ವಿಷಯಗಳನ್ನು ಕೇಳಲು ಅಥವಾ ಪಡೆದುಕೊಳ್ಳಲು ಒತ್ತಾಯದಿಂದ ಕೇಳಲು ಎಂದಿಗೂ ನಾಚಿಕೆಪಡಲು ಹೋಗಬಾರದು

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಈ ವಿಷಯಗಳನ್ನು ಕೇಳಲು ಅಥವಾ ಪಡೆದುಕೊಳ್ಳಲು ಒತ್ತಾಯದಿಂದ ಕೇಳಲು ಎಂದಿಗೂ ನಾಚಿಕೆಪಡಲು ಹೋಗಬಾರದು ಒಂದು ವೇಳೆ ಈ ವಿಷಯಗಳನ್ನು ಕೇಳಲು ನೀವೇನಾದರೂ ನಾಚಿಕೊಂಡರೆ ಇಲ್ಲಿ ನಿಮಗೆ ತುಂಬಾನೇ ನಷ್ಟ ಉಂಟಾಗಬಹುದು ಸ್ನೇಹಿತರೆ ಈ ಮಾತು ತುಂಬಾನೇ ಸತ್ಯವಾಗಿದೆ ಯಾವ ವ್ಯಕ್ತಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ವಿಷಯಗಳನ್ನು ಕೇಳಲು ನಾಚಿಕೆ ಪಟ್ಟುಕೊಳ್ಳುತ್ತಾನೋ ಅವರಿಗೆ ಜೀವನದಲ್ಲಿ ಎಂದಿಗೂ ಯಶಸ್ಸು ಸಿಗುವುದಿಲ್ಲ ಮತ್ತು ಸಂತೋಷಗಳು ಸಿಗುವುದಿಲ್ಲ ಆಚಾರ್ಯ ಚಾಣಕ್ಯರು ತಮ್ಮ ಗ್ರಂಥದಲ್ಲಿ ಕೆಲವು ಇಂತಹ ವಿಷಯಗಳ ಬಗ್ಗೆ ತಿಳಿಸಿದ್ದಾರೆ ಒಂದು ವೇಳೆ ಯಾವುದಾದರೂ ವ್ಯಕ್ತಿ ಇವುಗಳನ್ನು ಪಾಲನೆ ಮಾಡಿದರೆ ಹಾಗಾಗಿ ಇಲ್ಲಿ ನಾವು ಇಂತಹ ಕೆಲವು ವಿಷಯಗಳ ಬಗ್ಗೆ ತಿಳಿಸುತ್ತೇವೆ ಹಾಗಾಗಿ ಅವುಗಳನ್ನು ಕೇಳುವುದರಲ್ಲಿ

ನೀವು ನಾಚಿಕೆಪಡಬಾರದು ವಿಶೇಷವಾಗಿ ಪುರುಷರು ಹಾಗಾದರೆ ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ 01. ಗಂಡ ಹೆಂಡತಿಯ ಪ್ರೀತಿ ಶಾರೀರಿಕ ಸಂಬಂಧದಲ್ಲಿ ಗಂಡ ಹೆಂಡತಿ ಯಾವತ್ತಿಗೂ ಈ ತಪ್ಪನ್ನು ಮಾಡಬಾರದು ಸ್ನೇಹಿತರೆ ಪ್ರೀತಿಯನ್ನು ಹೆಚ್ಚಾಗಿ ಶಕ್ತಿಶಾಲಿಯನ್ನಾಗಿಸಿಕೊಳ್ಳಲು ಇಬ್ಬರ ನಡುವೆ ಒಳ್ಳೆಯ ಪ್ರೀತಿ ನಂಬಿಕೆ ಇರಬೇಕು ಯಾವ ಪ್ರೇಮಿಯೂ ಒಬ್ಬರನ್ನೊಬ್ಬರು ಸೇರಲು ನಾಚಿಕೆ ಪಡುತ್ತಾರೋ ಮತ್ತು ಸಂಬಂಧ ಮಾಡುವ

ವೇಳೆ ಭಯಪಡುತ್ತಾರೋ ಅವರ ಮಧ್ಯೆ ಬೇರೆ ಯಾರೋ ಬಂದು ತಮ್ಮ ಸ್ಥಾನವನ್ನು ಮಾಡುತ್ತಾರೆ ಈ ಕಾರಣದಿಂದ ಸಂಬಂಧವನ್ನು ಮಾಡುವಾಗ ಯಾವುದೇ ಕಾರಣಕ್ಕೂ ನಾಚಿಕೆಪಡಬಾರದು ಯಾವುದೇ ನಾಚಿಕೆ ಇಲ್ಲದೆ ಒಬ್ಬರನ್ನೊಬ್ಬರು ಪ್ರೀತಿ ಮಾಡುವುದು ಉತ್ತಮವಾಗಿದೆ 02. ಊಟ ಮಾಡುವ ವೇಳೆ ಎಂದಿಗೂ ನಾಚಿಕೆ ಪಡಲು ಹೋಗಬಾರದು ಸ್ನೇಹಿತರೆ ಚಾಣುಕ್ಯನ ಅನುಸಾರವಾಗಿ ಊಟ ಮಾಡುವ ವೇಳೆ ಯಾರು ಕೂಡ ನಾಚಿಕೆಪಡಲು ಹೋಗಬಾರದು

