ನಿಮ್ಮ ನಿತ್ಯ ಜೀವನದ ಎಲ್ಲಾ ಕಷ್ಟಕಾರ್ಪಣ್ಯಗಳು ದೂರವಾಗಬೇಕೆಂದರೆ ಈ ವಸ್ತುಗಳನ್ನು ಮನೆಯ ಮುಂದೆ ನೇತಾಡಿಸಿ

ನಮಸ್ಕಾರ ಎಲ್ಲರಿಗೂ, ಸ್ನೇಹಿತರೆ ಜೀವನದಲ್ಲಿ ನಾವು ಮುಂದುವರಿಯಬೇಕೆಂದರೆ ಲಕ್ಷ್ಮಿಯ ಅನುಗ್ರಹ ಬೇಕೇ ಬೇಕು ನಮ್ಮ ಜೀವನದ ತಕ್ಕಡಿ ಅಂದರೆ ನಮ್ಮ ಹಣಕಾಸಿನ ಪರಿಸ್ಥಿತಿ, ಆರೋಗ್ಯದ ಮಟ್ಟ ಎಲ್ಲಾ ಸರಿ ಇರಬೇಕು ಎಂದರೆ ಮಹಾಲಕ್ಷ್ಮಿಯ ಅನುಗ್ರಹ ಬೇಕೇ ಬೇಕು. ಈ ಮಹಾ ಲಕ್ಷ್ಮಿಯ ಅನುಗ್ರಹ ಪಡೆಯ ಬೇಕೆಂದು ಬಹಳಷ್ಟು ಪ್ರಯತ್ನ ಮಾಡಿರುತ್ತೇವೆ. ಬಹಳ ಬಹಳ ಸುಲಭವಾಗಿ ಮಹಾಲಕ್ಷ್ಮಿ ಅನುಗ್ರಹ ಪಡೆಯಬಹುದು ಅನ್ನುವುದರ ಬಗ್ಗೆ ನೋಡೋಣ ಬನ್ನಿ. ಈ ಒಂದು ಪರಿಹಾರ ಹೇಗೆ ಮಾಡಬೇಕು ಎಂದರೆ ಶುಕ್ರವಾರದ ದಿನ ನಿಮ್ಮ … Read more

ಅಂದುಕೊಂಡ ಕೆಲಸಗಳು ಶೀಘ್ರದಲ್ಲೇ ಆಗಬೇಕು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು!

ನಾವು ಅಂದುಕೊಂಡಂತೆ ನಡೆಯಬೇಕು ನಾವು ಸಂಕಲ್ಪಿಸಿದ ಕಾರ್ಯಗಳು ನಿರ್ವಿಘ್ನವಾಗಿ ಸುಗಮವಾಗಿ ವಿಜಯವಂತವಾಗಬೇಕು ಯಶಸ್ಸು ಕಾಣಬೇಕು ಎಂದರೇ ಪ್ರತಿಯೊಬ್ಬರೂ ಬೆಳಗ್ಗೆ ಎದ್ದು ತಕ್ಷಣ ಆ ಕೆಲಸಗಳನ್ನು ಮಾಡಲು ಕಾಯುತ್ತ ಇರುತ್ತಾರೆ. ಅಷ್ಟೇ ಅಲ್ಲ ಕೆಲಸಗಳ ಆಗುವವರೆಗೆ ಸಮಾಧಾನ ಆಗುವುದಿಲ್ಲ. ಇನ್ನು ಆ ಕೆಲಸದ ಒತ್ತಡದಲ್ಲಿ ಕೆಳಗೆ ಮೇಲೆ, ಏರುಪೆರು ಆಗುವುದು ಸಹಜ ಇನ್ನು ಇಂತಹ ಬ್ಯುಸಿ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬೇಕು ಎಂದು ಕಾಯುವವರೆ ಜಾಸ್ತಿ. ಯಶಸ್ಸು ಕಾಣಬೇಕು ಅಂತ ಕೇಳುವು ಜನ ದೇವಾಲಯಗಳಿಗೆ ಹೋಗಿ … Read more

ಕಷ್ಟಕಾಲದಲ್ಲಿ ಶನಿಯ ಅನುಗ್ರಹ ಪಡೆಯಲು ಶನಿವಾರದಂದು ತಪ್ಪದೇ ಇದನ್ನು ಮಾಡಿ!

