ಇಂದಿನಿಂದ ಮುಂದಿನ 24 ಗಂಟೆಯ ಒಳಗಾಗಿ 5 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಮಹಾರಾಜಯೋಗ ಶುರು ಲಕ್ಷ್ಮೀದೇವಿ ಕೃಪೆ

ನಮಸ್ಕಾರ ಸ್ನೇಹಿತರೆ ಇಂದಿನಿಂದ ಮುಂದಿನ 24 ಗಂಟೆಗಳ ಒಳಗಾಗಿ ಈ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ಸಿಗುತ್ತದೆ ಹಾಗೂ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗುತ್ತಿದೆ ಮುಂದಿನ 24 ಗಂಟೆಗಳ ಒಳಗಾಗಿ ಈ 5 ರಾಶಿಯವರಿಗೆ ಲಕ್ಷ್ಮಿ ದೇವಿಯ ಸಂಪೂರ್ಣವಾದ ಆಶೀರ್ವಾದ ದೊರೆಯುತ್ತಿದೆ ಹಾಗೂ ಇವರಿಗೆ ಲಕ್ಷ್ಮೀದೇವಿಯ ದಿವ್ಯದೃಷ್ಟಿ ಇರುವುದರಿಂದ ಇವರ ಜೀವನ ಪಾವನವಾಗುತ್ತದೆ ಇವರು ಎಲ್ಲಾ ರೀತಿಯ ದೋಷದಿಂದ ಮುಕ್ತಿಯನ್ನು ಪಡೆಯುತ್ತಾರೆ ಉತ್ತಮವಾದ ಫಲಗಳನ್ನು ಪಡೆದುಕೊಳ್ಳುತ್ತಾರೆ ಅಂತ ಹೇಳಬಹುದು ಹಾಗಾದ್ರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಅದೃಷ್ಟದ … Read more

ನೀವು ಹುಟ್ಟಿದ ತಿಂಗಳಿನ ಹೃದಯವನ್ನು ಆರಿಸಿ ನೀವು ಎಂಥವರು ಅಂತ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಆ ವ್ಯಕ್ತಿಯ ಗುಣಗಳನ್ನು ಹೇಳುತ್ತೇವೆ ಹಾಗೆ ಹುಟ್ಟಿದ ತಿಂಗಳನ್ನು ಬೇಸ್ ಮಾಡಿಕೊಂಡು ಕೂಡ ಅವರ ಗುಣಗಳನ್ನು ಹೇಳಬಹುದು ಹೀಗಂತ ಸರ್ವೆ ಹೇಳುತ್ತಿದೆ ನಿಮ್ಮ ಹುಟ್ಟಿದ ತಿಂಗಳಿಗೆ ಬೇಸ್ ಮಾಡಿಕೊಂಡು ಈ ಸರ್ವೇ ಎಷ್ಟರಮಟ್ಟಿಗೆ ಸರಿಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಿ ಮೊದಲನೆಯದಾಗಿ ಜನವರಿ ಈ ತಿಂಗಳಲ್ಲಿ ಹುಟ್ಟಿದವರಿಗೆ ಡಿಟರ್ಮಿನೇಷನ್ ಜಾಸ್ತಿ ಅಂದುಕೊಳ್ಳುವುದನ್ನು ಪೂರ್ಣಗೊಳಿಸದೆ ಬಿಡುವುದಿಲ್ಲ ಇವರು ಸುಂದರವಾಗಿರುತ್ತಾರೆ ಇವರಿಗೆ ಎಲ್ಲಿ ಯಾವ ರೀತಿಯಾಗಿ ಇರಬೇಕು ಎನ್ನುವುದು ಗೊತ್ತಿರುತ್ತದೆ ಎರಡನೇ ತಿಂಗಳು ಫೆಬ್ರವರಿ … Read more

