ನಿಮ್ಮ ನಿತ್ಯ ಜೀವನದ ಎಲ್ಲಾ ಕಷ್ಟಕಾರ್ಪಣ್ಯಗಳು ದೂರವಾಗಬೇಕೆಂದರೆ ಈ ವಸ್ತುಗಳನ್ನು ಮನೆಯ ಮುಂದೆ ನೇತಾಡಿಸಿ

ನಮಸ್ಕಾರ ಎಲ್ಲರಿಗೂ, ಸ್ನೇಹಿತರೆ ಜೀವನದಲ್ಲಿ ನಾವು ಮುಂದುವರಿಯಬೇಕೆಂದರೆ ಲಕ್ಷ್ಮಿಯ ಅನುಗ್ರಹ ಬೇಕೇ ಬೇಕು ನಮ್ಮ ಜೀವನದ ತಕ್ಕಡಿ ಅಂದರೆ ನಮ್ಮ ಹಣಕಾಸಿನ ಪರಿಸ್ಥಿತಿ, ಆರೋಗ್ಯದ ಮಟ್ಟ ಎಲ್ಲಾ ಸರಿ ಇರಬೇಕು ಎಂದರೆ ಮಹಾಲಕ್ಷ್ಮಿಯ ಅನುಗ್ರಹ ಬೇಕೇ ಬೇಕು. ಈ ಮಹಾ ಲಕ್ಷ್ಮಿಯ ಅನುಗ್ರಹ ಪಡೆಯ ಬೇಕೆಂದು ಬಹಳಷ್ಟು ಪ್ರಯತ್ನ ಮಾಡಿರುತ್ತೇವೆ. ಬಹಳ ಬಹಳ ಸುಲಭವಾಗಿ ಮಹಾಲಕ್ಷ್ಮಿ ಅನುಗ್ರಹ ಪಡೆಯಬಹುದು ಅನ್ನುವುದರ ಬಗ್ಗೆ ನೋಡೋಣ ಬನ್ನಿ. ಈ ಒಂದು ಪರಿಹಾರ ಹೇಗೆ ಮಾಡಬೇಕು ಎಂದರೆ ಶುಕ್ರವಾರದ ದಿನ ನಿಮ್ಮ … Read more

ಅಂದುಕೊಂಡ ಕೆಲಸಗಳು ಶೀಘ್ರದಲ್ಲೇ ಆಗಬೇಕು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು!

ನಾವು ಅಂದುಕೊಂಡಂತೆ ನಡೆಯಬೇಕು ನಾವು ಸಂಕಲ್ಪಿಸಿದ ಕಾರ್ಯಗಳು ನಿರ್ವಿಘ್ನವಾಗಿ ಸುಗಮವಾಗಿ ವಿಜಯವಂತವಾಗಬೇಕು ಯಶಸ್ಸು ಕಾಣಬೇಕು ಎಂದರೇ ಪ್ರತಿಯೊಬ್ಬರೂ ಬೆಳಗ್ಗೆ ಎದ್ದು ತಕ್ಷಣ ಆ ಕೆಲಸಗಳನ್ನು ಮಾಡಲು ಕಾಯುತ್ತ ಇರುತ್ತಾರೆ. ಅಷ್ಟೇ ಅಲ್ಲ ಕೆಲಸಗಳ ಆಗುವವರೆಗೆ ಸಮಾಧಾನ ಆಗುವುದಿಲ್ಲ. ಇನ್ನು ಆ ಕೆಲಸದ ಒತ್ತಡದಲ್ಲಿ ಕೆಳಗೆ ಮೇಲೆ, ಏರುಪೆರು ಆಗುವುದು ಸಹಜ ಇನ್ನು ಇಂತಹ ಬ್ಯುಸಿ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಕಾಯುವವರೆ ಜಾಸ್ತಿ. ಯಶಸ್ಸು ಕಾಣಬೇಕು ಅಂತ ಕೇಳುವು ಜನ ದೇವಾಲಯಗಳಿಗೆ ಹೋಗಿ … Read more

ಕಷ್ಟಕಾಲದಲ್ಲಿ ಶನಿಯ ಅನುಗ್ರಹ ಪಡೆಯಲು ಶನಿವಾರದಂದು ತಪ್ಪದೇ ಇದನ್ನು ಮಾಡಿ!