ಸ್ನೇಹಿತರೆ ಯಾರು ಊಟ ಮಾಡಬೇಡಿ ನಾಚಿಕೆ ಪಡುತ್ತಾರೋ ಅವರು ಉಪವಾಸ ಮಲಗುವ ಸ್ಥಿತಿ ಬರುತ್ತದೆ ಇದು ಅವರಿಗಾಗಿ ತುಂಬಾನೇ ದೊಡ್ಡದಾದ ನಷ್ಟವನ್ನು ಉಂಟುಮಾಡುತ್ತದೆ ಸ್ನೇಹಿತರೆ ಉಪವಾಸ ಇರುವ ವ್ಯಕ್ತಿಯು ಸಿಟ್ಟಿಗೆ ಬಲಿಯಾಗುತ್ತಾನೆ ಈ ಕಾರಣದಿಂದ ಅವರು ಯಾವತ್ತಿಗೂ ಹೊಟ್ಟೆ ತುಂಬ ಊಟ ಮಾಡಬೇಕು ಊಟ ಮಾಡ್ಕೋಬೇಡ ನಾಚಿಕೆ ಪಟ್ಟುಕೊಳ್ಳುವುದು ಆಹಾರಕ್ಕೆ ಅವಮಾನ ಮಾಡಿದಂತೆ ಆಗುತ್ತದೆ

03. ಗುರುವಿನಿಂದ ಜ್ಞಾನವನ್ನು ಪಡೆದುಕೊಳ್ಳುವಾಗ ಅಥವಾ ಯಾರಿಂದಲೂ ಮಾಹಿತಿಯನ್ನು ಪಡೆದುಕೊಳ್ಳುವಾಗ ನಾಚಿಕೆ ಪಟ್ಟುಕೊಳ್ಳುವುದಕ್ಕೆ ಹೋಗಬಾರದು ಸ್ನೇಹಿತರೆ ಆಚಾರ್ಯ ಚಾಣಕ್ಯನ ಅನುಸಾರವಾಗಿ ಗುರುವಿನಿಂದ ಜ್ಞಾನವನ್ನು ಪಡೆದುಕೊಳ್ಳುವಾಗ ಯಾವತ್ತಿಗೂ ನಾಚಿಕೆ ಪಟ್ಟುಕೊಳ್ಳುವುದಕ್ಕೆ ಹೋಗಬಾರದು ಇದು ನಿಮಗೆ ದೊಡ್ಡ ನಷ್ಟವನ್ನು ಉಂಟುಮಾಡುತ್ತದೆ ಯಾಕೆ ಅಂದರೆ ಇದು ಆ ವ್ಯಕ್ತಿಯ ಜ್ಞಾನದಲ್ಲಿ ಅರ್ಧಂಬರ್ಧ ಉಂಟಾಗುತ್ತದೆ ನಂತರ ಇಂತಹ ವ್ಯಕ್ತಿ ತನ್ನ ಜೀವನದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ

04. ಉದರಿ ನೀಡಿದ ಹಣ ಆಗಿದೆ ಸ್ನೇಹಿತರೆ ಆಚಾರ್ಯ ಚಾಣಕ್ಯರ ಅನುಸಾರವಾಗಿ ಇನ್ನೊಬ್ಬರಿಗೆ ನೀಡಿದ ಹಣವನ್ನು ಯಾವತ್ತಿಗೂ ಕೇಳಲು ಹಿಂಜರಿಯಬಾರದು ಮತ್ತು ನಾಚಿಕೆ ಪಟ್ಟುಕೊಳ್ಳುವುದಕ್ಕೆ ಹೋಗಬಾರದು ಯಾವ ವ್ಯಕ್ತಿ ತನ್ನದೇ ಹಣವನ್ನು ಕೇಳಲು ನಾಚಿಕೆ ಪಡುತ್ತಾರೋ ಅವರು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ

ಇದರಿಂದ ನೀವು ಪೂರ್ತಿಯಾಗಿ ಹಾಳಾಗಬಹುದು ಇದರಿಂದ ಉದರಿ ಕೊಟ್ಟ ಹಣವನ್ನು ಎಂದಿಗೂ ಮರಳಿ ಕೇಳಲು ನಾಚಿಕೆ ಪಟ್ಟುಕೊಳ್ಳಬಾರದು ಯಾಕೆ ಅಂದರೆ ಅದು ನಿಮ್ಮ ಹಣವಾಗಿರುತ್ತದೆ ಹಾಗಾಗಿ ಆಚಾರ್ಯ ಚಾಣಕ್ಯರು ಈ ರೀತಿಯ ತಪ್ಪುಗಳನ್ನು ಮಾಡಬಾರದು ಎಂದು ಸಲಹೆಯನ್ನು ನೀಡಿದ್ದಾರೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment