ಮನೆಯಲ್ಲಿ ಕನ್ನಡಿ ಹೊಡಿದ್ರೆ ಏನಾಗುತ್ತೆ ಗೊತ್ತಾ!

ಮನೆಯಲ್ಲಿ ಕನ್ನಡಿ ಹೊಡೆದರೆ ಬಹಳ ಕೆಟ್ಟದ್ದು.ಅದರೆ ಯಾವುದೇ ಒಬ್ಬ ವ್ಯಕ್ತಿಯ ಬೇಕು ಅಂತ ಕನ್ನಡಿಯನ್ನು ಹೊಡೆಯುವುದಿಲ್ಲ.ಹೆಣ್ಣು ಮಕ್ಕಳ ಆಪ್ತ ಸಂಗಾತಿ ಎಂದರೆ ಅದು ಕನ್ನಡಿ.ಕನ್ನಡಿಯನ್ನು ಕೇವಲ ಸೌಂದರ್ಯ ಸಾಧಾನವಾಗಿ ಅಷ್ಟೇ ಬಳಕೆ ಮಾಡುವುದಲ್ಲ.ಕನ್ನಡಿಯಲ್ಲಿ ಕಾಣಿಸುವಂತಹ ಪ್ರತಿಬಿಂಬ ವ್ಯಕ್ತಿಯ ನಿಜವಾದ ಆತ್ಮ ಅಂತ ಧರ್ಮಶಾಸ್ತ್ರದಲ್ಲಿ ಹೇಳಲಾಗುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿಯನ್ನು ವಾಸ್ತು ದೋಷ ನಿವಾರಣೆಯ ಉತ್ತಮ ಸಾಧನ ಅಂತ ಹೇಳಲಾಗುತ್ತದೆ.ಇಂತಹ ಕನ್ನಡಿ ಮನೆಯಲ್ಲಿ ಏನಾದರು ಹೊಡೆದರೆ ಅದು ಮುಂದೆ ಆಗುವ ಅನಾಹುತದ ಸಂಕೇತ ಎನ್ನುವುದು ಹಲವರ ಅಭಿಪ್ರಾಯ. ಆದರೆ … Read more

ಹೆಣ್ಣಿನಲ್ಲಿ ಲಕ್ಷ್ಮೀ ಕಳೆ ಇದೆ ಅಂತ ಗುರುತಿಸೋದು ಹೇಗೆ?( ಇಂಥ ಹೆಣ್ಣು ಮನೆಗೆ ಬಂದರೆ ಸಾಕ್ಷಾತ್ ಲಕ್ಷ್ಮೀ ಬಂದಂತೆ)

ನಮಸ್ಕಾರ ಸ್ನೇಹಿತರೆ ಹೆಣ್ಣು ಮಕ್ಕಳಲ್ಲಿ ಲಕ್ಷ್ಮಿಯ ಕಳೆಯನ್ನು ಕಂಡುಹಿಡಿಯುವುದು ಹೇಗೆ ನಮ್ಮಲ್ಲಿ ಹೆಣ್ಣಿಗೆ ದೇವತೆ ಅಂತ ಕರೆಯಲಾಗುತ್ತದೆ. ಪ್ರತಿ ಹೆಣ್ಣಿನೊಳಗೆ ಒಂದು ಸರಸ್ವತಿ ಪಾರ್ವತಿ ಲಕ್ಷ್ಮ ದೇವಿಯರ ಅಂಶ ಇರುತ್ತೆ ಅಂತ ಉಲ್ಲೇಖವಿದೆ ಹೆಣ್ಣಿನ ನಗು ಸೌಖ್ಯವನ್ನು ತಂದರೆ ಹೆಣ್ಣಿನ ನೋವು ದುಃಖವು ಯುದ್ಧಕ್ಕೆ ಕೂಡ ಕಾರಣವಾಗಬಹುದು ಶಾಸ್ತ್ರಗಳ ಪ್ರಕಾರ ಸ್ತ್ರೀಯರು ಸಾಕ್ಷಾತ್ ಲಕ್ಷ್ಮಿಯ ಸ್ವರೂಪವನ್ನು ಹೊಂದಿರುತ್ತಾರೆ ಅದಕ್ಕಾಗಿ ಶಾಸ್ತ್ರಗಳಲ್ಲಿ ಸ್ತ್ರೀಯನ್ನು ನಿಂದಿಸಬಾರದು ನೋಯಿಸಬಾರದು ದಂಡಿಸಬಾರದು ಕಣ್ಣೀರು ಹಾಕುವಂತೆ ಮಾಡಬಾರದು ಅಂತ ಹೇಳಲಾಗಿದೆ ಯಾಕಂದ್ರೆ ಸ್ತ್ರೀಯರು ಫಲರೂಪಿಣಿಯರಾಗಿದ್ಧು … Read more

