ರಾತ್ರಿ ನಿದ್ದೆ ಮಾಡುವ ಮುನ್ನ 1 ಲೋಟ ನೀರು ಇಲ್ಲಿ ಇಡಿ ಎಲ್ಲರೂ ನೀವು ಹೇಳಿದಂತೆ ಕೇಳಿಲ್ಲಾ ಅಂದ್ರೆ ಹೇಳಿ ಚಾಲೆಂಜ್ ಇದು

ಇದನ್ನು ಮಾಡುವುದರಿಂದ ಅವರ ಜೀವನದಲ್ಲಿ ಧನ ಸಂಪತ್ತಿನ ಆಗಮನ ಚೆನ್ನಾಗಿ ಆಗುತ್ತದೆ. ನೀವು ಯಾವುದೇ ಸ್ಥಳಕ್ಕೆ ಹೋದರೂ ಗೌರವ ಘನತೆ ಸಿಗುತ್ತದೆ. ಏನನ್ನೇ ಮಾಡಿದರು ನಂಬಿಕೆಯಿಂದ ಮಾಡಬೇಕು. ನಂಬಿಕೆ ಇದ್ದವರಿಗೆ ಕಲ್ಲಿನಲ್ಲಿಯೂ ಭಗವಂತ ಕಾಣುತ್ತಾನೆ. ಪೂರ್ತಿಯಾಗಿ ನಂಬಿಕೆ ಇಟ್ಟು ಮಾಡುವ ಕೆಲಸದಿಂದ ಲಾಭಾಹು ಸಿಗುತ್ತದೆ. ಇಲ್ಲಿನ ಈ ಪ್ರಯೋಗವು ನಿಮ್ಮ ಮನಸ್ಸನ್ನು ಶಕ್ತಿಶಾಲಿಯಾಗಿಸುತ್ತದೆ. ಮನಸ್ಸು ನೆಮ್ಮದಿಯಿಂದ ಖುಷಿಯಾಗಿರುತ್ತದೆ.

ಯಾರು ಆಂತರಿಕವಾಗಿ ಖುಷಿಯಾಗಿರುತ್ತಾರೆಯೊ, ಯಾರು ಸಹ ಅವರಿಗೆ ದುಃಖವನ್ನು ನೀಡಲು ಸಾಧ್ಯವಿಲ್ಲ. ಇವರಿಗೆ ಕೆಲಸದ ಮೇಲೆ ಆಸಕ್ತಿಯು ಹೆಚ್ಚಾಗಲು ಶುರುವಾಗುತ್ತದೆ. ನೀರು ತಾನು ಪ್ರವೇಶಿಸಿದ ಪಾತ್ರೆಯ ಆಕಾರವನ್ನು ಪಡೆದುಕೊಳ್ಳುತ್ತದೆ. ನೀರಿನ ಮಾಧ್ಯಮದ ಮೂಲಕ ನಿಮ್ಮ ಜೀವನದಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರವನ್ನು ಪಡೆದುಕೊಳ್ಳಬಹುದು.

ಮಕ್ಕಳಿಗೆ ಅಭ್ಯಾಸ ಮಾಡಲು ಮನಸ್ಸಿಲ್ಲದಿದ್ದರೆ ತಂದೆ ತಾಯಿಗಳು ಚಿಂತೆಯಲ್ಲಿ ಇರುತ್ತಾರೆ. ಒಂದು ಗಾಜಿನ ಲೋಟವನ್ನು ತೆಗೆದುಕೊಂಡು ಅದರಲ್ಲಿ ಶುದ್ಧವಾದ ನೀರನ್ನು ಹಾಕಬೇಕು. ಆ ನೀರಿನ ನೋಟವನ್ನು ನೋಡಿಕೊಂಡು ನಿಮ್ಮ ಮಕ್ಕಳಿಗಾಗಿ ಸ್ವತಹ ನೀವು ಈ ರೀತಿಯಾಗಿ ಹೇಳಬೇಕು.”ನನಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತಿದೆ ಪ್ರತಿದಿನ ನಾನು ಚೆನ್ನಾಗಿ ಅಭ್ಯಾಸ ಮಾಡುತ್ತೇನೆ. ಎಲ್ಲರಿಗಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳಲು ಬಯಸುತ್ತಿದ್ದೇನೆ.

