ಮಂಗಳವಾರದ ದಿನ ಯಾರು ಈ 5 ಕೆಲಸಗಳನ್ನು ಮಾಡುತ್ತಾರೋ ಅಂತವರು ಸರ್ವನಾಶ ಆಗುವುದನ್ನು

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ವಿಶೇಷವಾಗಿ ಮಂಗಳವಾರದ ದಿನ ಯಾರು ಈ 5 ಕೆಲಸಗಳನ್ನು ಮಾಡುತ್ತಾರೋ ಅಂತವರು ಸರ್ವನಾಶ ಆಗುವುದನ್ನು ಸ್ವತಹ ಆಂಜನೇಯ ಸ್ವಾಮಿ ಕೂಡ ತಡೆಯುವುದಕ್ಕೆ ಆಗುವುದಿಲ್ಲ ಇಂತಹ ವ್ಯಕ್ತಿಗಳ ಮೇಲೆ ಸಂಕಟಗಳ ಮೂಡವೆ ಕವಿಯುತ್ತದೆ ಇಂತಹ ವ್ಯಕ್ತಿಗಳ ಮೇಲೆ ಬಜರಂಗಬಲಿಯು ಸಂಕಟಗಳ ಸುರಿಮಳೆಯನ್ನು ಸುರಿಯುತ್ತಾನೆ ಹಾಗಾಗಿ ಮಂಗಳವಾರದ ದಿನ ಈ ಕೆಲಸಗಳನ್ನು ಮಾಡಬೇಡಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ತಪ್ಪುಗಳ ಬಗ್ಗೆ ತಿಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ ಇದೇ ಕಾರಣದಿಂದ ಆಂಜನೇಯ ಸ್ವಾಮಿ ನಿಮ್ಮ ಮೇಲೆ ಸಿಟ್ಟಾಗಿರಬಹುದು ಸ್ನೇಹಿತರೆ ಮಂಗಳವಾರದ ದಿನ ಆಂಜನೇಯ ದಿನವಾಗಿದೆ ಆಂಜನೇಯನ ಉಪಾಸನೆಗಾಗಿ ಮಂಗಳವಾರ ಹಾಗೂ ಶನಿವಾರ ಬಹಳ ಉಪಯುಕ್ತವಾದ ದಿನ ಅಂತ ತಿಳಿಯಲಾಗಿದೆ ಹಾಗಾದ್ರೆ ಬನ್ನಿ ನಾವು ಮಾಡಲೇಬಾರದ ಆ ತಪ್ಪುಗಳ ಬಗ್ಗೆ ತಿಳಿದುಕೊಳ್ಳೋಣ

ಮೊದಲನೆಯದಾಗಿ ಸಂಬಂಧ ಒಂದು ವೇಳೆ ಆಂಜನೇಯ ಸ್ವಾಮಿಯ ಕ್ರೂರ ದೃಷ್ಟಿ ನಿಮ್ಮ ಮೇಲೆ ಬೀಳಬಾರದು ಅಂತ ಬಯಸುತ್ತಾ ಇದ್ದರೆ ಮಂಗಳವಾದ ದಿನ ಸಂಬಂಧವನ್ನು ಸ್ಥಾಪನೆ ಮಾಡಬೇಡಿ ಹೀಗೆ ಮಾಡಿದರೆ ಇವರ ಸಿಟ್ಟನು ನೀವು ಎದರಿಸಬೇಕಾಗುತ್ತದೆ ವಿಶೇಷವಾಗಿ ಈ ದಿನ ಸಂಬಂಧವನ್ನು ಬೆಳೆಸಿದರೆ ವಿಶೇಷವಾಗಿ ಸಂತಾನವು ಕ್ರೂರವಾಗಿ ಹುಟ್ಟುತ್ತದೆ ಇಲ್ಲವಾದರೆ ನಿಮ್ಮ ಕುಂಡಲಿ ಹಾಳಾಗಬಹುದು ಹಾಗಾಗಿ

ಈ ದಿನ ಸಂಬಂಧವನ್ನು ಬೆಳೆಸಬೇಡಿ ಎರಡನೆಯದಾಗಿ ಹಾಲಿನಿಂದ ರೆಡಿಯಾದ ಪದಾರ್ಥಗಳನ್ನು ಖರೀದಿಸಬೇಡಿ ಹಾಲನ್ನು ಚಂದ್ರನ ಕಾರಕ ಅಂತ ತಿಳಿಯಲಾಗಿದೆ ಚಂದ್ರ ಮತ್ತು ಮಂಗಳ ಒಬ್ಬರಿಗೊಬ್ಬರು ವಿರೋಧಿಯಾಗಿದ್ದಾರೆ ಹಾಗಾಗಿ ಈ ದಿನ ಹಾಲಿನಿಂದ ರೆಡಿಯಾದ ವಸ್ತುಗಳನ್ನು ಬಳಕೆ ಮಾಡಬೇಡಿ ಮೂರನೇಯದಾಗಿ ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡಬೇಡಿ ಶನಿವಾರದ ರೀತಿಯೇ ಮಂಗಳವಾರನೂ ಕೂಡ ಕಬ್ಬಿಣದ ವಸ್ತುಗಳನ್ನು ಖರೀದಿ ಮಾಡುವುದು ಆಶುಭವಾಗಿದೆ

