ಶ್ರಾವಣ ಮಾಸ ಮುಗಿಯುವವರೆಗೂ ಈ 6 ರಾಶಿಗಳಿಗೆ ಭಾರಿ ಯೋಗ ಫಲ|ಲಕ್ಷ್ಮೀಪುತ್ರರಾಗುತ್ತಾರೆ

ಎಲ್ಲರಿಗೂ ನಮಸ್ಕಾರ, ಶ್ರಾವಣ ಮಾಸ ಬಂದರೆ ಸಾಕು ಎಲ್ಲರ ಮನೆಯಲ್ಲೂ ಸಂತಸದ ದಿನಗಳು ಆರಂಭವಾಗುತ್ತದೆ. ಹಬ್ಬಗಳ ಸಾಲು ಸಾಲು ಬರುತ್ತದೆ. ಇದರಿಂದಾಗಿ ಸಂತೋಷದ ಮೂಡುತ್ತದೆ. ಶ್ರಾವಣ ಮಾಸದಲ್ಲಿ ಈ ಕೆಲವು ರಾಶಿಗಳು ಲಾಭ ಪಡೆದುಕೊಳ್ಳುತ್ತಾರೆ ಈ ಶ್ರಾವಣ ಮಾಸದಲ್ಲಿ ಅದ್ಬುತವಾದ ಫಲವನ್ನು ಪಡೆಯಲಿದ್ದಾರೆ. ಆ ಅದೃಷ್ಟ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ … Read more

ಮನೆ ಅಭಿವೃದ್ಧಿ ಆಗದೇ ಇರಲು ಬಹು ಮುಖ್ಯ ಕಾರಣಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆ ಅಭಿವೃದ್ಧಿ ಆಗದೇ ಇರಲು ಬಹು ಮುಖ್ಯ ಕಾರಣಗಳು ಏನು ಎನ್ನುವುದನ್ನು ನೋಡೋಣ ಬನ್ನಿ # ನಾವು ಎಲ್ಲೇ ಹೋಗಲಿ ಎಷ್ಟೇ ವೈಭವಿತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಒಟ್ಟಿಗೆ ಸಿಗುವ ಸ್ಥಾನವೆಂದರೆ ಅದು ನಮ್ಮ ಮನೆ # ಎಷ್ಟೇ ಕಷ್ಟಪಟ್ಟು ದುಡಿದರು ಮನೆಯ ಏಳಿಗೆ ಆಗುತ್ತಿಲ್ಲ ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಈ ವಿಷಯಗಳನ್ನು ತಿಳಿದುಕೊಳ್ಳಿ ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ 1) … Read more

ವೃಶ್ಚಿಕ ರಾಶಿ ಗುಣ ಲಕ್ಷಣಗಳು, ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವೃಶ್ಚಿಕ ರಾಶಿಯವರ ಗುಣಲಕ್ಷಣವನ್ನು ತಿಳಿಯೋಣ ಸಾಮಾನ್ಯವಾಗಿ ವೃಷಿಕ ರಾಶಿ ಯವರು ಜನರೊಂದಿಗೆ ಬರೆಯುವುದಿಲ್ಲ ಯಾವ ಕೆಲಸವನ್ನು ಮಾಡಿದರೂ ರಹಸ್ಯವಾಗಿ ಮಾಡುತ್ತಾರೆ ಇವರ ಮೈ ಬಣ್ಣ ಸಾದಾರಣ ವಾಗಿದ್ದು ದೃಢಕಾಯ ರಾಗಿರುತ್ತಾರೆ ಯಾವುದನ್ನು ಬೇಕಾದರೂ ಸಾಧಿಸುವ ಛಲ ಆತ್ಮಸ್ಥೈರ್ಯ ಇರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಇರುತ್ತಾರೆ ಮಿತ ಸಂತಾನವನ್ನು ಹೊಂದಿದವರು ಕುಟುಂಬದ ಕ್ಷೇಮವನ್ನು ಬಯಸುವವರು ಆಗಿರುತ್ತಾರೆ ಜೀವನದಲ್ಲಿ ಎಲ್ಲವನ್ನು ಒಂಟಿಯಾಗಿ ಸಾಧಿಸುತ್ತಾರೆ ಆಸ್ತಿ ಮಾಡುವುದರಲ್ಲಿ ಸಿದ್ಧಹಸ್ತರು ದೃಢ ನಿರ್ಧಾರ ನಂಬಿಕೆಯೇ ಜೀವನದ ಮುಖ್ಯ … Read more