“ಹೀಗೆ ಹೇಳುತ್ತಾ ನೀರನ್ನು ಅಭಿಮನ್ತ್ರಗೊಳಿಸಬೇಕು. ಆ ನೀರನ್ನು ಮಕ್ಕಳಿಗೆ ಕೊಡಿಸಬೇಕು. ಯಾರಿಗೆ ಅಭ್ಯಾಸ ಮಾಡಲು ಮನಸ್ಸಾಗುತ್ತಿಲ್ಲವೋ ಅಂತವರಿಗೆ ಪ್ರಯೋಗವನ್ನು ಮಾಡಿ. ಇದು ಬಹಳ ಶಕ್ತಿಶಾಲಿಯಾಗಿದೆ ಕೆಲವೇ ದಿನಗಳಲ್ಲಿ ಫಲಿತಾಂಶ ಸಿಗುತ್ತದೆ. ನಿಮ್ಮ ಮನೆಯಲ್ಲಿ ಕೆಲವರಿಗೆ ಕತ್ತಲಲ್ಲಿ ಹೋಗಲು ಭಯವಾಗುತ್ತಿರುತ್ತದೆ. ಒಂದು ಗ್ಲಾಸ್ ನಲ್ಲಿ ಶುದ್ಧವಾದ ನೀರನ್ನು ತೆಗೆದುಕೊಂಡು ಆ ನೀರನ್ನು ನೋಡುತ್ತಾ ಹೀಗೆ ಹೇಳಬೇಕು.”ಕತ್ತಲನ್ನು ನೋಡುತ್ತಿದ್ದರೆ ನನಗೆ ಭಯವಾಗುವುದಿಲ್ಲ

“ಎಂದು ಹೇಳಬೇಕು ಆ ನೀರನ್ನು ಭಯವಾಗುವವರಿಗೆ ಕುಡಿಸಬೇಕು. ಸ್ವತಹ ನಿಮಗೆ ಭಯವಾಗುತ್ತಿದ್ದರೆ ನೀವೇ ಕುಡಿಯಬೇಕು. ಈ ರೀತಿ ಮಾಡುವುದರಿಂದ ಕತ್ತಲೆಯ ಮೇಲಿನ ಭಯ ದೂರವಾಗುತ್ತದೆ. ನಿರು ಪಂಚ ತತ್ವಗಳಲ್ಲಿ ಒಂದಾಗಿದೆ. ಮನುಷ್ಯನ ದೇಹದಲ್ಲಿ ನೀರಿನ ಕೊರತೆಯಾದರೆ ಶಾರಿರಿಕ ಸಮಸ್ಯೆ ಮಾತ್ರವಲ್ಲ ಮಾನಸಿಕ ಸಮಸ್ಯೆಯು ಎದುರಾಗುತ್ತದೆ. ಜೊತೆಗೆ ಸಮಾಜಿಕ ಸಮಸ್ಯೆಗಳು ಉತ್ಪತ್ತಿಯಾಗುತ್ತದೆ. ನೀರು ನಿಮ್ಮನ್ನು ಶಕ್ತಿಶಾಲಿಯಾಗಿ ಸೋದರ ಜೊತೆಗೆ ನಿಮ್ಮ ಚಂದ್ರನನ್ನು ಶಕ್ತಿಶಾಲಿ ಆಗಿಸುತ್ತದೆ.

