ಹನುಮಾನ್ ಮತ್ತು ಶನಿದೇವರ ಕದನ
ಪುರಾಣಗಳಲ್ಲಿ ಸೂರ್ಯ ಪುತ್ರ ಶನಿದೇವನ ಬಾಲ್ಯಲೀಲೆ ಪ್ರಚಲಿತ ಮತ್ತು ಪ್ರಸಿದ್ಧವಾಗಿದೆ. ಶನಿದೇವ ಬಾಲ್ಯದಿಂದಲೇ ಚಂಚಲ ಸ್ವಭಾವದವನಾಗಿದ್ದ. ಶನಿದೇವನ ಬಾಲ್ಯಲೀಲೆ ಪ್ರತಿಸಲನೂ ತಮಾಷೆಯಾಗುತ್ತಿತ್ತು. ಆದರೇ ಅವನ ತುಂಟತನ ಮಾತ್ರ ಮುಗಿಯುತ್ತಿರಲಿಲ್ಲ. ಶನಿದೇವ ಹಳ್ಳಿಯ ಉದ್ಯಾನವನಕ್ಕೆ ಹೋಗಿ ಅಲ್ಲಿನ ಹಣ್ಣನ್ನು ಕಿತ್ತು ತಿನ್ನುತ್ತಿದ್ದ ಮತ್ತು ಮರವನ್ನು ಬೇರು ಸಮೇತ ಎತ್ತುತ್ತಿದ್ದ. ಶನಿದೇವನ ಈ ಲೀಲೆಯಿಂದಾಗಿ ಉದ್ಯಾನದ ಜನರು ಕೋಪಿಸಿಕೊಳ್ಳುತ್ತಾರೆ. ಶನಿದೇವ ಅವರ ಕೋಪವನ್ನು ಉಪಹಾಸ್ಯ ಮಾಡುತ್ತಾರೆ. ನಾನು ಸೂರ್ಯ ಪುತ್ರ ಶನಿ ನಾನು ಇದನ್ನು ನಾಶ ಮಾಡಲು ಬಂದಿದ್ದೇನೆ, ನಿಮ್ಮನ್ನೆಲ್ಲಾ … Read more