ವೃಶ್ಚಿಕ ರಾಶಿ ಗುಣ ಲಕ್ಷಣಗಳು, ಅದೃಷ್ಟ ಸಂಖ್ಯೆ, ದಿನ, ರತ್ನ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ವೃಶ್ಚಿಕ ರಾಶಿಯವರ ಗುಣಲಕ್ಷಣವನ್ನು ತಿಳಿಯೋಣ ಸಾಮಾನ್ಯವಾಗಿ ವೃಷಿಕ ರಾಶಿ ಯವರು ಜನರೊಂದಿಗೆ ಬರೆಯುವುದಿಲ್ಲ ಯಾವ ಕೆಲಸವನ್ನು ಮಾಡಿದರೂ ರಹಸ್ಯವಾಗಿ ಮಾಡುತ್ತಾರೆ ಇವರ ಮೈ ಬಣ್ಣ ಸಾದಾರಣ ವಾಗಿದ್ದು ದೃಢಕಾಯ ರಾಗಿರುತ್ತಾರೆ ಯಾವುದನ್ನು ಬೇಕಾದರೂ ಸಾಧಿಸುವ

ಛಲ ಆತ್ಮಸ್ಥೈರ್ಯ ಇರುತ್ತದೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಇರುತ್ತಾರೆ ಮಿತ ಸಂತಾನವನ್ನು ಹೊಂದಿದವರು ಕುಟುಂಬದ ಕ್ಷೇಮವನ್ನು ಬಯಸುವವರು ಆಗಿರುತ್ತಾರೆ ಜೀವನದಲ್ಲಿ ಎಲ್ಲವನ್ನು ಒಂಟಿಯಾಗಿ ಸಾಧಿಸುತ್ತಾರೆ ಆಸ್ತಿ ಮಾಡುವುದರಲ್ಲಿ ಸಿದ್ಧಹಸ್ತರು ದೃಢ ನಿರ್ಧಾರ ನಂಬಿಕೆಯೇ ಜೀವನದ ಮುಖ್ಯ ಗುರಿ ಎಂದು ನಂಬಿದವರು ಕಠಿಣವಾಗಿ ಮಾತನಾಡುತ್ತಾರೆ ಕ್ರಾಂತಿಕಾರಕ ಬದಲಾವಣೆಯನ್ನು ಮಾಡಲು ಬಯಸುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನ್ಯಾಯದಿಂದ ಜೀವಿಸುತ್ತಾರೆಸರಳ ಜೀವಿಗಳು ಪ್ರಾಮಾಣಿಕರು ನಗು ಮುಖ ದವರು ಸಂಪ್ರದಾಯಸ್ಥರು ವಿದ್ಯಾವಂತರು ಬುದ್ದಿವಂತರು ಆಗಿರುತ್ತಾರೆ ಮುಂಗೋಪಿಗಳು ಯಾವಾಗಲೂ ಅತೃಪ್ತ ಮನಸ್ಸು ಹೊಂದಿದವರು ಹಟ ಸ್ವಭಾವದವರು

ಆಗಿದ್ದು ಯಾವುದೇ ಆಧಾರ ಇಲ್ಲದೆ ಮಾತನಾಡುವವರು ಅಲ್ಲ ಸ್ವಾಭಿಮಾನಿಗಳು ಮಿತಭಾಷಿಗಳು ಮತ್ಸರ ಇರುವುದಿಲ್ಲ ಸೇಡು ಬಹಳ ಕಾಲದ ವರೆಗೆ ಇರುತ್ತದೆ ಸಹನಾ ಶಕ್ತಿ ಬಹಳ ಕಡಿಮೆ ವೃಶ್ಚಿಕ ರಾಶಿಯವರ ಅದೃಷ್ಟ ರತ್ನ ಹವಳ ಮತ್ತುಮಾಣಿಕ್ಯ ಅದೃಸ್ಟ್ ಬಣ್ಣ ಕೆಂಪು ಮತ್ತು ಹಳದಿ ಅದೃಷ್ಟ ದಿನ ರವಿವಾರ ಮತ್ತು ಗುರುವಾರ ಅದೃಷ್ಟ ದೇವತೆ ಮಹಾರುದ್ರ

ಮತ್ತು ಹನುಮಂತ ಅದೃಷ್ಟ ಸಂಖ್ಯೆ 1,2 8, ಮತ್ತು 9 ಅದೃಷ್ಟ ದಿನಾಂಕ1, 10, ಮತ್ತು 27 ಮಿತ್ರ ರಾಶಿಗಳು ಕಾರ್ಕಟಕ ಮತ್ತು ಮೀನಾ ಶತ್ರು ರಾಶಿಗಳು ಮೇಷ ಸಿಂಹ ಮತ್ತು ದನಸ್ಸು ವೃಶ್ಚಿಕ ರಾಶಿಯವರ ವಿಶೇಷ ಗುಣ ಚಲ ಧೈರ್ಯ

ಮತ್ತು ಸ್ಥೈರ್ಯ ವೃಶ್ಚಿಕ ರಾಶಿಯ ಅಧಿಪತಿ ಕುಜ ಕುಜ ಮಂತ್ರವನ್ನು ದಿನವು ಪಠಿಸುವುದರಿಂದ ಅಂಗಾರಕ ದೋಷ ನಿವಾರಣೆಯಾಗುತ್ತದೆ ಕುಜನ ಮಂತ್ರ ಹೇಗಿದೆ ಓಂ ಅಂಗಾರಕಾಯ ವಿದ್ಮಯೇ ಶಕ್ತಿ ಹಸ್ತಾಯ ಧೀಮಹಿ ತನ್ನೋ ಬೋಮ ಪ್ರಚೋದಯಾತ್ ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment