ಮನುಷ್ಯರು ಕಣ್ಣು ಬಿದ್ದರೆ ಮರೆವೇ ಮುರಿಯುತ್ತಂತೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನುಷ್ಯರು ಕಣ್ಣು ಬಿದ್ದರೆ ಮರೆವೇ ಮುರಿಯುತ್ತಂತೆ, ಜೊತೆಯಲ್ಲಿ ಇದ್ದು ಕೆಟ್ಟದ್ದಾಗಲಿ ಎಂದು ಬಯಸುವ ಜನರು ತುಂಬಾ ಇದ್ದಾರೆ. ಮಾತಲ್ಲಿ ಬಣ್ಣ ಮನಸಲ್ಲಿ ಸುಣ್ಣ ಇಟ್ಟುಕೊಂಡಿರುವ ಜನರಿದ್ದಾರೆ ಎಚ್ಚರಿಕೆ . ಇಂಥವರ ದೃಷ್ಟಿ ಬಿದ್ದಾಗ ಮನುಷ್ಯ ಮಾನಸಿಕವಾಗಿ ದೈಹಿಕವಾಗಿ ಕುಗ್ಗಿ ಹೋಗುತ್ತಾನೆ, ಮುಖದಲ್ಲಿ ತೇಜಸ್ಸು ಚೈತನ್ಯ ಎರಡು ಇರುವುದಿಲ್ಲ. ಅವುಗಳನ್ನು ಮತ್ತೆ ಮರಳಿ ತರಬೇಕು ಅಂದರೆ ದೃಷ್ಟಿ ತೆಗೆಯೋದು ಅವಶ್ಯಕ.ದೃಷ್ಟಿಯಲ್ಲಿ ನಾಲ್ಕು ವಿಧವಾಗಿರುತ್ತದೆ. 1) ಕಣ್ಣಿನ ದೃಷ್ಟಿ 2) ನರದೋಷ 3) … Read more

ಆಷಾಡ ಮಾಸದಲ್ಲಿ 3 ಕೆಲಸ ಮಾಡಬಾರದು ಘೋರ ಭಯಂಕರ ಪಾಪ ಅಂಟುತ್ತೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಆಷಾಢ ತಿಂಗಳಂದರೆ ಸಾಕು ಅದು ಮಳೆಗಾಲ ದಿನವೆಂದೆ ಹೆಸರುವಾಸಿ ಆದರೆ ಈ ಆಷಾಡ ಮಾಸದಲ್ಲಿ ಮದುವೆ ಗೃಹಪ್ರವೇಶ, ವಾಹನಕೊಳ್ಳುವುದು, ಜಮೀನು ಕೊಳ್ಳುವುದು ಅಥವಾ ಇನ್ಯಾವುದೇ ಹೊಸ ಕಾರ್ಯಕ್ಕೆ ಕೈ ಹಾಕುವುದೇ ಬೇಡ ಅಂತ ಶಾಸ್ತ್ರಗಳು ಹೇಳುತ್ತವೆ ಹಾಗಂತ ಆಶಾಡ ಮಾಸ ಅಶುಭ ತರುವಂತ ದಿನಗಳು ಮಾತ್ರ ಅಂತ ಅಂದುಕೊಳ್ಳಬೇಡಿ, ಈ ಬಾರಿಯ ಆಷಾಡ ಮಾಸ ಬ್ರಹ್ಮ ಯೋಗದೊಂದಿಗೆ ಆರಂಭವಾದ ಮಾಸವಾಗಿದೆ. ಇದೇ ಮಾಸದಲ್ಲಿ ಗುರುಪೂರ್ಣಿಮೆ ಮತ್ತು ಗುಪ್ತನವರಾತ್ರಿಯು ಬಂದಿದೆ ಇದರ ಜೊತೆಗೆ … Read more

ನಮ್ಮ ಹಿರಿಯರು ನಮಗೆ ಬೇಕಾದಂತಹ ಒಂದು ಅನುಭವದ ಮಾತು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನಮ್ಮ ಹಿರಿಯರು ನಮಗೆ ಬೇಕಾದಂತಹ ಒಂದು ಅನುಭವದ ಮಾತುಗಳನ್ನ ಹೇಳಿದ್ದಾರೆ ಅದೇನೆಂದು ತಿಳಿದುಕೊಳ್ಳೋಣ. 1)ಮಂಗಳವಾರ ತವರಿಂದ ಮಗಳು ಗಂಡನ ಮನೆಗೆ ಹೋಗುವುದು ಬೇಡ. 2) ಶುಕ್ರವಾರ ಸೊಸೆಯನ್ನು ತವರಿಗೆ ಕಳಿಸುವುದು ಬೇಡ. 3) ಇಡೀ ಕುಂಬಳಕಾಯಿಯನ್ನು ಮನೆಗೆ ತರಬೇಡ. 4) ಮನೆಯಲ್ಲಿ ಉಗುರುಗಳನ್ನು ಕತ್ತರಿಸಬೇಡ. 5) ಮಧ್ಯಾಹ್ನದ ಹೊತ್ತು ತುಳಸಿಯನ್ನು ಕೊಯ್ಯಬೇಡ.6) ಹೊತ್ತು ಮುಳುಗಿದ ಮೇಲೆ ಕಸಗುಡಿಸಬೇಡ ತಲೆ ಬಾಚಬೇಡ. 7) ಸಾಯಂಕಾಲದ ಹೊತ್ತು ಉಪ್ಪು ಮತ್ತು ಮೊಸರು ಸಾಲ … Read more