ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಿದರೆ ಅದೃಷ್ಟ? ತಿಳಿಯಿರಿ

ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು? ಅದೃಷ್ಟ ಬೇಕು ಅಂದ್ರೆ ಹೀಗೆ ಮಾಡಿ. ನಾವು ದಿನ ಹಾಗೂ ಅದಕ್ಕೆ ಸಂಬಂಧಿಸಿದ ದೇವರ ಪ್ರಕಾರ ಆ ಬಣ್ಣದ ಬಟ್ಟೆಗಳನ್ನ ಧರಿಸಿದರೆ ಅದೃಷ್ಟ ಒಲಿಯುತ್ತದೆ ಎನ್ನುವ ನಂಬಿಕೆ ಇದೆ ಹಾಗಾದ್ರೆ ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಎಂಬುದು ಇಲ್ಲಿದೆ. ಸೋಮವಾರ: ಸೋಮವಾರ ಈ ದಿನವನ್ನ ಚಂದ್ರ ಆಳುತ್ತಾನೆ ಎನ್ನಲಾಗುತ್ತದೆ. ಹಾಗಾಗಿ ಈ ದಿನ ನೀವು ತಿಳಿ ಬಣ್ಣದ ಬಟ್ಟೆಗಳನ್ನ ಧರಿಸಬೇಕು. ಕಣ್ಣಿಗೆ ಹಿತವಾಗುವ ಬಟ್ಟೆ ಧರಿಸಿದರೆ … Read more

ಅರ್ಜೆಂಟಾಗಿ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ ಚಮತ್ಕಾರ ನೋಡ್ತೀರಾ

ನಾವು ಈ ಲೇಖನದಲ್ಲಿ ಬೇಗ ಹಣ ಬೇಕು ಅಂದಾಗ ಈ 4 ಪರಿಹಾರ ಮಾಡಿ. ಇದರ ಚಮತ್ಕಾರ ಹೇಗೆ ಇರುತ್ತದೆ ಎಂದು ತಿಳಿಯೋಣ . ಈಗಿನ ಕಾಲದಲ್ಲಿ ಎಲ್ಲರಿಗೂ ಇರುವ ಪ್ರಧಾನ ಸಮಸ್ಯೆ ಎಂದರೆ ಎಷ್ಟೇ ದುಡಿದರೂ , ಹಣ ಸಂಪಾದನೆ ಮಾಡಿದರು ಕೈಯಲ್ಲಿ ಒಂದು ರೂಪಾಯಿ ಕೂಡ ನಿಲ್ಲುವುದಿಲ್ಲ . ಹಣ ಚೆನ್ನಾಗಿ ಕೈಯಲ್ಲಿ ಓಡಾಡಿದರು ಸಹ, ಕಷ್ಟ ಬಂದಾಗ ಸಾಲ ಮಾಡಬೇಕಾದ ಪರಿಸ್ಥಿತಿ , ಇನ್ನೊಬ್ಬರ ಬಳಿ ಕೈ ಚಾಚುವ ಪರಿಸ್ಥಿತಿ ಉಂಟಾಗುತ್ತದೆ . … Read more

ಲವಂಗ ನೀಡುತ್ತೆ ಈ 20 ಸಮಸ್ಯೆಗಳಿಗೆ ಪರಿಹಾರ.! ತಪ್ಪದೇ ತಿಳಿದುಕೊಳ್ಳಿ?

ಲವಂಗ ಇದ್ದರೆ ಸಾಕು ಯಾವ ಸಮಸ್ಯೆಯೂ ಹತ್ತಿರಕ್ಕೆ ಸುಳಿಯಲ್ಲ. ಲವಂಗವನ್ನು ಜ್ಯೋತಿಷ್ಯದಲ್ಲಿ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಲವಂಗವನ್ನು ಪೂಜೆಯಲ್ಲಿಯೂ ಬಳಸಲಾಗುತ್ತದೆ. ಲವಂಗವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಲವಂಗವನ್ನು ಬಳಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದನ್ನು ಬಳಸಿಕೊಂಡು ಗ್ರಹಗಳನ್ನು ಶಾಂತಗೊಳಿಸಬಹುದು. ಚಿಕ್ಕ ಲವಂಗವು ಆರೋಗ್ಯಕ್ಕೆ ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ಜ್ಯೋತಿಷ್ಯ ಪರಿಹಾರಗಳು ಸಹ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಲವಂಗ ಪರಿಹಾರಗಳು ಸಂಪತ್ತನ್ನು ಗಳಿಸಲು, ತೊಂದರೆಗಳನ್ನು ಕಡಿಮೆ ಮಾಡಲು ಮತ್ತು … Read more

