ಗಣೇಶ ಹಬ್ಬದಂದು ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ ಮಾಡಿದರೆ ಸರ್ವನಾಶ ಗ್ಯಾರಂಟಿ | ತಪ್ಪದೆ ಪ್ರತಿಯೊಬ್ಬರೂ ತಿಳಿದುಕೊಳ್ಳಿ

ಬುದ್ಧಿವಂತಿಕೆ, ಸಂಪತ್ತು, ಅದೃಷ್ಟ ಮತ್ತು ವಿಘ್ನಗಳನ್ನು ದೂರ ಮಾಡುವ ಗಣಪತಿಯ ಹಬ್ಬವಾದ ಗಣೇಶ ಉತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುವುದು. ಹಲವೆಡೆ ಈ ಉತ್ಸವವನ್ನು 10 ದಿನಗಳವರೆಗೆ ಆಚರಿಸಲಾಗುವುದು. ಈ ಹಬ್ಬವನ್ನು ದೇಶದ ಹಲವು ರಾಜ್ಯಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗಣೇಶನ ಸ್ಥಾಪನೆಯನ್ನು ಧರ್ಮ ಮತ್ತು ಜ್ಯೋತಿಷ್ಯ ಎರಡರಲ್ಲೂ ಅತ್ಯಂತ ಮಂಗಳಕರ ಎಂದು ವಿವರಿಸಲಾಗಿದೆ. ಆದರೆ ಗಣೇಶ ಚತುರ್ಥಿಯ ದಿನ ಮತ್ತು ಗಣೇಶೋತ್ಸವದ 10 ದಿನಗಳು … Read more

ಗಣೇಶ ಚೌತಿ ದಿನ ಚಂದ್ರನನ್ನು ಯಾಕೆ ನೋಡಬಾರದು ಗೊತ್ತಾ?

ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು ಗೊತ್ತಾ ಶಿವನ ಹಾಗೂ ಪಾರ್ವತಿಯ ಪುತ್ರನಾದ ಗಣೇಶನಿಗೆ ಸಿಹಿ ತಿಂಡಿಗಳ ದೌರ್ಬಲ್ಯ ಇತ್ತು. ಹಿಂದೆ ಒಬ್ಬ ಭಕ್ತ ತುಂಬಾ ಸಿಹಿ ತಿಂಡಿಗಳನ್ನು ಮಾಡಿ ಗಣೇಶನಿಗೆ ಕೊಟ್ಟಾಗ ಗಣೇಶ ಎಲ್ಲಾ ತಿಂಡಿಗಳನ್ನು ತಿನ್ನುತ್ತಾ ಇಡೀ ದಿನ ಅಲ್ಲಿ ಕಳೆದ ರಾತ್ರಿಯಾದ ಮೇಲೆ ಉಳಿದಂತಹ ತಿಂಡಿಯನ್ನು ತೆಗೆದುಕೊಂಡು ತೆಗೆದುಕೊಂಡು ನಿಧಾನವಾಗಿ ಮನೆ ಕಡೆ ಹೊರಟ ಆಗಲೇ ತುಂಬಾ ಸಿಹಿ ತಿಂಡಿ ತಿಂದ ಗಣೇಶನ ಹೊಟ್ಟೆ ತುಂಬಿತ್ತು ಈ ವೇಳೆ ನಿಧಾನವಾಗಿ ನಡೆದು ಹೋಗುತ್ತಿದ್ದ … Read more

ಗಣೇಶ ಚತುರ್ಥಿ ಬರುತ್ತಿದ್ದಂತೆ ಈ 4 ರಾಶಿಯವರ ಭವಿಷ್ಯ ಬದಲಾಗಲಿದೆ

ಸೆಪ್ಟೆಂಬರ್ 7 ರಂದು ಗಣೇಶ ಚತುರ್ಥಿ ಇರುತ್ತದೆ. ಗ್ರಹಗಳ ಚಲನೆಯಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತಿದೆ. ಇದರಿಂದ ಕೆಲವೊಂದು ರಾಶಿಗಳಿಗೆ ಉತ್ತಮ ಫಲ ಸಿಗುತ್ತದೆ ಮತ್ತು ಕೆಲವರಿಗೆ ಸಾಧಾರಣ ಫಲಗಳು ಸಿಗುತ್ತದೆ ಎಂದು ಹೇಳಬಹುದು. ಉತ್ತಮ ಫಲವನ್ನು ಪಡೆದುಕೊಳ್ಳುವ ರಾಶಿ ಯಾವುದೆಂದರೆ ಮಿಥುನ ರಾಶಿ ಮಿಥುನ ರಾಶಿಯವರಿಗೆ ಇಲ್ಲಿಯವರೆಗೆ ತುಂಬಾ ತೊಂದರೆಗಳು ಇತ್ತು. ಇದುವರೆಗೂ ಅವರು ಯಾವುದೇ ಕೆಲಸ ಮಾಡಿದರು ಸರಿಯಾಗಿ ಆಗುತ್ತಿರಲಿಲ್ಲ ತೊಂದರೆ ಅನುಭವಿಸುತ್ತಿದ್ದರು. ಈ ಒಂದು ಗಣೇಶ ಹಬ್ಬ ಮುಗಿದ ನಂತರ ಮಿಥುನ ರಾಶಿಯವರಿಗೆ ಒಳ್ಳೆಯ … Read more