B ಹೆಸರು ಇರುವವರ ಜೀವನದ ಸತ್ಯ,ಪ್ರೀತಿ,ನೌಕರಿ,ಹವ್ಯಾಸ,ಸ್ವಭಾವ,ಗುಣ,ಅವಗುಣ ಮತ್ತು ಯಶಸ್ಸು

ನಾವು ಈ ಲೇಖನದಲ್ಲಿ ” ಬ ” ಹೆಸರಿನ ಜನರ ಜೀವನದ ನಿಜವಾದ ಸತ್ಯ , ಪ್ರೀತಿ , ನೌಕರಿ , ಹವ್ಯಾಸ , ಸ್ವಭಾವ , ಗುಣ ,ಇವೆಲ್ಲಾ ಯಾವ ರೀತಿ ಇರುತ್ತದೆ ಎಂದು ತಿಳಿಯೋಣ . ಪ್ರತಿಯೊಬ್ಬರ ಜೀವನದಲ್ಲಿ ಹೆಸರಿಗೆ ತುಂಬಾ ಮಹತ್ವ ಇರುತ್ತದೆ . “ಎ ” ಟು “ಝೆಡ್ ” ಹೆಸರಿನ ವ್ಯಕ್ತಿಗಳು ತಮ್ಮಲ್ಲಿ ಭಿನ್ನ – ಭಿನ್ನವಾದ ವಿಶೇಷತೆಗಳನ್ನು ಹೊಂದಿರುತ್ತಾರೆ . ಪ್ರತಿಯೊಬ್ಬ ವ್ಯಕ್ತಿಯ ಮೊದಲ ಅಕ್ಷರ ಅವರ ಜೀವನದಲ್ಲಿ … Read more

ಅಡುಗೆ ಮನೆಯಲ್ಲಿ ಪಾಲಿಸಲೇಬೇಕಾದ ವಾಸ್ತು ಟಿಪ್ಸ್ ನಿಮಗಾಗಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಪ್ರತಿಯೊಬ್ಬ ಗೃಹಣಿಯು ಕೂಡ ಅಡುಗೆ ಮನೆಯಲ್ಲಿ ಪಾಲನೆ ಮಾಡಲೇ ಬೇಕಾದಂತಹ ಕೆಲವೊಂದಿಷ್ಟು ವಾಸ್ತು ಸಲಹೆಗಳನ್ನು ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ಈ ಸಂಚಿಕೆ ನಿಮ್ಮೆಲ್ಲರಿಗೂ ಯೂಸ್ಫುಲ್ ಆಗುತ್ತದೆ ಅಂತ ಭಾವಿಸುತ್ತೇವೆ ಪ್ರತಿಯೊಂದು ಮನೆಯಲ್ಲೂ ಕೂಡ ಅಡುಗೆಮನೆ ಅನ್ನುವುದು ಎರಡನೇ ದೇವರ ಮನೆ ಇದ್ದಹಾಗೆ ಹಾಗಾಗಿ ಅಡುಗೆಮನೆಯನ್ನು ಆದಷ್ಟು ಶುಚಿಯಾಗಿ ಇಟ್ಟುಕೊಳ್ಳಬೇಕಾಗುತ್ತದೆ ಅಡುಗೆಮನೆ ಮುಖ್ಯವಾಗಿ ಆಗ್ನೇಯ ದಿಕ್ಕಿಗೆ ಇರಬೇಕಾಗುತ್ತದೆ ಅಗ್ನಿ ಮೂಲೆ ಅಂತ ಕರೆಯುತ್ತೇವೆ ಅಲ್ಲಿ ಕೆಲವೊಂದು ಸಾರಿ ಬಾಡಿಗೆ ಮನೆಯಲ್ಲಿ ಇರುತ್ತೇವೆ ಅಪಾರ್ಟ್ಮೆಂಟ್ ಗಳಲ್ಲಿ … Read more

