ಯಾವವು ಆ ಐದು ಕನಸುಗಳು? ನಿಮ್ಮ ಆಯಸ್ಸು ವೃದ್ಧಿಯಾಗುತ್ತೆ

ನಮಸ್ಕಾರ ಓದುಗರೇ.ನಾವು ಇವತ್ತಿನ ಲೇಖನದಲ್ಲಿ ಹೇಳಲುಹೊರಟಿರುವ ವಿಷಯ ಕನಸು. ಮನುಷ್ಯ ನಿದ್ರೆ ಮಾಡುವಾಗ ಅನೇಕ ಕನಸು ಗಳು ಬೀಳುತ್ತವೆ. ಅದರಲ್ಲಿ ಕೆಲವು ಕನಸು ಗಳು ಬಿದ್ದಾಗ ನಾವು ಭಯ ಪಡುತ್ತೇವೆ. ಮತ್ತು ಅವು ಅಪಶಕುನ ಅಂತ ಯೋಚಿಸಿ ಯೋಚಿಸಿ ನಮ್ಮ ಮನಸ್ಸನ್ನು ಹಾಳು ಮಾಡಿ ಕೊಳ್ಳುತ್ತೇವೆ. ಆದರೆ ಈ 5 ಕನಸುಗಳು ಬೀಳುವುದರಿಂದ ಮನುಷ್ಯನಿಗೆ ಆಯಸ್ಸು ವೃದ್ಧಿಸುತ್ತದೆ. ಆ ಐದು ಕನಸುಗಳು ಯಾವುವು ಎನ್ನುವುದನ್ನು ತಿಳಿಯೋಣ ಬನ್ನಿ. ಅದಕ್ಕೂ ಮೊದಲು ನೀವು ನಮ್ಮ ಈ ಲೇಖನ ವನ್ನು … Read more

ಶುಂಠಿ ಟೀ ಕುಡಿಯುವುದರಿಂದ ದೇಹಕ್ಕೆ ಏನಾಗುತ್ತದೆ ಗೊತ್ತಾ?

ಚಹಾ ಪ್ರಿಯರಿಗೆ ಚಹಾ ಕುಡಿಯೋದಕ್ಕೆ ಒಂದು ಕಾರಣ ಬೇಕು ಅಷ್ಟೇ. ಕೂತರು ನಂಟರು ಕೈಯಲ್ಲಿ ಒಂದು ಕಪ್ ಚಹಾ ಇರಬೇಕು. ಅಷಿದ್ದರೆ ಅದರ ಮಜಾನೇ ಬೇರೆ.  ಅದರಲ್ಲೂ ಶುಂಠಿ ಚಹಾ ಸಿಕ್ಕಿದರಂತೂ ಇನ್ನು ಮಜಾ. ಶುಂಠಿ ಚಹಾ ನಾಲಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ಶುಂಠಿಯು ಔಷಧೀಯ ಗುಣಗಳಿಂದ ತುಂಬಿದೆ. ಶುಂಠಿಯಲ್ಲಿ ಆ್ಯಂಟಿ ಇನಫ್ಲಮೆಟರಿ, ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಗುಣಗಳು ಕಂಡುಬರುತ್ತವೆ. ಇಷ್ಟು ಮಾತ್ರವಲ್ಲ, ಇದರಲ್ಲಿ  ವಿಟಮಿನ್ ಎ, ವಿಟಮಿನ್ ಇ, ಕಬ್ಬಿಣ, … Read more

ಸ್ತ್ರೀಯರು ಈ ತಪ್ಪುಗಳನ್ನು ಮಾಡಿದರೆ ಮಹಾಲಕ್ಷ್ಮಿ ಮನೆಯಲ್ಲಿ ಪ್ರವೇಶ ಮಾಡುವುದಿಲ್ಲ

ನಮಸ್ಕಾರ ಸ್ನೇಹಿತರೆ.ಸ್ತ್ರೀಯರು ಮನೆಯ ಲಕ್ಷ್ಮಿ ಇದ್ದ ಹಾಗೆ ಒಂದು ಮನೆ ಸುಖ ನೆಮ್ಮದಿ ಇಂದ ಕೊಡಿರಬೇಕು ಎಂದರೆ ಸ್ತ್ರೀಯ ಪಾತ್ರ ಬಹಳ ಮುಖ್ಯ ಯಾಕೆಂದರೆ ಒಬ್ಬ ಸ್ತ್ರೀ ಅಮ್ಮನಾಗಿ ಮಗಳಾಗಿ,ಹೆಂಡತಿ ಯಾಗಿ ಕೊನೆಗೆ ಅಜ್ಜಿಯಾಗಿ ತನ್ನ ಕರ್ತವ್ಯ ನಿಭಾಯಿಸುತ್ತಾಳೆ. ಇಲ್ಲಿ ಸ್ತ್ರೀಯ ಕಾರ್ಯ ತುಂಬಾ ಮುಖ್ಯ ಈಕೆ ಮನೆಯ ಬೆಳಗೋ ನಂದದೀಪದ ಹಾಗೆ. ಹೀಗೆ ಮನೆಯ ಬೆಳಗೋ ಈ ಸ್ತ್ರೀ ಕೆಲವು ಕೆಲಸಗಳನ್ನು ಮಾಡ್ಲೆಬಾರದು ಎಂದು ಹೇಳಲಾಗುತ್ತೆ ಹೀಗೆ ಮಾಡಿದರೆ ಲಕ್ಷ್ಮಿ ದೇವಿಯು ಮನೆಯನ್ನು ಪ್ರವೇಶ ಮಾಡೋದಿಲ್ಲ … Read more

ದೇವರ ಮನೆಯಲ್ಲಿ ಖಂಡಿತ ಇಟ್ಟುಕೊಳ್ಳಬೇಕಾದ ವಿಗ್ರಹಗಳು ಫೋಟೋಗಳು! ಇವು ಇದ್ದರೆ ನಿಮ್ಮ ಮನೆ ಪರಮ ಪವಿತ್ರವಾಗುತ್ತದೆ!

ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇದ್ದೇ ಇರುತ್ತದೆ ಅಂತಹ ದೇವರ-ಕೋಣೆಯಲ್ಲಿ ಕೆಲವು ದೇವರ ಫೋಟೊ ಅಥವಾ ವಿಗ್ರಹಗಳನ್ನು ಇಟ್ಟುಕೊಳ್ಳಲೇಬೇಕು ಹಾಗೂ ದೇವರ ಫೋಟೋ ಅಥವಾ ವಿಗ್ರಹಗಳನ್ನು ಇಟ್ಟುಕೊಳ್ಳಬಾರದು. ಇನ್ನೂ ಆ ಫೋಟೋ ಮತ್ತು ವಿಗ್ರಹಗಳು ಯಾವುವು ಎಂದು ತಿಳಿಯೋಣ ಬನ್ನಿ. ಈ ದೇವರ ಫೋಟೋಗಳನ್ನು ಇಟ್ಟುಕೊಳ್ಳಲೇಬೇಕು ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋ ಅಥವಾ ವಿಗ್ರಹವನ್ನು ದೇವರ ಮನೆಯಲ್ಲಿ ಇಟ್ಟುಕೊಳ್ಳಬೇಕು ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಹಾಗೂ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ವಿಘ್ನವಿಲ್ಲದೆ ಜಯ ಸಾಧಿಸಬಹುದು. ಪಂಚಮುಖಿ … Read more

ನಿಮ್ಮ ಹುಟ್ಟಿದ ತಿಂಗಳ ರೆಕ್ಕೆಯನ್ನು ಆರಿಸಿ ನಿಮ್ಮ ಬಗ್ಗೆ ತಿಳಿಯಿರಿ

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಇದರಲ್ಲಿ ನಾವು ತೋರಿಸಿರುವ ತಿಂಗಳಿನ ರೆಕ್ಕೆಯನ್ನು ಆರಿಸಿ ನಿಮ್ಮ ಬಗ್ಗೆ ನೀವು ಸಾಕಷ್ಟು ಮಾಹಿತಿಯನ್ನು ತಿಳಿದುಕೊಳ್ಳಿ ನೀವು ಜನಿಸಿದ ದಿನ ಎಷ್ಟು ಇಂಪಾರ್ಟೆಂಟ್ ಆಗುತ್ತದೆಯೋ ಅಂದರೆ ನಿಮ್ಮ ಬಗ್ಗೆ ತಿಳಿದುಕೊಳ್ಳುವುದಕ್ಕೆ ನಿಮ್ಮ ತಾರೀಕು ಎಷ್ಟು ಇಂಪಾರ್ಟೆಂಟ್ ಆಗುತ್ತದೆಯೋ ಅದೇ ರೀತಿ ನೀವು ಜನಿಸಿದ ತಿಂಗಳು ಕೂಡ ಅಷ್ಟೇ ಇಂಪಾರ್ಟೆಂಟ್ ಇದರ ಮೂಲಕ ನಿಮ್ಮ ಸ್ವಭಾವ ಹೇಗಿರುತ್ತದೆ ನಿಮ್ಮ ಭವಿಷ್ಯ ಹೇಗಿರುತ್ತದೆ ಎನ್ನುವ ಸಾಕಷ್ಟು ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದು ಇಲ್ಲಿ ತೋರಿಸಿರುವ ರೆಕ್ಕೆಯನ್ನು ನೀವು … Read more

6,15,24, ದಿನಾಂಕದಂದು ಹುಟ್ಟಿದವರ ತಿಳಿದುಕೊಳ್ಳಲೇಬೇಕಾದ ಐದು ಲಕ್ಷಣಗಳು!

ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ 6,15,24, ನೆ ತಾರೀಕು ಹುಟ್ಟಿದವರ ಗುಣ ಲಕ್ಷಣಗಳ ಬಗ್ಗೆ ತಿಳಿಸುತ್ತೇವೆ ಇವರು ಪುರುಷರಾಗಿದ್ದರು ಸರಿ ಸ್ತ್ರೀಯ ರಾಗಿದ್ದರು ಸರಿ ನೋಡಲು ಬಹಳ ಸುಂದರವಾಗಿರುತ್ತಾರೆ ಬರೇ ಕಪ್ಪಾದ ಬಣ್ಣವನ್ನು ಹೊಂದಿರದೆ ಎಣ್ಣೆ ಕೆಂಪಾದ ಬಣ್ಣ ಉಳ್ಳವರಾಗಿರುತ್ತಾರೆ ಸಾಧಾರಣ ಎತ್ತರ ತಲೆಯಲ್ಲಿ ತೆಳುವಾದ ಗುಂಗುರು ಕೂದಲು ನೀಲಾ ವರ್ಣವಾದ ಕಣ್ಣುಗಳು ಮಧುರವಾದ ಕಂಠ ಇವರದಾಗಿರುತ್ತದೆ ಈ ದಿನಾಂಕದಲ್ಲಿ ಹುಟ್ಟಿದ ಹಲವರು ಪ್ರೀತಿಗೂ ಸೌಂದರ್ಯಕ್ಕೂ ವಾಸಸ್ಥಾನ ದಂತೆ ಇರುವುದಾಗಿ ತಿಳಿದು ಬರುತ್ತದೆ ನಾನಾ ಬಗೆಯ ವಸ್ತ್ರಗಳು … Read more

B ಅಕ್ಷರದ ಹುಡುಗಿಯರ ಬಗ್ಗೆ ನಿನಗೆ ಗೊತ್ತಿಲ್ಲದ ವಿಷಯಗಳು

ನಮಸ್ಕಾರ ಸ್ನೇಹಿತರೆ ನಮ್ಮ ಹೆಸರು ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತೆ ಯಾಕೆ ಅಂದರೆ ನಮ್ಮ ಹೆಸರು ಯಾವ ಅಕ್ಷರದಿಂದ ಶುರು ವಾಗಿದೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ ನಮ್ಮ ಸ್ವಭಾವಗಳು ನಮ್ಮ ಗುಣಗಳು ನಮ್ಮ ಹೆಸರಿನ ಮೇಲೆ ನಿಂತಿರುತ್ತದೆ ನೀವು ಸಹ ನಿಮ್ಮ ಹೆಸರಿನ ಬಗ್ಗೆ ತಿಳಿಯಬೇಕು ಎಂದರೆ ಅಥವಾ ನಿಮ್ಮ ಪ್ರೀತಿಪಾತ್ರರ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ತಪ್ಪದೇ ಈ ಲೇಖನವನ್ನು ಓದಿ ಇವತ್ತಿನ ಈ ಲೇಖನದಲ್ಲಿ B ಅಕ್ಷರ ಹೊಂದಿದ ಹುಡುಗಿಯರ ಬಗ್ಗೆ ಹೇಳುತ್ತೇವೆ … Read more

ತಾಳಿಯಲ್ಲಿ ಕರಿಮಣಿ ಏಕೆ ಇರುತ್ತೆ ? ಅದರಿಂದ ಆಗುವ ಉಪಯೋಗ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ ಹಿಂದೂಧರ್ಮದಲ್ಲಿ ತಾಳಿಗೆ ಒಂದು ಮಹತ್ತರ ಸ್ಥಾನವಿದೆ ತಾಳಿ ಅಂದರೆ ಮಂಗಳಸೂತ್ರ ಮಂಗಳಸೂತ್ರವನ್ನು ಪ್ರತಿಯೊಬ್ಬ ಹೆಣ್ಣುಮಗಳು ಮದುವೆಯ ನಂತರ ಧರಿಸುತ್ತಾಳೆ ಮಂಗಳಸೂತ್ರ ಕೆ ಒಂದು ಪಾವಿತ್ರತೆ ಅನ್ನೋದು ಇದೆ ಪರಮ ಪವಿತ್ರಳಾದ ಪತ್ನಿಗೆ ಮಂಗಲಸೂತ್ರವನ್ನು ಕಟ್ಟುತ್ತಾನೆ ಪರಮಶಿವ ಪರಮಶಿವ ಗೌರಿಗೆ ಮೊದಲು ಮಂಗಳಸೂತ್ರವನ್ನು ಕಟ್ಟಿದ ಅನ್ನೋದನ್ನು ನಾವು ಹಿಂದಿನ ಪುರಾಣಗಳಲ್ಲಿ ಕೇಳಿದ್ದೇವೆ ಇದೇ ರೀತಿ ಮನುಷ್ಯರು ಮಂಗಳಸೂತ್ರವನ್ನು ಕರಿಮಣಿ ಧಾರವನ್ನು ಗಂಡು ಹೆಣ್ಣಿಗೆ ಕಟ್ಟುತ್ತಾನೆ ಇದರ ಪ್ರತೀಕ ಏನೆಂದರೆ ಏಳೇಳು ಜನ್ಮದಲ್ಲೂ ನಾನು ನಿನ್ನ ಜೊತೆ … Read more

ಆಂಜನೇಯನ ಈ ಶಕ್ತಿಶಾಲಿ ಮಂತ್ರದ ವಿಶೇಷತೆಗಳನ್ನು ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಹನುಮಂತನ ಶಕ್ತಿಶಾಲಿ ಮಂತ್ರದ ಬಗ್ಗೆ ಹೇಳುತ್ತೇವೆ ಇದರ ಪ್ರಯೋಜನಗಳ ಬಗ್ಗೆಯೂ ಹೇಳುತ್ತೇವೆ ಇದನ್ನು ಪಠಿಸುತ್ತಾ ಬಂದರೆ ನಿಮ್ಮ ಜೀವನದಲ್ಲಿ ಆಗುವಂತ ಬದಲಾವಣೆಗಳ ಬಗ್ಗೆಯೂ ಹೇಳುತ್ತೇವೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಈ ಮಂತ್ರವನ್ನು ಯಾಕೆ ಹೇಳಬೇಕು ಇದರಿಂದ ಏನು ಪ್ರಯೋಜನ ಆಗಬೇಕಾಗುತ್ತದೆ ಎಂದು ನೋಡುವುದಾದರೆ ವಿಶೇಷವಾಗಿ ನಿನಗೆ ಆರ್ಥಿಕವಾಗಿ ತೊಂದರೆಯಾಗಿದ್ದರೆ ಈ ಮಂತ್ರವನ್ನು ಹೇಳಬಹುದು ನಿಮಗೆ ಆರೋಗ್ಯ ತೊಂದರೆ … Read more

ಯಾವುದೇ ಒಳ್ಳೆ ಕೆಲಸಕ್ಕೆ ಹೋಗುವ ಮುನ್ನ ಮಾಡಬೇಕಾದ ಕೆಲಸ ಏನು ಎಂದು ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ಕೆಲವೊಂದು ಉಪಾಯವನ್ನು ಹೇಳುತ್ತೇವೆ ಇದನ್ನು ನೀವು ಯಾವುದಾದರೂ ಒಂದು ಒಳ್ಳೆಯ ಕೆಲಸಕ್ಕೆ ಹೋಗಬೇಕಾದರೆ ಅಥವಾ ಯಾವುದಾದರೂ ಒಂದು ಕೆಲಸಕ್ಕೆ ಹೋಗಬೇಕು ಎಂದರೆ ಇದನ್ನು ಮಾಡಿದರೆ ನಿಮಗೆ ಸಾಕಷ್ಟು ಒಳ್ಳೆಯದು ಆಗುತ್ತದೆ ಹಾಗೆ ಒಂದು ಕೆಲಸ ನಿಮಗೆ ಶುಭವಾಗಿ ಪ್ರಾರಂಭವಾಗುತ್ತದೆ ಇದರಿಂದ ಒಳ್ಳೆಯ ಫಲಿತಾಂಶ ಅ ಕೆಲಸದಿಂದ ನಿಮಗೆ ಸಿಗುತ್ತದೆ ಎಂದು ಹೇಳಬಹುದು ಹಾಗಾಗಿ ಈ ಲೇಖನವನ್ನು ನೀವು ಪೂರ್ತಿಯಾಗಿ ಓದಲು ಮರೆಯಬೇಡಿ ಸ್ನೇಹಿತರೆ ಮೊದಲನೇದಾಗಿ ನೀವು ಏನು ಮಾಡಬೇಕು ಎಂದರೆ … Read more