ಶುಕ್ರವಾರ ಹುಟ್ಟಿದವರಿಗೆ Luck Or Bad Luck.?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಬಹಳ ವಿಶೇಷವಾದ ಮಾಹಿತಿಯನ್ನು ತಿಳಿಸುತ್ತಿದ್ದೇವೆ ಅದು ಏನು ಅಂತ ಹೇಳಿದರೆ ಶುಕ್ರವಾರ ದಿನದಂದು ಹೆಣ್ಣುಮಕ್ಕಳ ಆಗಿರಬಹುದು ಅಥವಾ ಗಂಡುಮಕ್ಕಳ ಆಗಿರಬಹುದು ಯಾವ ತಿಥಿಯಂದು ಹುಟ್ಟಿದರೆ ಶುಭವಾಗುತ್ತದೆ ಮತ್ತು ಯಾವ ತಿಥಿಯಂದು ಗಂಡು ಮಕ್ಕಳು ಹುಟ್ಟಿದರೆ ಶುಭವಾಗುತ್ತದೆ ಎಂದು ವಿಶೇಷವಾಗಿ ನಾವು ಇವತ್ತು ಅದರ ಬಗ್ಗೆ ತಿಳಿಸುತ್ತಿದ್ದೇವೇ ಮೊದಲನೇದಾಗಿ ಹೆಣ್ಣುಮಕ್ಕಳು ಶುಕ್ರವಾರದ ದಿನದಂದು ವಿಶೇಷವಾಗಿ ಪಂಚಮಿ ತಿಥಿಯಂದು ಹುಟ್ಟಿದರೆ ಆ ಸ್ತ್ರೀ ಬಹಳ ಸೌಮ್ಯಸ್ವಭಾವದವಲಾಗಿರುತ್ತಾಳೆ ಮತ್ತು ಜ್ಞಾನದಲ್ಲಿ ಉತ್ತಮವಾಗಿರುತ್ತಾಳೆ ಮತ್ತು ವಿದ್ಯೆಯಲ್ಲಿ … Read more

ಒಂದು ರೂಪಾಯಿಂದ ತುಳಸಿ ಗಿಡದ ಬಳಿ ಈ ರೀತಿ ಮಾಡಿದರೆ ಸಿರಿವಂತನಾಗುತ್ತಾನೆ

ಎಲ್ಲರಿಗೂ ನಮಸ್ಕಾರ, ತುಳಸಿ ಸಕಲ ವಾಸ್ತು ದೋಷ ನಿವಾರಣೆ ಮಾಡುವಂತಹ ಸಸ್ಯ ಇದು ಸಸ್ಯ ಅಲ್ಲಾ ಒಂದು ಪವಿತ್ರವಾದಂತಹ ಗಿಡವು ಹೌದು, ಹಾಗೇ ಔಷಧಿ ಗುಣ ಉಳ್ಳ ಗಿಡ ಇದು. ನಮ್ಮ ಪೂರ್ವಜರು ಇದನ್ನು ಪೂಜಿಸುತ್ತಾರೆ. ಇನ್ನು ಈ ಪವಿತ್ರ ತುಳಸಿ ಬೃಂದಾವನ ಯಾರ ಯಾರ ಮನೆಯಲ್ಲಿ ಇರತ್ತದ್ದೊ ಅಲ್ಲಿ ಸಕಲ ದೇವತೆಗಳು ವಾಸವಾಗಿರುತ್ತಾರೆ. ಅಂತಹ ಸ್ಥಳಗಳಿಗೆ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ ಎಂದು ಹೇಳುತ್ತಾರೆ. ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು … Read more

ನಿತ್ಯ ಸತ್ಯಗಳ ಬಗ್ಗೆ ತಿಳಿಯೋಣ ಬನ್ನಿ

ನಮಸ್ಕಾರ ಸ್ನೇಹಿತರೇ ನಿತ್ಯ ಸತ್ಯಗಳ ಬಗ್ಗೆ ತಿಳಿಯೋಣ ಬನ್ನಿ,1) ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡಬೇಡಿ 2) ಶುಕ್ರವಾರದ ದಿನ ಉಪ್ಪು ಮೆಣಸಿನಕಾಯಿ ಮೊಸರು ನಿಮ್ಮ ಕೈಯಿಂದ ಯಾರಿಗೂ ಕೊಡಬೇಡಿ 3) ಶುಕ್ರವಾರ ಹಾಗೂ ಮಂಗಳವಾರ ಮನೆಯಲ್ಲಿ ಜೇಡರ ಬಲೆಯನ್ನು ತೆಗೆಯುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು ಮಾಡಬಾರದು 4) ಮನೆ ದೇವರಿಗೆ ಮಂಗಳವಾರ ವಿಶೇಷವಾದ ಪೂಜೆ ಮಾಡಿ 5) ಮನೆಯಲ್ಲಿ ಒಡೆದ ಸಾಮಾನುಗಳನ್ನು ಇಟ್ಟುಕೊಳ್ಳಬಾರದು 6) ಯಾವಾಗಲೂ ಮನೆಯಲ್ಲಿ ಸ್ವಚ್ಛವಾಗಿರುವಂತೆ ಜೇಡರ ಬಲೆ ಮತ್ತು ದೂಳು ತೆಗೆದು … Read more

ಈ 5 ರಾಶಿಗಳಿಗೆ ಆಗಸ್ಟ್ 10 ಕರ್ಮ ಫಲ ಕೆಳೆದು ಕುಭೇರ ದೇವರ ಕುಬೇರ ಯೋಗ|ಗಜಕೇಸರಿ ಯೋಗ

ಎಲ್ಲರಿಗೂ ನಮಸ್ಕಾರ, ಈ ಐದು ರಾಶಿಗಳಿಗೆ ಆಗಸ್ಟ್ 10 ನೇ ತಾರೀಕಿನಿಂದ ಲಕ್ಷ್ಮಿ ಆದಿ ಪತಿ ಕುಬೇರ ದೇವ ಕುಬೇರ ಆಶೀರ್ವಾದವನ್ನು ಕೆಲವು ರಾಶಿಗಳು ಉತ್ತಮ ಬೆಳವಣಿಗೆಯನ್ನು ಇವರು ಹೊಂದುತ್ತಾರೆ. ಲಕ್ಷ್ಮಿ ದೇವಿಯ ಪುತ್ರರಾಗಬೇಕೆಂದರೆ ಲಕ್ಷ್ಮಿ ದೇವಿಗೆ ಇಷ್ಟ ಆಗುವ ಕೆಲಸ ಮಾಡುವುದರಿಂದ ನಮಗೆ ಲಕ್ಷ್ಮಿ ದೇವಿ ನಮಗೆ ಒಲೆಯುತ್ತಾಳೆ. ಕುಬೇರ ದೇವರ ಆಶೀರ್ವಾದ ಯಾರು ಪಡೆದುಕೊಳ್ಳುತ್ತಾರೊ ಅವರು ಯಾವುದೇ ಕಾರಣಕ್ಕೂ ತಮ್ಮನ್ನು ತಾವು ಕೆಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಾರದು. ತಮ್ಮನ್ನು ತಾವು ಒಳ್ಳೆಯ ಕೆಲಸಗಳಲ್ಲಿ ಮಾಡಬೇಕು ಇಲ್ಲವಾದರೆ … Read more

ತುಲಾ ರಾಶಿ ಗುಣ ಲಕ್ಷಣಗಳು,ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತುಲಾ ರಾಶಿಯವರ ಗುಣ ಲಕ್ಷಣಗಳನ್ನು ತಿಳಿಯೋಣ ಈ ರಾಶಿಯವರು ವ್ಯಾಪಾರದ ವ್ಯವಹಾರದ ಎಲ್ಲಾ ತಂತ್ರಗಳನ್ನು ಬಲ್ಲವರಾಗಿರುತ್ತಾರೆ ಇವರಿಗೆ ಸ್ಥಿರ ಉದ್ಯೋಗ ಇರಲಾರದು ಇವರ ಮುಖದಲ್ಲಿ ಆಕರ್ಷಣೀಯ ತೇಜಸ್ಸು ಇರುತ್ತದೆ ಜೀವನದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾರೆ ಯಾವುದೇ ಕೆಲಸವನ್ನು ಧೈರ್ಯವಾಗಿ ಸಾಧಿಸುವ ಗುಣವನ್ನು ಹೊಂದಿರುತ್ತಾರೆ ನ್ಯಾಯಮಾರ್ಗದಲ್ಲಿ ನಡೆಯುವ ರಾಗಿರುತ್ತಾರೆ ಕಲೇ ಸಾಹಿತ್ಯ ನಾಟಕ ರಂಗದಲ್ಲಿ ಕೀರ್ತಿ ಪಡೆಯುತ್ತಾರೆ ಇತರರಿಗೆ ಸಹಾಯ ಮಾಡುವ ಗುಣ ಹೊಂದಿರುತ್ತಾರೆ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ … Read more