ಈ ಮಹಾಮಂತ್ರವನ್ನು ಕೇವಲ ಒಂದು ಬಾರಿ ಹೇಳಿದರೂ ಕಬ್ಬಿಣವೂ ಸಹ ಚಿನ್ನವಾಗುತ್ತದೆ, ಅಸಾಧ್ಯವೂ ಸಾಧ್ಯವಾಗುತ್ತದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಯಾವ ರೀತಿಯ ಮಂತ್ರದ ಬಗ್ಗೆ ತಿಳಿಸಿಕೊಡುತ್ತೇವೆ ಅಂದರೆ ಕೇವಲ ಒಂದು ಬಾರಿ ಇದನ್ನು ಜಪ ಮಾಡಿದರು ಸರಿ ಕಬ್ಬಿಣವು ಚಿನ್ನವಾಗುತ್ತದೆ ವಿಷವು ಕೂಡ ಅಮೃತವಾಗಿ ಬದಲಾಗುತ್ತದೆ ಸಾಧ್ಯವಾದ ಕೆಲಸವೂ ಕೂಡ ಸಾಧ್ಯವಾಗಿ ಕಂಡುಬರುತ್ತದೆ ಈ ಮಾತಿನ ಅರ್ಥ ಏನಿದೆ ಅಂದರೆ ಈ ಮಹಾ ಮಂತ್ರವನ್ನು ನೀವೇನಾದರೂ ಜಪ ಮಾಡಿದರೆ ಜಗತ್ತಿನಲ್ಲಿ ಯಾವುದೇ ಕಾರ್ಯಗಳಿಲ್ಲ ಈ ಮಂತ್ರವನ್ನು ಜಪ ಮಾಡಿದರು ಆಗದೆ ಇರುವುದು ಜಗತ್ತಿನಲ್ಲಿ ಅದೆಷ್ಟು ಮಂತ್ರಗಳು … Read more

ಶುಕ್ರವಾರ ಈ ಚಿಕ್ಕ ವಸ್ತುವನ್ನು ಯಾರಿಗೂ ಕಾಣದಂತೆ ಅಲ್ಲಿ ಬಚ್ಚಿಟ್ಟರೆ ಬೆಳಗಾಗುವದರಲ್ಲಿ ಲಕ್ಷಾಧೀಶ್ವರರಾಗುತ್ತೀರ

ನಮಸ್ಕಾರ ಸ್ನೇಹಿತರೆ ತಾಯಿ ಲಕ್ಷ್ಮಿ ಧನ ಹಾಗೂ ಸಂಪತ್ತಿನ ದೇವಿ ತಾಯಿ ಲಕ್ಷ್ಮೀದೇವಿ ಪ್ರಸನ್ನಳಾಗಿದ್ದರೆ ಆರ್ಥಿಕ ಕೊರತೆ ಉಂಟಾಗುವುದಿಲ್ಲ ಲಕ್ಷ್ಮಿ ಮುನಿಸಿಕೊಂಡರೆ ಮಾತ್ರ ಎಂದು ಧನ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ ಮಹಾಲಕ್ಷ್ಮಿಯನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸ ಆದರೆ ಸರಿಯಾದ ರೀತಿಯಲ್ಲಿ ಪೂಜೆ ಮಾಡದೇ ಹೋದರೆ ಪೂಜೆ ಫಲ ನಿಮಗೆ ಸಿಗುವುದಿಲ್ಲ ತಾಯಿಯನ್ನು ಪ್ರಸನ್ನಗೊಳಿಸಲು ಶುಕ್ರವಾರದ ದಿನ ವಿಶೇಷ ಪೂಜೆಗಳನ್ನು ಮಾಡಬೇಕು ಭಾರತ ದಿನ ಅಥವಾ ಬೇರೆಯ ದಿನ ತಾಯಿ ಲಕ್ಷ್ಮಿ ದೇವಿಯನ್ನು ಎಂದಿಗೂ ಒಂಟಿಯಾಗಿ ಪೂಜೆ ಮಾಡಬಾರದು … Read more

Weight Loss ಮಾಡಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ನಿಂಬೆಹಣ್ಣನ್ನು ಹಾಕಿ ಕುಡಿಯುತ್ತಿದ್ದೀರಾ?

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲಿ ಪ್ರಪಂಚದಾದ್ಯಂತ ಬಳಸುವಂತ ಒಂದು ಪ್ರಮುಖವಾದ ಹಣ್ಣು ಎಂದರೆ ಅದು ನಿಂಬೆಹಣ್ಣು ಈ ನಿಂಬೆಹಣ್ಣನ್ನು ನಾವು ನೇಮಿತವಾಗಿ ಪ್ರತಿದಿನ ಸೇವನೆ ಮಾಡುವುದರಿಂದ ಇದರಲ್ಲಿರುವ ಪೌಷ್ಟಿಕಾಂಶಗಳು ನಾವು ಆರೋಗ್ಯದಿಂದ ಇರಲು ಸಹಾಯ ಮಾಡುತ್ತವೆ ಹಾಗಾದ್ರೆ ಈ ನಿಂಬೆಹಣ್ಣನ್ನು ಸೇವನೆ ಮಾಡುವುದರಿಂದ ನಾವು ಯಾವ ರೀತಿಯ ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನೋಡೋಣ ಬನ್ನಿ ಸ್ನೇಹಿತರೆ ನಿಂಬೆಹಣ್ಣಿನ ಪ್ರತಿಯೊಂದು ಭಾಗವೂ ಕೂಡ ಮಾನವನ ದೇಹಕ್ಕೆ ಒಳ್ಳೆಯದು ಇದು ನಮ್ಮ ಜೀರ್ಣಾಂಗ … Read more

