ಹೊಸ್ತಿಲು ಬಳಿ ಹೀಗೆ ಮಾಡಿದರೆ ನಿಮಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಅದೃಷ್ಟ ಕೂಡಿಬರುತ್ತದೆ

ನಮಸ್ಕಾರ ಸ್ನೇಹಿತರೆ ಒಬ್ಬ ಹಿರಿಯ ಸಾಹಿತಿ ಒಂದು ಮಾತು ಹೇಳಿದ್ದಾರೆ ಅದು ಏನೆಂದರೆ ಮನೆಯೇ ಮಂತ್ರಾಲಯ ಮನಸ್ಸೇ ದೇವಾಲಯ ಅಂತ ಮನೆಯಲ್ಲಿ ಹಿರಿಯರು ಇದ್ದರೆ ಇದೇ ಮಾತನ್ನು ಹೇಳುತ್ತಾರೆ ಮನೆಯಲ್ಲಿ ಇರುವಂತಹ ಸುಖ ಮತ್ತೆಲ್ಲೂ ಸಿಗುವುದಿಲ್ಲ ಅಂತ ನಾವು ಎಷ್ಟೇ ದೇಶ ಸುತ್ತಿ ಬಂದರೂ ಎಲ್ಲೇ ಹೋಗಿ ಬಂದರು ಮನೆಗೆ ಬಂದಾಗ ಇರುವಷ್ಟು ಸುಖ ಸಂತೋಷ ನೆಮ್ಮದಿ ಇನ್ನೆಲ್ಲೂ ಸಿಗುವುದಿಲ್ಲ ಆದರೆ ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು ಮನೆಯಲ್ಲಿ ನೆಮ್ಮದಿ ಸುಖ ಸಿಗಬೇಕೆಂದರೆ ಮನೆಯನ್ನು ನಾವು ಶುಚಿಯಾಗಿ … Read more

ದಯವಿಟ್ಟು ಈ ವಿಷಯಗಳು ನೆನಪಿಡಿ..!!

ಈ ವಿಷಯಗಳನ್ನು ದಯವಿಟ್ಟು ನೆನಪಿಡಿ ಶರೀರದ ತೂಕ ಹೆಚ್ಚು ಇರುವವರಿಗೆ ಹೃದಯ ಬೇಗ ಹಾಳಾಗುತ್ತದೆ.ಮೊಸರಿನ ಜೊತೆಗೆ ಒಂದು ತುಂಡು ಕೊಬ್ಬರಿ ಹಾಕುವುದರಿಂದ ಮೊಸರು ಹಾಳಾಗುವುದಿಲ್ಲ.ರಾಗಿ ಹಿಟ್ಟು ಅತಿವೇಗವಾಗಿ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ನಲ್ಲಿ ಬರುವಂತೆ ಮಾಡುತ್ತದೆ. ಆಲ್ಕೋಹಾಲ್ ಕುಡಿಯುವುದರಿಂದ ಕಿಡ್ನಿ ಸಮಸ್ಯೆಗಳು ಬರುತ್ತವೆ.ಪಪ್ಪಾಯ ಹಣ್ಣಿನಲ್ಲಿ ಎಲ್ಲಾ ವಿಟಮಿನ್ಸ್ ಗಳು ಅಡಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಹಸಿ ಈರುಳ್ಳಿಯನ್ನು ಟೀ ಕುಡಿಯುವ ಮುಂಚೆ ತಿನ್ನುವುದು ಅಪಾಯ. ಕೊತ್ತಂಬರಿ ಸೊಪ್ಪಿನ ಜ್ಯೂಸ್ ಅನ್ನು ಕುಡಿಯುವುದರಿಂದ ಹೃದಯ ಹಾಗೂ ಲಿವರ್ ತೊಂದರೆಗಳು … Read more

ಗೆಲುವಿನ ದಾರಿ !