ಮಿಥುನ ರಾಶಿಯ ಮಹಿಳೆಯರ ಗುಣಸ್ವಭಾವಗಳು 

ನಾವು ಈ ಲೇಖನದಲ್ಲಿ ಮಿಥುನ ರಾಶಿ ಮಹಿಳೆಯರ ಗುಣ ಸ್ವಭಾವಗಳು ಹೇಗೆ ಇರುತ್ತದೆ. ಎಂದು ತಿಳಿಯೋಣ . ಮಿಥುನ ರಾಶಿಯ ಸ್ತ್ರೀಯರು ಕಲ್ಪನಾ ಲೋಕದಲ್ಲಿ ಇರುತ್ತಾರೆ . ಕೆಲವು ಆಸೆ ಆಕಾಂಕ್ಷೆಗಳನ್ನು ಕಲ್ಪನೆಗಳಲ್ಲಿ ಮಾಡಿಕೊಳ್ಳುತ್ತಾರೆ . ಅವರದೇ ಆದ ಒಂದು ರೀತಿಯ ಕಲ್ಪನೆ ಇರುತ್ತದೆ . ಅವರ ವಿಚಾರಗಳಿಗೆ ರೆಕ್ಕೆ ಪುಕ್ಕಗಳನ್ನು ಕಟ್ಟಿಕೊಂಡು ಮನ ಬಂದಲ್ಲಿ ವಿಹಾರ ಮಾಡುತ್ತಾರೆ . ಅಂದರೆ ಅವರ ಇಚ್ಛೆಯಂತೆ ಒಂದು ಕಲ್ಪನೆಯನ್ನು ಮಾಡಿಕೊಂಡು ಇರುವ ಗುಣ ಸ್ವಭಾವವನ್ನು ಹೊಂದಿರುತ್ತಾರೆ . ಇವರ … Read more

ಜೂನ್10ನೇ ತಾರೀಕಿನಿಂದ 2033ರವರೆಗೆ 8ರಾಶಿಯವರು 1ತಿಂಗಳಲ್ಲಿ ಕೋಟ್ಯಧಿಪತಿ!ರಾಜಯೋಗ ಶುರು

ನಾವು ಈ ಲೇಖನದಲ್ಲಿ ಜೂನ್ 10ನೇ ತಾರೀಖಿನಿಂದ 2033 ರವರೆಗೆ ಎಂಟು ರಾಶಿಯವರಿಗೆ 1 ತಿಂಗಳಲ್ಲಿ ಹೇಗೆ ರಾಜಯೋಗ ಬರುತ್ತದೆ. ಎಂದು ತಿಳಿಯೋಣ . ಜೂನ್ 10ನೇ ತಾರೀಖಿನಿಂದ ಎಂಟು ರಾಶಿಯವರಿಗೆ 2033 ವರ್ಷಗಳ ತನಕ ರಾಜಯೋಗ ಶುರುವಾಗುತ್ತದೆ , ಒಂದು ತಿಂಗಳಲ್ಲಿ ಕೋಟ್ಯಾಧಿಪತಿಗಳು ಆಗುತ್ತಾರೆ. ಮಂಜುನಾಥ ಸ್ವಾಮಿಯ ಕೃಪೆಯಿಂದಾಗಿ ಇವರ ಜೀವನವೇ ಬದಲಾಗುತ್ತದೆ . ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು? ಅವುಗಳಿಗೆ ಯಾವೆಲ್ಲಾ ಲಾಭ ದೊರೆಯುತ್ತದೆ ಎಂದು ತಿಳಿಯೋಣ . ಈ ಎಂಟು ರಾಶಿ … Read more