ಚಂದ್ರ ಜಲದ ಕಾರಕ ಗ್ರಹವಾಗಿದೆ. ಚಂದ್ರ ಮನಸ್ಸಿನ ಕಾರಕವು ಆಗಿದ್ದಾನೆ. ಯಾವುದೇ ಸಮಸ್ಯೆ ಇರಲಿ ಒಂದು ಗಾಜಿನ ಲೋಟದಲ್ಲಿ ನೀರನ್ನು ತೆಗೆದುಕೊಂಡು ಆ ಸಮಸ್ಯೆಯಿಂದ ಮುಕ್ತಿ ಹೊಂದುತ್ತಿರುವ ಬಗ್ಗೆ ಹೇಳಿಕೊಳ್ಳಬೇಕು. ನಂತರ ನೀರನ್ನು ಕುಡಿಯುವುದರಿಂದ ಸ್ವಲ್ಪ ದಿನಗಳಲ್ಲಿ ಆ ಸಮಸ್ಯೆಯಿಂದ ಹೊರಬರುವಿರಿ. ಈ ಪ್ರಯೋಗವನ್ನು ನಿರಂತರ ಏಳು ದಿನಗಳ ಕಾಲ ಮಾಡಬೇಕು. ನೀರಿನ ಮೂಲಕ ಯಾವುದಾದರೂ ವ್ಯಕ್ತಿಯ ಮೇಲೆ ವಶೀಕರಣ ಪ್ರಯೋಗ ಮಾಡಿದರೆ ಆ ವ್ಯಕ್ತಿಯು ಸದಾ ನಿಮ್ಮ ಮಿತ್ರರಾಗಿಯೇ ಇರುತ್ತಾರೆ.

ಆದರೆ ಯಾವುದೇ ವ್ಯಕ್ತಿಯನ್ನು ಗುಲಾಮರಾಗಿಸಲು ಸಾಧ್ಯವಿಲ್ಲ. ನಿಮ್ಮ ಉದ್ದೇಶ ಒಳ್ಳೆಯದಿರಬೇಕು. ಇನ್ನೊಬ್ಬರಿಗೆ ಲಾಭ ಸಿಗುವ ಉದ್ದೇಶ ನಿಮ್ಮದಾಗಿದ್ದರೆ ಮಾತ್ರ ವಶಿಕರಣ ಕಾರ್ಯಗಳು ನಿಮಗೆ ಫಲವನ್ನು ಕೊಡುತ್ತದೆ. ಅಭಿಮಂತ್ರಿಸಿ ದ ನೀರು ಕುಡಿದವರ ಶರೀರವನ್ನು ಆವರಿಸುವುದರಿಂದ ಅವರು ನಿಮ್ಮ ಅನುಸಾರವೇ ಕೆಲಸ ಮಾಡುತ್ತಾರೆ. ಇಡೀ ಜೀವನ ಅದರ ಪ್ರಭಾವವನ್ನು ನೋಡಲು ನಿಮಗೆ ಸಿಗುತ್ತದೆ. ಈ ಒಂದು ಕಾರಣದಿಂದ ನೀರನ್ನು ತುಂಬಾ ಶಕ್ತಿಶಾಲಿ ಎಂದು ತಿಳಿಯಲಾಗಿದೆ.

ನಿಮ್ಮ ವಿಚಾರಗಳನ್ನು ಇನ್ನೊಂದಡೆ ತಲುಪಿಸಲು ಸಹಾಯಕಾರಿಯಾಗಿದೆ. ಒಂದು ವೇಳೆ ನೀವು ಯಾವುದೇ ವಿಚಾರಗಳಿಂದ ಸಮಸ್ಯೆಗಳಿಂದ ಕಷ್ಟಗಳಿಂದ ಆಚೆ ಬರಲು ಪ್ರಯತ್ನಿಸುತ್ತಿದ್ದರೆ, ಒಂದು ವೇಳೆ ನಿಮ್ಮಲ್ಲಿ ಯಾವುದಾದರೂ ಮನಸ್ಸಿನ ಇಚ್ಛೆಗಳಿದ್ದರೆ, ಧನ ಸಂಪತ್ತನ್ನು ಬಯಸುತ್ತಿದ್ದರೆ, ಸ್ವಂತ ಬಿಸಿನೆಸ್ ಮಾಡಬೇಕೆಂಬ ಇಚ್ಛೆ ಇದ್ದರೆ, ಆರೋಗ್ಯ ಸುಧಾರಣೆಯನ್ನು ಬಯಸುತ್ತಿದ್ದರೆ ಇಂಥ ಸಮಯದಲ್ಲಿ ಭಯಪಡುವ ಅಗತ್ಯವಿಲ್ಲ. ನಿಮ್ಮ ಜೀವನದಲ್ಲಿರುವ

