ಬರಿ 5 ನಿಮಿಷದಲ್ಲಿ ಎಷ್ಟೇ ಕೆಮ್ಮು ಕಫ ಒಣ ಕೆಮ್ಮು ಮಾಯ ಆಗುತ್ತೆ

ನಮಸ್ಕಾರ ಸ್ನೇಹಿತರೆ ನಿಮಗೆ ಎಷ್ಟೇ ಕೆಮ್ಮು ಒಣ ಕಫ ದಮ್ಮು ಇದ್ದರೂ ನಾವು ಹೇಳುವ ಈ ಮನೆಮದ್ದನ್ನು ಮಾಡಿನೋಡಿ ಐದೇ ನಿಮಿಷದಲ್ಲಿ ಎಲ್ಲವೂ ಮಾಯವಾಗುತ್ತವೆ ಇವತ್ತಿನ ಈ ಸಂಚಿಕೆಯಲ್ಲಿ ನಾವು ಮೂರು ರೀತಿಯ ಮನೆಮದ್ದನ್ನು ಹೇಳುತ್ತೇವೆ ಕಂಪ್ಲೀಟ್ ಆಗಿ ನಿಮಗೆ ಇರುವಂತಹ ಕಫ ಕೆಮ್ಮು ದಮ್ಮು ಎಲ್ಲವೂ ಕೂಡ ನಿವಾರಣೆಯಾಗುತ್ತವೆ ಮೊದಲಿಗೆ ಒಂದು ಸ್ಪೂನ್ ಅರಿಶಿಣದ ಪುಡಿಯನ್ನು ತೆಗೆದುಕೊಳ್ಳಬೇಕು ಅರಿಶಿಣದ ಪುಡಿ ಎಷ್ಟೇ ಹಳೆಯದಾದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಕೆಮ್ಮು ಇದ್ದರು ಅದನ್ನು ನಿವಾರಣೆ ಮಾಡುವ ಗುಣ ಹೊಂದಿದೆ ಅರಿಶಿಣದ ಪುಡಿಯನ್ನು ಮನೆಯಲ್ಲೇ ತಯಾರಿಸಿಕೊಳ್ಳಿ ಇದರಿಂದ ತುಂಬಾ ಒಳ್ಳೆಯ ರಿಸಲ್ಟ್ ಸಿಗುತ್ತದೆ ಅರಿಶಿಣದ ಪುಡಿಯನ್ನು ಹೇಗೆ ಬಳಸಬೇಕು ಅಂದರೆ ಒಂದು ಅರ್ಥ ಸ್ಪೂನ್ ಅಷ್ಟು ಅರಿಶಿನದ ಪುಡಿಯನ್ನು ತೆಗೆದುಕೊಳ್ಳಬೇಕು ಇದನ್ನು ನಿಮ್ಮ ಬಾಯಿಗೆ ಹಾಕಿಕೊಳ್ಳಬೇಕು ನಂತರ ಇದನ್ನು ನಿಧಾನವಾಗಿ ನುಂಗುತ್ತಾ ಬರಬೇಕು ನಿಧಾನವಾಗಿ ನೀವು ನುಂಗುತ್ತಾ ಬರುವುದರಿಂದ ನಿಮ್ಮ ಗಂಟಲಲ್ಲಿ ಯಾವುದೇ

ರೀತಿಯ ಇನ್ಫೆಕ್ಷನ್ ಆಗಿದ್ದರೂ ಕೂಡ ಅದು ಕಡಿಮೆಯಾಗುತ್ತದೆ ಹಾಗೂ ನಿಮ್ಮ ಗಂಟಲು ಕೆಮ್ಮಿಕೆಮ್ಮಿ ಒಡೆದಿದ್ದರೂ ಕೂಡ ಅದು ನಿಧಾನವಾಗಿ ಕಡಿಮೆಯಾಗುತ್ತದೆ ಯಾರಿಗೆ ವನಕೆಮ್ಮು ಇದೆ ಈ ಮನೆ ಮದ್ದು ತುಂಬಾನೇ ಒಳ್ಳೆಯದು ಇದನ್ನು ದಿನದಲ್ಲಿ ಮೂರರಿಂದ ನಾಲ್ಕು ಸಾರಿ ಮಾಡಿದರೆ ತುಂಬಾನೇ ಒಳ್ಳೆಯದು ಹಾಗೆ ಮತ್ತೊಂದು ವಿಧಾನ ಏನೆಂದರೆ ಒಂದು ಸ್ಪೂನ್ ಅರಿಶಿಣಕ್ಕೆ ಒಂದು ಸ್ಪೂನ್ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು

ಇದನ್ನು ಆರಾಮಾಗಿ ಎಲ್ಲರೂ ತಿನ್ನಬಹುದು ತುಂಬಾನೇ ಟೇಸ್ಟಿ ಆಗಿರುತ್ತದೆ ಕೆಮ್ಮಿದಾಗ ಕಫ ಬರುತದೆ ಅದನ್ನು ಕಡಿಮೆ ಮಾಡುವ ಗುಣ ಹೊಂದಿದೆ ಜೇನು ತುಪ್ಪ ಹಾಗೂ ಅರಿಶಿಣದ ಪುಡಿಯನ್ನು ಮಿಕ್ಸ್ ಮಾಡಿ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಇದನ್ನು ನೆಕ್ಕುವುದರಿಂದ ನಿಧಾನವಾಗಿ ಅದರ ರಸವನ್ನು ಕುಡಿಯುವುದರಿಂದ ಗಂಟಲಲ್ಲಿ ಯಾವುದೇ ರೀತಿಯ ಇನ್ಫೆಕ್ಷನ್ ಆಗಿದ್ದರು ಗಂಟಲು ಕೆರೆತ ಆಗಿದ್ದರು ಇದನ್ನು ಯೂಸ್ ಮಾಡುವುದರಿಂದ ನಿಮ್ಮ ಗಂಟದಲ್ಲಿ ಕಿಚಿ ಕಿಚಿ ಕೆಮ್ಮು ಎಲ್ಲವೂ

ಕೂಡ ಮಾಯವಾಗುತ್ತದೆ ಹಾಗೆ ಇನ್ನೊಂದು ಮೆಥೆಡ್ ಅನ್ನು ನೋಡುವುದಾದರೆ ಶುಂಠಿಯನ್ನು ತೆಗೆದುಕೊಂಡು ಒಂದುವರೆ ಇಂಚಿನಷ್ಟು ಶುಂಠಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಸಿಪ್ಪೆಯನ್ನು ತೆಗೆದುಕೊಳ್ಳಬೇಕು ಇದು ಬಾರಿ ಬೇಗ ಇದರ ರಿಸಲ್ಟ್ ಅನ್ನು ಕೊಡುತ್ತದೆ ಯಾರಿಗೆ ವಿಪರೀತವಾದ ಶೀತ ಕೆಮ್ಮು ನೆಗಡಿ ಇದೆ ಅಂತವರು ಇದನ್ನು ಉಪಯೋಗ ಮಾಡುವುದರಿಂದ ಅದು ಎಲ್ಲವೂ ಕೂಡ ಮಾಯವಾಗುತ್ತದೆ ಸಿಪ್ಪೆಯನ್ನು ತೆಗೆದ ಮೇಲೆ ಶುಂಠಿಯನ್ನು ಚೆನ್ನಾಗಿ ತುರಿದು ಕೊಳ್ಳಬೇಕು ಯಾಕೆ ಅಂದರೆ ಶುಂಠಿಯಲ್ಲಿ ಇರುವಂತಹ

ರಸ ಬೇಕು ಒಂದರಿಂದ ಎರಡು ಸ್ಪೂನ್ ಶುಂಠಿ ರಸ ಸಿಕ್ಕರೆ ಸಾಕು ಒಂದುವರೆ ಸ್ಪೂನ್ ಶುಂಠಿ ರಸಕ್ಕೆ ಒಂದು ಸ್ಪೂನ್ ನಷ್ಟು ಜೇನುತುಪ್ಪವನ್ನು ಹಾಕಬೇಕು ಇದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಇದನ್ನು ಮಕ್ಕಳಿಗೆ ಆದರೆ ಡೈಲಿ ಮೂರು ಟೈಮ್ ಅರ್ಧ ಸ್ಪೂನ್ ಕೊಡಬೇಕು ದೊಡ್ಡವರಿಗಾದರೆ ಡೈಲಿ ಒಂದೊಂದು ಸ್ಪೂನ್ ನಷ್ಟು ತೆಗೆದುಕೊಳ್ಳಬಹುದು ಇದು ತುಂಬಾನೇ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ ಇದು ಇನ್ನು ಎಫೆಕ್ಟಿವ್ ಆಗಿ ಕೆಲಸ ಮಾಡಬೇಕು ಅಂದರೆ ಇದಕ್ಕೆ ಅರ್ಧ ಸ್ಪೂನ್ ನಷ್ಟು ಮೆಣಸಿನ

ಕಾಳಿನ ಪುಡಿಯನ್ನು ಮಿಕ್ಸ್ ಮಾಡಬೇಕು ಪದೇ ಪದೇ ಯಾರಿಗೆ ಕೆಮ್ಮು ಬರ್ತಾ ಇರುತ್ತದೆ ಅದನ್ನು ಕಡಿಮೆ ಮಾಡುವ ಗುಣ ಮೆಣಸಿನ ಕಾಳು ಹೊಂದಿದೆ ಇದನ್ನು ಚಿಕ್ಕ ಮಕ್ಕಳಿಗೆ ಅರ್ಧ ಸ್ಪೂನ್ ಕೊಟ್ಟರೆ ಸಾಕು ಡೈಲಿ ಮೂರು ಟೈಮ್ ದೊಡ್ಡವರಿಗಾದರೆ ಒಂದು ಸ್ಪೂನ್ ಡೈಲಿ ಮೂರು ಟೈಮ್ ಇದರಿಂದ ತಕ್ಷಣ ನಿಮ್ಮ ಕೆಮ್ಮು ಗಂಟಲಲ್ಲಿ ಕಿಚಿಕಿಚಿ ಶೀತ ನೆಗಡಿ ಎಲ್ಲವೂ ಕೂಡ ಮಾಯವಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment