ಈ ವಸ್ತುವನ್ನು ಮಂಗಳಮುಖಿ ಕೈಯಿಂದ ಪಡೆದರೆ ನಿಮಗೆ ದುಡ್ಡೇ ದುಡ್ಡು

0

ಪ್ರತಿಯೊಬ್ಬರ ಜೀವನ ಆನಂದವಾಗಿ ಸುಖ, ಸಂತೋಷ ದಿಂದ ತುಂಬಿ ತುಳುಕಬೇಕು ಪ್ರತಿಯೊಬ್ಬರೂ ಸಿರಿವಂತರು ಆಗಬೇಕು ಎಂದು ಬಯಸುತ್ತಾರೆ. ಎಷ್ಟೇ ಕಷ್ಟ ಪಟ್ಟು ದುಡಿದರು ಸಂಪತ್ತು ಒಮ್ಮೊಮ್ಮೆ ಕೈಯಲ್ಲಿ ನಿಲ್ಲುವುದಿಲ್ಲ ಅಲ್ಲವೇ? ಇದರಿಂದ ಏನಾಗುತ್ತೆ ಎಂದರೆ ಚಿಂತೆ ಕಾಡುತ್ತದೆ. ಚಿಂತೆ ಎಷ್ಟು ಕಾಡುತ್ತದೆ ಅಂದರೆ ಅದು ಚಿತೆವರೆಗು ಕರೆದುಕೊಂಡು ಹೋಗಬಹುದು ಚಿಂತೆ ಆರಂಭ ಆಯಿತು ಅಂದರೆ ಸಮಸ್ಯೆಗಳ ಸುಳಿಯಲ್ಲಿ ಒಂದಒಂದಾಗಿ ಸ್ವಲ್ಪ ಸ್ವಲ್ಪವಾಗಿ ಜಾರುತ್ತಾ ಹೋದಹಾಗೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಕೆಲವೊಮ್ಮೆ ಅದೃಷ್ಟ ಚೆನ್ನಾಗಿ ಇದ್ದರೆ ಸಂಪತ್ತು ತನ್ನಷ್ಟಕ್ಕೆ ಬಂದುಬಿಡುತ್ತದೆ. ಹೌದು, ನಿಜ ಅದು ಅದೃಷ್ಟ ಇರಬೇಕು. ಅದೃಷ್ಟ ನಿಂದಾಗಬೇಕು ಅಂದರೆ ಮಂಗಳ ಮುಖಿಯರಿಗೆ ಸಾಧ್ಯವಾದಷ್ಟು ಧಾನ ಮಾಡಬೇಕು ಅವರ ಶುಭವನ್ನ ಬಯಸಬೇಕು ಅದರಿಂದ ಸಂಪತ್ತು ವೃದ್ಧಿ ಆಗುತ್ತೆ ಅಂತ ಹೇಳುತ್ತಾರೆ. ಮಂಗಳ ಮುಖಿಯರು ದಾರಿಯಲ್ಲಿ ಸಿಕ್ಕಾಗ ಈ ಚಿಕ್ಕ ಕೆಲಸವನ್ನ ಮಾಡಿದರೆ ಸಾಕು ಅವರು ನಮಗೆ ಶುಭವನ್ನ ಕೊಡುತ್ತಾರೆ ಅದರಿಂದ ಜೀವನವೇ ಬದಲಾಗುತ್ತದೆ ಎಂದು ಹೇಳುತ್ತಾರೆ ಪಂಡಿತರು.

ಯಾರಿಗೆ ಸಂಪಾದನೆ ಮಾಡಿರುವ ಹಣ ಕೈಯಲ್ಲಿ ನಿಲ್ಲುವುದಿಲ್ಲ ಮತ್ತು ಎಷ್ಟೇ ಸಂಪಾದನೆ ಮಾಡಿದರು ಮನೆಯನ್ನು ನಡೆಸುವುದಕ್ಕೆ ಸಾಧ್ಯ ಆಗೋದೇ ಇಲ್ಲವೋ ಈ ಚಿಕ್ಕ ಕೆಲಸ ಮಾಡಿದರೆ ಸಾಕು ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ. ಹೌದು ಕಷ್ಟಗಳಿಂದ ಬಳಲುತ್ತಿರುವವರು ಮಂಗಳ ಮುಖಿಯರಿಗೆ ವಿಶೇಷವಾದ ಗೌರವವನ್ನ ನೀಡಬೇಕು ಕೇವಲ ಸಮಸ್ಯೆಗಳನ್ನ ಹೊಂದಿರುವವರು ಮಾತ್ರ ಅಲ್ಲದೇ ಎಲ್ಲರು ಕೂಡ ಮಂಗಳ ಮುಖಿಯರಿಗೆ ವಿಶೇಷವಾದ ಗೌರವ ಸಲ್ಲಿಸಬೇಕು.

ಮಂಗಳ ಮುಖಿಯರು ಸಾಕ್ಷ್ಯತ್ ಆದಿ ದಂಪತಿಗಳ ಅಂಶಗಳ ಹೊಂದಿರುತ್ತಾರೆ ಅದರಿಂದ ಸಮಾಜದಲ್ಲಿ ವಿಶೇಷವಾದ ಗೌರವ ಸಿಗಬೇಕು ಅಂತ ಹೇಳಿದರೆ ತಪ್ಪಿಲ್ಲ. ಸ್ನೇಹಿತರೆ ಮಂಗಳ ಮುಖಿಯರು ದಾರಿಯಲ್ಲಿ ಸಿಕ್ಕಿದರೆ ನಿಮ್ಮ ಕೈಲಾದಷ್ಟು ಹಣವನ್ನ ದಾನ ಮಾಡಿ ಆಶೀರ್ವಾದ ಪಡೆದುಕೊಳ್ಳಿ ಅವರಿಗೆ ಹಣಕಾಸಿನ ಪರಿಹಾರ ಆಗುತ್ತದೆ ನೀವು ಕೂಡ ಶ್ರೀಮಂತ ಆಗುತ್ತೀರ. ಆದರೆ ದಾನ ಮಾಡಿದ ಮೇಲೆ ಅವರಿಂದ ಒಂದು ರೂಪಾಯಿ ವಾಪಸು ಪಡೆದು ಕೊಳ್ಳಬೇಕು ಈ ನಾಣ್ಯವನ್ನು ನಿಮ್ಮ ಪರ್ಸ್ ನಲ್ಲಿ ಇಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆ ಸುಧಾರಿಸುತ್ತದೆ. ಕೆಲಸದಲ್ಲಿ ನಿಮಗೆ ಒಳ್ಳೆಯ ಲಾಭ ಕೂಡ ಆಗುತ್ತದೆ. ಒಂದು ರೂಪಾಯಿ ಪಡೆದ ನಂತರ ಮತ್ತೆ ಸಿಗುತ್ತೇನೆ ಎಂದು ಹೇಳಿ ಕಳುಹಿಸಿ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.