ಈ ದಿನ ಚಾಕು ಚೂರಿ ನೈಲ್ ಕಟರ್ ಇಂತಹ ವಸ್ತುಗಳನ್ನು ಮನೆಗೆ ತರಬಾರದು ವಿಶೇಷವಾಗಿ ಮಂಗಳವಾತು ದಿನ ತಲೆ ಕೂದಲು ಬೆರಳುಗಳ ಉಗುರನ್ನು ಕತ್ತರಿಸಬಾರದು ಈ ರೀತಿ ಮಾಡುವುದರಿಂದ ಬಜರಂಗಬಲಿಯು ಸಿಟ್ಟಾಗುತ್ತಾನೆ ನಾಲ್ಕನೆಯದಾಗಿ ಶೃಂಗಾರದ ವಸ್ತುಗಳನ್ನು ಕೂಡ ಖರೀದಿ ಮಾಡಬಾರದು ಮಾಹಿತಿಯ ಪ್ರಕಾರ ಈ ದಿನ ಸೌಂದರ್ಯವರ್ಧಕ ವಸ್ತುಗಳನ್ನು ಖರೀದಿ ಮಾಡಬಾರದು ಇವುಗಳನ್ನು ಸೋಮವಾರ ಅಥವಾ ಶುಕ್ರವಾರದ ದಿನ ಖರೀದಿ ಮಾಡಬಹುದು

ಇದನ್ನು ಅತ್ಯಂತ ಶುಭ ಅಂತ ತಿಳಿಸಿದ್ದಾರೆ ವಿಶೇಷವಾಗಿ ಮಂಗಳವಾರದ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬಾರದು ಮತ್ತು ಖರೀದಿ ಕೂಡ ಮಾಡಬಾರದು ಆದರೆ ಕೆಂಪು ಬಣ್ಣದ ವಸ್ತುಗಳನ್ನು ಈ ದಿನ ಧರಿಸಿದರೆ ಮಂಗಳನ ಪ್ರಭಾವ ಕಡಿಮೆಯಾಗುತ್ತದೆ ಆಂಜನೇಯ ಸ್ವಾಮಿ ಕೂಡ ಒಲಿಯುತ್ತಾನೆ ಐದನೆಯದಾಗಿ ಮಾಂಸ ಹಾಗೂ ಮಧ್ಯದ ಸೇವನೆಯಿಂದ ದೂರ ಇರಿ ಯಾರು ಮಂಗಳವಾರದ ದಿನ ಮಾಂಸ ಹಾಗೂ ಮಧ್ಯ ಸೇವನೆ ಮಾಡುತ್ತಾರೆ

ಅಂತವರ ಮೇಲೆ ಬಜರಂಗಬಲಿಯ ಸಿಟ್ಟಿಗೆ ಒಳಗಾಗಬೇಕಾಗುತ್ತದೆ ಇಂತಹ ಸ್ಥಿತಿಯಲ್ಲಿ ಇಂತಹ ವ್ಯಕ್ತಿಗಳು ಸರ್ವನಾಶವಾಗಿ ಬಿಡುತ್ತಾರೆ ಹಾಗಾಗಿ ಇಂತಹ ತಪ್ಪುಗಳನ್ನು ಮಾಡಬೇಡಿ ಸ್ನೇಹಿತರೆ ಒಂದು ವೇಳೆ ಹಣಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತ ಇದ್ದರೆ ಅಂದರೆ ನೌಕರಿಗೆ ಸಂಬಂಧಿಸಿದ ತೊಂದರೆಗಳು ಇರಬಹುದು ಅಥವಾ ನೌಕರಿಯಲ್ಲಿ ಪ್ರಮೋಷನ್ ಸಿಗುತ್ತಾ ಇರುವುದಿಲ್ಲ ಸಾಲದ ಬಾಧೆಯಿಂದ ಬಳಲುತ್ತಾ ಇರುತ್ತೀರಾ