ಗೆಲುವಿಗೆ ದಾರಿ ಯಾವುದು ಎಂದರೆ ಚಾಣಾಕ್ಯ ನೀತಿ. ಚಾಣಾಕ್ಯರು ಹೇಳಿರುವ ಸೂಕ್ಷ್ಮ ವಿಚಾರಗಳು. ನಮ್ಮ ಬದುಕನ್ನ ರೂಪಿಸಿಕೊಳ್ಳುವುದು ಹೇಗೆ? ನಾವು ಬದುಕನ್ನ ರೂಪಿಸಿಕೊಳ್ಳಬೇಕೆಂದರೆ ನಾವಿಕನಲ್ಲಿರುವ ಗುಣಗಳನ್ನ ಕಲಿಯಬೇಕು. ಆ ನಾವಿಕನ ಗುಣಗಳು ಯಾವುವು ಎಂಬುದನ್ನ ತಿಳಿಸಿಕೊಡುತ್ತೇವೆ. ಗೆಲುವಿನ ನಿರೀಕ್ಷೆಯಲ್ಲಿರುವವನು ಮಾತುಬಲ್ಲ ಮಹಾಶಯನ ಹಿಂದೆ ಕೋತಿಯಂತೆ ಇರಬೇಕು, ಆಗ ಮಾತ್ರ ಗೆಲುವಿನ ಹಾದಿ ನಡೆಯಲು ಸುಲಭವಾಗುತ್ತದೆ. ಅತಿಗಿಂತ ಹಿತ ಒಳ್ಳೆಯದು. ಅತಿಯಾದ ಆಲೋಚನೆ ಇಟ್ಟುಕೊಳ್ಳದೇ ಹಿತವಾಗಿ ಸಣ್ಣ ಸಣ್ಣ ಆಲೋಚನೆಗಳ ಮೇಲೆ ಗೆಲುವನ್ನ ಸಾಧಿಸಬೇಕು. ಗೆಲ್ಲಲು ಮತ್ತು ಗುರಿಯನ್ನ … Read more

ಬಂಗಾರದ ಮಾತು

ತುಂಬಿದ ಜೇಬು ನೂರು ಆಟ ಆಡಿಸಿದರೆ .ಖಾಲಿ ಜೇಬು ನೂರು ಪಾಠ ಕಲಿಸುತ್ತದೆ. ತುಳಿಯುವವರು ನೂರು ಜನರು ಇದ್ದರೆ ಏನು? ಕಾಪಾಡುವುದಕ್ಕೆ ಒಬ್ಬನಿರುತ್ತಾನೆ.ಅಂದುಕೊಳ್ಳುವನವಲ್ಲ ಹೊಂದಿಕೊಂಡು ಹೋಗುವುದು ಜೀವನ. ಕಷ್ಟ ಮತ್ತು ಸಮಸ್ಯೆಗಳಿಗೆ ಎರಡು ಔಷಧಿ ಒಂದು ಕಾಲು ಔಷಧಿ ಒಂದು ದುಡಿಮೆ ಆದರೆ ಇನ್ನೊಂದು ತಾಳ್ಮೆ. ತೊಂದರೆಗಳಿಗೆ ಎರಡು ಕಾರಣಗಳಿವೆ. ಒಂದು ಕೆಟ್ಟವರ ಮೇಲೆ ನಂಬಿಕೆ ಇಡುವುದು ಇನ್ನೊಂದು ಒಳ್ಳೆಯವರ ಮೇಲೆ ಸಂಶಯ ಪಡುವುದು. ನೀವು ಆಸೆ ಪಟ್ಟಿದ್ದು ಸಿಗಲಿಲ್ಲ ಎಂದು ಬೇಸರವಾಗದಿರಿ ಯಾಕೆಂದರೆ ಆ ದೇವರು … Read more

ಮುತ್ತೈದೆಯರು ವರಮಹಾಲಕ್ಷ್ಮಿ ಹಬ್ಬದ ದಿನ “ಕುಂಕುಮ” ಕೊಡುವ ಸರಿಯಾದ ವಿಧಾನ / ಬಳೆಗಳನ್ನು ಕೊಡುವಾಗ “ಈ ರೀತಿ” ಇರಲಿ..!

ಹಬ್ಬದ ದಿನ ಕುಂಕುಮಕ್ಕೆ ಮುತ್ತೈದೆಯರನ್ನ ಕರೆಯುತ್ತೀರಿ ಅವರಿಗೆ ಯಾವ ರೀತಿ ಕೊಡಬೇಕು ಅದರ ಜೊತೆಯಲ್ಲಿ ಗರ್ಭಿಣಿಯರು ಮನೆಗೆ ಬಂದಾಗ ಅವರಿಗೆ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.ಎಲ್ಲವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಮೊದಲು ಅರಿಶಿಣ, ಕುಂಕುಮ, ಅಕ್ಷತೆಯನ್ನು ಮೊದಲು ಸಿದ್ಧತೆ ಮಾಡಿಟ್ಟುಕೊಳ್ಳಿ. ನೀವು ಎಷ್ಟು ಜನರಿಗೆ ಬ್ಲೋಸ್ ಪೀಸ್ ಕೊಡಬೇಕೆಂದು ಅಂದುಕೊಂಡಿರುತ್ತೀರೋ ಅಷ್ಟು ಬ್ಲೋಸ್ ಪೀಸ್ ರೆಡಿ ಮಾಡಿ ಇಟ್ಟುಕೊಳ್ಳಿ. ಒಂದು ತಟ್ಟೆಗೆ ಒಂದು ಬ್ಲೋಸ್ ಪೀಸ್ ಅದರ ಮೇಲೆ ಎರಡು ವೀಳ್ಯೆದೆಲೆ ಅದರ ಮೇಲೆ ಅಡಕೆ ಅರಿಶಿಣ … Read more

ವರಮಹಾಲಕ್ಷ್ಮಿ ಪೂಜೆ, ಗಣೇಶ ಪೂಜೆ, ಹೊಸ್ತಿಲು ಪೂಜೆ ಯಾವ ಅನುಕ್ರಮದಲ್ಲಿ ಮಾಡಬೇಕು?