ಸಾಮಾನ್ಯವಾಗಿ ಶನಿವಾರವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ನಿಜವಲ್ಲ ಶನಿವಾರ ನ್ಯಾಯದ ದೇವರಾದ ಶನಿ ದೇವನಿಗೆ ಅರ್ಪಿಸಲಾದ ದಿನ ಶನಿಯು ಯಾವಾಗಲೂ ಜನರಿಗೆ ಕೆಟ್ಟದ ನ್ನು ಮಾಡುವುದಿಲ್ಲ ಒಳ್ಳೆಯದು ಮಾಡುವವನು. ಇದು ನಾವು ಮಾಡಿದ ಕರ್ಮಗಳ ಮೇಲೆ ಆಧಾರಿತವಾಗಿದೆ. ಒಳ್ಳೆಯದನ್ನು ಮಾಡುವವನಿಗೆ ಶನೀಶ್ವರನು ಸಂಪತ್ತು, ಸಮೃದ್ಧಿ ಹಾಗೂ ಸಂತೋಷವನ್ನು ನೀಡುವುವವನ್ನು.ಶನಿವಾರದಂದು ಕೆಲವೊಂದು ಒಳ್ಳೆಯ ಕೆಲಸವನ್ನು ಮಾಡಿದರೆ ಶನೀಶ್ವರನ ಆಶೀರ್ವಾದ ಪಡೆಯಬಹುದು. ಹಾಗಾದರೆ ಆ ಉತ್ತಮ ಕೆಲಸಗಳು ಯಾವುವು ಎಂಬುದನ್ನು ತಿಳಿಯೋಣ. ಯಾರಾದರೂ ಅಶಕ್ತರು ಶನಿವಾರದಂದು ಬೆಳಗ್ಗೆ … Read more

ನಿಮ್ಮ ಮನೆಯ ಮೇಲೆ ಬಡತನ ಬರುವಂತಹ 9 ಸಂಕೇತಗಳು

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಮನೆಯಲ್ಲಿ ನಡೆಯುವಂತಹ ಚಿಕ್ಕ ಚಿಕ್ಕ ಸನ್ನಿವೇಶಗಳಲ್ಲೂ ಕೂಡ ಕೆಲವೊಂದು ಸಂಕೇತಗಳು ಅಡಗಿಕೊಂಡಿರುತ್ತದೆ ಒಂದು ವೇಳೆ ಈ ಸಂಕೇತವನ್ನು ನೀವು ತಿಳಿದುಕೊಂಡರೆ ಭವಿಷ್ಯದಲ್ಲಿ ಬರುವಂತಹ ಸಮಯ ಯಾವ ರೀತಿಯಾಗಿ ಇರುತ್ತದೆ ಎಂಬುದನ್ನು ಸರಿಯಾಗಿ ತಿಳಿಯಬಹುದು ಮುಂದೆ ಆಗುವ ತೊಂದರೆಗಳನ್ನು ತಡೆಯಬಹುದು ಯಾವಾಗ ದರಿದ್ರತೆ ಅನ್ನೋದು ಹತ್ತಿರವಾಗುತ್ತದೆಯೋ ಮನೆಯಲ್ಲಿ ಚಿಕ್ಕ ಚಿಕ್ಕ ಸೂಚನೆಗಳು ಸಿಗುತ್ತವೆ. ಬಡತನವು ಹೆಚ್ಚಾಗಲು ಯಾವೆಲ್ಲ ಕಾರಣಗಳು ಎನ್ನುವುದನ್ನು ಈ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ, ಒಂದು ವೇಳೆ ಮನೆಯಲ್ಲಿ … Read more

