ಇಡೀ ದಿನದಲ್ಲಿ ಈ 1 ಸಮಯ ನೀವು ಏನೇ ಕೇಳಿದರೂ ಸಿಗುತ್ತದೆ -ತಾಯಿ ಸರಸ್ವತಿ

ಎಲ್ಲರಿಗೂ ನಮಸ್ಕಾರ, ಯಾವಾಗಲೂ ನೀವು ಒಳ್ಳೆಯ ಮತನ್ನೆ ಆಡಬೇಕು ಯಾಕೆಂದರೆ ಯಾವಾಗಲೂ ಯಾವ ಮಾತು ಸತ್ಯ ಆಗುತ್ತೆ ಅಂತ ಹೇಳೊಕೆ ಆಗಲ್ಲ ಧಾರ್ಮಿಕ ಮಾಹಿತಿಯ ಪ್ರಕಾರ ಇಡೀ ದಿನದಲ್ಲಿ ಒಂದು ಸಮಯ ಯಾವ ರೀತಿ ಇರುತ್ತದೆ ಎಂದರೆ ನಾವು ಮಾತನಾಡಿದ ಮಾತುಗಳು ಎಲ್ಲಾ ಸತ್ಯವಾಗಿಯೇ ಬಿಡುತ್ತದೆ. ವಿದ್ಯೆ ಬುದ್ಧಿ ಜ್ಞಾನವಾಗಲಿ ವಿವೇಕದ ದೇವಿ ಸರಸ್ವತಿ ದೇವಿಯಾಗಿದ್ದಾರೆ. ಈ ಅಂದಕಾರದ ಜೀವನದಿಂದ ಆಚೆ ಬರಲು ತಾಯಿ ಸರಸ್ವತಿ ದೇವಿ ದಾರಿ ತೋರುತ್ತಾರೆ. ಈ ದೇವಿಯು ಮನುಷ್ಯನಿಗೆ ಮಹಾನ್ ಜ್ಞಾನ ಸಂಪತ್ತನ್ನು ನೀಡುತ್ತಾರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಸಂತಾನ ಧರ್ಮದಲ್ಲಿ ತಾಯಿ ಸರಸ್ವತಿ ದೇವಿಯನ್ನು ವಾಣಿಯ ದೇವತೆ ಎಂದು ಕರೆಯಲಾಗಿದೆ. 24 ಗಂಟೆ ಅಂದರೆ ದಿನದಲ್ಲಿ ಒಂದು ಸಮಯ ಯಾವ ರೀತಿ ಇರುತ್ತದೆ ಅಂದರೆ ಇಲ್ಲಿ ವ್ಯಕ್ತಿಯ ನಾಲಿಗೆ ಮೇಲೆ ಬಂದ ಮಾತುಗಳು ಸತ್ಯವಾಗಿ ಬಿಡುತ್ತದೆ. ಈ ಸಮಯದಲ್ಲಿ ಹೇಳಿದ ಮಾತುಗಳು ಆಗಲಿ, ವಾಕ್ಯಗಳೇ ಆಗಲಿ ಸತ್ಯವಾಗಿ ಬಿಡುತ್ತದೆ. ತಾಯಿ ಸರಸ್ವತಿ ದೇವಿ ಯಾವಾಗ ಬೇಕಾದರೂ ನಾಲಿಗೆ ಮೇಲೆ ಕೂತು ಇರುತ್ತಾರೆ ಇಂತಹ ಸ್ಥಿತಿಯಲ್ಲಿ ನೀವು ಏನೇ ಹೇಳಿದರೂ ಸಹ ಅದು ಸತ್ಯವಾಗಿ ಬಿಡುತ್ತದೆ. ಗೊತ್ತೊ ಗೊತ್ತಿಲ್ಲದೇಯೊ ನುಡಿದ ಮಾತುಗಳು ಸತ್ಯವಾಗುತ್ತದೆ. ಇದು ಯಾವ ಕಲ್ಪನೆ ಅಲ್ಲ ಸ್ನೇಹಿತರೆ ಬದಲಿಗೆ ಇದು ಒಂದು ಪ್ರಾಮಾಣಿಕ ಸತ್ಯವೇ ಆಗಿದೆ.

ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಮತ್ತು ಅವರ ಬಗ್ಗೆ ಕೆಟ್ಟದಾಗಿ ಯೋಚನೆ ಕೂಡ ಮಾಡಬಾರದು ತಾಯಿ ಸರಸ್ವತಿ ದೇವಿ ಯಾವಾಗ ನಾಲಿಗೆ ಮೇಲೆ ಬರುತ್ತಾರೆ ಅನ್ನುವುದು ಯಾರು ಸಹ ಹೇಳಕ್ಕೆ ಆಗುವುದಿಲ್ಲ. ಹೇಳಲಾಗುತ್ತದೆ ರಾತ್ರಿ ಮೂರು ಗಂಟೆ ಹತ್ತು ನಿಮಿಷದಿಂದ ಯಿಂದ ಮೂರು ಗಂಟೆ ಹದಿನೈದು ನಿಮಿಷದ ಮಧ್ಯೆ ಇರುವ ಸಮಯ ತುಂಬಾ ನೇ ಒಳ್ಳೆಯ ಸಮಯ ಆಗಿರುತ್ತದೆ. ಈ ಐದು ನಿಮಿಷ ಮಧ್ಯೆ ಹೇಳಿದ ಮಾತುಗಳು ಖಂಡಿತಾ ಸತ್ಯವಾಗಿ ಬಿಡುತ್ತದೆ. ಒಂದು ತಿಂಗಳಿನ ವರೆಗೆ ನಿರಂತರವಾಗಿ ನೀವು ನಿಮ್ಮ ಮನಸಿನ ಇಚ್ಛೆ ಮಾತುಗಳು ಈ ಸಮಯದಲ್ಲಿ ಹೇಳಬಹುದು ಇಲ್ಲಿ ತಾಯಿ ಸರಸ್ವತಿ ನಿಮ್ಮ ಎಲ್ಲಾ ಮನಸ್ಸು ಇಚ್ಛೆಗಳನ್ನು ಖಂಡಿತಾ ಪೂರ್ತಿ ಮಾಡುತ್ತಾರೆ. ಇದೇ ಒಂದು ಕಾರಣದಿಂದ ಯಾವತ್ತಿಗೂ ಒಳ್ಳೆಯ ಮತನ್ನೂ ಆಡಬೇಕು ಅಂತ ಹಿರಿಯರು ಹೇಳುತ್ತಾರೆ. ಹಲವಾರು ಬಾರಿ ಸಹ ಈ ಒಂದು ವಿಷಯವನ್ನು ನೋಡಿರಬಹುದು ನೀವು ಹೇಳಿದ ಮಾತು ಸತ್ಯ ಆಗಿರುತ್ತದೆ ಇದಕ್ಕೆ ಕಾರಣ ಸರಸ್ವತಿ ದೇವಿಯಾಗಿರುತ್ತಾರೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment