ಈ ಹಣ್ಣಿನ ಒಂದು ತುಂಡು ಇಲ್ಲಿ ಇಡಿ ಹಣ ಎನಿಸಿ ಎನಿಸಿ ಸುಸ್ತಾಗುವಿರಿ

ನಾವು ಈ ಲೇಖನದಲ್ಲಿ ಈ ಹಣ್ಣಿನ ಒಂದು ತುಂಡು ಇಲ್ಲಿ ಇಡುವುದರಿಂದ ಹಣ ಹೇಗೆ ಬರುತ್ತದೆ ಎಂದು ತಿಳಿಯೋಣ . ಮರ ಗಿಡಗಳಲ್ಲಿ ಹಲವಾರು ರೀತಿಯ ಅದ್ಭುತ ಶಕ್ತಿಗಳು ಇರುತ್ತವೆ . ಕೇವಲ ನಾವು ಅವುಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಇಲ್ಲಿ ಯಾವುದೇ ಮರ ಗಿಡಗಳು ಇರಲಿ, ವನಸ್ಪತಿ ಗಿಡಮೂಲಿಕೆಗಳು ಇರಲಿ, ಅವುಗಳು ಯಾವತ್ತಿಗೂ ವ್ಯರ್ಥವಾಗುವುದಿಲ್ಲ . ಈ ಸೃಷ್ಟಿಯಲ್ಲಿ ಪ್ರತಿಯೊಂದು ಮರ ಗಿಡಗಳಲ್ಲಿ , ಪ್ರತಿಯೊಂದು ವಸ್ತುಗಳಲ್ಲಿ ಭಿನ್ನ-ಭಿನ್ನವಾದ ದಿವ್ಯ ಶಕ್ತಿಗಳು ಇರುತ್ತವೆ . ಇವುಗಳ … Read more

ಸಿಂಹ ರಾಶಿಯವರ ಜೂನ್ ಮಾಸ ಭವಿಷ್ಯ

ನಾವು ಈ ಲೇಖನದಲ್ಲಿ ಸಿಂಹ ರಾಶಿಯವರ ಜೂನ್ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಸಿಂಹ ರಾಶಿಯವರ ಲಾಂಛನ ಸಿಂಹ ವಾಗಿರುತ್ತದೆ. ರಾಶ್ಯಾಧಿಪತಿ ರವಿಯು ಆಗಿರುತ್ತದೆ. ಇದು ಅಗ್ನಿ ತತ್ವದ ರಾಶಿ ಆಗಿರುತ್ತದೆ . ಇದು ಪುರುಷ ಲಿಂಗದ ರಾಶಿಯಾಗಿದೆ. ಈ ರಾಶಿಯ ರತ್ನ ಮಾಣಿಕ್ಯವಾಗಿರುತ್ತದೆ. ಅದೃಷ್ಟದ ಬಣ್ಣ ಗುಲಾಬಿ ಮತ್ತು ಕೆಂಪು ಬಣ್ಣವಾಗಿದೆ. ಅದೃಷ್ಟದ ದಿನವೂ ರವಿವಾರ ಮತ್ತು ಬುಧವಾರವಾಗಿರುತ್ತದೆ . ಶ್ರೀ ಸೂರ್ಯನಾರಾಯಣ ಸ್ವಾಮಿ ಅದೃಷ್ಟದ ದೇವತೆಯಾಗಿರುತ್ತದೆ. ಅದೃಷ್ಟದ ಸಂಖ್ಯೆ ಒಂದು , ಐದು ಒಂಬತ್ತು ,ಆಗಿರುತ್ತದೆ … Read more

6 ಜೂನ್ ಜ್ಯೇಷ್ಠ ಅಮಾವಾಸ್ಯೆಯ ದಿನ, ಇಲ್ಲಿ 1 ರೂಪಾಯಿ ನಾಣ್ಯ ಗುಪ್ತವಾಗಿ ಇಡಿ ಜೀವನದ ತೊಂದರೆಗಳೆಲ್ಲಾ ದೂರ ಆಗುತ್ತವೆ

ನಾವು ಈ ಲೇಖನದಲ್ಲಿ 6 ಜೂನ್ ಜೇಷ್ಠ ಅಮಾವಾಸ್ಯೆಯ ದಿನ ಇಲ್ಲಿ 1 ರೂಪಾಯಿ ನಾಣ್ಯ ಗುಪ್ತವಾಗಿ ಇಡಿ . ಜೀವನದ ಕಷ್ಟಗಳಿಂದ ಮುಕ್ತಿ ಹೇಗೆ ಸಿಗುತ್ತದೆ ಎಂದು ನೋಡೋಣ . ತಾಯಿ ಲಕ್ಷ್ಮಿ ದೇವಿ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುತ್ತದೆ . ನೀವು ಶ್ರೀಮಂತರಾಗಬಹುದು . ನಮ್ಮ ಹಿಂದೂ ಪಂಚಾಂಗದ ಅನುಸಾರವಾಗಿ 6 ಜೂನ್ 2024 ಗುರುವಾರದ ದಿನ ಜೇಷ್ಠ ಅಮಾವಾಸ್ಯೆಯ ದಿನ ಇರುತ್ತದೆ. ಇದೇ ದಿನ ಶನಿ ಜಯಂತಿಯು ಇರುತ್ತದೆ … Read more

ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಿದರೆ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮದಾಗುತ್ತದೆ!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಗರುಡ ಪುರಾಣದಲ್ಲಿ, ಕೆಲವು ವಿಷಯಗಳನ್ನು ಎಷ್ಟು ಶುಭ ಎಂದು ವಿವರಿಸಲಾಗಿದೆ. ಅಂದರೆ ಒಬ್ಬ ವ್ಯಕ್ತಿಯು ಅವುಗಳನ್ನು ನೋಡುವ ಮೂಲಕ ಸಾಕಷ್ಟು ಪುಣ್ಯವನ್ನು ಪಡೆಯುತ್ತಾನೆ. ಇದರಲ್ಲಿ ಹಸುವಿನ ಹಾಲು, ಹಸುವಿನ ಸಗಣಿ, ಹಸುವಿನ ಮೂತ್ರ ಸೇರಿವೆ. ಅದೇ ಸಮಯದಲ್ಲಿ, ಗೋಶಾಲೆ ದೇವಾಲಯದಷ್ಟೇ ಪವಿತ್ರವೆಂದು ಹೇಳಲಾಗುತ್ತದೆ. ಇದಲ್ಲದೆ, ದೇವರು ಮತ್ತು ದೇವತೆಗಳ ಆಶೀರ್ವಾದ ಪಡೆಯುವ ದಾರಿಗಳು ಮತ್ತು ಸಂತೋಷದ ಜೀವನವನ್ನು ಪಡೆಯುವ ದಾರಿಗಳನ್ನು ಸಹ ಅದರಲ್ಲಿ ತಿಳಿಸಲಾಗಿದೆ. ಇಂದು ನಾವು ಗರುಡ ಪುರಾಣದಲ್ಲಿ ಲಕ್ಷ್ಮಿ ದೇವಿಯ … Read more

ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ನಿಮ್ಮ ಅದೃಷ್ಟವನ್ನು ಬದಲಾಯಿಸಿಕೊಳ್ಳಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿ ನಿಮ್ಮ ಅದೃಷ್ಟ ಬದಲಿಸಿಕೊಳ್ಳಿ. ಜಾತಕದಲ್ಲಿ ದೋಷ, ಗ್ರಹ ದೋಷ ಅಥವಾ ತಿಳಿಯದೇ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗುತ್ತದೆ. ಕೆಲವೊಮ್ಮೆ ಎಷ್ಟು ಪ್ರಯತ್ನಪಟ್ಟರೂ ಯಶಸ್ಸು ಸಿಗುವುದಿಲ್ಲ. ಜ್ಯೋತಿಷ್ಯದಲ್ಲಿ ಕೆಲವು ಉಪಾಯಗಳನ್ನು ಅನುಸರಿಸಿದರೆ ಅದೃಷ್ಟ ಹರಿದುಬರುತ್ತದೆ ಎಂದು ನಂಬಲಾಗಿದೆ. ಇನ್ನು ಸ್ನಾನದ ನೀರಿಗೆ ಕೆಲವೊಂದು ವಸ್ತುಗಳನ್ನು ಸೇರಿಸಿ ಸ್ನಾನ ಮಾಡುವುದರಿಂದ ದುರಾದೃಷ್ಟ ದೂರವಾಗಿ ಯಶಸ್ಸು, ಸಂಪತ್ತು ಮತ್ತು ಸಂತೋಷ ಲಭಿಸುತ್ತದೆ. ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ … Read more