1300ವರ್ಷಗಳ ನಂತರ ನಾಳೆಯಿಂದ 13ವರ್ಷ 6ರಾಶಿಯವರಿಗೆ ರಾಜಯೋಗ ಅದೃಷ್ಟದ ಮಳೆ+ಗುರುಬಲ

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ 1300 ವರ್ಷಗಳ ನಂತರ ಈ ಆರು ರಾಶಿಯವರಿಗೆ ಮುಂದಿನ 13 ವರ್ಷಗಳ ಕಾಲ ಗಜಕೇಸರಿ ಯೋಗ ಶುರುವಾಗುತ್ತದೆ ಅದೃಷ್ಟದ ಸುರಿಮಳೆಗೆ ಸುರಿಯುತ್ತದೆ, ಗುರುಬಲ ಪ್ರಾಪ್ತಿಯಾಗುತ್ತದೆ ಹಾಗಾದರೆ ಯಾವುದು ಹಾಗೆ ಯಾವುದೆಲ್ಲ ಲಾಭ ಸಿಗುತ್ತದೆ ಎಂದು ತಿಳಿದುಕೊಳ್ಳೋಣ.ರಾಶಿ ಅವರಿಗೆ ನಾಳೆಯಿಂದ ಹೊಸ ವ್ಯಾಪಾರ ಅಥವಾ ವ್ಯವಹಾರವನ್ನು ಆರಂಭ ಮಾಡಲು ಸೂಕ್ತವಾದ ಸಮಯ ಎಂದು ಹೇಳಿದರೆ ತಪ್ಪಾಗಲಾರದು. ಈ ರಾಶಿಯವರ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಸ್ವಲ್ಪ ಜಾಗರೂಕತೆಯಿಂದ ಹೂಡಿಕೆ ಮಾಡಿದರೆ ಲಾಭಗಳು ನಿಮ್ಮದಾಗುತ್ತದೆ … Read more

ಶ್ರಾವಣ ಮಾಸ ದಲ್ಲಿ ಉಪ್ಪಿನಿಂದ ಎಲ್ಲಕ್ಕಿಂತ ಬೇಗನೆ ಕೋಟ್ಯಾಧೀಶರು ಯಾಕೆ ಆಗುತ್ತಿದ್ದಾರೆ ? ನೀವೂ ಸಹ ತಿಳಿಯಿರಿ 2024

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ, ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಉಪ್ಪು ಸಿಕ್ಕೆ ಸಿಗುತ್ತದೆ ಅಡುಗೆಯಲ್ಲಿ ಏನಾದರೂ ಉಪ್ಪಿನ ಅಂಶ ಕಡಿಮೆಯಾದರೆ ತಿನ್ನುವ ಆಹಾರದಲ್ಲಿ ಸ್ವಾದ ಅನ್ನೋದೇ ಇರುವುದಿಲ್ಲ ಈ ಉಪ್ಪಿನಲ್ಲಿ ನಗರತ್ಮಕ ಶಕ್ತಿಯನ್ನು ನಾಶ ಮಾಡುವ ಗುಣ ಇದೆ ಎನ್ನುವುದು ತಿಳಿದು ಬಂದಿದೆ ನಮ್ಮ ವಾಸ್ತು ವಿಜ್ಞಾನದ ಅನುಸಾರವಾಗಿ ಉಪ್ಪಿನ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿ ವೇಗವಾಗಿ ಸಂಚರಿಸುತ್ತದೆ. ಎಲ್ಲಿ ಉಪ್ಪು ಇರುವುದೆಲ್ಲವೋ ಅಲ್ಲಿ ಭೂತ ಪ್ರೇತ ನಕಾರತ್ಮಕ ಶಕ್ತಿಗಳ ವಾಸ ಇರುತ್ತದೆ ಜೊತೆಗೆ ಆ ಮನೆಯಲ್ಲಿ … Read more