ವರಮಹಾಲಕ್ಷ್ಮಿ ಹಬ್ಬದ ಬಗ್ಗೆ ಮೂರು ವಿಷಯದ ಬಗ್ಗೆ ಮಾಹಿತಿಯನ್ನು ಕೊಡುತ್ತೇನೆ. ಮೊದಲನೆಯದಾಗಿ ಸರಿಯಾದ ಕ್ರಮದಲ್ಲಿ ಯಾವ ರೀತಿ ಪೂಜೆಯನ್ನು ಮಾಡಬೇಕು 2ನೇಯದು ದೇವರ ಪೂಜೆಗೆ ಬೇಕಾದ ವಸ್ತುಗಳನ್ನು ಯಾವಾಗ ತರಬೇಕು 3ನೇಯದಾಗಿ ದೇವರ ಮನೆಯನ್ನು ಯಾವಾಗ ಶುದ್ಧಿ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತಿದ್ದೇನೆ. ಪೂಜೆಯನ್ನ ಮಾಡಲು ಸಮಯವನ್ನು ತಿಳಿಸಿಕೊಡುತ್ತೇನೆ. ಆದಷ್ಟು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದರೆ ಮಾತ್ರ ಕೆಲಸಗಳು ಆಗುವುದು. ಕೆಲವರ ಮನೆಯಲ್ಲಿ ವಯಸ್ಸಾದವರು, ಮಕ್ಕಳು ಇರುತ್ತಾರೆ. ಆದ್ದರಿಂದ 5 ಸಮಯವನ್ನು ತಿಳಿಸಿಕೊಡುತ್ತೇನೆ. ಮೊದಲು ಹಸುವಿನ ಗಂಜಲ, ಅರಿಶಿಣ ಮತ್ತು … Read more

ಇದರಲ್ಲಿ ಒಂದು ನಂಬರ್ ಆರಿಸಿ ಹಾಗೂ ನಿಮ್ಮನ್ನು ಯಾರು ಮಿಸ್ ಮಾಡುತ್ತಾರೆ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ 1ರಿಂದ 10ನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ ಇದರಲ್ಲಿ ಯಾವುದಾದರೂ ಒಂದು ನಂಬರನ್ನು ನೀವು ಸೆಲೆಕ್ಟ್ ಮಾಡಬೇಕು ಇದರಿಂದ ಯಾರು ನಿಮ್ಮನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಾರೆ ಅಂತ ನಾವು ತಿಳಿಸುತ್ತೇವೆ ಹಾಗಾಗಿ ಆದಷ್ಟು ಪೂರ್ತಿಯಾಗಿ ಈ ಲೇಖನವನ್ನು ಓದಿ ಹಾಗೂ ಮೊದಲು ನಿಮ್ಮ ನಂಬರ್ ಅನ್ನು ಸೆಲೆಕ್ಟ್ ಮಾಡಿ ಇದರಲ್ಲಿ ಮೊದಲನೇದಾಗಿ ನೀವು ನಂಬರ್ 1 ಸೆಲೆಕ್ಟ್ ಮಾಡಿದರೆ ನಿಮ್ಮನ್ನು ಯಾರು ಮಿಸ್ ಮಾಡಿಕೊಳ್ಳುತ್ತಾರೆ ಎಂದರೆ ವಿಶೇಷವಾಗಿ ನೀವು ಯಾರಿಗಾದರೂ ಹೆಲ್ಪ್ ಮಾಡಿರುತ್ತೀರಿ … Read more

5 ನಾಣ್ಯವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ನಿದ್ರಿಸುವುದರಿಂದ ಏನಾಗುತ್ತದೆ ಗೊತ್ತಾ ?

