ಯುಗಾದಿಯಿಂದ ಈ 2 ರಾಶಿಯವರಿಗೆ ಎಲ್ಲಾ ರಾಶಿಗಳಿಗಿಂತ ಮಹೋನ್ನತ ಫಲಿತಾಂಶ! ಅಖಂಡ ಐಶ್ವರ್ಯ ಸಹ ಸಿಗಲಿದೆ

0

ನಮಸ್ಕಾರ ಸ್ನೇಹಿತರೆ, ಯುಗಾದಿ ಕಳೆದ ನಂತರದಲ್ಲಿ ಯಾವ ಯಾವ ರಾಶಿಯವರಿಗೆ ಫಲಗಳು ಇವೆ, ಶುಭ ಫಲಗಳು ಯಾವ ರಾಶಿಯವರಿಗೆ ಇದೆ, ಅಶುಭ ಫಲಗಳು ಯಾವ ರಾಶಿಯವರಿಗೆ ಇದೆ ಅನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಯುಗಾದಿ ಎಂದರೆ ವರ್ಷ ಆರಂಭ ಅಂದರೆ ನಮ್ಮ ಭಾರತೀಯರಿಗೆ ಹೊಸ ವರ್ಷದ ಆರಂಭ ಯುಗಾದಿ ಅಂದರೆ ಹೊಸ ವರ್ಷ ಚೈತ್ರ ಮಾಸದ ಮೊದಲನೇ ದಿನ ಆಗಿರುವ ಈ ಯುಗಾದಿ ಈ ವರ್ಷದಲ್ಲಿ ಏಪ್ರಿಲ್ 8 ರ ನಂತರದಲ್ಲಿ ಯಾವ ಯಾವ ರಾಶಿಯವರಿಗೆ ಶುಭ ಫಲಗಳು ಇವೆ ಅನ್ನೋದನ್ನ ನೋಡೋಣ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಮೊದಲನೇಯದಾಗಿ ಮೇಷ ರಾಶಿ ಮತ್ತು ವೃಷಭ ರಾಶಿಯನ್ನ ನೋಡೋಣ. ಮೇಷ ರಾಶಿಯ ಆದಿಪತಿ ಕುಜ ಆಗಿರುತ್ತದೆ ಏಪ್ರಿಲ್ 8ಕ್ಕೆ ಸೂರ್ಯನ ಆಗಮನ ಮೇಷ ರಾಶಿಗೆ ಆಗುತ್ತೆ. ಆದಕಾರಣ ಮೇಷ ರಾಶಿಯವರಿಗೆ ಶುಭವಾಗಲಿದೆ ಈ ರಾಶಿಯವರಿಗೆ ಯಾವ ಯಾವ ಫಲ ಸಿಗುತ್ತದೆ ಅಂದ್ರೆ ನೌಕರರಿಯಲ್ಲಿ ಉನ್ನತ ಸ್ಥಾನಕ್ಕೆ ಹೋಗುವ ಸಾಧ್ಯತೆ ಇದೆ,ತಂದೆಯಿಂದ ಲಾಭ, ವ್ಯಾಪಾರದಲ್ಲಿ ಅಭಿವೃದ್ಧಿ, ಬಂಡವಾಳ ಹೂಡಿಕೆ ಮಾಡುವವರಿಗೆ ಒಳ್ಳೆಯ ಲಾಭ ದೊರೆಯಲಿದೆ. ಎಷ್ಟು ಲಾಭ ಮೇಷ ರಾಶಿಯವರಿಗೆ ಆಗುತ್ತದೆ.

ಇನ್ನೂ ವೃಷಭ ರಾಶಿಯವರಿಗೆ ಸೂರ್ಯನ ಆಗಮನ ಮೇಷ ರಾಶಿಯವರಿಗೆ ಆಗುವುದರಿಂದ ವೃಷಭ ರಾಶಿಯವರಿಗೆ 12 ನೇ ಮನೆಯಲ್ಲಿ ಸೂರ್ಯ ಇರುತ್ತಾನೆ ಅದರಿಂದ ವೃಷಭ ರಾಶಿಯವರಿಗೆ ಏಪ್ರಿಲ್ 17 ನೇ ತಾರೀಕು ನಂತರ ವೃಷಭ ರಾಶಿಗೆ ಬುಧನ ಆಗಮನ ಆಗುತ್ತೆ. ಬುಧ ಮತ್ತು ಕುಜ ಒಂದೇ ರಾಶಿಯಲ್ಲಿ ಇರುವುದರಿಂದ ಏನಾಗುತ್ತದೆಂದರೆ ಅವರಿಗೆ ಸ್ವಲ್ಪ ಏರು ಪೆರು ಆಗುವಂತಹದು ಯಾರಿಗೆ ವೃಷಭ ರಾಶಿಯವರಿಗೆ ಲಾಭ ನಷ್ಟ, ಕೆಲಸದಲ್ಲಿ ಏರು ಪೆರು, ಹಣಕಾಸಿನ ರೀತಿಯಲ್ಲಿ ಏರು ಪೆರು.

ಇಂತಹದು ವೃಷಭ ರಾಶಿಯವರಿಗೆ ಆಗುತ್ತದೆ. ವೃಷಭ ರಾಶಿಯವರಿಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ ಬರಬಹುದು. ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ವೃಷಭ ರಾಶಿಯವರಿಗೆ ಜುಲೈನಲ್ಲಿ ಧನ ಲಾಭ ಆಗುತ್ತದೆ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.