ಶ್ರಾವಣಮಾಸ ಶುರು ಆಗುವ ಮೊದಲು ಮನೆಗೆ ಕೇವಲ 1 ವಸ್ತು ತನ್ನಿ ಹಣ ಓಡಿ ಓಡಿ ಬರುತ್ತದೆ

ನಮಸ್ಕಾರ ಸ್ನೇಹಿತರೆ ಶ್ರಾವಣ ಮಾಸದಲ್ಲಿ ಶಿವನ ಪೂಜೆಗೆ ವಿಶೇಷವಾದ ಮಹತ್ವವಿರುತ್ತದೆ ಈ ಶ್ರಾವಣ ಮಾಸದಲ್ಲಿ ಶಿವನ ಭಕ್ತರು ಶಿವ ಪಾರ್ವತಿಯರ ಆಶೀರ್ವಾದವನ್ನ ಪಡೆದುಕೊಳ್ಳಲು ವ್ರತ ಪೂಜೆ ಪಾಠಗಳನ್ನು ಮಾಡುತ್ತಾರೆ ದೇವಸ್ಥಾನಗಳಿಗೆ ಯಾತ್ರೆಗಳಿಗೆ ಪ್ರಯಾಣ ಮಾಡುತ್ತಾರೆ ಪ್ರತಿಯೊಬ್ಬರ ಉದ್ದೇಶ ಶಿವನನ್ನು ಒಲಿಸಿಕೊಳ್ಳುವುದು ಆಗಿರುತ್ತದೆ ಮಾಹಿತಿಯ ಪ್ರಕಾರ ಯಾರು ಈ ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳುತ್ತಾರೋ ಅವರ ಸಂಪೂರ್ಣ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಸ್ನೇಹಿತರೆ ಆದರೆ ನಿಮಗೆ ಏನಾದರೂ ಈ ಒಂದು ವಿಷಯ ಗೊತ್ತಾ ಈ ವಿಶೇಷವಾದ ಶ್ರಾವಣ ಮಾಸದಲ್ಲಿ … Read more

ಅಗಸ್ಟ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಯಾವ ಫಲ ಸಿಗುತ್ತಾ ಇದೆ ಇವರಿಗೆ ಇರುವಂತಹ ಲಾಭಗಳೇನು?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಅಗಸ್ಟ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಯಾವ ಫಲ ಸಿಗುತ್ತಾ ಇದೆ ಇವರಿಗೆ ಇರುವಂತಹ ಲಾಭಗಳೇನು? ನಷ್ಟಗಳೇನು ಹಾಗೂ ನಿಮಗೆ ಇರುವಂತಹ ಸಮಸ್ಯೆಗಳು ಯಾವುವು ಎಚ್ಚರಿಕೆಗಳು ಯಾವುವು ಯಾವ ರೀತಿಯಲ್ಲಿ ಪ್ರಯತ್ನ ಪಟ್ಟರೆ ನಿಮಗೆ ಜಯ ಸಿಗುತ್ತದೆ ಹಾಗೂ ನಿಮಗೆ ಯಾವ ಪ್ರಯತ್ನವನ್ನು ಪಟ್ಟರೆ ನಿಮಗೆ ಫಲ ಸಿಗುತ್ತದೆ ಅನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಈ ಸಂಚಿಕೆ ಕೊನೆಯಲ್ಲಿ … Read more

ಇಂತಹ ಗಿಡಗಳು ನಿಮ್ಮ ಸುತ್ತಮುತ್ತಲು ಇದೆಯಾ? ಎಚ್ಚರ!