ಯಾವುದೇ ಸಮಸ್ಯೆ ಇದ್ದರೂ ಅಂಥವರು ಮಂಗಳವಾರದ ದಿನ ಈ ಆಂಜನೇಯ ಸ್ವಾಮಿಯ ಈ ವಿಶೇಷವಾದ ಮಂತ್ರವನ್ನು ಜಪ ಮಾಡಬೇಕು ಮಂಗಳವಾರದ ದಿನ ಆಂಜನೇಯ ಸ್ವಾಮಿಯ ಪೂಜೆ ಮುಗಿದ ನಂತರ ಈ ಮಂತ್ರವನ್ನು ಜಪ ಮಾಡಿ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಭಗವಂತನಾದ ಆಂಜನೇಯ ಸ್ವಾಮಿಯ ಬಳಿ ಬೇಡಿಕೊಂಡರೆ ಅವೆಲ್ಲ ತಕ್ಷಣ ಈಡೇರುತ್ತವೆ ಈ ಮೂರು ಮಂತ್ರವನ್ನು ಜಪ ಮಾಡಿದರೆ ಸಾಕು ಅವರ ಎಲ್ಲಾ ರೀತಿಯ ಕಷ್ಟಗಳನ್ನು ಸಮಸ್ಯೆಗಳನ್ನು ಆಂಜನೇಯ ಸ್ವಾಮಿ ದೂರ ಮಾಡುತ್ತಾನೆ

ಈ ಮಂತ್ರವನ್ನು ಯಾವುದಾದರೂ ಏಕಾಂತವಾದ ಸ್ಥಳದಲ್ಲಿ ಹೋಗಿ ಜಪ ಮಾಡಬೇಕು ಒಂದು ಕೋಣೆ ಆದರೂ ಸರಿ ಅಲ್ಲಿ ಯಾರು ನಿಮಗೆ ತೊಂದರೆ ಕೊಡಬಾರದು ಸಾಧ್ಯವಾದರೆ ಈ ಮಂತ್ರವನ್ನು ಬ್ರಹ್ಮ ಮುಹೂರ್ತದ ಸಮಯದಲ್ಲಿ ಜಪ ಮಾಡಬೇಕು ಮಾಹಿತಿಯ ಪ್ರಕಾರ ಈ ಸಮಯದಲ್ಲಿ ವಾತಾವರಣದಲ್ಲಿ ದಿವ್ಯಶಕ್ತಿಗಳು ಇರುತ್ತವೆ ಒಂದು ವೇಳೆ ಯಾವುದಾದರೂ ವ್ಯಕ್ತಿಗಳು ಈ ಸಮಯದಲ್ಲಿ ಮಂತ್ರಗಳನ್ನು ಜಪ ಮಾಡಿದರೆ ಅವುಗಳ ನೇರವಾದ ಪ್ರಭಾವ ಅವರಿಗೆ ಕಾಣುತ್ತದೆ

ಈ ಸಮಯದಲ್ಲಿ ಮಂತ್ರವನ್ನು ಜಪ ಮಾಡುವುದರಿಂದ ಮಂತ್ರದ ಶಕ್ತಿ ಕೂಡ ಹೆಚ್ಚಾಗಿರುತ್ತದೆ ಈ ಮಂತ್ರವು ನೇರವಾಗಿ ಭಗವಂತನ ಬಳಿ ಹೋಗಿ ತಲುಪುತ್ತದೆ ಈ ಸಮಯದಲ್ಲಿ ನೀವು ಏನೇ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಂಡಿದ್ದರು ಅವೆಲ್ಲ ಬೇಗ ಈಡೇರುತ್ತವೆ ಹಾಗಾದರೆ ಬನ್ನಿ ಸ್ನೇಹಿತರೆ ಆ ವಿಶೇಷವಾದ ಮಂತ್ರದ ಬಗ್ಗೆ ತಿಳಿದುಕೊಳ್ಳೋಣ ಓಂ ನಮೋ ಹನುಮತೆ ರುದ್ರಾವತಾರಾಯ ಭಕ್ತ ಜನಮನಃ ಕಲ್ಪನಾ ಕಲ್ಪನಾದ್ರುಮಾಯ ದುಷ್ಟ ಮನೋರತ ಸ್ತಂಭ ನಾಯ ಪ್ರಬಾನ್ಜಿನ ಪ್ರಾಣಪ್ರಿಯಾಯ ಮಹಾಬಲ

ಪರಾಕ್ರಮಾಯ ಮಹ ವಿಪತ್ತಿ ನಿವಾರಣಾಯ ಪುತ್ರ ಪೌತ್ರ ಧನ ಧಾನ್ಯದಿ ವಿವಿಧ ಸಂಪತ್ತಿ ಪ್ರದಾಯ ರಾಮದೂತಾಯ ಸ್ವಾಹ ಇದರ ಅಂತ್ಯದಲ್ಲಿ ನೀವು ಜೈ ಶ್ರೀ ರಾಮ್ ಜೈ ಹನುಮಾನ್ ಎಂಬ ಜೈಕಾರವನ್ನು ಹಾಕಬೇಕು ಇದನ್ನು ಮೂರು ಬಾರಿ ಹೇಳಬೇಕು ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ಕಾಣಲು ಇಷ್ಟಪಡುತ್ತಿದ್ದಾರೆ ಅಂತ್ಯದಲ್ಲಿ ಜೈ ಶ್ರೀ ರಾಮ್ ಜೈ ಹನುಮಾನ್ ಎಂಬ ಜೈಕಾರವನ್ನು ಹಾಕಿ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment