ಇಂದು ಶನಿವಾರ ಯಾರಿಗೂ ಹೇಳದಂತೆ ಕಪ್ಪು ಎಳ್ಳಿಂದ ಹೀಗೆ ಮಾಡಿದರೆ ರಾಹುಕೇತು ಕಾಳಸರ್ಪ ದೋಷ ತೊಲಗಿ ಶನಿಯು ಹಾರೈಸುತ್ತಾನೆ

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಸ್ತುಗಳ ಬಳಕೆಯ ಬಗ್ಗೆ ಹೇಳಲಾಗಿದೆ ಅದರಲ್ಲಿ ಒಂದು ಕಪ್ಪು ಎಳ್ಳು ಇದು ಶನಿ ದೇವರಿಗೆ ಸಂಬಂಧಿಸಿದ ವಸ್ತು ಪೂಜೆ ಪುನಸ್ಕಾರಗಳಲ್ಲಿ ಇದನ್ನು ಬಳಸಲಾಗುತ್ತದೆ ಇದು ರಾಹು ಕೇತು ದೋಷವನ್ನು ತೊಡೆದು ಹಾಕುತ್ತದೆ ಎಂದು ಹೇಳುತ್ತಾರೆ ಜ್ಯೋತಿಷ್ಯ ಶಾಸ್ತ್ರಜ್ಞರು ಒಂದು ಲೋಟ ಶುದ್ಧ ನೀರಿಗೆ ಕಪ್ಪು ಎಳ್ಳನ್ನು ಹಾಕಿ ಈ ನೀರನ್ನು ಶಿವಲಿಂಗಕ್ಕೆ ಓಂ ನಮಃ ಶಿವಾಯ ಎಂದು ಜಪಿಸುತ್ತಾ ಹಾಕಿದರೆ ಜಲ ಅರ್ಪಿಸಿ ನಂತರ ಬಿಲ್ವಪತ್ರೆ ಹೂವನ್ನು ಅರ್ಪಿಸಿ ಪೂಜಿಸಿಕೊಂಡರೆ … Read more

2024 ಶ್ರಾವಣ ಮಾಸ ಶುರುವಾಗುವ ಮುನ್ನ ಮನೆಗೆ ತನ್ನಿ ಈ ಒಂದು ವಸ್ತು, ಭಗವಂತ ಶಿವ ನಿಮ್ಮ ಇಚ್ಛೆಗಳನ್ನ ಪೂರ್ತಿ ಮಾಡುವನು

ನಮಸ್ಕಾರ ಸ್ನೇಹಿತರೆ ಅಗಸ್ಟ್ ನಾಲ್ಕನೇ ತಾರೀಖಿನಿಂದ ಶ್ರಾವಣ ಮಾಸ ಶುರುವಾಗುತ್ತದೆ ಈ ಶ್ರಾವಣ ಮಾಸದಲ್ಲಿ ನಿಮ್ಮ ಮನೆಗೆ ಈ ಒಂದು ಚಿಕ್ಕ ವಸ್ತುವನ್ನು ತೆಗೆದುಕೊಂಡು ಬನ್ನಿ ಇದನ್ನು ತೆಗೆದುಕೊಂಡು ಬರುವುದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳಿಂದ ಮುಕ್ತಿ ಸಿಗುತ್ತದೆ ಶಿವನ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಧನ ಧಾನ್ಯ ಸಿರಿ ಸಂಪತ್ತು ತುಂಬಿ ತುಳುಕುತ್ತದೆ ಆಗಸ್ಟ್ ತಿಂಗಳು ಪೂರ್ತಿ ಶಿವನಿಗೆ ಅರ್ಪಿತವಾಗಿರುತ್ತದೆ ನೀವೇನಾದರೂ ಶಿವಪುರಾಣದ ಅನುಸಾರವಾಗಿ ಶ್ರಾವಣ ಮಾಸ ಶುರುವಾಗುವ ಮುನ್ನ ಕೆಲವು ವಸ್ತುಗಳನ್ನು ಅಥವಾ ಈ … Read more

ಬೇಗ ಮದುವೆ ಆಗಬೇಕು ಅಂದರೆ ಗುರುವಾರ ಈ ಚಿಕ್ಕ ಉಪಾಯ ಮಾಡಿ, ಬೇಗನೇ ಶ್ರೀಮಂತರೂ ಆಗುವಿರಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ಗುರುಗ್ರಹಕ್ಕೆ ಸಂಬಂಧಪಟ್ಟಂತಹ ಹಲವು ಅರ್ಥಪೂರ್ಣವಾದ ತುಂಬಾ ವಿಶೇಷವಾದ ಅಪಾಯವನ್ನು ತಿಳಿಸುತ್ತೇವೆ ಈ ಉಪಾಯವನ್ನು ಮಾಡುವುದರಿಂದ ನಿಮಗೆ ತುಂಬಾ ಬೇಗನೆ ಮದುವೆ ಆಗುವಂತಹ ಯೋಗವು ಉಂಟಾಗುತ್ತದೆ ಜೊತೆಗೆ ದಾಂಪತ್ಯ ಇವನು ಕೂಡ ತುಂಬಾನೇ ಮಧುರವಾಗಿರುತ್ತದೆ. ಹಾಗೂ ಧನ ಸಂಪತ್ತಿನ ಯೋಗವೂ ಕೂಡ ಉಂಟಾಗುತ್ತದೆ ಈ ಗುರು ಗ್ರಹವನ್ನು ಎಲ್ಲಾ ಗ್ರಹಗಳ ಗುರು ಎಂದು ಹೇಳಲಾಗುತ್ತದೆ, ಇದರ ನೇರ ಸಂಬಂಧವೂ ಯಶಸ್ಸಿನ ಮೇಲೆ ಇದೆ ವ್ಯಕ್ತಿಯ ಅದೃಷ್ಟ ಬದಲಾಗುವುದರ ಜೊತೆಗೆ ಎಲ್ಲಾ ಕಾರ್ಯಗಳಲ್ಲೂ … Read more

ಆಗಸ್ಟ್4 ಭೀಮನ ಅಮಾವಾಸ್ಯೆ!ಮುಂದಿನ48ವರ್ಷ 8ರಾಶಿಯವರಿಗೆ ಸೋಲೇ ಇಲ್ಲ ಹಣವೋ ಹಣ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ಆಗಸ್ಟ್ ನಾಲ್ಕನೇ ತಾರೀಕು ಬಹಳ ಭಯಂಕರವಾದ ಭೀಮನ ಅಮಾವಾಸ್ಯೆ ಇದೆ ಈ ಅಮಾವಾಸ್ಯೆಯಿಂದ ಮುಂದಿನ 48 ವರ್ಷಗಳ ಕಾಲ ಈ ಎಂಟು ರಾಶಿಯವರಿಗೆ ಹಣವೋ ಹಣ ಸೋಲು ಎನ್ನುವುದೇ ಇಲ್ಲ ಶಿವ ಪಾರ್ವತಿ ಅನುಗ್ರಹದಿಂದ ಇವರ ಜೀವನವೇ ಬದಲಾಗುತ್ತದೆ ಹಾಗಾದರೆ ಆ ಎಂಟು ರಾಶಿಗಳು ಯಾವು ಹಾಗೆಯೇ ಅವಳಿಗೆ ಏನು ಲಾಭ ಸಿಗುತ್ತದೆ ಎಂದು ತಿಳಿದುಕೊಳ್ಳೋಣ.ಈ ರಾಶಿಯವರಿಗೆ ಇವರು ಮಾಡುವ ಕೆಲಸದಲ್ಲಿ ಭೀಮನ ಅಮಾವಾಸ್ಯೆ ದಿನದಂದು ಹೆಚ್ಚು ಯಶಸ್ಸು ಮತ್ತು ಲಾಭವನ್ನು … Read more