ಯಾರೂ ಸಹ ಹೇಳುವುದಿಲ್ಲ ನಿಮಗೆ, ಅದು ಬೆಳ್ಳುಳ್ಳಿ ಹಣವನ್ನು ಚುಂಬನದ ರೀತಿ ಎಳೆಯುತ್ತದೆ ಅಂತ? ಕೋಟ್ಯಾದಿಪತಿ ಮಾಡುವುದು

ಯಾರು ಸಹ ಹೇಳುವುದಿಲ್ಲ ನಿಮಗೆ ಅದು ಬೆಳ್ಳುಳ್ಳಿ ಹಣವನ್ನು ಚುಂಬನ ರೀತಿ ಎಳೆಯುತ್ತದೆ ಬೆಳ್ಳಿಯ ಕೆಲವು ಯಾವ ರೀತಿಯ ಉಪಾಯಗಳನ್ನು ತಿಳಿಸಿ ಕೊಡ್ತೀನಿ. ಅಂದ್ರೆ ಇವುಗಳ ಮೂಲಕ ಒಂದು ವೇಳೆ ನೀವೇನಾದರೂ ಲಕ್ಷ್ಮಿ ದೇವಿಯ ಸರಿಯಾದ ಸಾಧನೆಯನ್ನು ಮಾಡಿಕೊಂಡರೆ. ನಿಮ್ಮ ಜೀವನದಿಂದ ಹಣಕಾಸಿನ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತೆ ಅಂತ ಅನ್ಕೊಳ್ಳಿ .

ಒಂದು ವೇಳೆ ನೀವು ನಿಮ್ಮ ಜೀವನದಲ್ಲಿ ಬಡತನ, ದಾರಿದ್ರತೆ, ಕಷ್ಟಗಳಿಂದ ನೀವು ಬಳಲ್ತ ಇದ್ರೆ ,ಹಣ ಬರುವಂತ ಎಲ್ಲಾ ಮಾರ್ಗಗಳು ಮುಚ್ಕೊಂಡಿದ್ರೆ, ಹಣ ಬರ್ತಾ ಇಲ್ಲ ,ಅಂದ್ರೆ ನಿಮ್ಮ ಅದೃಷ್ಟಕ್ಕೆ ಬೀಗ ಬಿದ್ದಿದೆ ಅಂತ ಅನ್ಸ್ತಾ ಇದ್ರೆ, ಇಲ್ಲಿ ಬೆಳ್ಳುಳ್ಳಿ ಒಂದು ಯಾವ ರೀತಿಯ ಕೀಲಿ ಕೈ ಆಗಿದೆ ಅಂದ್ರೆ ಇದು ನಿಮ್ಮ ಮುಚ್ಚಿ ಹೋದಂತಹ ಅದೃಷ್ಟದ ಬಾಗಿಲನ್ನು ತೆರೆಯುತ್ತೆ.

ಸ್ನೇಹಿತರೆ ಬೆಳ್ಳುಳ್ಳಿ ತಾಂತ್ರಿಕ ಗುಣಗಳಲ್ಲಿ ಅತ್ಯಂತ ಉತ್ತಮ ಎಂದು ತಿಳಿಯಲಾಗಿದೆ. ಆಯುರ್ವೇದದ ದೃಷ್ಟಿಯಿಂದ ನೋಡುವುದಾದರೆ ಬೆಳ್ಳುಳ್ಳಿ ತನ್ನ ಶಕ್ತಿಯ ಮೂಲಕ ಹಲವಾರು ರೀತಿಯ ರೋಗಗಳನ್ನು ವಾಸಿಮಾಡುತ್ತದೆ. ಸ್ನೇಹಿತರೆ ಒಂದು ವೇಳೆ ನೀವು ಬೆಳ್ಳುಳ್ಳಿ ಉಪಾಯವನ್ನು ಸರಿಯಾದ ರೀತಿಯಲ್ಲಿ ತಾಯಿ ಲಕ್ಷ್ಮಿ ದೇವಿ ಮುಂದೆ ಮಾಡಿದ್ರೆ ನಂಬಿಕೆ ಇಡಿ

ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಖಂಡಿತವಾಗಿ ನಿಮಗೆ ಸಿಗುತ್ತದೆ ಸಾದಾ ಭಾಷೆಯಲ್ಲಿ ಹೇಳುವುದಾದರೆ ಒಂದು ವೇಳೆ ತಾಯಿ ಲಕ್ಷ್ಮಿ ದೇವಿಯ ಮುಂದೆ ಸರಿಯಾದ ರೀತಿಯಲ್ಲಿ ಸಾಧನೆ ಮಾಡಿದ್ರೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ತಕ್ಷಣ ನಿಮಗೆ ದೊರೆಯುತ್ತದೆ. ಸ್ನೇಹಿತರೆ ತುಂಬಾ ಗಮನವಿಟ್ಟು ಕೇಳಿರಿ ತಾಯಿ ಲಕ್ಷ್ಮಿ ದೇವಿ ಒಂದು ಯಾವ ರೀತಿಯ ದೇವಿಯಾಗಿದ್ದಾರೆ

ಎಂದರೆ ಇವರ ಮುಂದೆ ಸಿಂಪಲ್ ಆಗಿರೋ ಸಾಧನೆಯನ್ನು ಯಾವುದಾದರೂ ವ್ಯಕ್ತಿ ಮಾಡಿದ್ರು ಕೂಡ ತಾಯಿ ಲಕ್ಷ್ಮಿ ದೇವಿ ತಕ್ಷಣವೇ ಅವರಿಗೆ ಒಲಿಯುತ್ತಾಳೆ. ತಾಯಿ ಲಕ್ಷ್ಮೀದೇವಿಯ ಮುಂದೆ ಒಂದು ವೇಳೆ ನೀವು ಏನಾದ್ರೂ ಯಾವುದಾದರೂ ಸಾಧನೆಯನ್ನ ಸರಿಯಾಗಿ ಮಾಡ್ಕೊಂಡ್ರೆ ನಂಬಿಕೆ ಇಡಿ ನಿಮ್ಮ ಜೀವನದಿಂದ ಕಷ್ಟ ಶಾಶ್ವತವಾಗಿ ದೂರವಾಗುತ್ತದೆ. ಒಂದು ವೇಳೆ ನೀವು ಬೆಳ್ಳುಳ್ಳಿಯಿಂದ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಇಷ್ಟಪಡುತ್ತಿದ್ದರೆ ಜೀವನದಲ್ಲಿ ಹಣಕಾಸಿನ ಹಣದ ಸಮಸ್ಯೆಗಳು ಬರಲೇಬಾರದು ಅಂತ ಇಷ್ಟಪಟ್ಕೊಂಡಿದ್ರೆ

ಈ ವಿಡಿಯೋನ ಕೊನೆಯ ಹಂತದವರೆಗೂ ಎಲ್ಲಿಯೂ ಸ್ಕಿಪ್ ಮಾಡದೆ ನೋಡಿ. ಬೆಳ್ಳುಳ್ಳಿಯಲ್ಲಿ ಎಷ್ಟು ಶಕ್ತಿ ಇರುತ್ತದೆ ಅಂದರೆ ಇದು ತಾಯಿ ಲಕ್ಷ್ಮಿ ದೇವಿಯನ್ನು ನಿಮ್ಮ ಮನೆ ಹತ್ರ ಆಮಂತ್ರಿಸುತ್ತದೆ ಕೆಲವು ಮಾಹಿತಿಯ ಪ್ರಕಾರ ಸುಖ ಸಮೃದ್ಧಿ ಧನಪ್ರಾಪ್ತಿಗಾಗಿ ತಾಂತ್ರಿಕ ಜನರಂತು ಬೆಳ್ಳುಳ್ಳಿಯ ಉಪಾಯವನ್ನು ಮಾಡ್ತಾ ಇರ್ತಾರೆ ಉದಾಹರಣೆಗಾಗಿ ನಿಮ್ಮ ಜೀವನದಲ್ಲಿ ಹಲವಾರು ರೀತಿಯ ಕಷ್ಟ ತೊಂದರೆಗಳಿದ್ದರೆ,