ಕಣ್ಣು ರೆಪ್ಪೆ ಹೊಡೆದುಕೊಳ್ಳುವುದರ ನಿಜವಾದ ಸಂಕೇತ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ ನಿಮಗೆ ಕಣ್ಣರಪ್ಪೆ ಹೊಡೆದುಕೊಳ್ಳುವುದು ನಿಮಗೆ ಗೊತ್ತೇ ಇರಬಹುದು ಇದನ್ನು ಕೆಲವರು ಅಪಶಕುನ ಅನ್ನುತ್ತಾರೆ ಕೆಲವರು ಒಂದು ಕಣ್ಣು ಹೊಡೆದು ಕೊಂಡರೆ ಒಳ್ಳೆಯದು ಅನ್ನುತ್ತಾರೆ, ಇನ್ನೊಂದು ಕಣ್ಣು ಹೊಡೆದರೆ ಅಪಶಕನನ್ನುತ್ತಾರೆ ಶಾಸ್ತ್ರಗಳ ಪ್ರಕಾರ ಹೇಳುವುದಾದರೆ ಗಂಡಸರಿಗೆ ಬಲಗಣ್ಣು ಹೊಡೆದುಕೊಂಡರೆ ಇದು ಬಹಳಾನೇ ಒಳ್ಳೆಯದು ಅಂತ ಹೇಳಲಾಗುತ್ತದೆ ಹೆಣ್ಣು ಮಕ್ಕಳಿಗೆ ಎಡದ ಕಣ್ಣು ಹೊಡೆದುಕೊಂಡರೆ ಬಹಳನೇ ಒಳ್ಳೆಯದು ಅಂತ ಹೇಳಲಾಗುತ್ತದೆ ಇದರ ಅಪೋಸಿಟ್ ಆದರೆ ಕೆಟ್ಟದ್ದು ಅಂತ ಹೇಳಲಾಗುತ್ತದೆ ಅಂದರೆ ನಿಮಗೆ ಏನಾದರೂ ಒಂದು ಕೆಟ್ಟದ್ದು ಆಗುವ … Read more

ಸಂಖ್ಯಾಶಾಸ್ತ್ರದ ಪ್ರಕಾರ ಜನಿಸಿದ ದಿನಾಂಕವು ಭವಿಷ್ಯದ ವಿಚಾರ ಮತ್ತು ಗುಣ ಸ್ವಭಾವ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಮ್ಮ ಹುಟ್ಟಿದ ದಿನಾಂಕದಲ್ಲಿ ಮೂರನೇ ನಂಬರ್ ಮಿಸ್ ಆದರೆ ಏನಲ್ಲ ಪ್ರಾಬ್ಲೆಮ್ಸ್ ಉಂಟಾಗುತ್ತದೆ ಮೂರನೆಯ ನಂಬರ್ ಎಷ್ಟು ಮಹತ್ವವನ್ನು ಪಡೆದಿದೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಆ ಮೂರನೇ ನಂಬರ್ ಅನ್ನುವುದು ಎಷ್ಟು ಶಕ್ತಿಯನ್ನು ಕೊಡುತ್ತದೆ ನೋಡಿ ಆ ಮೂರನೇ ನಂಬರ್ ವ್ಯಕ್ತಿಯ ಡೇಟ್ ಆಫ್ ಬರ್ತ್ ನಲ್ಲಿ ಇಲ್ಲ ಅಂದರೆ ಅವರು ಎಜುಕೇಶನ್ ಮಾಡುವ ಸಂದರ್ಭದಲ್ಲಿ ಸ್ವಲ್ಪ ಅಬ್ಜೆಕ್ಷನ್ ಆಗುತ್ತದೆ ಹಾಗೆ ಅವರಿಗೆ ಏನಾಗುತ್ತದೆ ಅಂದರೆ ಅವರು ಎಷ್ಟೇ ಕಷ್ಟಪಟ್ಟು ಕೆಲಸ … Read more

ನಮ್ಮಹಿರಿಯರು ಹೇಳಿದಮಾತು,ಈಕಾರಣಕ್ಕೆ ಹೆಣ್ಣುಮಕ್ಕಳು ಪೂಜೆಮಾಡುವಾಗ ಘಂಟೆ ಬಾರಿಸಬಾರದು

ನಾವು ಈ ಲೇಖನದಲ್ಲಿ ಪೂಜೆ ಮಾಡುವಾಗ ಗಂಟೆಯನ್ನು ಏಕೆ ಬಾರಿಸಬೇಕು ಅದರಿಂದ ಏನು ಉಪಯೋಗಗಳಾಗುತ್ತದೆ ಮತ್ತು ಹೆಣ್ಣು ಮಕ್ಕಳು ಪೂಜೆ ಮಾಡುವಾಗ ಯಾಕೆ ಗಂಟೆ ಬಾರಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ. ನಾವು ಸಾಮಾನ್ಯವಾಗಿ ಮನೆಯಲ್ಲಿ ಚಿಕ್ಕ ಚಿಕ್ಕ ಗಂಟೆಗಳನ್ನು ಉಪಯೋಗಿಸುತ್ತಿರುತ್ತೇವೆ. ಅದರ ಎತ್ತರ 5 ಇಂಚು ಇರಬೇಕು. ಅದಕ್ಕಿಂತ ಎತ್ತರದ ಗಂಟೆ ಇಟ್ಟಿದ್ದರು ತೊಂದರೆ ಇಲ್ಲ. ಗಂಟೆಯ ಮೇಲ್ಭಾಗದ ಆಕೃತಿ ಯಾವ ರೀತಿ ಇರಬೇಕು ಎಂದರೆ ಆಂಜನೇಯ ಸ್ವಾಮಿ ಅಥವಾ ನಂದೀಶ್ವರನ ಮೂರ್ತಿ ಇರುವಂತಹ ಗಂಟೆಯನ್ನು ಉಪಯೋಗಿಸಬಹುದು. ಇನ್ನು … Read more

ಯಾವಾಗ ಹಣದ ಅವಶ್ಯಕತೆ ಇರುತ್ತೋ, ಈ ಸಂಖ್ಯೆಯನ್ನು ಮನಸ್ಸಿನಲ್ಲಿ ಯೋಚಿಸಲು ಪ್ರಾರಂಭಿಸಿ, ನಿಮಗೆ ತಕ್ಷಣ ಹಣ ಸಿಗುತ್ತದೆ

ನಾವು ಈ ಲೇಖನದಲ್ಲಿ ನಿಮ್ಮ ಜನ್ಮದಿತಿಯ ಅನುಸಾರವಾಗಿ ಯಾವ ರೀತಿಯ ಅದೃಷ್ಟ ಸಂಖ್ಯೆಯನ್ನು ಬಳಸಿಕೊಂಡರೆ ನಿಮ್ಮ ಎಲ್ಲಾ ಕೆಲಸಗಳು ಕಾರ್ಯಗಳು ನಿರ್ವಿಘ್ನವಾಗಿ ಪೂರ್ಣಗೊಳ್ಳುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ ಒಂದು ವೇಳೆ ಈ ಸಂಖ್ಯೆಯನ್ನು ನೀವು ಬಳಸಿಕೊಂಡರೆ ನಿಮ್ಮ ಜನ್ಮ ತಿಥಿಯ ಅನುಸಾರವಾಗಿ ನಿಮ್ಮ ವಿಶೇಷವಾದ ಸಂಖ್ಯೆಗಳನ್ನು ನೀವು ಪಡೆದುಕೊಂಡರೆ ಈ ಸಂಖ್ಯೆಗಳು ನಿಮಗಾಗಿಯೇ ಕಾರ್ಯವನ್ನು ಶುರು ಮಾಡುತ್ತವೆ. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಸೌಭಾಗ್ಯದ ಪ್ರಾಪ್ತಿಯಾಗುತ್ತದೆ . ಜನಪ್ರಿಯ ಮಾರ್ಗಗಳು ಖಂಡಿತವಾಗಿಯೂ … Read more