ಸಾಮಾನ್ಯವಾಗಿ ಮನೆಯ ಅಕ್ಕಪಕ್ಕದಲ್ಲಿ ಕೆಲವು ಗಿಡ ಇರುತ್ತವೆ. ಇವುಗಳಲ್ಲಿ ಕೆಲವು ಗಿಡಗಳು ಔಷಧೀಯ ಗುಣಗಳನ್ನು ಹೊಂದಿದ್ದರೆ ಇನ್ನು ಕೆಲವು ಗಿಡಗಳು ವಿಷಕಾರಿ ಅಂಶವನ್ನು ಒಳಗೊಂಡಿರುತ್ತದೆ. ಇನ್ನು ಇಂದಿನ ನಮ್ಮ ಲೇಖನದಲ್ಲಿ ಮನೆಯ ಅಕ್ಕಪಕ್ಕ ಬೆಳೆಯುವಂತಹ ವಿಷಕಾರಿ ಅಂಶವಿರುವ ಗಿಡಗಳ ಬಗ್ಗೆ ತಿಳಿಯೋಣ ಬನ್ನಿ. ರೋಸರಿ ಪಿ ಈ ಗಿಡದ ಬೀಜಗಳು ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಇರುತ್ತದೆ. ಇವುಗಳನ್ನು ಬಳಸಿಕೊಂಡು ಆಭರಣ , ಕೈಗೆ ಕಟ್ಟಿಕೊಳ್ಳಲು ಮಾಡಿಕೊಂಡು ಬಳಸಲಾಗುತ್ತದೆ. ಇನ್ನು ಬೀಜವು ಬಹಳ ವಿಷಕಾರಿ ಅಂಶವನ್ನು ಒಳಗೊಂಡಿರುತ್ತದೆ. … Read more

ಶ್ರೀಕೃಷ್ಣರು ಹೇಳ್ತಾರೆ ವ್ಯಕ್ತಿಯಲ್ಲಿ ಈ 5 ಗುಣಗಳು ಇದ್ದರೆ ಅವರು ನನಗೆ ತುಂಬಾ ಪ್ರಿಯರಾಗಿರುತ್ತಾರೆ

ನಮಸ್ಕಾರ ಸ್ನೇಹಿತರೇ.ಸರ್ವಾಂತರ್ಯಾಮಿ,ಪಾಂಡುರಂಗ, ವಿಠಲ,ಎಂದೆಲ್ಲ ಆರಾಧಿಸುವ ನಾವು ಭಗವಾನ್ ಶ್ರೀಕೃಷ್ಣ ಇಷ್ಟ ಪಡುವ ಈ ಐದು ಗುಣಗಳು ಯಾವುವು ಎಂದು ತಿಳಿಯೋಣ ಬನ್ನಿ. ಅದಕ್ಕೂ ಮುನ್ನ ಇಂತಹ ಹಲವಾರು ವಿಷಯಗಳ ಬಗ್ಗೆ ತಿಳಿಯಲು ನಮ್ಮ ಪೇಜ್ ಅನ್ನು ಲೈಕ್ ಮಾಡಿ, ಕಾಮೆಂಟ್ ಮಾಡಿ, ಹೆಚ್ಚು ಜನರಿಗೆ ಷೇರ್ ಮಾಡಿ.ಭಗವಾನ್ ಶ್ರೀಕೃಷ್ಣನು ಗೀತಾ ಉಪದೇಶದಲ್ಲಿ ಇಂತಹ ಕೆಲವು ಬಗೆಯ ಮನುಷ್ಯರ ಬಗ್ಗೆ ತಿಳಿಸಿದ್ದಾರೆ.ಅವರು ಇವರಿಗಾಗಿ ಅತ್ಯಂತ ಪ್ರಿಯರಾಗಿದ್ದಾರೆ.ಭಗವಾನ್ ಶ್ರೀಕೃಷ್ಣ ಇಡೀ ಬ್ರಹ್ಮಾಂಡದಲ್ಲಿ ಪಾಲನಾ ಕರ್ತರಾಗಿದ್ದಾರೆ.ಬ್ರಹ್ಮಾಂಡದ ಪ್ರತೀ ಕಣ ಕಣದಲ್ಲೂ ಇದ್ದಾರೆ.ಭಗವಂತನಾದ … Read more