ಶುಕ್ರವಾರದಂದು ಹೀಗೆ ಮಾಡಿದಲ್ಲಿ ಮಹಾಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಅಷ್ಟ ಲಕ್ಷ್ಮಿಯರ ಕೃಪೆ ಎಲ್ಲರ ಮೇಲೂ ಇರಲೇ ಬೇಕು ಪ್ರತಿಯೊಬ್ಬರ ಜೀವನ ಸತ್ಯಶಾಮಲವಾಗಿರ ಬೇಕು ಎಂದರೆ ಅಷ್ಟ ಲಕ್ಷ್ಮಿಯರ ಕೃಪೆ ಇರಲೇ ಬೇಕು ಹಾಗಾದರೆ ನಾವು ಶುಕ್ರವಾರದಂದು ಕೆಲವು ಕೆಲಸಗಳನ್ನು ತಪ್ಪದೇ ಮಾಡಬೇಕು ಅದು ಏನು ಎಂದರೆ ಬೆಳಗ್ಗೆ ಸಂಜೆ ತಪ್ಪದೇ ದೇವರ ಮುಂದೆ ದೀಪವನ್ನು ಹಚ್ಚಿ. ದೀಪ ಹಚ್ಚಿದ ನಂತರ ಕಸವನ್ನು ಗುಡಿಸಬಾರದು ಹಾಗೇ ಬಾಗಿಲ ಹೊಸ್ತಿಲ ಮೇಲೆ ನಿಲ್ಲಬಾರದು ಹಾಗೆ ಕುಳಿತು ಕೊಳ್ಳಲುಬಿರದು ಇನ್ನು ಸಂಜೆ ದೀಪ ಹಚ್ಚಿದ ಮೇಲೆ … Read more

ಕಲಿಯುಗದಲ್ಲಿ ಈ 9 ಚಿಹ್ನೆಗಳು ಅದೃಷ್ಟವಂತ ಮಹಿಳೆಯರ ಶರೀರದಲ್ಲಿ ಕಂಡುಬರುತ್ತವೆ ಇಂತ ಮಹಿಳೆಯರು ತಾಯಿ ಲಕ್ಷ್ಮಿಯ ರೂಪ.

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕುಟುಂಬದ ಸೌಭಾಗ್ಯವತಿಯು ಮನೆಯ ಮಹಿಳೆಯರಾಗಿರುತ್ತಾರೆ. ಮಹಿಳೆಯರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬಿ ಕೊಂಡಿರಲ್ಲೂ ಸಾಧ್ಯ. ಮದುವೆ ಎನ್ನುವುದು ಯಾವ ರೀತಿಯ ಬಂಧನ ಆಗಿದೆ ಎಂದರೆ ಕೇವಲ ಗಂಡು ಹೆಣ್ಣಿನ ಈ ಜನ್ಮದ ನಂಟಲ್ಲ ಏಳೇಳು ಜನುಮದ ಬಂಧನ ವಾಗಿರುತ್ತದೆ. ಮದುವೆಯ ಮುನ್ನ ಸ್ತ್ರೀ ಅಥವಾ ಪುರುಷ ವರಿಗೆ ಮದುವೆಗೂ ಮುನ್ನ ತಮ್ಮ ಜೀವನ ಸಂಗಾತಿಯ ಬಗ್ಗೆ ಅನೇಕ ಕಲ್ಪನೆಗಳು ಮತ್ತು ನಿರೀಕ್ಷೆಗಳು ಇರುತ್ತವೆ. ಯಾವ ಮಹಿಳೆಯು ತನ್ನ ಜೀವನ ಸಂಗಾತಿ ಬಗ್ಗೆ … Read more

ಈ ಪ್ರಾಣಿ ಪಕ್ಷಿಗಳು ಮನೆಗೆ ಬಂದ್ರೆ ಸಾಕ್ಷಾತ್ ಲಕ್ಷ್ಮೀ ಬಂದಂತೆಯೇ ಅರ್ಥ!

ನಮಸ್ಕಾರ ಸ್ನೇಹಿತರೆ ಈ ಪ್ರಾಣಿಗಳು ಮನೆಗೆ ಬಂದರೆ ಸಾಕ್ಷಾತ್ ಲಕ್ಷ್ಮಿಯೇ ಬಂದಂತೆ ಕೆಲವೊಮ್ಮೆ ಮನೆಗೆ ಇದ್ದಕ್ಕಿದ್ದಂತೆ ಪ್ರಾಣಿ ಪಕ್ಷಿಗಳು ಮನೆಗೆ ಬರುತ್ತವೆ ಮನೆಗೆ ಪ್ರಾಣಿ-ಪಕ್ಷಿಗಳು ಬಂದರೆ ಅವುಗಳಿಗೆ ಶಕುನ ಶಾಸ್ತ್ರದಲ್ಲಿ ಅರ್ಥವಿದೆ ಕೆಲ ಪ್ರಾಣಿ-ಪಕ್ಷಿಗಳು ಮನೆಗೆ ಬಂದವು ಅಂದರೆ ಸಾಕ್ಷಾತ್ ಲಕ್ಷ್ಮೀದೇವಿ ಮನೆಗೆ ಬಂದಳು ಅಂತ ಅರ್ಥವಾಗುತ್ತದೆ ಹಾಗಾದರೆ ಯಾವ ಪ್ರಾಣಿ-ಪಕ್ಷಿಗಳು ಮನೆಗೆ ಬಂದರೆ ದನಾಗಮನವಾಗುತ್ತದೆ ಎನ್ನುವುದನ್ನು ಈ ಲೇಖನದ ಮೂಲಕ ಹೇಳುತ್ತೇವೆ ಬನ್ನಿ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಜೀವಿಯಲ್ಲೂ ದೇವರು ವಾಸವಾಗಿದ್ದಾನೆ ಎನ್ನುವ ನಂಬಿಕೆ ಇದೆ … Read more

ರಸ್ತೆಯಲ್ಲಿ ದುಡ್ಡು ಸಿಕ್ಕರೆ ಅದನ್ನು ಏನು ಮಾಡಬೇಕು ಖರ್ಚು ಮಾಡಿದರೆ ಅಥವಾ ಮನೆಗೆ ತಂದು ಏನು ಮಾಡಬೇಕು,ಏನು ಮಾಡಬಾರದು

ನಮಸ್ಕಾರ ಸ್ನೇಹಿತರೆ ಇದು ಒಂದಲ್ಲ ಒಂದು ಬಾರಿ ಎಲ್ಲರಿಗೂ ಅನುಭವಕ್ಕೆ ಬಂದೇ ಬಂದಿರುತ್ತದೆ ಎಷ್ಟೋ ಜನರಿಗೆ ರಸ್ತೆಬದಿಯಲ್ಲಿ ಅಥವಾ ಹೊರಗಿನ ಯಾವುದೇ ಸ್ಥಳಗಳಲ್ಲಿ ಹಣ ಸಿಕ್ಕೆ ಸಿಕ್ಕಿರುತ್ತದೆ ಅಂದರೆ ಕಾಯಿನ್ ಆಗಿರಬಹುದು ಅಥವಾ ನೋಟು ಗಳಾಗಿರಬಹುದು ಹಣವನ್ನು ಲಕ್ಷ್ಮಿಗೆ ಹೋಲಿಸುತ್ತಾರೆ ಹಣವಿದ್ದರೆ ಎಲ್ಲರ ಮಧ್ಯೆ ಒಬ್ಬ ಮನುಷ್ಯನಾಗಿ ಬಾಳಲು ಸಾಧ್ಯ ಹಣವೇ ಇಲ್ಲದಿದ್ದರೆ ಸಂಬಂಧಿಕರ ಮಧ್ಯೆನೆ ಬೆಲೆ ಇರುವುದಿಲ್ಲ ಹಾಗಾಗಿ ಹಣದ ಉಪಯೋಗ ಪ್ರತಿಯೊಬ್ಬರಿಗೂ ಅವಶ್ಯಕತೆ ಇದೆ ಕೆಲವರಿಗೆ ಹೊರಗಡೆ ಹೋದಂತಹ ಸಂದರ್ಭದಲ್ಲಿ ಹೊರಗಡೆ ಸಿಕ್ಕಿದಂತಹ ಹಣವನ್ನು … Read more

ನಿಮ್ಮ ಕಷ್ಟಗಳನ್ನು ದೂರ ಮಾಡುವ ಪ್ರಪಂಚದ ಶಕ್ತಿಶಾಲಿ ಮಂತ್ರ

ನಾವು ಈ ಲೇಖನದಲ್ಲಿ ನಿಮ್ಮ ಕಷ್ಟಗಳನ್ನು ದೂರ ಮಾಡುವ ಪ್ರಪಂಚದ ಶಕ್ತಿ ಶಾಲಿ ಮಂತ್ರ ಯಾವುದು ಎಂದು ತಿಳಿಯೋಣ . ಜೀವನದಲ್ಲಿ ಯಾವ ಕೋರಿಕೆ ಇದ್ದರೂ , ಅದು ಶೀಘ್ರವಾಗಿ ನೆರವೇರಬೇಕು ಅಂದುಕೊಂಡಿದ್ದರೆ , ಮತ್ತು ಶೀಘ್ರವಾಗಿ ಸಿಗಬೇಕು ಎಂದರೆ , ಲಲಿತಾ ದೇವಿಗೆ ಸಂಬಂಧಪಟ್ಟ ಈ ಒಂದು ಮಂತ್ರವನ್ನು ಪ್ರತಿನಿತ್ಯ ಹೇಳಿಕೊಳ್ಳಬೇಕು . ಈ ಮಂತ್ರ ಅಥವಾ ನಾಮದಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ , ಈ ಮಂತ್ರದ ನಿಯಮಗಳು ಏನು ಎಂಬ ಮಾಹಿತಿಯನ್ನು ಇಲ್ಲಿ … Read more