21 ವಾರ ಆಂಜನೇಯ ಸ್ವಾಮಿಗೆ ಹೀಗೆ ಮಾಡಿದರೆ ಎಂತಹ ಸಮಸ್ಯೆಯಾದರೂ ತೊಲಗಿ ಹೋಗುತ್ತದೆ

ನಮಸ್ಕಾರ ಸ್ನೇಹಿತರೆ ಆತುಲಿತ ಬಲಧಾಮಹನುಮಾ ಅತೀ ಪರಾಕ್ರಮವಂಥ ಹನುಮಂತ ಬರೀ ಪರಾಕ್ರಮ ಅಲ್ಲ ಬುದ್ಧಿಶಕ್ತಿ ಭಕ್ತಿಯಲ್ಲಿಯೂ ಎತ್ತಿದ ಕೈ ನಮ್ಮ ಆಂಜನೇಯ ಹನುಮಂತನನ್ನು ಯಾರು ಭಕ್ತಿ ಶ್ರದ್ಧೆಯಿಂದ ಪೂಜಿಸುತ್ತಾರೋ ಅವರಿಗೆ ಬಹುಬೇಗ ಪ್ರಸನ್ನನಾಗಿ ಇಷ್ಟಾರ್ಥಗಳನ್ನು ಸಿದ್ದಿಸಿಕೊಡುತ್ತಾನೆ ವರಗಳನ್ನು ನೀಡಿ ನಮ್ಮನ್ನು ಪೊರೆಯುತ್ತಾನೆ ಸ್ವಲ್ಪ ಪೂಜೆ ಹಾಗೂ ಪ್ರಾರ್ಥನೆಗೆ ಪ್ರಸನ್ನನಾಗುವವ ಈತ ಹನುಮಂತನ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ ಶನಿವಾರ ಮತ್ತು ಮಂಗಳವಾರ ನಾವು ಹನುಮಂತನನ್ನು ಪೂಜಿಸುತ್ತೇವೆ ಅದು ಅತಿ ಶ್ರೇಷ್ಠ ಅಂತ ಕೊಡ ಭಾವಿಸುತ್ತೇವೆ

ಯಾಕೆಂದರೆ ಮಂಗಳವಾರ ಮತ್ತು ಶನಿವಾರ ಹನುಮಂತನ ವಾರ ಅಂತ ಹೇಳುತ್ತಾರೆ ನೆಮ್ಮದಿಯ ಜೀವನ ಸಿಗಬೇಕು ಅಂದರೆ, ಶ್ರದ್ಧಾ ಭಕ್ತಿಯಿಂದ ಹನುಮಂತನ್ನು ಪೂಜೆ ಮಾಡಿಕೊಂಡರೆ ಸಾಕು ನೆಮ್ಮದಿಯ ಜೀವನ ನಮ್ಮದಾಗುತ್ತದೆ ಸರ್ವ ಸುಖಗಳಿಗೆ ಮಂಗಳವಾರದ ವ್ರತ ಮಾಡಬೇಕು ಇದು ತುಂಬಾ ಉತ್ತಮ ಅಂತ ಹೇಳುತ್ತಾರೆ ಹಿರಿಯರು ಈ ವ್ರತದಲ್ಲಿ ಗೋಧಿ ಹಾಗೂ ಬೆಲ್ಲವನ್ನು ಮಾತ್ರ ಸೇವನೆ ಮಾಡಬೇಕು ರಾತ್ರಿ ಮಾತ್ರ ಭೋಜನ ಮಾಡಬೇಕು 21 ವಾರಗಳವರೆಗೆ ಈ ವ್ರತವನ್ನು ಮಾಡಬೇಕಾಗುತ್ತದೆ ಈ ವ್ರತದಿಂದ ಮನುಷ್ಯ ಮಾಡಿದ ಎಲ್ಲಾ ದೋಷಗಳು ನಾಶವಾಗುವುದೇ ಅಲ್ಲದೆ

ವ್ರತದ ಪೂಜೆಯ ವೇಳೆ ಕೆಂಪು ಹೂಗಳನ್ನು ಅರ್ಪಣೆ ಮಾಡಿಕೊಂಡು ಕೆಂಪು ಬಟ್ಟೆಯನ್ನು ಧರಿಸುವುದರಿಂದ ಸಾಕಷ್ಟು ಫಲಗಳಿವೆ ಈ ವ್ರತವನ್ನು ಆಚರಿಸಬೇಕು ಅಂದರೆ ಹನುಮನ ಪೂಜೆಯನ್ನು ಮಾಡವ ಮುಖಾಂತರವೇ ಆಚರಿಸಬೇಕು ಹನುಮಂತರ ಕಥೆಯನ್ನು ಓದಬೇಕು ಹನುಮಾನ್ ಚಾಲೀಸವನ್ನು ಪಠಿಸಬೇಕು ಸಾಧ್ಯವಾದರೆ ಸುಂದರಕಾಂಡ

ಪಾರಾಯಣವನ್ನು ಮಾಡಿಕೊಳ್ಳಬೇಕು ಹನುಮಂತನಿಗೆ ತೆಂಗಿನಕಾಯಿ ಧೂಪ ದೀಪ ಗಂಧ ಕುಂಕುಮವನ್ನು ಅರ್ಪಿಸಿಕೊಂಡು ನೇಮಬದ್ಧವಾಗಿ ಭಕ್ತಿ ಶ್ರದ್ಧೆಗಳಿಂದ ಮಂಗಳವಾರದ ಪೂಜೆ ಮಾಡಿದರೆ ಅಷ್ಟ ಕಷ್ಟಗಳು ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment