Periods ಆದಾಗ ಪೂಜೆ ಮಾಡಬಹುದಾ 

1.ಪಿರಿಯಡ್ ಸಮಯದಲ್ಲಿ ಮನೆಯಿಂದ ಹೊರಗೆ ಇರಬೇಕಾ ಮನೆ ಒಳಗೆ ಇದ್ದರೆ ಅದು ಮನೆಗೆ ತೊಂದರೆ. ಅನಿಷ್ಟನ ಮನೆಗೆ ಆಗಿ ಬರೋದಿಲ್ಲ? ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಬಹಳ ಕೆಲಸ ಮಾಡುತ್ತಿದ್ದರು ಮುಟ್ಟಿನ ಸಮಯದಲ್ಲಿ ಹೆಂಗಸರು ಮನೆಯ ಒಳಗೆ ಇದ್ದರೆ ಏನಾದರೂ ಕೆಲಸ ಮಾಡುತ್ತಾರೆ ಎಂದು ಅವರನ್ನು ಹೊರಗಡೆ ಪ್ರತ್ಯೇಕ ಸ್ಥಳ ಮಾಡಿ ಅಲ್ಲಿ ಪ್ರತ್ಯೇಕ..

ಚಾಪೆ ದಿಂಬು ತಟ್ಟೆ ಚೊಂಬು ಎಲ್ಲವೂ ಕೊಡುತ್ತಿದ್ದರು, ಕಾರಣ ಇಷ್ಟೇ ಪ್ರಶಾಂತವಾಗಿದ್ದು ವಿಶ್ರಾಂತಿ ಪಡೆಯಲಿ ಬರಿ ಬಾಯಿ ಮಾತಿನಲ್ಲಿ ಹೇಳಿದರೆ ಕೇಳುವುದಿಲ್ಲ ಎಂದು ಪದ್ಧತಿ ಸಂಪ್ರದಾಯ ಎಂದು ಹೇಳಿದರೆ ಹಿರಿಯರು ಆದರೆ ಇದು ಬರು ಬರುತ್ತಾ ಮೂಢನಂಬಿಕೆಯಾಗಿದೆ…. ತುಂಬಾ ಬೆನ್ನು ನೋವಿದ್ದಾಗ ಚಾಪೆ ಮೇಲೆ ಮಲಗುವುದು ಬಹಳ ಒಳ್ಳೆಯದು

ಇದೇ ಕಾರಣಕ್ಕಾಗಿ ನೆಲದಲ್ಲಿ ಹೇಳುವುದು ಸರಿಯಾದ ಸಮಯಕ್ಕೆ ಊಟ ನೀರು ಎಲ್ಲವೂ ತೆಗೆದುಕೊಂಡು ಆ ಮೂರು ದಿನವಾದರೂ ಹೆಂಗಸರು ನೆಮ್ಮದಿಯಾಗಿ… ಎಂಬುದು ಹಿರಿಯರ ಉದ್ದೇಶವಾಗಿತ್ತು… ೨. ಪೀರಿಯಡ್ ಆದಾಗ ತಕ್ಷಣವೇ ತಲೆ ಸ್ನಾನ ಮಾಡಲೇಬೇಕಾ? ಮಾಡದೇ ಇದ್ದರೆ ಅದು ಏನು ಪಾಪವಾಗುತ್ತದೆಯೇ?

ಇದೊಂದು ಸಹಜ ಪ್ರಕ್ರಿಯೆ ಇದರಲ್ಲಿ ಮಹಿಳೆಯರ ಮುಟ್ಟದ ಸಮಯದಲ್ಲಿ ಮಹಿಳೆಯರಿಗೆ ರಕ್ತ ಸಾವ ವಾಗುವುದು ಬಹಳ ಮುಖ್ಯ ಇದರಿಂದ ದೇಹದ ಕಲ್ಮಶಗಳು ಚೆನ್ನಾಗಿ ಹೊರಬರುತ್ತದೆ ರಕ್ತಸ್ರಾವವು ದೇಹದಿಂದ ಹೊರ ಹೋಗಲು ದೇಹವು ಬೆಚ್ಚಗಿರುವುದು ಅವಶ್ಯಕವಾಗಿದೆ. ಪ್ರತಿ ಮಹಿಳೆಗೆ ಮುಟ್ಟಿನ ಪ್ರತಿ ಪ್ರಕ್ರಿಯೆ ವಿಭಿನ್ನವಾಗಿರುತ್ತದೆ

ಕೆಲವರಿಗೆ ಮೂರು ದಿನ ಕೆಲವರಿಗೆ ಐದು ದಿನ ಕೆಲವರಿಗೆ ಏಳು ದಿನ, ಸ್ರಾವ ಆಗುತ್ತೆ ಈ ಎಲ್ಲದರಲ್ಲೂ ಮೊದಲು ಮೂರು ದಿನಗಳ ಬಹಳ ಮುಖ್ಯ ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ ದೇಹ ಉಷ್ಣತೆಯು ಕಡಿಮೆಯಾಗುತ್ತದೆ… ಇಂತಹ ಪರಿಸ್ಥಿತಿಯಲ್ಲಿ ರಕ್ತಸ್ರಾವವು ಸರಿಯಾಗಿ ಆಗುವುದಿಲ್ಲ ಜೊತೆಗೆ ಮಹಿಳೆಗೆ ಅನೇಕ ಸಮಸ್ಯೆಗಳ ಅಪಾಯವು ಹೆಚ್ಚಾಗುತ್ತದೆ..

ಯಾವ ಸಮಸ್ಯೆ ಎದುರಾಗಬಹುದು? ಮುಟ್ಟಾದಗ ರಕ್ತಸ್ರಾವ ಸರಿಯಾಗಿ ಆಗದಿದ್ದರೆ ಉಳಿದ ರಕ್ತವು ಹೆಪ್ಪುಗಟ್ಟುವಿಕೆ ಮತ್ತು ಉಂಡೆಗಳ ರೂಪವನ್ನು ಪಡೆದುಕೊಳ್ಳುತ್ತದೆ… ಈ ಸಂದರ್ಭದಲ್ಲಿ ಸೋಂಕಿನ ಸಮಸ್ಯೆ ಹೊಟ್ಟೆ ನೋವು ಬರಬಹುದು ಅನೇಕ ಬಾರಿ ಮೂಲಕ ಈ ಗಡ್ಡೆಯನ್ನು ತೆಗೆಯಲಾಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಡಿ ಎನ್ ಸಿ ಮಾಡಲು ಅವಕಾಶ ಇರುತ್ತದೆ ಇದನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಈ ಗಡ್ಡೆಗಳು ಕ್ಯಾನ್ಸರ್ ರೂಪವನ್ನು ಸಹ ಪಡೆಯಬಹುದು.

ಏನು ಮಾಡಬೇಕು….. ಮುಟ್ಟಾದ ಮೂರು ದಿನಗಳ ನಂತರ ರಕ್ತಸ್ರಾವ ಮುಕ್ತವಾಗಿ ಆಗಲು ಮುಟ್ಟಾದ ಮೂರು ದಿನಗಳ ನಂತರ ತಲೆ ಸ್ನಾನ ಮಾಡಿ ನೀವು ಮೂರನೇ ದಿನದಲ್ಲಿ ತಲೆ ಸ್ನಾನ ಮಾಡುವಾಗ ಉಗುರುಬೆಚ್ಚಿನ ನೀರನ್ನು ಬಳಸಿ ಇದನ್ನು ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಉಂಟಾಗುವ ಅಸ್ವಸ್ಥತೆ ಕಡಿಮೆಯಾಗುತ್ತದೆ ಏಕೆಂದರೆ ಇದು ರಕ್ತದ ಸುಧಾರಿಸುತ್ತದೆ ಜೊತೆಗೆ ನೋವನ್ನು ನಿವಾರಿಸುತ್ತದೆ..

೩. ಸಮಯದಲ್ಲಿ ದೇವರ ಪೂಜೆ ಮಾಡಬಹುದಾ? ಯೋಚಿಸಿ ಶೌಚಾಲಯಕ್ಕೆ ಹೋಗಿ ಸ್ನಾನ ಮಾಡದೆ ಪೂಜೆ ಮಾಡಲು ಮನಸ್ಸು ಒಪ್ಪುತ್ತದ ಅಥವಾ ಅಥವಾ ಧೂಳು ಕಸದಲ್ಲಿ ಕೆಲಸ ಮಾಡಿ ಸ್ನಾನ ಮಾಡದೆ ಪೂಜೆ ಮಾಡಲು ಮನಸ್ಸು ಒಪ್ಪುತ್ತದೆಯೇ ಅದೇ ರೀತಿ ತೆಗೆದರೆ ರಕ್ತಸ್ರಾವಾಗುತ್ತಿರುವಾಗ ಪೂಜೆ ಮಾಡಲು ಮನಸ್ಸು ಒಪ್ಪುವುದಿಲ್ಲ…. ಏನಿಲ್ಲದಿದ್ದರೂ ಏಕಾಗ್ರತೆಯಿಂದ

ಶ್ರದ್ದೆ ಬಹಳ ಮುಖ್ಯ ಪೀರಿಯಡ್ ಸಮಯದಲ್ಲಿ ಖಂಡಿತವಾಗಿಯೂ ಮನಸ್ಸು ಕಾಂತವಾಗಿ ಇರುವುದಿಲ್ಲ ಕಾರಣ ಹಾರ್ಮೋನ್ಸ್ ಇನ್ ಬ್ಯಾಲೆನ್ಸ್ ಆಗುವುದರಿಂದ ಏನು ಕಿರಿಕಿರಿ ಕೋಪ ಬೇಜಾರು ಎಲ್ಲವೂ ಆಗುತ್ತಿರುತ್ತದೆ. ಇನ್ನೂ ಪೂಜೆ ಮಾಡಲು ಹೇಗೆ ಸಾಧ್ಯ ಅಲ್ಲವೇ ಈ ಮೂರ್ನಾಲ್ಕು ದಿನ ವಿಶ್ರಾಂತಿಗಾಗಿ ಮೀಸಲಿಡುವುದು ಬಹಳ ಮುಖ್ಯ ಬೇರೆಲ್ಲ ಯೋಚನೆ ಅಗತ್ಯವೇ ಇಲ್ಲ..

ಬಗ್ಗೆ ಶುದ್ಧತೆ ಬಗ್ಗೆ ಕಾಳಜಿ ಬಹಳ ಮುಖ್ಯ… ಹೆಂಗಸರೆ ಪೂಜೆ ಮಾಡಲೇಬೇಕು ಎಂದು ಯಾವ ಶಾಸ್ತ್ರದಲ್ಲೂ ಹೇಳಿಲ್ಲ ಕೆಲವು ವ್ರತಗಳನ್ನು ಬಿಟ್ಟು ಅಂದರೆ ಮಂಗಳ ಗೌರಿ ವ್ರತವರಮಹಾಲಕ್ಷ್ಮಿ ವ್ರತ ಬಿಟ್ಟು..
ಬೇರೆಯವರು ಮನೆಯಲ್ಲಿ ಹೆಂಗಸರು ಇಲ್ಲದಿದ್ದಾಗ ಅಥವಾ ಮುಟ್ಟಾದಾಗ ಮನೆಯ ಯಜಮಾನ ಅಂದರೆ ಪತಿಯ ಧಾರಾಳವಾಗಿ ಪೂಜೆ ಮಾಡಬಹುದು…

ಹೆಂಡತಿಗೆ ದೊರೆಯುತ್ತದೆ ಅದಲ್ಲದೆ ಮುಟ್ಟಿನ ಸೇವೆದಲ್ಲಿ ಹೆಂಡತಿಗೆ ಮನೆಯ ಕೆಲಸದಲ್ಲಿ ಪತಿಯು ಸಹಾಯ ಮಾಡಿದರೆ ಕರ್ತವ್ಯವಾಗಿರುತ್ತದೆ. ಸಂತೋಷ ಕೂಡ ಆಗುತ್ತದೆ ಏನೇ ಆಗಲಿ ಹಿರಿಯರು ಮಾಡಿದ ಪದ್ಧತಿ ಅನುಸರಿಸುವಾಗ ಹೆಣ್ಣು ಮಕ್ಕಳು ಆರೋಗ್ಯ ತುಂಬಾ ಚೆನ್ನಾಗಿರುತ್ತಿತ್ತು ಆದರೆ ಈಗ ಮುಟ್ಟಿನ ದಿನಗಳಲ್ಲಿ ಹೆಣ್ಣು ಮಕ್ಕಳು ವಿಶ್ರಾಂತಿ ಪಡೆಯಲಾಗದಷ್ಟು ಬದಲಾವಣೆಗಳಾಗಿವೆ. ಇದರಿಂದ ಹೆಣ್ಣು ಮಕ್ಕಳಿಗೆ ಗರ್ಭಕೋಶದ ಸಮಸ್ಯೆಗಳು ಹೆಚ್ಚಾಗುತ್ತದೆ ಆದ್ದರಿಂದ ಒಮ್ಮೆ ಯೋಚಿಸಿ ಯಾವುದು ಸರಿ ಯಾವುದು ತಪ್ಪು ಎಂದು..

Leave a Comment