ಎಷ್ಟೇ ದೊಡ್ಡ ದುರ್ಬಾಗ್ಯ ಇದ್ದರೂ ಇವುಗಳನ್ನ ದಾನ ಮಾಡಿದ್ರೆ ದೂರ ಆಗುತ್ತದೆ

ನಮಸ್ಕಾರ ಸ್ನೇಹಿತರೇ ನಮ್ಮ ಶಿವ ಪುರಾಣದಲ್ಲಿ ಕೆಲವು ಯಾವ ರೀತಿಯ ವಸ್ತುಗಳ ಬಗ್ಗೆ ವರ್ಣಿಸಿದ್ದಾರೆ ಅಂದರೆ ಇಲ್ಲಿ ಕೆಲವು ವಸ್ತುಗಳ ಬಗ್ಗೆ ನಾವು ನಿಮಗೆ ತಿಳಿಸಿ ಕೊಡ್ತೀವಿ ಒಂದು ವೇಳೆ ಮನುಷ್ಯನ ಇವುಗಳನ್ನ ದಾನ ಮಾಡಿದ್ರೆ ಇಲ್ಲಿ ಅದೆಷ್ಟೇ ದೊಡ್ಡದಾಗಿರುವಂತ ದುರ್ಭಾಗ್ಯ ಇರಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಖಂಡಿತವಾಗಿ ಅವೆಲ್ಲವೂ ದೂರ ಆಗುತ್ತವೆ ಕೆಲವೊಮ್ಮೆ ಮನುಷ್ಯನನ್ನ ಯಾವ ರೀತಿಯ ಸಮಸ್ಯೆಗಳು ಆವರಿಸಿಕೊಳ್ಳುತ್ತವೆ ಅಂದರೆ ಆಚೆ ಬರದು ಅಸಾಧ್ಯವಾದ ಕೆಲಸ ಆಗಿರುತ್ತೆ ತಮ್ಮ ಸಮಸ್ಯೆಗಳ ಬಗ್ಗೆ ಬೇರೆಯವರಿಗೆ ಸಹ … Read more

ಹಲ್ಲಿಯನ್ನು ಮನೆಯಿಂದ ಓಡಿಸುತ್ತಿದ್ದೀರಾ ಅಥವಾ ಸಾಯಿಸಿದರೆ

ನಮಸ್ಕಾರ ಸ್ನೇಹಿತರೆ ಹಲ್ಲಿಯನ್ನು ಮನೆಯಿಂದ ಓಡಿಸುತ್ತಿದ್ದೀರಾ ಅಥವಾ ಸಾಯಿಸಿದರೆ ತಪ್ಪದೆ ಈ ಲೇಖನವನ್ನು ಓದಿ ಮನೆಯಲ್ಲಿ ಹಲ್ಲಿ ಇದ್ದರೆ ಒಳ್ಳೆಯದ ಅಥವಾ ಕೆಟ್ಟದ್ದ ಶಾಸ್ತ್ರ ಏನು ಹೇಳುತ್ತದೆ ನಿಮ್ಮ ಈ ಪ್ರಶ್ನೆಗಳಿಗೆ ಉತ್ತರ ನೋಡೊಕು ಮುಂಚೆ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಹಲ್ಲಿ ಪ್ರತಿ ಮನೆಯ ಗೋಡೆಗಳ ಮೇಲೆ ಮೌನವಾಗಿ ಕುಳಿತು ಕೀಟಗಳನ್ನು ಹಿಡಿದು ತಿನ್ನುತ್ತದೆ ಅಲ್ಲಿ ಮನೆಯ ಒಳಗೆ ಬಂದ ತಕ್ಷಣ ಅದನ್ನು ಮನೆಯಿಂದ ಹೊರ … Read more

24 ಜುಲೈ ಶ್ರಾವಣ ಮೊದಲ ಸೋಮವಾರ, ಇಲ್ಲಿ ಒಂದು ಜೋಡಿ ಹಸಿರು ಬಳೆ ಇಟ್ಟುಬಿಡಿ, 24 ಗಂಟೆಯ ಒಳಗೆ ಆಗುವ ಪವಾಡ ನೋಡಿ

