ಇದನ್ನ ಕೇವಲ ತಲೆದಿಂಬಿನ ಕೆಳಗೆ ಇಟ್ಟುಬಿಡಿ, ಚಮತ್ಕಾರ ನೀವೇ ನೋಡಿ

ನಾವು ಈ ಲೇಖನದಲ್ಲಿ ರಾತ್ರಿ ಮಲಗುವಾಗ ಏಕೆ ಚಡಪಡಿಕೆಯಾಗುತ್ತದೆ ಹೇಗೆ ಸೌಭಾಗ್ಯ ಮತ್ತು ದುರ್ಭಾಗ್ಯ ತಲೆದಿಂಬಿನ ಮೂಲಕ ಮನುಷ್ಯನ ಒಳಗಡೆ ಪ್ರವೇಶಿಸುತ್ತದೆ. ತಲೆದಿಂಬಿನ ಕೆಳಗಡೆ ಯಾವ ವಸ್ತುವನ್ನು ಇಟ್ಟರೆ ಚಮತ್ಕಾರ ನಡೆಯುತ್ತದೆ. ಎಂಬುವ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ನಮ್ಮ ಮನೆಯಲ್ಲಿ ತುಂಬಾ ಮುಖ್ಯವಾದ ಕೋಣೆ ಎಂದರೆ ಮಲಗುವ ಕೋಣೆ ಆಗಿರುತ್ತದೆ. ನಮ್ಮ ವೇದ ಪುರಾಣಗಳಲ್ಲಿ ಶಯನ ಗೃಹದ ಬಗ್ಗೆ ತುಂಬಾ ವಿಸ್ತಾರವಾಗಿ ತಿಳಿಸಿದ್ದಾರೆ. ನಾವು ಮಲಗುವ ಕೋಣೆಯಲ್ಲಿ ಯಾವ ವಸ್ತುವನ್ನು ಇಡಬೇಕು ಅಥವಾ ಯಾವ. ವಸ್ತುವನ್ನು … Read more

ಜೂನ್20ನೇ ತಾರೀಕಿನಿಂದ 21ವರ್ಷಗಳು 7ರಾಶಿಯವರಿಗೆ ಶನಿದೇವರ ದಿವ್ಯದೃಷ್ಟಿ ದುಡ್ಡಿನ ಸುರಿಮಳೆ

ನಾವು ಈ ಲೇಖನದಲ್ಲಿ ಜೂನ್ 20ನೇ ತಾರೀಖಿನಿಂದ 21 ವರ್ಷಗಳ 7 ರಾಶಿಯವರಿಗೆ ಶನಿದೇವರ ದಿವ್ಯ ದೃಷ್ಟಿ ಹೇಗೆ ಇರುತ್ತದೆ. ಎಂದು ತಿಳಿಯೋಣ . ಜೂನ್ 21ನೇ ತಾರೀಖಿನಿಂದ 21 ವರ್ಷಗಳ ಕಾಲ ಏಳು ರಾಶಿಯವರಿಗೆ ಶನಿ ದೇವರ ದೃಷ್ಟಿ ಇರುವುದರಿಂದ ದುಡ್ಡಿನ ಸುರಿ ಮಳೆ ಆಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಈ ಏಳೂ ರಾಶಿಯವರಿಗೆ ಬಾರಿ ಅದೃಷ್ಟ ಮತ್ತು ಗುರು ಬಲ … Read more

ಶುಕ್ರವಾರ ಅಪ್ಪಿ ತಪ್ಪಿಯು ಈ ತಪ್ಪುಗಳನ್ನು ಮಾಡಲೇಬೇಡಿ!