ತುಂಬಾ ಶ್ರಮ ಪಡುತ್ತಾ ಇರುತ್ತೀರಾ ಅದರ ಸರಿಯಾದ ಫಲ ನಿಮಗೆ ಸಿಕ್ತಾ ಇರುವುದಿಲ್ಲ ನೀವು ಮನೆಗೆ ಬಂದಾಗ ಪ್ರತಿದಿನ ಮನೆಯಲ್ಲಿ ಜಗಳಗಳು ನಡೆಯುತ್ತವೆ ,ಒಂದು ವೇಳೆ ನೀವೆಲ್ಲಾದರೂ ಕೆಲಸಕ್ಕಾಗಿ ಹೋದರು ಕೂಡ ಅಲ್ಲಿ ನಿಮಗೆ ಕೆಲವರು ಅವಮಾನ ಮಾಡುತ್ತಾರೆ, ಕೆಲವರು ನಿಮಗೆ ಗೌರವ ಕೂಡ ಕೊಡುವುದಿಲ್ಲ, ಒಂದು ವೇಳೆ ನಿಮ್ಮ ಗ್ರಹಗಳು ನಿಮಗೆ ಸಾತ್ ಕೊಡ್ತಾ ಇಲ್ಲ, ಅಂದ್ರೆ ಇಲ್ಲಿ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ.

ವಿಡಿಯೋದಲ್ಲಿ ನಾವು ನಿಮಗೆ ಯಾವ ರೀತಿಯ ಉಪಾಯವನ್ನು ತಿಳಿಸಿಕೊಡಲಿದ್ದೇವೆ ಎಂದರೆ ಇಲ್ಲಿ ನಿಮಗೆ ರೂ.1 ಕೂಡ ಖರ್ಚಾಗುವುದಿಲ್ಲ .ನಂಬಿಕೆ ಇಡೀ ಉಪಾಯವನ್ನು ಮಾಡಿದ ಬಳಿಕ ತಾಯಿ ಲಕ್ಷ್ಮಿ ದೇವಿ ಆಶೀರ್ವಾದವನ್ನು ನಿಮಗೆ ಕೊಡುತ್ತಾರೆ .ಸ್ನೇಹಿತರೆ ಇಲ್ಲಿ ದೊಡ್ಡದಾಗಿರುವ ವಿಜ್ಞಾನಿಗಳು ಇರಲಿ ಅಥವಾ ಜ್ಯೋತಿಷ್ಯಗಳೇ ಇರ್ಲಿ ಇಲ್ಲಿ ಅವರೆಲ್ಲ ಒಂದೇ ಮಾತನ್ನು ಹೇಳುತ್ತಾರೆ ಬೆಳ್ಳುಳ್ಳಿ ಒಂದು ಯಾವ ರೀತಿಯ ಔಷಧಿ ಆಗಿದೆ ಅಂದ್ರೆ ಇದು ಜನರ ಜೀವನದಿಂದ ಹಲವಾರು ಸಮಸ್ಯೆಗಳನ್ನ ಬೇರು ಸಮೇತವಾಗಿ ಕಿತ್ತು ದೂರ ಮಾಡುತ್ತದೆ ಸ್ನೇಹಿತರೆ

ನಾವು ತಿಳಿಸಿದ ಮಾಹಿತಿಯು ಪ್ರಯೋಗವಲ್ಲ ಒಂದು ಉಪಾಯವಾಗಿದೆ ಅಷ್ಟೇ. ಈ ಉಪಾಯವು ನಿಮ್ಮ ಜೀವನದಲ್ಲಿ ಬರುವಂತ ಬಡತನ, ಸಮಸ್ಯೆಗಳನ್ನ, ದರಿದ್ರತೆಯನ್ನ ದೂರ ಮಾಡುತ್ತದೆ. ಇನ್ನೊಂದಡೆ ನೋಡುವುದಾದರೆ ಇದು ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಕೂಡ ಕೊಡಿಸುತ್ತದೆ .ಇಲ್ಲಿ ಮೊದಲೇ ನಾವು ನಿಮಗೆ ತಿಳಿಸಿದ ಹಾಗೆ ತಾಯಿ ಲಕ್ಷ್ಮಿ ದೇವಿ ಒಂದು ಯಾವ ರೀತಿಯ ದೇವಿ ಆಗಿದ್ದಾರೆ ಎಂದರೆ ಇವರು ಬೇರೆಯವರು ದುಃಖದಲ್ಲಿರುವುದನ್ನು ನೋಡಲು ಸಾಧ್ಯವಾಗುವುದಿಲ್ಲ.

ಈ ಮಾತಿನ ಅರ್ಥ ನೀವು ಸರಿಯಾದ ರೀತಿಯಲ್ಲಿ ಸಾಧನೆಯನ್ನು ತಾಯಿ ಲಕ್ಷ್ಮಿ ದೇವಿಯ ಮುಂದೆ ಮಾಡಿದ್ರೆ ನಂಬಿಕೆ ಇಡಿ ನಿಮ್ಮ ಜೀವನದಿಂದ ಕಷ್ಟಗಳು, ತೊಂದರೆಗಳು, ಶಾಶ್ವತವಾಗಿ ದೂರವಾಗುತ್ತವೆ. ಸ್ವತಹ ತಾಯಿ ಲಕ್ಷ್ಮಿ ದೇವಿ ಧನ ಸಂಪತ್ತಿನ ಮಳೆಯನ್ನು ನಿಮ್ಮ ಮೇಲೆ ಸುರಿಸುತ್ತಾರೆ ನೀವು ಸಹ ತಾಯಿ ಲಕ್ಷ್ಮಿ ದೇವಿ ಆಶೀರ್ವಾದವನ್ನು ಸಿಗಲಿ ಅಂತ ಇಷ್ಟ ಪಡ್ತಾ ಇದ್ರೆ ಸ್ನೇಹಿತರೇ ತುಂಬಾ ಗಮನವಿಟ್ಟು ಕೇಳಿರಿ ಇಲ್ಲಿ ಯಾವ ಉಪಾಯವನ್ನು ನಾವು ನಿಮಗೆ ತಿಳಿಸಲಿದ್ದೇವೋ ಇದನ್ನು ನೀವು ನಿರಂತರವಾಗಿ ನಾಲ್ಕು ಶುಕ್ರವಾರಗಳ ತನಕ ಮಾಡಬೇಕು.

ನಾಲ್ಕು ಶುಕ್ರವಾರ ತನಕ ಈ ಉಪಾಯ ಮಾಡಿದ ನಂತರ ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಸಮಸ್ಯೆಗಳು ಎದುರಾಗುವುದಿಲ್ಲ, ಜೀವನದಲ್ಲಿ ಸಮಸ್ಯೆಗಳು ಕಾಣುವುದಿಲ್ಲ, ಹಣ ಬರುವಂತ ಎಲ್ಲಾ ಮಾರ್ಗಗಳು ಕೂಡ ತೆರೆಯುತ್ತವೆ .ಸ್ನೇಹಿತರೆ ನಿಮ್ಮೆಲ್ಲರಿಗೂ ಈ ಒಂದು ವಿಷಯ ಗೊತ್ತಿಲ್ಲದೆ ಇರಬಹುದು ಅಡುಗೆ ಮನೆಯಲ್ಲಿ ಇಟ್ಟಿರುವಂತ ಪ್ರತಿಯೊಂದು ವಸ್ತುಗಳು ತುಂಬಾನೇ ಅಮೂಲ್ಯವಾಗಿರುತ್ತದೆ .ಇವುಗಳ ಒಳಗಡೆ ಎಷ್ಟು ಶಕ್ತಿ ಇರುತ್ತವೆ ಅಂತ ಅಂದ್ರೆ ಇವುಗಳ ಮೂಲಕ

ಭಿನ್ನ-ಭಿನ್ನವಾದ ದೇವಾನುದೇವತೆಗಳನ್ನ ಒಲಸಿಕೊಳ್ಳಬಹುದು. ಆದರೆ ಆ ಸಾಧನೆಗಳನ್ನು ಸರಿಯಾದ ಪದ್ಧತಿಯಲ್ಲಿ ಮಾಡಬೇಕು ಅಷ್ಟೇ. ಉದಾಹರಣೆಗಾಗಿ ಕಪ್ಪು ಮೆಣಸಿನ ಕಾಳುಗಳನ್ನು ಭಗವಂತ ಶಿವನಿಗೆ ಅರ್ಪಿಸುತ್ತಾರೆ ,ಇದೇ ರೀತಿಯಾಗಿ ಅರಿಶಿನವನ್ನು ಭಗವಂತನಾದ ವಿಷ್ಣುವಿಗೆ ಅರ್ಪಿಸಲಾಗುತ್ತದೆ, ಇನ್ನೊಂದೆಡೆ ಸಾಸಿವೆ ಎಣ್ಣೆಯನ್ನ ಭಗವಂತನಾದ ಶನಿ ದೇವನಿಗೆ ಅರ್ಪಿಸಲಾಗುತ್ತದೆ ಮತ್ತು ಬೆಳ್ಳುಳ್ಳಿಯ ಉಪಾಯವನ್ನ ತಾಯಿ ಲಕ್ಷ್ಮಿ ದೇವಿ ಸಾಧನೆಗಾಗಿ ಬಳಸುತ್ತಾರೆ.

ಸ್ನೇಹಿತರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಒಂದು ವೇಳೆ ಯಾವಾಗಾದ್ರೂ ನೀವು ಪಂಡಿತರ ಹಿಡ್ಕೊಂಡ್ರೆ, ಅಸ್ಟ್ರಾಲಜರ್ನ ಹಿಡ್ಕೊಂಡ್ರೆ ಅಥವಾ ಯಾವುದಾದರೂ ಬ್ರಾಹ್ಮಣರನ್ನ ಹಿಡ್ಕೊಂಡ್ರೆ ,ಒಂದು ವೇಳೆ ಅವರಿಂದ ಪೂಜೆ ಅನ್ನ ಮಾಡಿಸಿದರೆ ಈ ಮಾತಿನ ಅರ್ಥ ನಿಮ್ಮ ಒಳ್ಳೆಯದಕ್ಕಾಗಿ ಯಾವುದಾದರೂ ವ್ಯಕ್ತಿಯಿಂದ ನೀವು ಪೂಜೆಯನ್ನು ಮಾಡುತ್ತಿದ್ದರೆ

ಇಂಥ ಪೂಜೆಯ ಲಾಭ ಸಿಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಒಂದು ವೇಳೆ ನೀವೇ ಸ್ವತಃ ಏನಾದ್ರೂ ಪೂಜೆ ಮಾಡಿದ್ರೆ ಸಾಧನೆಯನ್ನು ಮಾಡಿದ್ರೆ ಅವು ನಿಮಗೆ ತಕ್ಷಣವೇ ಲಾಭವನ್ನು ಕೊಡಿಸುತ್ತವೆ. ಹಾಗಾಗಿ ಇಲ್ಲಿ ನಾವು ನಿಮಗೆ ತಿಳಿಸುವಂತ ಕ್ರಿಯೆ ಯಾವ ರೀತಿ ಇದೆ ಅಂತ ಅಂದ್ರೆ ಒಂದು ವೇಳೆ ನೀವೇನಾದರೂ ಇದನ್ನು ಸಿದ್ಧಿ ಮಾಡಿಕೊಂಡರೆ, ಒಂದು ವೇಳೆ ನೀವು ತಾಯಿ ಲಕ್ಷ್ಮಿ ದೇವಿಯನ್ನು ಒಳ್ಳೆಯ ಮನಸ್ಸಿನಿಂದ ಕರೆದು ಆಮಂತ್ರಣವನ್ನು ಕೊಡ್ತಾ ಇದ್ರೆ

ನಂಬ್ಕೆಡಿ ಖಂಡಿತವಾಗಿಯು ತಾಯಿ ಲಕ್ಷ್ಮಿ ದೇವಿ ವಾಸ ಮಾಡಲು ನಿಮ್ಮ ಮನೆಗೆ ಬರ್ತಾರೆ .ಸ್ನೇಹಿತರೆ ಕೇವಲ ಇಲ್ಲಿ ನೀವು ಮಾಡಬೇಕಾಗಿರುವ ಕೆಲಸ ಇಷ್ಟೇ ತುಂಬಾ ಗಮನವಿಟ್ಟು ಈ ವಿಡಿಯೋ ನ ಅಂತ್ಯದವರೆಗೂ ನೋಡಿರಿ ಬೆಳ್ಳುಳ್ಳಿಯ ಒಂದು ಯಾವ ರೀತಿಯ ಉಪಾಯವನ್ನು ತಿಳಿಸ್ತೀನಿ ಅಂದ್ರೆ ಇದನ್ನು ನೀವು ನಾಲ್ಕು ಶುಕ್ರವಾರ ಮಾಡಬೇಕು. ಖಂಡಿತವಾಗಿ ಇದರ ಮೂಲಕ ತಾಯಿ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ ಎಲ್ಲಕ್ಕಿಂತ ಮೊದಲನೇ ಉಪಾಯವನ್ನು ಸಾಯಂಕಾಲದ ಸಮಯ ಮಾಡಬೇಕಾಗುತ್ತದೆ.

ಸಾಯಂಕಾಲ 7:00 ನಂತರ ಅಥವಾ ಸೂರ್ಯಾಸ್ತ ಆದ ನಂತರ ನಿಮ್ಮ ಮನೆಯಲ್ಲಿ ಯಾವುದಾದರೂ ತಾಯಿ ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಫೋಟೋ ಇದ್ದರೆ ಅದರ ಮುಂದೆ ನೀವು ಕುಳಿತುಕೊಳ್ಳಬೇಕು, ಒಂದು ತುಪ್ಪದ ದೀಪವನ್ನು ಅಲ್ಲಿ ಹಚ್ಚಬೇಕು, ನೆನಪಿಟ್ಟುಕೊಳ್ಳಿ ಇದು ತುಪ್ಪದ ದೀಪವೇ ಆಗಿರಬೇಕು ದೀಪವನ್ನು ಹಚ್ಚಿದ ನಂತರ ಕೆಂಪು ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು, ಅದರಲ್ಲಿ ಒಂದು ಬೆಳ್ಳುಳ್ಳಿಯನ್ನು ಇಡಬೇಕು, ಆ ಬೆಳ್ಳುಳ್ಳಿಯನ್ನು ತೆಗೆದುಕೊಂಡು

ತಾಯಿ ಲಕ್ಷ್ಮಿ ದೇವಿ ಚರಣಗಳಿಗೆ ಸ್ಪರ್ಶ ಮಾಡಿಸಬೇಕು, ಆನಂತರ ಆ ಬೆಳ್ಳುಳ್ಳಿಯನ್ನು ಈ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮೌಲಿ ದಾರದಿಂದ ಅದನ್ನು ಕಟ್ಟಬೇಕು .ಈಗ ನೀವು ಈ ಒಂದು ಬೀಜ ಮಂತ್ರವನ್ನು ಜಪ ಮಾಡಬೇಕು ಅದರ ಬಗ್ಗೆ ಈಗ ನಾವು ನಿಮಗೆ ತಿಳಿಸಿ ಕೊಡ್ತೀವಿ ಓಂ ಶ್ರೀಮ್ ಶ್ರೀಯೇ ನಮಃ ಇದನ್ನು ನೀವು ಮನಸ್ಸಿನಲ್ಲಿ ಜಪ ಮಾಡಿಕೊಳ್ಳಬೇಕು. ಮತ್ತೊಮ್ಮೆ ಹೇಳ್ತೀನಿ ಕೇಳಿ. ಓಂ ಶ್ರೀಮ್ ಶ್ರೀಯೇ ನಮಃ ಈ ಬೀಜ ಮಂತ್ರವನ್ನು ನೀವು ಪೂರ್ತಿಯಾಗಿ ನಾಲ್ಕು ಶುಕ್ರವಾರಗಳ ತನಕ ಬಳಸಬೇಕು ಪ್ರತಿ ಶುಕ್ರವಾರ ಒಂದು ಬಾರಿ ಇದನ್ನು ಜಪ ಮಾಡಬೇಕು

ನೀವು ಮೌಲಿ ದಾರದಿಂದ ಕಟ್ಟಿದಂತಹ ಬೆಳ್ಳುಳ್ಳಿಯನ್ನು ನೀವು ಹಣ ಇಡುವಂತಹ ಕಪಾಟಿನಲ್ಲಿ ಇಟ್ಟುಬಿಡಬೇಕು. ಅಂದ್ರೆ ಎಲ್ಲಿ ನೀವು ಹಣ ಇಡ್ತಾಇರ್ತೀರೋ ಬಾಕ್ಸ್ ನಲ್ಲಿ ಅದನ್ನು ಇಟ್ಟುಬಿಡಿ ಇದರಿಂದ ನಿಮ್ಮ ಮನೆಯಲ್ಲಿ ಹಣ ಬರ್ತಾ ಇದ್ರೆ ,ಅದು ವ್ಯರ್ಥವಾಗಿ ಖರ್ಚಾಗುವುದಿಲ್ಲ ,ಹಣ ಬರುವಂತಹ ಮಾರ್ಗಗಳು ತೆರೆದುಕೊಳ್ಳುತ್ತವೆ ,ನಿಮ್ಮ ಮೇಲೆ ಏನಾದರೂ ಸಮಸ್ಯೆಗಳಿದ್ದರೂ ಕೂಡ ಅವು ಕೂಡ ದೂರ ಆಗುತ್ತದೆ. ಇದೇ ರೀತಿಯಾಗಿ ಎರಡನೇ ಶುಕ್ರವಾರ ಕೆಂಪು ಬಣ್ಣದ ಬಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಇಟ್ಟು ಅದನ್ನು ಕಟ್ಟಿ ಮೌಲಿ ದಾರದಿಂದ

ಕಟ್ಟಿ ಹಣ ಇಡುವಂತಹ ಜಾಗದಲ್ಲಿ ಇಡಬೇಕು. ಹಳೆದಾಗಿರುವಂತೆ ಬೆಳ್ಳುಳ್ಳಿಯನ್ನು ಹರಿಯುತ್ತಿರುವ ನೀರಿನಲ್ಲಿ ವಿಸರ್ಜನೆ ಮಾಡಬೇಕು ನಾಲ್ಕು ಶುಕ್ರವಾರ ನಿರಂತರವಾಗಿ ಈ ಕಾರ್ಯವನ್ನು ಮಾಡಿದ ನಂತರ ನಾಲ್ಕು ಶುಕ್ರವಾರ ಹಳೆದಾಗಿರುವಂತೆ ಬೆಳ್ಳುಳ್ಳಿಯನ್ನು ನದಿಯಲ್ಲಿ ವಿಸರ್ಜನೆ ಮಾಡಬೇಕು. ಒಂದು ಮಾತನ್ನು ನೆನಪಿಟ್ಟುಕೊಳ್ಳಿ ನದಿಯಲ್ಲಿ ವಿಸರ್ಜನೆಯನ್ನ ಶನಿವಾರ ದಿನ ಮಾಡಬೇಕು .

ಅಂದ್ರೆ ನಾಲ್ಕು ಶನಿವಾರ ನೀವು ಆ ಬೆಳ್ಳುಳ್ಳಿಯನ್ನು ನದಿಯಲ್ಲಿ ವಿಸರ್ಜನೆ ಮಾಡಬೇಕಾಗುತ್ತದೆ. ನಂಬಿಕೆ ಇಡೀ ಈ ಕಾರ್ಯದ ಮೂಲಕ ನಿಮ್ಮ ಜೀವನದಲ್ಲಿ ಇರುವಂತ ಸಮಸ್ಯೆಗಳು ದೂರವಾಗಿ ಖಂಡಿತವಾಗಿ ನಿಮಗೆ ಯಶಸ್ಸು ಸಿಗುತ್ತದೆ .ಖಂಡಿತವಾಗಿ ನಿಮಗೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದವು ಸಿಗುತ್ತದೆ. ನೀವು ನಿಮ್ಮ ಜೀವನದಲ್ಲಿ ಯಾವ ರೀತಿಯ ಎತ್ತರದ ಸ್ಥಾನಕ್ಕೆ ಹೋಗ್ತೀರಾ ಅಂದ್ರೆ, ಅದರ ಬಗ್ಗೆ ನೀವು ಕಲ್ಪನೆಯನ್ನು ಮಾಡಲು ಸಹ ಸಾಧ್ಯವಿಲ್ಲ. ಸಮಾಜದಲ್ಲೂ ಕೂಡ ನಿಮಗೆ ಒಳ್ಳೆಯ ಗೌರವೂ ಕೂಡ ಸಿಗುತ್ತದೆ .

Leave a Comment