದ್ದರೆ ಏನಾಗುತ್ತದೆ ಎಂದು ತಿಳಿಯೋಣ .ನಮ್ಮ ಕೈಯಲ್ಲಿ ಇರುವ ರೇಖೆಗಳು ನಮ್ಮ ಜೀವನವನ್ನು ನಿರ್ಣಯ ಮಾಡುತ್ತವೆ , ಎಂದು ತುಂಬಾ ಜನರು ನಂಬುತ್ತಾರೆ. ಅದು ಭಾರತದಲ್ಲಿ ಮಾತ್ರ ಅಲ್ಲದೇ ವಿದೇಶಗಳಲ್ಲಿಯೂ ಕೂಡ ಹೆಚ್ಚು ಜನ ನಂಬುತ್ತಾರೆ. ಇದರ ಬಗ್ಗೆ ಸಂಶೋಧನೆ ಕೂಡ ನಡೆದು ರುಜು ವಾತಾಗಿದೆ. ನಾವು ಮುಖ್ಯವಾಗಿ ಮದುವೆ ರೇಖೆಯ ಆಯಸ್ಸು , ಧನ ರೇಖೆಗಳನ್ನು ನೋಡುತ್ತೇವೆ. ಹಸ್ತ ರೇಖಾ … Read more