ಹೆಣ್ಣಿನ ಅಂತರಾಳ

ನಮಸ್ಕಾರ ಸ್ನೇಹಿತರೆ ಬಾಳಿಗೆ ಬೆಳಕಾಗುವ ಹೆಣ್ಣಿನ ಅಂತರಾಳ ನದಿಗೆ ಹೆಚ್ಚು ಹೆಣ್ಣಿನ ಹೆಸರನ್ನೇ ಇಡುತ್ತಾರೆ ಏಕೆಂದರೆ ಹೆಣ್ಣು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಬೇರೆ ಯಾರಿಗೂ ಆಸರೆ ಆಗುತ್ತಾಳೆ ನದಿ ಕೂಡ ಹಾಗೆಯೇ ನದಿ ಹುಟ್ಟುವುದು ಒಂದು ಕಡೆ ಆದರೆ ಅದು ಹರಿಯುವ ದಾರಿಯುವುದಕ್ಕೂ ಸಾವಿರಾರು ಜನರಿಗೆ ಆಸರೆಯಾಗುತ್ತದೆ ಇದೇ ಕಾರಣಕ್ಕೆ ನದಿಗಳಿಗೆ ಹೆಚ್ಚಾಗಿ ಹೆಣ್ಣಿನ ಹೆಸರನ್ನೇ ನಾಮಕರಣ ಮಾಡಲಾಗುತ್ತದೆ # ಗಂಡಿನ ಒಂದು ಗಟ್ಟಿದನಿಯು ಹೆಣ್ಣನ್ನು ಸಮಾಧಾನಿಸಬಹುದು ಆದರೆ ಹೆಣ್ಣಿನ ಮೌನವು ಗಂಡಿನ ಮನೋಬಲವನ್ನೇ ಕುಸಿಯುವಂತೆ … Read more

ಪ್ರತಿ ನಿತ್ಯ ಬೆಳಿಗ್ಗೆ ಎದ್ದು ತಕ್ಷಣ ಈ ಒಂದು ಶ್ಲೋಕ ಪಠಿಸಿದರೆ ಅದೃಷ್ಟ.. ಕೈ ಹಾಕಿದ ಕೆಲಸದಲ್ಲಿ ಜಯ ಸಿಗುತ್ತದೆ

ಸ್ನೇಹಿತರೆ ನಮಸ್ಕಾರ ಪ್ರತಿನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಈ ವಿಶೇಷ ಮಂತ್ರವನ್ನು ಪಠಿಸಿದ್ದೆ ಆದರೆ ಆ ದಿನ ನೀವು ಮಾಡುವಂತಹ ಕೆಲಸ ಕಾರ್ಯದಲ್ಲಿ ಅದೃಷ್ಟ ಅನ್ನೋದು ಪ್ರಾಪ್ತಿಯಾಗುತ್ತದೆ ಯಾರಿಗೆ ಜೀವನದಲ್ಲಿ ವಿಪರೀತವಾದ ನಷ್ಟಗಳು ಹೆಚ್ಚಾಗಿರುತ್ತದೆ ಕೈಹಾಕಿದ ಕೆಲಸದಲ್ಲಿ ವಿಪರೀತ ನಷ್ಟ ಕಾಣುತ್ತಿರುತೀರಿ ಅಂಥವರು ಈ ಶ್ಲೋಕವನ್ನು ಬೆಳಿಗ್ಗೆ ಎದ್ದು ಪ್ರತಿನಿತ್ಯ ಪಟಿಸುತ್ತ ಬಂದರೆ ಜೀವನದಲ್ಲಿ ವಿಶೇಷವಾದ ಏಳಿಗೆಯನ್ನು ಕಾಣಬಹುದು ಅತ್ಯದ್ಭುತವಾದ ಶ್ಲೋಕ ಯಾವುದು ಯಾವ ರೀತಿಯಾಗಿ ಈ ಶ್ಲೋಕವನ್ನು ಪಠಿಸಿದರೆ ವಿಶೇಷವಾಗಿ ಅದೃಷ್ಟ ದೇವತೆಗಳ ಅನುಗ್ರಹ ಪ್ರಾಪ್ತಿಯಾಗುತ್ತದೆ … Read more