ಯಾವ ರಾಶಿಗೆ ಯಾವ ಬಣ ಅದೃಷ್ಟವನ್ನು ತರುತ್ತದೆ

ಯಾವ ರಾಶಿಗೆ ಯಾವ ಬಣ್ಣ ಶುಭ ಪ್ರತಿಯೊಬ್ಬರೂ ಒಂದೊಂದು ಬಣ್ಣವನ್ನು ಇಷ್ಟಪಡುತ್ತಾರೆ ಆದರೆ ಪ್ರತಿಯೊಂದು ರಾಶಿಗೂ ಅದರದೇ ಬಣ್ಣ ಇರುತ್ತದೆ. ನಿಮ್ಮ ರಾಶಿ ಯಾವುದು ಎಂದು ನೋಡಿಕೊಂಡು ಆದಷ್ಟು ಅದೇ ಬಣ್ಣ ಬಳಸುವುದರಿಂದ ಒಳ್ಳೆಯದಾಗುತ್ತದೆ. ಬಣ್ಣವು ಪ್ರತಿಯೊಬ್ಬರನ್ನು ಸೆಳೆಯುವಂತಹ ಆಕರ್ಷಣೆಯನ್ನುಂಟು ಮಾಡುವಂತಹ ವಸ್ತುವಾಗಿದೆ. ಪ್ರತಿ ಬಣ್ಣಗಳಿಗೂ ವಿಶೇಷತೆ ಇದ್ದು ಅವುಗಳದ್ದೇ ಆದ ಶಕ್ತಿ ಕೂಡಾ ಇರುತ್ತದೆ.ಹೀಗಾಗಿ ಯಾವ ರಾಶಿಗೆ ಯಾವ ಬಣ್ಣಗಳು ಆಗಿಬರುತ್ತವೆ. ಅದೃಷ್ಟವನ್ನು ತರುತ್ತವೆ ಎಂಬುದನ್ನು ತಿಳಿಸಿಕೊಡುತ್ತೇವೆ. ಮೇಷರಾಶಿ : ಈ ರಾಶಿಯವರಿಗೆ ಸದಾ ಕೆಂಪು … Read more

ದರಿದ್ರ ಮನೆಯ ಲಕ್ಷಣಗಳು

ದರಿದ್ರ ಮನೆಯ ಲಕ್ಷಣಗಳುನಾವು ಎಲ್ಲೇ ಹೋಗಲಿ ಎಷ್ಟೇ ವೈಭವಯುತ ಸ್ಥಾನದಲ್ಲಿ ಕಳೆದರೂ ಅತ್ಯಂತ ಸಂತೋಷ ಮತ್ತು ನೆಮ್ಮದಿ ಒಟ್ಟಿಗೆ ಸಿಗುವ ಸ್ಥಾನವೆಂದರೆ ಅದು ನಮ್ಮ ಮನೆ. ಎಷ್ಟೇ ಕಷ್ಟಪಟ್ಟು ದುಡಿದರೂ ಮನೆಯ ಏಳಿಗೆ ಆಗುತ್ತಿಲ್ಲ, ಅಭಿವೃದ್ಧಿ ಆಗುತ್ತಿಲ್ಲ ಎಂದು ಚಿಂತೆ ಮಾಡುತ್ತಿರುವಿರಾ ಹಾಗಾದರೇ ಈ ವಿಷಯಗಳನ್ನು ತಿಳಿದುಕೊಳ್ಳಿ ಮತ್ತು ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ. ಮನೆಯನ್ನು ಅಶುದ್ಧವಾಗಿ ಇಡುವುದು ವಸ್ತುಗಳನ್ನು ಅತ್ತ ಇತ್ತ ಚೆಲ್ಲುವುದು. ಹೊತ್ತು ಮುಳುಗಿ ಕತ್ತಲಾದರೂ ಮನೆಯ ದೀಪ ಹಚ್ಚದೇ ಕತ್ತಲಲ್ಲಿ ಇರುವುದು ದೇವರ … Read more

ತವರು ಮನೆಯಿಂದ ಈ ವಸ್ತುಗಳನ್ನು ತರಬಾರದು

ತವರು ಮನೆಯಿಂದ ಗಂಡನ ಮನೆಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತರಬಾರದು, ತಂದರೇ ಕಂಟಕ ತಪ್ಪಿದ್ದಲ್ಲ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಈಗಿನ ಕಾಲದಲ್ಲಿ ಮದುವೆ ಎನ್ನುವುದು ಅವರವರ ಘನತೆಯನ್ನು ತೋರಿಸುವುದು ಆಗಿದೆ. ಮದುವೆ ಮಾಡಲು ಕೋಟಿ ಕೋಟಿ ಹಣವನ್ನು ಖರ್ಚು ಮಾಡುವವರು ಇದ್ದಾರೆ. ಮದುವೆ ಮಾಡುವ ಸಂದರ್ಭದಲ್ಲಿ ಮದುಮಗನಿಗೆ ದುಬಾರಿ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಉಡುಗೊರೆ ಕೊಡುವ ಉದ್ದೇಶವೇನೆಂದರೆ ಮದುವೆಯಾಗುವ ನಮ್ಮ ಹೆಣ್ಣು ಮಗು ಚೆನ್ನಾಗಿರಬೇಕು ಎಂಬುದಾಗಿರುತ್ತದೆ. ಆದರೇ ಕೆಲವು ಉಡುಗೊರೆಗಳನ್ನು ಅಪ್ಪಿತಪ್ಪಿಯೂ ತವರು ಮನೆಯಿಂದ … Read more

ಮನೆ ಮನೆಗೆ ಸಂಸ್ಕಾರ

ಮನೆ ಮನೆಗೆ ಸಂಸ್ಕಾರ ಮನೆಯೇ ಮಂದಿರ• ವಸುದೈವ ಕುಟುಂಬಕಂ ಪ್ರಪಂಚವೇ ನಮ್ಮ ಕುಟುಂಬ• ದೇವರು ಸರ್ವವ್ಯಾಪಿ ಮನೆಯಲ್ಲೂ ಇದ್ದಾನೆ, ಮನದಲ್ಲೂ ಇದ್ದಾನೆ. • ಸ್ವರ್ಗದಂತಹ ಮನೆಯಲ್ಲಿ ಮಕ್ಕಳೇ ದೇವರು.• ಅನ್ನ, ವಿದ್ಯೆ, ಔಷಧಿ ಮಾರಾಟ ಮಾಡುವುದಕ್ಕಿಂತ ದಾನ ಮಾಡುವುದು ಶ್ರೇಷ್ಠ.• ನಮ್ಮ ದುರ್ಗುಣಗಳನ್ನು ತ್ಯಾಗ ಮಾಡಿದಾಗ ನಾವೇ ದೇವರಾಗುತ್ತೇವೆ.• ಊಟ ಮಾಡುವಾಗ ಮನೆಯ ಇತರ ಸದಸ್ಯರನ್ನು ಕಾದು ಊಟ ಮಾಡೋಣ ಮತ್ತು ಅನ್ನದ ಭಾಗ್ಯ ನೀಡಿದ ರೈತರನ್ನು, ದೇವರನ್ನು ನೆನೆಯೋಣ. • ಮನೆಯಲ್ಲೇ ಆಹಾರ ತಯಾರಿಸಿ ಎಲ್ಲಾ … Read more

ಕುಬೇರ ದೇವರ ಆಶೀರ್ವಾದವನ್ನು ಈ 6 ರಾಶಿಯವರು ಇನ್ನೂ 24 ಗಂಟೆಯೊಳಗೆ ಪಡೆಯಲಿದ್ದಾರೆ ಅಷ್ಟೈಶ್ವರ್ಯ|ಶುಕ್ರದೆಸೆ

ಎಲ್ಲರಿಗೂ ನಮಸ್ಕಾರ, ಹತ್ತು ಹಲವಾರು ಸಮಸ್ಯೆಗಳಿಗೆ ಕುಬೇರ ದೇವರ ಆಶೀರ್ವಾದ ಬೇಕಾಗುತ್ತದೆ. ಅವರ ಆಶೀರ್ವಾದ ಒಂದು ಇದ್ದರೆ ಸಾಕು ಎಲ್ಲಾ ಕಷ್ಟಗಳಿಂದ ಸಂಪೂರ್ಣವಾಗಿ ಪರಿಹಾರ ಪಡೆದುಕೊಳ್ಳಬಹುದು. ಹಾಗಾದರೆ ಸ್ನೇಹಿತರೆ ಅಂತಹ ಅದೃಷ್ಟ ಈ ರಾಶಿಯವರಿಗೆ 24 ಗಂಟೆ ಒಳಗೆ ದೊರೆಯಲಿದೆ. ಈ ಒಂದು ಕುಬೇರ ದೇವರ ಆಶೀರ್ವಾದಿಂದ 24 ಗಂಟೆ ಒಳಗೆ ಶುಭ ಸುದ್ದಿ ಕೇಳಲಿದ್ದಾರೆ. ಕುಬೇರ ದೇವರ ಅನುಗ್ರಹ ವನ್ನು ಪಡೆಯುತ್ತಿರುವಂತಹ ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ … Read more

ತುಳಸಿ ಪೂಜೆ|ಈ ದಿನ ತುಂಬಾ ಶ್ರೇಷ್ಠ|ಇದನ್ನ ಅರ್ಪಿಸಿದರೆ ಸಾಕು|ಹಣದ ಆಕರ್ಷಣೆ ಆಕಸ್ಮಿಕ ಧನಲಾಭ ಆಗುತ್ತೆ

ನಾವು ಈ ಲೇಖನದಲ್ಲಿ ತುಳಸಿ ಪೂಜೆ ಈ ದಿನ ತುಂಬಾ ಶ್ರೇಷ್ಠ . ಇದನ್ನು ಅರ್ಪಿಸಿದರೆ ಸಾಕು ಹಣದ ಆಕರ್ಷಣೆ ಹೇಗೆ ಆಗುತ್ತದೆ. ಎಂದು ತಿಳಿಯೋಣ . ಇಲ್ಲಿ ತುಳಸಿ ಗಿಡದ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ . ಮನೆ ಚೆನ್ನಾಗಿ ಅಭಿವೃದ್ಧಿ ಆಗಬೇಕು ಸಕಲ ಸಂಪತ್ತುಗಳಿಂದ ಕೂಡಿರಬೇಕು ಎಂದರೆ , ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ಸಾಲದು , ಹೊರಗಡೆ ಕೂಡ ಸಕಾರಾತ್ಮಕ ಶಕ್ತಿ ಅಥವಾ ಧನಾತ್ಮಕ ಶಕ್ತಿ ಹೆಚ್ಚಾಗಿರಬೇಕು . ಒಬ್ಬ ವ್ಯಕ್ತಿ ಮನೆಯಿಂದ … Read more

ಹೆಣ್ಣು ಹೇಗಿರಬೇಕು ?

ನಾವು ಈ ಲೇಖನದಲ್ಲಿ ಹೆಣ್ಣು ಹೇಗಿರಬೇಕು ಎಂಬ ವಿಷಯದ ಬಗ್ಗೆ ತಿಳಿಯೋಣ . ಹೆಣ್ಣು ಸುಮ್ಮನಿದ್ದರೆ ಮೂದೇವಿ ಎನ್ನುತ್ತಾರೆ. ವಾದ ಮಾಡಿದರೆ ವಾಚಾಳಿ ಎನ್ನುತ್ತಾರೆ. ನಗು ನಗುತ್ತಾ ಇದ್ದರೆ ನಂಬಬೇಡಿ ಎನ್ನುತ್ತಾರೆ. ಅತ್ತರೆ ಊರು ಹಾಳು ಮಾಡುವವಳು ಎನ್ನುತ್ತಾರೆ . ಹೊಂದಿಕೊಂಡು ಹೋದರೆ ನಾಟಕ ಆಡುವವಳು ಎನ್ನುತ್ತಾರೆ . ಹೊಂದದಿದ್ದರೆ ಮನೆ ಹಾಳಿ ಎನ್ನುತ್ತಾರೆ. ಬಾಯಿ ಮಾಡಿದರೆ ಜಗಳಗಂಟಿ ಎನ್ನುತ್ತಾರೆ. ನಿಧಾನವಾಗಿ ಮಾತನಾಡಿದರೆ ಉಸುರಿಲ್ಲದವಳು ಎನ್ನುತ್ತಾರೆ. ಒಬ್ಬಳೇ ಕೆಲಸ ಮಾಡಿದರೆ ಯಾರನ್ನೂ ಕರೆಯುವುದಿಲ್ಲ ಎನ್ನುತ್ತಾರೆ. ಕೆಲಸಕ್ಕೆ ಕರೆದರೆ … Read more

ಓಡುತ್ತಿರುವ ಏಳು ಕುದುರೆಗಳ ಫೋಟೋ ಎಷ್ಟೊಂದು ಅದೃಷ್ಟ ತರುತ್ತೆ ಗೊತ್ತಾ?

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಮನೆಯಲ್ಲಿ ಓಡುತ್ತಿರುವ ಕುದುರೆ ಫೋಟೋ ಎಷ್ಟೇಲ್ಲಾ ಲಾಭ ಗೊತ್ತಾ ಸಾಮಾನ್ಯವಾಗಿ ನೀವು ಓಡುತ್ತಾ ಇರುವಂತಹ ಬಿಳಿ ವರ್ಣದ ಕುದುರೆ ಫೋಟೋ ವನ್ನು ನೋಡಿದಿರ. ಇದು ಗೋಡೆ ಅಂದವನ್ನು ಹೆಚ್ಚಿಸೊಕೆ ಹಾಕುವ ಫೋಟೋ ಮಾತ್ರವಲ್ಲ ಮನೆಗೆ ಬರುವ ವಿಪತ್ತನ್ನು ಇದು ತಡೆಯುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಓಡುತ್ತಿರುವ ಕುದುರೆಗಳು ಶುಭ ನಿಜ ಈ ಏಳು ಬಿಳಿ ಬಣ್ಣದ ಕುದುರೆಗಳು ಸಕಾರಾತ್ಮಕ ಚಿಂತನೆಗಳನ್ನು ವಿನಿಮಯ ಮಾಡುವಂತಹ ಶಕ್ತಿಯನ್ನು ಹೊಂದಿದೆ.ಆದರೆ ಕುದುರೆ … Read more

ನಿಮ್ಮ ಮನೆಯಲ್ಲಿ ಫ್ಯಾಮಿಲಿ ಫೋಟೋ ಹಾಗೂ ಸತ್ತವರ ಫೋಟೊ, ಯಾವ ದಿಕ್ಕಿನಲ್ಲಿ ಇಟ್ಟರೆ ಅದೃಷ್ಟ ಬರುತ್ತದೆ.

ಸಾಮಾನ್ಯವಾಗಿ ಯಾವುದೇ ಮನೆಯಲ್ಲಿ ಫ್ಯಾಮಿಲಿ ಫೋಟೋ ಇದ್ದೇ ಇರುತ್ತದೆ. ಮನೆಯ ಗೋಡೆಗಳ ಇರುವ ಚಿತ್ರಗಳು ಮನೆಯ ಮಂದಿಯ ಮನಸ್ಸನ್ನು ಮುದಗೊಳಿಸುತ್ತದೆ. ಆದರೆ ಫೋಟೋಗಳನ್ನು ಹಾಕುವಾಗ ಜನರು ಅನೇಕ ತಪ್ಪುಗಳನ್ನು ಮಾಡುತ್ತಾರೆಂದು ನಿಮಗೆ ತಿಳಿದಿದೆಯೇ. ವಾಸ್ತು ಪ್ರಕಾರ, ಯಾವ ಫೋಟೋವನ್ನು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ಹಲವರಿಗೆ ಮಾಹಿತಿ ಇಲ್ಲದಿರುವುದೂ ಕೂಡ ಇದಕ್ಕೆ ಕಾರಣವಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ವಾಸ್ತು ಪ್ರಕಾರ, ಯಾವ ಚಿತ್ರಗಳನ್ನು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಅದಕ್ಕೂ ಮುನ್ನ ನೀವು ಕೂಡ … Read more

ಎಷ್ಟೇ ಬಾಯಿ ತೊಳೆದರೂ, ಎಷ್ಟೇ ಹಲ್ಲುಗಳು ಉಜ್ಜಿದರೂ, ಬಾಯಿ ವಾಸನೆ ಬರುತ್ತಿದೆಯಾ?

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಎಷ್ಟೇ ಬಾಯಿ ತೊಳೆದರೂ ಎಷ್ಟೇ ಹಲ್ಲುಗಳು ಉಜ್ಜಿದರೂ ಬಾಯಿಂದ ವಾಸನೆ ಬರುತ್ತಿದೆಯಾ. ಕೆಲವು ಜನರು ಬಾಯಿಯ ದುರ್ಗಂಧಕ್ಕೆ ಏನೆಲ್ಲಾ ಮಾಡುತ್ತಾರೆ ಹಲ್ಲಿನ ವೈದ್ಯರ ಹತ್ತಿರ ಹೋಗಿತ್ತಾರೆ ಹಲ್ಲುಗಳನ್ನು ಸ್ವಚ್ಛ ಗೊಳಿಸಲು ಹಾಗೂ ಉಪ್ಪಿನ ನೀರಿನಲ್ಲಿ ಸಹ ಬಾಯಿಯನ್ನು ಗಂಟೆಗೆ ಒಂದು ಬಾರಿ ಸ್ವಚ್ಛ ಮಾಡಿಕೊಳ್ಳುತ್ತ ಇರುತ್ತಾರೆ ಆದರು ಸಹ ನಮ್ಮ ಬಾಯಿಯ ದುರ್ಗಂಧ ಮಾತ್ರ ಹೋಗುವುದಿಲ್ಲ ಬಾಯಿಯ ದುರ್ಗಂಧಕ್ಕೆ ಹಲ್ಲು ಬಾಯಿ ಮಾತ್ರ ಕಾರಣವಲ್ಲ ಅಜೀರ್ಣವು ಒಂದು ಕಾರಣ. ಯಾವಾಗ ನೀವು ತಿಂದಂತಹ … Read more