ಯಾವುದೇ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಲು ನೀವು ನಿಜವಾಗಿ ಬಯಸುತ್ತಿದ್ದರೆ, ಪ್ರಯೋಗವನ್ನು ರಾತ್ರಿಯ ಸಮಯದಲ್ಲಿ ಮಾಡಬೇಕು. ಸೋಮವಾರ ರಾತ್ರಿ ಮಲಗುವ ಮುನ್ನ ನಿಮ್ಮ ಮಂಚದ ಕೆಳಗೆ ತಾಮ್ರದ ಲೋಟದಲ್ಲಿ ನೀರನ್ನು ತುಂಬಿ ಇಡಬೇಕು. ಇದರಲ್ಲಿ 11 ಅಕ್ಷತೆಯನ್ನು ಹಾಕಬೇಕು. ಈ ಪ್ರಯೋಗವನ್ನು ಚೆನ್ನಾಗಿ ಕೈ ಕಾಲು ಮುಖ ತೊಳೆದು ಮಾಡಬೇಕು. ಮಲಗುವ ಮುನ್ನ 5 ನಿಮಿಷವಾದರೂ ನಿಮ್ಮ ಮನಸ್ಸಿನ ಇಚ್ಛೆಯ ಬಗ್ಗೆ ಯೋಚಿಸಬೇಕು.

ಇದರಿಂದ ಆ ನೀರು ಅಭಿ ಮಂತ್ರ ಗೊಂಡಿರುತ್ತದೆ. ಬೆಳಗ್ಗೆಯವರೆಗೂ ಆ ನೀರು ಅಲ್ಲಿಯೇ ಇರಬೇಕು. ಮುಂಜಾನೆ ಎದ್ದ ತಕ್ಷಣ ಆ ನೀರನ್ನು ಜಾಲಿಯ ಮರದ ಕೆಳಗೆ ಹಾಕಬೇಕು. ತಿರುಗಿ ನೋಡದೆ ವಾಪಸ್ಸು ಮನೆಗೆ ಬರಬೇಕು. ಜಾಲಿಯ ಮರದ ಕೆಳಗೆ ಅತೃಪ್ತ ಆತ್ಮಗಳು ಇರುತ್ತವೆ. ಈ ನೀರಿನಿಂದ ಅವು ತೃಪ್ತಗೊಳ್ಳುತ್ತವೆ. ನಿಮ್ಮ ಮನಸ್ಸಿನ ಚರ್ಚೆಗಳು ಈಡೇರಲು ಹಾಗೂ ಸಹಾಯ ಮಾಡುತ್ತವೆ. ಈ ಪ್ರಯೋಗವನ್ನು ಒಂದು ಬಾರಿ ಅಥವಾ ಮೂರು ಅಥವಾ ಐದು ಬಾರಿ ಹೀಗೆ ಹೆಚ್ಚಾಗಿ ಮಾಡಿದಷ್ಟು ನಿಮಗೆ ಒಳ್ಳೆಯದು. ಯಶಸ್ಸು ಸಿಗುವುದರ ಜೊತೆಗೆ ಎಲ್ಲ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತವೆ.

Leave a Comment