ಶುಕ್ರವಾರದ ದಿನ ಈ 5 ಕೆಲಸಗಳನ್ನು ಮಾಡಲೇಬಾರದು.ಶುಕ್ರವಾರದಂದು ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಇದರಿಂದ ಸಂಪತ್ತಿನ ದೇವತೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಶುಕ್ರವಾರದಂದು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಸಿಕೊಡುತ್ತೇವೆ. ನಂಬಿಕೆಗಳ ಪ್ರಕಾರ, ಶುಕ್ರವಾರ ಲಕ್ಷ್ಮಿ ಮನೆಗೆ ಬರುವ ದಿನ. ಹಾಗಾಗಿ ಈ ದಿನ ಯಾರಿಗೂ ಕೂಡ ಹಣ ನೀಡಬಾರದು ಎಂದು ಹೇಳಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶುಕ್ರವಾರದ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಾರದು. ಇದರಿಂದ ನಷ್ಟವಾಗಬಹುದು … Read more

ಲಕ್ಷ್ಮೀ ನಾರಾಯಣ ಯೋಗ : ಮಿಥುನ, ಕರ್ಕಾಟಕ, ತುಲಾ, ವೃಶ್ಚಿಕ ಹಾಗೂ ಕುಂಭ ರಾಶಿಗಳಿಗೆ ಫಲದಾಯಕ

ಲಕ್ಷ್ಮಿ ನಾರಾಯಣ ರಾಜಯೋಗ ರೂಪುಗೊಂಡಿದೆ. ಇದು ಕೆಲವೊಂದು ರಾಶಿಯವರಿಗೆ ಮಹಾಭಾಗ್ಯ ತರುತ್ತದೆ. ಈ ರಾಶಿಯವರಿಗೆ ಯಾವ ರಾಶಿಯವರಿಗೆ ಒಳಿತಾಗಲಿದೆ? ಎಂಬುದನ್ನು ತಿಳಿಸಿಕೊಡುತ್ತೇವೆ. ಲಕ್ಷ್ಮಿ ನಾರಾಯಣ ಯೋಗವು ಕೆಲವರ ಜೀವನದಲ್ಲಿ ಅಪಾರ ಸಂತೋಷ ಮತ್ತು ಅದೃಷ್ಟ ಮತ್ತು ಸಂಪತ್ತನ್ನು ತರುತ್ತದೆ. ಅದೃಷ್ಟವಂತರು ಈ ದಿನ ನಾರಾಯಣನ ಆಶೀರ್ವಾದವನ್ನು ಪಡೆಯುತ್ತಾರೆ. ಅಲ್ಲದೇ ಶುಭ ಯೋಗದೊಂದಿಗೆ ಭಜರಂಗ ಬಲಿ ಪೂಜೆ ಮಾಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಈ ಯೋಗದಿಂದ ಯಾವ ಐದು ರಾಶಿಯವರಿಗೆ ಅದೃಷ್ಟವಿದೆ ಆ ಅದೃಷ್ಟ ರಾಶಿಗಳು ಯಾವುವು ಎಂದರೆ … Read more

ಗರುಡ ಪುರಾಣ : ಸಾವು ಸಮೀಪಿಸುವಾಗ ಮನುಷ್ಯನಿಗೆ ಈ 5 ಸೂಚನೆ ಸಿಗುತ್ತದೆ

ಗರುಡ ಪುರಾಣದ ಪ್ರಕಾರ ಮನುಷ್ಯನಿಗೆ ಸಾವು ಹತ್ತಿರ ಬಂದಾಗ ಅವನು ಈ ಐದು ಸೂಚನೆಗಳನ್ನು ಪಡೆಯುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಸಾವಿಗೆ ಮೊದಲು ತನ್ನ ಜೀವನದ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳಲು ಪ್ರಾರಂಭಿಸುತ್ತಾನೆ. ಅದರ ಮೂಲಕ ಅವನು ತನ್ನ ಜೀವನದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾನೆ. ಬೇಡವೆಂದರು ತಡೆಯಲಾರ ಇದರಿಂದ ಅವನ ಮನಸ್ಸು ಚಂಚಲವಾಗುತ್ತದೆ. ಮನುಷ್ಯನಿಗೆ ಮರಣ ಸಮೀಪಿಸುವಾಗ ಆತನಿಗೆ ತನ್ನ ಮೂಗನ್ನು ನೋಡುವುದಕ್ಕೆ ಆಗುವುದಿಲ್ಲ. ಕೈಯಲ್ಲಿರುವ ರೇಖೆಗಳು ಕೂಡ ಆ ವ್ಯಕ್ತಿಗೆ ಕಾಣಿಸುವುದಿಲ್ಲ. ಕೈಯಲ್ಲಿರುವ … Read more

ಜೂನ್11 ಮಂಗಳವಾರ!ನಾಳೆಯಿಂದ 11ವರ್ಷ 8ರಾಶಿಯವರಿಗೆ ರಾಜಯೋಗ ಚಾಮುಂಡಿ ಕೃಪೆ

ನಾವು ಈ ಲೇಖನದಲ್ಲಿ ಜೂನ್ 11 ಮಂಗಳವಾರ . 11 ವರ್ಷ 8 ರಾಶಿಯವರಿಗೆ ಹೇಗೆ ರಾಜಯೋಗ ಬರುತ್ತದೆ. ಎಂದು ತಿಳಿಯೋಣ . ನಾಳೆಯ ಮಂಗಳವಾರದಿಂದ ಈ ಎಂಟು ರಾಶಿಯವರಿಗೆ ತಾಯಿ ಚಾಮುಂಡೇಶ್ವರಿಯ ಕೃಪೆ ಆರಂಭವಾಗುತ್ತದೆ . ಇವರ ಜೀವನದಲ್ಲಿ ಎಂದೂ ಕಾಣದ ಲಾಭವನ್ನು ಕಾಣಲಿದ್ದಾರೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಈ ಎಂಟೂ ರಾಶಿ ಅವರಿಗೆ ನಾಳೆಯಿಂದ ತಾಯಿ ಚಾಮುಂಡೇಶ್ವರಿಯ ಕೃಪೆ ಇರುವುದರಿಂದ … Read more

ಜೂನ್ 10 ಸೋಮವಾರ 6 ರಾಶಿಯವರಿಗೆ ಶಿವನ ಕೃಪೆ ಹೇಗೆ ದೊರೆಯುತ್ತದೆ

ನಾವು ಈ ಲೇಖನದಲ್ಲಿ ಜೂನ್ 10 ಸೋಮವಾರ 6 ರಾಶಿಯವರಿಗೆ ಶಿವನ ಕೃಪೆ ಹೇಗೆ ದೊರೆಯುತ್ತದೆ ಎಂದು ತಿಳಿಯೋಣ .ಜೂನ್ 10 ನೇ ತಾರೀಖು ಬಹಳ ಅದ್ಭುತವಾದಂತಹ ಸೋಮವಾರ . ಸೋಮವಾರದಿಂದ ಈ ಆರೂ ರಾಶಿಯವರಿಗೆ ಶಿವನ ಕೃಪೆಯಿಂದ ಭಾರಿ ಅದೃಷ್ಟ ಎದುರಾಗುತ್ತದೆ . ಇವರ ಜೀವನದಲ್ಲಿ ಇವರು ಕೋಟ್ಯಾಧಿಪತಿ ಆಗುವ ಯೋಗ ಫಲವನ್ನು ಇವರು ಪಡೆಯುತ್ತಾರೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ನಾಳೆಯಿಂದ … Read more

ಧನಸ್ಸು ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಧನಸ್ಸು ರಾಶಿಯವರ ಜೂನ್ ತಿಂಗಳ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಧನಸ್ಸು ರಾಶಿಯ ಲಾಂಛನವು ಬಿಲ್ಲು ಆಗಿರುತ್ತದೆ. ರಾಶಾಧಿಪತಿ ಗುರುವಾಗಿರುತ್ತದೆ . ಪೂರ್ವ ದಿಕ್ಕನ್ನು ಹೋಲುತ್ತದೆ . ರಾಶಿಯ ಲಿಂಗವು ಪುರುಷ ಲಿಂಗವಾಗಿರುತ್ತದೆ. ರಾಶಿಯ ರತ್ನವು ಪುಷ್ಯ ರಾಗ . ಹಳದಿ ಮತ್ತು ಕೆಂಪು ಅದೃಷ್ಟದ ಬಣ್ಣಗಳಾಗಿರುತ್ತದೆ. ಗುರುವಾರ ಮತ್ತು ಭಾನುವಾರ ಅದೃಷ್ಟದ ದಿನಗಳಾಗಿರುತ್ತದೆ . ಮಹಾವಿಷ್ಣು ಅದೃಷ್ಟದ ದೇವತೆಯಾಗಿರುತ್ತದೆ. 3, 14 , 5 ಅದೃಷ್ಟದ ಸಂಖ್ಯೆಗಳಾಗಿರುತ್ತದೆ. 3, 12 , 21 … Read more

5000 ವರ್ಷಗಳ ನಂತರ ಕೇದಾರನಾಥ ಆಲಯದಲ್ಲಿ ಅದ್ಬುತ ನಡೆಯಿತು

ಭಗವಂತನು ಭಕ್ತರನ್ನು ಪರೀಕ್ಷಿಸುತ್ತಾರೆಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಹಾಗೆಯೇ ಎಂತಹ ಸಮಯದಲ್ಲೂ ತನ್ನ ಭಕ್ತರನ್ನು ಕಾಪಾಡುತ್ತಾನೆ. ಈ ದಿನ ನಡೆದ ಘಟನೆ ಈ ವಿಷಯ ಅರ್ಥವಾಗುವ ರೀತಿಯಲ್ಲಿ ತಿಳಿಸುತ್ತದೆ. ಕೇದಾರನಾಥ ದೇವಾಲಯದ ದ್ವಾರಗಳು 6 ತಿಂಗಳುಗಳ ಕಾಲ ಮುಚ್ಚಿರುತ್ತವೆ ಮತ್ತು ಆರು ತಿಂಗಳುಗಳ ಕಾಲ ತೆರೆದಿರುತ್ತವೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. 2024 ಮೇ 10ನೇ ತಾರೀಖು ಕೇದಾರನಾಥ ದೇವಾಲಯದ ಬಾಗಿಲುಗಳು ತೆರೆದರು. ಕೇದಾರ ನಾಥನ ದರ್ಶನಕ್ಕೆ ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಬರುತ್ತಿದ್ದರು. ಭಕ್ತರಿಗೋಸ್ಕರ … Read more

ಕುಬೇರನ ಈ 108 ಹೆಸರುಗಳನ್ನು ಪಠಿಸಿದರೆ ಅದೃಷ್ಟವೇ ಮನೆ ಮಾಡುತ್ತೆ.!

ಕುಬೇರನ ಈ 108 ಮಂತ್ರಗಳನ್ನು ಪಠಿಸಿದರೆ ಅದೃಷ್ಟವನ್ನು ತಂದುಕೊಡುತ್ತದೆ. ಕುಬೇರ ದೇವರು ಸಂಪತ್ತಿನ ಸಂರಕ್ಷಕನಾಗಿದ್ದಾನೆ. ಈತನ 108 ಹೆಸರುಗಳನ್ನು ಪಠಿಸುವುದರಿಂದ ಆ ವ್ಯಕ್ತಿಯು ತನ್ನ ಜೀವನದಲ್ಲಿ ಸಂಪತ್ತಿನ ಆಶೀರ್ವಾದವನ್ನು ಪಡೆಯಬಹುದು. ಹಿಂದೂ ಧರ್ಮದಲ್ಲಿ ಭಗವಾನ್ ಕುಬೇರನ ಆರಾಧನೆಯನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶುಕ್ರವಾರದಂದು ಲಕ್ಷ್ಮಿ ದೇವಿಯ ಜೊತೆಗೆ ಕುಬೇರ ದೇವರನ್ನು ಪೂಜಿಸಲಾಗುತ್ತದೆ. ಕುಬೇರನನ್ನು ಪೂಜಿಸುವವರ ಮನೆಯಲ್ಲಿ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲವೆಂದು ಹೇಳಲಾಗುತ್ತದೆ. ಹಿಂಧೂ ಧರ್ಮದಲ್ಲಿ ಕುಬೇರನನ್ನು ಶುಕ್ರವಾರದ ಆರಾಧನೆ ಮಾಡಿದರೇ ತುಂಬಾ ಒಳ್ಳೆಯದು. ಏಕೆಂದರೆ … Read more