ಸ್ನೇಹಿತರೆ ನಮಸ್ಕಾರ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಾವುದೋ ಒಂದು ಸಮಸ್ಯೆಯಿಂದ ಬಳಲುತ್ತಾ ಇರುತ್ತಾನೆ ಸಂತೋಷ ಆತನ ಜೀವನದಿಂದ ದೂರ ಆಗಿ ಅಂದುಕೊಂಡ ಕೆಲಸಗಳು ಸಾಧ್ಯ ಆಗದೆ ಯಾವುದೋ ಒಂದು ಬಗೆಯ ಕಷ್ಟಗಳು ಬೆನ್ನು ಹತ್ತಿರುತ್ತವೆ ಬಹಳಷ್ಟು ಜನರು ಎಷ್ಟೇ ಕಷ್ಟಪಟ್ಟರೂ ಕೂಡ ಸಂಪಾದಿಸಿದ ಹಣ ಒಂದು ಬಿಡಿಗಾಸು ಉಳಿಯದೆ ಅಷ್ಟು ಖರ್ಚಾಗುತ್ತಾ ಇರುತ್ತದೆ ಹಾಗೆ ಒಬ್ಬೊಬ್ಬರಿಗೆ ಆದರೆ ಬಂದ ಹಣ ಬಂದಂತೆ ಖರ್ಚಾಗುತ್ತ ಇದ್ದರೆ ಕಷ್ಟಪಡುವುದು ಮಾತ್ರ ತಪ್ಪುವುದಿಲ್ಲ ಸಮಸ್ಯೆಗಳು ತೀರುವುದಿಲ್ಲ ಇನ್ನು ಹೇಗಾದರೂ ಮಾಡಿ ಈ … Read more

ಸಂಪತ್ ವೃದ್ಧಿಗಾಗಿ “ಸಂಪತ್ ಶುಕ್ರವಾರ/ಶುಕ್ರ ಗೌರಿ” ವ್ರತ ಮಾಡುವ ವಿಧಾನ

ಸಂಪತ್ ಶುಕ್ರವಾರ ಅಥವಾ ಶುಕ್ರಗೌರಿ ವೃತದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಮತ್ತು ಕಳಸದ ಬಗ್ಗೆ ಕೂಡ ತಿಳಿಸಿಕೊಡುತ್ತೇವೆ. ತುಂಬಾ ಜನರು ಕಳಸವನ್ನು ಇಡುತ್ತಿರುತ್ತೇವೆ ಸಂಪತ್ ಶುಕ್ರವಾರ ಎಂದರೆ ಬೇರೆ ಕಳಸವನ್ನು ಇಟ್ಟು ಪೂಜೆ ಮಾಡಬೇಕ ಎಂಬ ಗೊಂದಲವಿರುತ್ತದೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಹಾಗೂ ಈ ಸಲ ನಾಲ್ಕು ಶುಕ್ರವಾರ ಬಂದಿದೆ. ಈಗ ಅಮಾವಾಸ್ಯೆ ಆಗಿ ಬಂದಿರುವ 18ನೇ ತಾರೀಖು, 25ನೇ ತಾರೀಖು, 1 ಮತ್ತು 8ನೇ ತಾರೀಖು ಈ ನಾಲ್ಕು ಶುಕ್ರವಾರಗಳು … Read more

ಈ 5 ಹೆಸರಿನ ಜೋಡಿಗಳು ಯಾವತ್ತಿಗೂ ದೂರ ಆಗುವುದಿಲ್ಲಾ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈ ಐದು ಹೆಸರಿನ ಜೋಡಿಗಳು ಯಾವತ್ತೂ ದೂರ ಆಗುವುದಿಲ್ಲ. ಯಾವತ್ತಿಗೂ ಒಳ್ಳೆಯ ಜೋಡಿಗಳು ಆಗುತ್ತದೆ. ಜೀವನದಲ್ಲಿ ಪ್ರೀತಿಯ ಅನುಭವ ಇಲ್ಲಾ ಅಂದ್ರೆ ಜೀವನಕ್ಕೆ ಯಾವ ಅರ್ಥ ಇರುವುದಿಲ್ಲ ಪ್ರೀತಿಯಲ್ಲಿ ಹಲವಾರು ಇದೆ ಇದರಲ್ಲಿ ಮುಖ್ಯವಾದದ್ದು ಜೀವನ ಸಂಗಾತಿಯ ಪ್ರೀತಿಯಾಗಿದೆ. ಸ್ನೇಹಿತರೆ ಈಗಿನ ಜೀವನ ಶೈಲಿಯಲ್ಲಿ ಈಗಿನ ಪ್ರೀತಿ ಸಿಗುವುದು ಅಪರೂಪ ಆಗಿದೆ ಯಾಕೆಂದರೆ ಈಗಿನ ಪ್ರೀತಿಯ ಪದ ಬದಲಾಗಿ ಬಿಟ್ಟಿದೆ. ಇಚ್ಛೆಗಳು ಅಪೇಕ್ಷೆಗಳು ಕೂಡ ಬದಲಾಗಿದೆ ಜ್ಯೋತಿಷ್ಯ ಶಾಸ್ತ್ರವು ಇವುಗಳ ಬಗ್ಗೆ ಏನು … Read more