7ಸೆಪ್ಟೆಂಬರ ಗಣೇಶ ಚತುರ್ಥಿ ಕೇವಲ 1 ನಾಣ್ಯ ಗುಪ್ತವಾಗಿ ಇಲ್ಲಿ ಇಡಿ ನಾಶವಾಗುವುದು ಬಡತನ ಕೋಟ್ಯಾಧೀಶರಾಗುವಿರಿ

ಗಣೇಶ ಚತುರ್ಥಿಯ ದಿನ ಸೂರ್ಯೋದಯಕ್ಕಿಂತ ಮುಂಚೆ ಎದ್ದು ಸ್ನಾನಾದಿಗಳನ್ನು ಪೂರೈಸಿಕೊಂಡು ವ್ರತದಸಂಕಲ್ಪ ತೆಗೆದುಕೊಳ್ಳಿರಿ ಎಲ್ಲಿ ಗಣಪತಿಯ ಸ್ಥಾಪನೆ ಮಾಡುತ್ತಿರೋ ಅಲ್ಲಿ ಗಂಗಾಜಲದ ಪವಿತ್ರ ನದಿಯ ನೀರನ್ನು ಸಿಂಪಡಿಸಿ ಆ ಸ್ಥಾನವನ್ನು ಪವಿತ್ರ ಗೊಳಿಸಿರಿ ಉತ್ತರ ಪೂರ್ವ ದಿಕ್ಕಿನಲ್ಲಿ ಅಂದರೆ ಈಶಾನ್ಯ ಕೊನೆಯಲ್ಲಿ ಪೂಜೆಯ ಮನೆ ಇಡಬೇಕು ಅದರ ಮೇಲೆ ಕೆಂಪು ಅಥವಾ ಹಳದಿ ಬಟ್ಟೆಯನ್ನು ಹಾಕಬೇಕು ಆನಂತರ ಅದರ ಮೇಲೆ ಅಕ್ಷತೆಯನ್ನು ಹಾಕಬೇಕು ಅದರ ಮೇಲೆ ಗಣಪತಿಯ ಮೂರ್ತಿಯನ್ನು ಸ್ಥಾಪಿಸಬೇಕು ಮೂರ್ತಿಯ ಸ್ಥಾಪನೆ ಸಮಯದಲ್ಲಿ ಗಣಪತಿಯ ಮಂತ್ರವನ್ನು … Read more

ಗಣೇಶ ಚತುರ್ಥಿ: ಗಣಪತಿಗೆ ಮರೆತು ಈ 3 ವಸ್ತು ಅರ್ಪಿಸಬೇಡಿ ದರಿದ್ರ ಬರುತ್ತದೆ

ಗಣೇಶ ಪುರಾಣದ ಪ್ರಕಾರ ಗಣೇಶನ ಜನ್ಮವು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನ ಆಗಿದೆ ಪುರಾಣದ ಅನುಸಾರವಾಗಿ ಈ ಜನ್ಮವು ಬುಧವಾರದಂದು ಆಗಿದೆ ಈ ಕಾರಣದಿಂದ ಬುಧವಾರವು ಗಣೇಶನಿಗೆ ಅತಿ ಪ್ರಿಯವಾದ ವಾರ ಎನ್ನಲಾಗಿದೆ ಯಾರು ಈ ದಿನ ಗಣೇಶನ ಪೂಜೆ ಮಾಡುತ್ತಾರೆ ಅವರಿಗೆ ಗಣೇಶನ ಪಾದ ಪ್ರೀತಿ ಆಶೀರ್ವಾದ ಸಿಗುತ್ತದೆ ಎನ್ನಲಾಗಿದೆ ಈ ವರ್ಷ ಗಣೇಶನ ಹಬ್ಬವು 7 ಸೆಪ್ಟೆಂಬರ್ 2024 ದಿನ ಆಚರಿಸಲಾಗುತ್ತದೆ ಈ ದಿನ ಎಲ್ಲರ ಮನೆಯಲ್ಲಿಯೂ ಗಣಪತಿಯ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ … Read more

ಸಿಂಹ ರಾಶಿಯ ಇಡೀ ಜೀವನದ 100% ಸತ್ಯ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಸಿಂಹ ರಾಶಿಯ ದಿನನಿಗಾಗಿ ತುಂಬಾನೇ ಮಹತ್ವವಾದ ಸಂಚಿಕೆಯಾಗಿದೆ ಸಿಂಹ ರಾಶಿಯ ಜನರಲ್ಲಿ ಯಾಕೆ ದುಃಖಗಳು ಬರುತ್ತವೆ, ನಿಮ್ಮ ಜೀವನದಲ್ಲಿ ದುಃಖಗಳು ಬರಲು ಇರುವ ಕಾರಣಗಳನ್ನು ನಾವು ನಿಮಗೆ ತಿಳಿಸುತ್ತೇವೆ ಹೇಗೆ ನಿಮ್ಮ ಜೀವನವನ್ನು ಬದಲಾಯಿಸಬಹುದು ಯಾವಾಗ ನಿಮ್ಮ ಭಾಗ್ಯದಲ್ಲಿ ಜೀವನದಲ್ಲಿ ಬದಲಾವಣೆ ಬರುತ್ತದೆಯೋ ಮತ್ತು ಯಾವ ರಾಶಿಯ ಜನರೊಂದಿಗೆ ನೀವು ಸಂಬಂಧವನ್ನು ಮಾಡಬೇಕು ಮತ್ತು ಯಾವ ರಾಶಿಯ ಜನರಿಂದ ನೀವು ದೂರ ಇರಬೇಕು ಅಥವಾ ಯಾವ ರಾಶಿಯ ಮೇಲೆ ನೀವು … Read more