ನಿಜವಾದ ಪ್ರೀತಿಯ 5 ಲಕ್ಷಣಗಳು

ನಾವು ಈ ಲೇಖನದಲ್ಲಿ ನಿಜವಾದ ಪ್ರೀತಿಯ 5 ಲಕ್ಷಣಗಳು ಯಾವುದು ಎಂದು ತಿಳಿಯೋಣ . 1 . ನಿಯಂತ್ರಣ : – ಸುಳ್ಳು ಪ್ರೀತಿ ಮಾಡುವ ವ್ಯಕ್ತಿ ಯಾವಾಗಲೂ ನಿಮ್ಮನ್ನು ಬದಲಾಯಿಸಲು ನಿಮ್ಮನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾನೆ. ನಿಮ್ಮ ಮೇಲೆ ಹಕ್ಕು ಜಮಾಯಿಸುತ್ತಾರೆ. ಪ್ರತಿ ವಿಷಯದಲ್ಲೂ ನಿಮ್ಮನ್ನು ನಿಯಂತ್ರಣ ಮಾಡುತ್ತಾರೆ. ಆದರೆ ನಿಜವಾಗಿ ಪ್ರೀತಿ ಮಾಡುವ ವ್ಯಕ್ತಿ ನಿಮ್ಮನ್ನು ಬದಲಾಯಿಸಲು , ನಿಮ್ಮನ್ನು ನಿಯಂತ್ರಿಸಲು ಎಂದಿಗೂ ಪ್ರಯತ್ನ ಪಡುವುದಿಲ್ಲ. ಬದಲಿಗೆ ನೀವು ಹೇಗಿದ್ದೀರಾ ಹಾಗೆ ಇಷ್ಟ ಪಡುತ್ತಾರೆ. 2 … Read more

ಯಾರೂ ಸಹ ಹೇಳುವುದಿಲ್ಲಾ, ಬೆಳ್ಳುಳ್ಳಿ ಹಣ ಎಳೆದುಕೊಳ್ಳುತ್ತದೆ, ಶ್ರೀಮಂತರಾಗುವಿರಿ

ನಾವು ಈ ಲೇಖನದಲ್ಲಿ ಬೆಳ್ಳುಳ್ಳಿ ಹಣವನ್ನು ಹೇಗೆ ಸೆಳೆಯುತ್ತದೆ ಎಂದು ತಿಳಿಯೋಣ .ಇಲ್ಲಿ ಬೆಳ್ಳುಳ್ಳಿಯ ಕೆಲವು ಉಪಾಯಗಳನ್ನು ತಿಳಿಸಲಾಗಿದೆ . ಈ ಉಪಾಯದ ಮೂಲಕ ತಾಯಿ ಲಕ್ಷ್ಮಿ ದೇವಿಯ ಸರಿಯಾದ ಸಾಧನೆಯನ್ನು ಮಾಡಿಕೊಂಡರೆ , ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತದೆ . ನಿಮ್ಮ ಜೀವನದಲ್ಲಿ ಬಡತನ, ದರಿದ್ರತೆ ಕಷ್ಟಗಳನ್ನು ಅನುಭವಿಸುತ್ತಿದ್ದರೆ , ಧನ ಸಂಪತ್ತು ಬರುವ ದಾರಿಗಳು ಮುಚ್ಚಿಕೊಂಡಿದ್ದರೆ , ಎಷ್ಟೇ ಪ್ರಯತ್ನ ಮಾಡಿದರು ಹಣಕಾಸಿನ ಆಗಮನ ಆಗುತ್ತಿಲ್ಲ ಎಂದರೆ , ನಿಮ್ಮ … Read more

ಅಪ್ಪಿ ತಪ್ಪಿಯೂ ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷ ಏಕೆ ನೋಡಬಾರದು ಎಂದು ತಿಳಿಯೋಣ

ನಾವು ಈ ಲೇಖನದಲ್ಲಿ ಅಪ್ಪಿ ತಪ್ಪಿಯೂ ಮಹಿಳೆ ಈ ಕೆಲಸಗಳನ್ನು ಮಾಡುವಾಗ ಪುರುಷ ಏಕೆ ನೋಡಬಾರದು ಎಂದು ತಿಳಿಯೋಣ. ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ಕಲ್ಲಿಸಲಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಪದ್ಯಗಳಲ್ಲಿ ಪಾಪ – ಕರ್ಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ ಮಹಿಳೆಯರು ಈ ಕೆಲಸಗಳನ್ನು ಮಾಡುವಾಗ ಪುರುಷರು ನೋಡಲೇಬಾರದು . ಒಂದು ವೇಳೆ ನೋಡಿದರೆ, ಅವರಿಗೆ ನರಕ ಪ್ರಾಪ್ತಿಯಾಗುತ್ತದೆ. ಹಾಗಾದರೆ ಆ ಕೆಲಸಗಳು ಯಾವುದು ಎಂದು ನೋಡೋಣ . ನಾವು ಹಿಂದಿನ … Read more

ಜೂನ್ ತಿಂಗಳ ಮಕರ ರಾಶಿಯ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಜೂನ್ ತಿಂಗಳ ಮಕರ ರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಮಕರ ರಾಶಿಯ ಲಾಂಛನವು ಮೊಸಳೆ ಆಗಿರುತ್ತದೆ. ರಾಶ್ಯಾಧಿಪತಿಯೂ ಶನಿಯ ಆಗಿರುತ್ತಾನೆ. ದಕ್ಷಿಣದ ದಿಕ್ಕಾಗಿರುತ್ತದೆ. ಇವರು ಸೌಮ್ಯ ಸ್ವಭಾವದ ವ್ಯಕ್ತಿತ್ವದವರಾಗಿರುತ್ತಾರೆ. ರಾಶಿಯ ರತ್ನ ನೀಲವಾಗಿರುತ್ತದೆ. ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪಾಗಿರುತ್ತದೆ. ಅದೃಷ್ಟದ ದಿನಗಳು ಶನಿವಾರ ಮತ್ತು ಶುಕ್ರವಾರವಾಗಿರುತ್ತದೆ . ಅದೃಷ್ಟದ ದೇವತೆ ಶ್ರೀ ಶನೇಶ್ವರ ಸ್ವಾಮಿ ಆಗಿರುತ್ತದೆ. ಅದೃಷ್ಟದ ಸಂಖ್ಯೆ ಆರು, ಏಳು , ಎಂಟು , ಆಗಿರುತ್ತದೆ. ಅದೃಷ್ಟದ ದಿನಾಂಕ ಎಂಟು, … Read more

ಕರ್ಕ ರಾಶಿಯ ಮಹಿಳೆಯರ ಗುಣಸ್ವಭಾವಗಳು

ನಾವು ಈ ಲೇಖನದಲ್ಲಿಕಟಕ ರಾಶಿಯ ಮಹಿಳೆಯರ ಗುಣ ಮತ್ತು ಸ್ವಭಾವಗಳ ಬಗ್ಗೆ ತಿಳಿದುಕೊಳ್ಳೋಣ. ಕಟಕ ರಾಶಿಯ ಸ್ತ್ರೀಯರು ಕೆಲವೊಂದು ವಿಚಾರಗಳಲ್ಲಿ ಬಹಳಷ್ಟು ಮುಗ್ಧರು ಭಾವಜೀವಿಗಳಾಗಿರುತ್ತಾರೆ. ಪ್ರೇಮ ಪ್ರೀತಿ ಈ ರೀತಿಯ ಯಾವುದಾದರೂ ನಂಬಿಕೆಗಳಿಗೆ ಅವರು ಅಂಟಿಕೊಂಡರೆ ಪ್ರಬಲವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇವರ ಮನಸ್ಸಿನಲ್ಲಿ ಯಾವುದೇ ರೀತಿಯ ಕಲ್ಮಶಗಳಿರುವುದಿಲ್ಲ. ಅವರು ಸಂಪೂರ್ಣವಾಗಿ ಅವಲಂಬಿತರಾಗಿರುತ್ತಾರೆ. ಈ ರೀತಿಯವರಿಗೆ ಗ್ರಹಣ ಶೀಲತೆ ಹೆಚ್ಚಾಗಿ ಇರುತ್ತದೆ. ಏಕಾಗ್ರತೆ ಮತ್ತು ಧೈರ್ಯ ಹೆಚ್ಚಾಗಿ ಕಂಡುಬರುತ್ತದೆ. ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಇವರು ಹಠದಿಂದ ಧೈರ್ಯದಿಂದ … Read more