ಹೊಸ್ತಿಲು ಬಳಿ ಹೀಗೆ ಮಾಡಿದರೆ ನಿಮಗೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಅದೃಷ್ಟ ಕೂಡಿಬರುತ್ತದೆ
ನಮಸ್ಕಾರ ಸ್ನೇಹಿತರೆ ಒಬ್ಬ ಹಿರಿಯ ಸಾಹಿತಿ ಒಂದು ಮಾತು ಹೇಳಿದ್ದಾರೆ ಅದು ಏನೆಂದರೆ ಮನೆಯೇ ಮಂತ್ರಾಲಯ ಮನಸ್ಸೇ ದೇವಾಲಯ ಅಂತ ಮನೆಯಲ್ಲಿ ಹಿರಿಯರು ಇದ್ದರೆ ಇದೇ ಮಾತನ್ನು ಹೇಳುತ್ತಾರೆ ಮನೆಯಲ್ಲಿ ಇರುವಂತಹ ಸುಖ ಮತ್ತೆಲ್ಲೂ ಸಿಗುವುದಿಲ್ಲ ಅಂತ ನಾವು ಎಷ್ಟೇ ದೇಶ ಸುತ್ತಿ ಬಂದರೂ ಎಲ್ಲೇ ಹೋಗಿ ಬಂದರು ಮನೆಗೆ ಬಂದಾಗ ಇರುವಷ್ಟು ಸುಖ ಸಂತೋಷ ನೆಮ್ಮದಿ ಇನ್ನೆಲ್ಲೂ ಸಿಗುವುದಿಲ್ಲ ಆದರೆ ನಾವು ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು ಮನೆಯಲ್ಲಿ ನೆಮ್ಮದಿ ಸುಖ ಸಿಗಬೇಕೆಂದರೆ ಮನೆಯನ್ನು ನಾವು ಶುಚಿಯಾಗಿ … Read more