ಸಾಮಾನ್ಯವಾಗಿ ಶನಿವಾರವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ನಿಜವಲ್ಲ ಶನಿವಾರ ನ್ಯಾಯದ ದೇವರಾದ ಶನಿ ದೇವನಿಗೆ ಅರ್ಪಿಸಲಾದ ದಿನ ಶನಿಯು ಯಾವಾಗಲೂ ಜನರಿಗೆ ಕೆಟ್ಟದ ನ್ನು ಮಾಡುವುದಿಲ್ಲ ಒಳ್ಳೆಯದು ಮಾಡುವವನು. ಇದು ನಾವು ಮಾಡಿದ ಕರ್ಮಗಳ ಮೇಲೆ ಆಧಾರಿತವಾಗಿದೆ. ಒಳ್ಳೆಯದನ್ನು ಮಾಡುವವನಿಗೆ ಶನೀಶ್ವರನು ಸಂಪತ್ತು, ಸಮೃದ್ಧಿ ಹಾಗೂ ಸಂತೋಷವನ್ನು ನೀಡುವುವವನ್ನು.ಶನಿವಾರದಂದು ಕೆಲವೊಂದು ಒಳ್ಳೆಯ ಕೆಲಸವನ್ನು ಮಾಡಿದರೆ ಶನೀಶ್ವರನ ಆಶೀರ್ವಾದ ಪಡೆಯಬಹುದು. ಹಾಗಾದರೆ ಆ ಉತ್ತಮ ಕೆಲಸಗಳು ಯಾವುವು ಎಂಬುದನ್ನು ತಿಳಿಯೋಣ. ಯಾರಾದರೂ ಅಶಕ್ತರು ಶನಿವಾರದಂದು ಬೆಳಗ್ಗೆ … Read more

ನಿಮ್ಮ ಮನೆಯ ಮೇಲೆ ಬಡತನ ಬರುವಂತಹ 9 ಸಂಕೇತಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಯಲ್ಲಿ ನಡೆಯುವಂತಹ ಚಿಕ್ಕ ಚಿಕ್ಕ ಸನ್ನಿವೇಶಗಳಲ್ಲೂ ಕೂಡ ಕೆಲವೊಂದು ಸಂಕೇತಗಳು ಅಡಗಿಕೊಂಡಿರುತ್ತದೆ ಒಂದು ವೇಳೆ ಈ ಸಂಕೇತವನ್ನು ನೀವು ತಿಳಿದುಕೊಂಡರೆ ಭವಿಷ್ಯದಲ್ಲಿ ಬರುವಂತಹ ಸಮಯ ಯಾವ ರೀತಿಯಾಗಿ ಇರುತ್ತದೆ ಎಂಬುದನ್ನು ಸರಿಯಾಗಿ ತಿಳಿಯಬಹುದು ಮುಂದೆ ಆಗುವ ತೊಂದರೆಗಳನ್ನು ತಡೆಯಬಹುದು ಯಾವಾಗ ದರಿದ್ರತೆ ಅನ್ನೋದು ಹತ್ತಿರವಾಗುತ್ತದೆಯೋ ಮನೆಯಲ್ಲಿ ಚಿಕ್ಕ ಚಿಕ್ಕ ಸೂಚನೆಗಳು ಸಿಗುತ್ತವೆ. ಬಡತನವು ಹೆಚ್ಚಾಗಲು ಯಾವೆಲ್ಲ ಕಾರಣಗಳು ಎನ್ನುವುದನ್ನು ಈ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ, ಒಂದು ವೇಳೆ ಮನೆಯಲ್ಲಿ … Read more

1300ವರ್ಷಗಳ ನಂತರ ನಾಳೆಯಿಂದ 13ವರ್ಷ 6ರಾಶಿಯವರಿಗೆ ರಾಜಯೋಗ ಅದೃಷ್ಟದ ಮಳೆ+ಗುರುಬಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ 1300 ವರ್ಷಗಳ ನಂತರ ಈ ಆರು ರಾಶಿಯವರಿಗೆ ಮುಂದಿನ 13 ವರ್ಷಗಳ ಕಾಲ ಗಜಕೇಸರಿ ಯೋಗ ಶುರುವಾಗುತ್ತದೆ ಅದೃಷ್ಟದ ಸುರಿಮಳೆಗೆ ಸುರಿಯುತ್ತದೆ, ಗುರುಬಲ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವುದು ಹಾಗೆ ಯಾವುದೆಲ್ಲ ಲಾಭ ಸಿಗುತ್ತದೆ ಎಂದು ತಿಳಿದುಕೊಳ್ಳೋಣ.ರಾಶಿ ಅವರಿಗೆ ನಾಳೆಯಿಂದ ಹೊಸ ವ್ಯಾಪಾರ ಅಥವಾ ವ್ಯವಹಾರವನ್ನು ಆರಂಭ ಮಾಡಲು ಸೂಕ್ತವಾದ ಸಮಯ ಎಂದು ಹೇಳಿದರೆ ತಪ್ಪಾಗಲಾರದು. ಈ ರಾಶಿಯವರ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ಹೂಡಿಕೆ ಮಾಡಿದರೆ ಲಾಭಗಳು ನಿಮ್ಮದಾಗುತ್ತದೆ … Read more