ದೇವರ ಮನೆಯಲ್ಲಿ ಈ ವಸ್ತುಗಳನ್ನು ಇಡಬೇಕು 

ನಾವು ಈ ಲೇಖನದಲ್ಲಿ ಮನೆಯಲ್ಲಿ ದೈವಶಕ್ತಿ ಹೆಚ್ಚಾಗಲು ಯಾವ ಯಾವ ವಸ್ತುಗಳನ್ನು ಬಳಸಬೇಕು ಯಾವ ವಸ್ತುಗಳನ್ನು ಇಟ್ಟು ಪೂಜೆ ಮಾಡಬೇಕು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಗೆ ಆಗಲು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಕೆಲವೊಂದು ವಸ್ತುಗಳು ದೈವದ ಸ್ವರೂಪವಾಗಿರುತ್ತದೆ. ಆದ್ದರಿಂದ ಅಂತಹ ವಸ್ತುಗಳನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ದೈವಶಕ್ತಿಯು ಮನೆಯಲ್ಲಿ ವೃದ್ಧಿಯಾಗುತ್ತದೆ. ಕಳಸದ ಕೆಳಗಡೆ ಇಡುವ ಅಕ್ಕಿ ಮತ್ತು ಪುಟ್ಟ ಪುಟ್ಟ ವಿಗ್ರಹದ ಕೆಳಗಡೆ ಇರುವ ಅಕ್ಕಿಯನ್ನು ಅಡುಗೆಯಲ್ಲಿ ಬಳಸಿಕೊಳ್ಳಬೇಕು. ವಿಗ್ರಹದ ಕೆಳಗಡೆ … Read more

808 ವರ್ಷ ಮಹಾ ಸಂಯೋಗ, ಈ 5 ರಾಶಿಯವರಿಗೆ ಕುಬೀರದೀವರ ಕೃಪೆ! ರಾಜಯೋಗ ಆರಂಭ!!..

ನಮಸ್ಕಾರ ಸ್ನೇಹಿತರೆ ಸುಮಾರು 808ವರ್ಷಗಳ ನಂತರ ಈ 5 ರಾಶಿಯವರಿಗೆ ಕುಬೇರ ದೇವರ ಆಶೀರ್ವಾದ ಸಿಗುತ್ತಿದೆ ಪ್ರತಿಯೊಬ್ಬರ ಜೀವನದಲ್ಲೂ ಕಷ್ಟದ ಸುರಿಮಳೆ ಇದ್ದೆ ಇರುತ್ತದೆ ಹಾಗೆ ಪ್ರತಿಯೊಂದು ಕಷ್ಟಕ್ಕೂ ಪರಿಹಾರ ಅನ್ನೋದು ಇದ್ದೇ ಇರುತ್ತದೆ ಆದರೆ ಆ ಪರಿಹಾರವನ್ನು ನಾವು ಕಂಡುಕೊಳ್ಳಬೇಕು ಕೆಲವೊಬ್ಬರು ಜ್ಯೋತಿಷ್ಯ ಶಾಸ್ತ್ರವನ್ನು ನಂಬುತ್ತಾರೆ ಆದರೆ ಇನ್ನು ಕೆಲವರು ಜ್ಯೋತಿಷ್ಯ ಶಾಸ್ತ್ರವನ್ನು ನಂಬುವುದಿಲ್ಲ ಆದರೆ ಇದೀಗ 808 ವರ್ಷಗಳ ನಂತರ ಮಹಾ ಸಂಯೋಗ ಆಗಿರುವುದರಿಂದ ನಾವು ತಿಳಿಸುವ ಈ 5 ರಾಶಿಯವರಿಗೆ ಕುಬೇರನ ಆಶೀರ್ವಾದ … Read more