ನಮಸ್ಕಾರ ಸ್ನೇಹಿತರೆ ಶ್ರಾವಣದ ಮೊದಲ ಸೋಮವಾರ ಒಂದು ಜೋಡಿ ಹಸಿರು ಬಳೆಗಳನ್ನು ಇಲ್ಲಿ ಕಟ್ಟಿರಿ 24 ಗಂಟೆಗಳಲ್ಲಿ ಚಮತ್ಕಾರವನ್ನು ನೀವೇ ನೋಡಿದಿರಿ ಶ್ರಾವಣ ಮಾಸದಲ್ಲಿ ಶಿವನ ಪೂಜೆಯನ್ನು ಮಾಡುವುದರಿಂದ ಅವರು ಬೇಗನೆ ಒಲಿಯುತ್ತಾರೆ ಶ್ರಾವಣದ ಇಡಿ ಮಾಸವು ಶಿವನ ಅತಿ ಪ್ರಿಯವಾದ ಮಾಸಾಗಿದೆ ಇದಕ್ಕೆ ಸಂಬಂಧಿಸಿದಂತೆ ಹಲವಾರು ಧಾರ್ಮಿಕ ನಂಬಿಕೆಗಳು ಹಾಗೂ ಪೌರಾಣಿಕ ಕಥೆಗಳಿವೆ ಹಾಗಾಗಿ ಸಾಮಾನ್ಯ ಜನರು ಬೇರೆ ತಿಂಗಳಲ್ಲಿ ನಿಯಮಗಳನ್ನು ಪಾಲನೆ ಮಾಡಲಿ ಅಥವಾ ಬಿಡಲಿ ಆದರೆ ಶ್ರಾವಣ ಮಾಸದಲ್ಲಿ ಸಂಯಮ ಮತ್ತು ನಿಯಮಗಳನ್ನು … Read more

ಜುಲೈ 17 ಭಯಂಕರ ಭೀಮನ ಅಮವಾಸೆ ಇರುವುದರಿಂದ 6ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ನಮಸ್ಕಾರ ಸ್ನೇಹಿತರೆ ಇಂದು ಬಹಳ ವಿಶೇಷವಾದ ಸೋಮವಾರ ಜುಲೈ 17 ನೇ ತಾರೀಕು ಹಾಗೂ ಇಂದು ಭಯಂಕರವಾದ ಭೀಮನ ಅಮಾವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಈ ರಾಶಿಯವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಈ ರಾಶಿಯವರಿಗೆ ಮಂಜುನಾಥ ಸ್ವಾಮಿಯ ಸಂಪೂರ್ಣ ಆಶೀರ್ವಾದ ದೊರೆಯುತ್ತದೆ ಹಾಗೂ ಈ ರಾಶಿಯವರ ಮನೆಯಲ್ಲಿ ದುಡ್ಡಿನ ಆಗಮನ ಆಗುವುದಿಲ್ಲ ಇವರು ಮುಂದಿನ ಒಂದು ತಿಂಗಳಲ್ಲಿ ಆಗರ್ಭ ಶ್ರೀಮಂತಿಕೆಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಇವರಿಗೆ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷ ದೊರೆಯುತ್ತಾ … Read more

ವೃಶ್ಚಿಕ ರಾಶಿ ಜುಲೈ ಮಾಸ ಭವಿಷ್ಯ

ನಮಸ್ಕಾರ ಸ್ನೇಹಿತರೆ ವೃಶ್ಚಿಕ ರಾಶಿಯ ಜುಲೈ ತಿಂಗಳ ಮಾಸ ಭವಿಷ್ಯವನ್ನು ಹೇಳುವ ಇವತ್ತಿನ ಈ ಸಂಚಿಕೆಗೆ ನಿಮಗೆಲ್ಲರಿಗೂ ಸ್ವಾಗತ ನಿಮಗೆ ಈ ತಿಂಗಳಲ್ಲಿ ಸ್ವಲ್ಪ ಸ್ಲೋನೆಸ್ ಇದೆ ದುಡ್ಡು ಬರುವುದು ನಿಧಾನ ಆಗಬಹುದು ದುಡ್ಡು ಬರುವುದಕ್ಕೆ ಸೋರ್ಸ್ ಅಂದರೆ ನಮ್ಮ ಎನರ್ಜಿ ನಮ್ಮ ಉತ್ಸಾಹ ಇದು ನಾವು ವರ್ಕ್ ಮಾಡಿ ದುಡ್ಡನ್ನು ಸಂಪಾದಿಸಬೇಕಾಗುತ್ತದೆ ನಿಮ್ಮ ಕೆಲಸದಲ್ಲಿ ಸ್ವಲ್ಪ ನಿಧಾನಗತಿ ಸಾಗುತ್ತದೆ ಇದು ನಿಮಗೆ ಬಹಳಷ್ಟು ವಿಚಾರಗಳಲ್ಲಿ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ ಕೆಲವು ವ್ಯಕ್ತಿಗಳು ಲೈಫಿನಲ್ಲಿ ಎಷ್ಟೇ … Read more